Police Bhavan Kalaburagi

Police Bhavan Kalaburagi

Monday, September 14, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
:EvÀgÉ L.¦.¹. ¥ÀæPÀgÀtzÀ ªÀiÁ»w:-

                  ಫಿರ್ಯಾದಿ ಶ್ರೀಮತಿ ಲಕ್ಷ್ಮೀ ಗಂಡ ಲಕ್ಷ್ಮಣ ವಯಾ 40 ವರ್ಷ ಜಾತಿ ಮಾದಿಗ : ಉ: ಕೂಲಿಕೆಲಸ ಸಾ: ಮಿಟ್ಟಿಮಲ್ಕಾಪೂರ ತಾ:ಜಿ: ರಾಯಚೂರು,gÀªÀರು ಸಂಬಂದಿಕರಾದ 1) ಬಡಿಗೇರ ತಿಮ್ಮಯ್ಯ 2) ಶಾಂತಮ್ಮ  ಇವರೊಂದಿಗೆ ತಮ್ಮ ಕಬ್ಜಾದಲ್ಲಿರುವ ಹೊಲ ಸರ್ವೆ ನಂ 63/1 ವಿಸ್ತರ್ಣ 1 ಏಕರೇ 23 ಗುಂಟೆ ಜಮೀನದಲ್ಲಿ ಕೆಲಸಕ್ಕೆಂದು ಹೋಗಿದ್ದು ಹೊಲದಲ್ಲಿರುವಾಗ್ಗೆ ಅದೇ ದಿನ ದಿನಾಂಕ 29-08-2015 ರಂದು ಮದ್ಯಾಹ್ನ 12-30 ಗಂಟೆಗೆ 1) ಲಕ್ಷ್ಮಣ ತಂದೆ ಮಾರೆಪ್ಪ 2) ಸುರೇಶ ತಂದೆ ಮಾರೆಪ್ಪ ಮತ್ತು 3 ಸುರೇಶ ತಾಯಿ ರತ್ನಮ್ಮ   ಇವರೆಲ್ಲರೂ ಸೇರಿ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನಮ್ಮ ಹೊಲ ನಾವು ಮಾರಿಕೊಳ್ಳುತ್ತೇವೆ, ನೀನು ಯ್ಯಾಕೆ ಅಡ್ಡ ಬರುತ್ತೀ ಅಂತಾ ಹೇಳಿ ಫಿರ್ಯಾದಿ ಸಂಗಡ ಜಗಳ ತೆಗೆದು ‘’ ಲೇ ತುಡುಗು ಸೂಳೇ ನಿನ್ನ ಸೊಕ್ಕು ಬಹಳಾಗಿದೆ ಅಂತಾ ಹೇಳಿ ಸುರೇಶ ತಂದೆ ಮಾರೆಪ್ಪ ಇವನು ಕೈ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ‘’ ಎಲ್ಲರೂ ಸೇರಿ ನೀಕು ಚುಸುಕುಂಟಾನು ಬಿಡ್ಡ  ನಿನ್ನು ಸಂಪ0ಸ್ತಾಮು ‘’ ಅಂತಾ ಜೀವ ಬೆದರಿಕೆ ಹಾಕಿ ಕೈಯಿಂದ ಎದೆಗೆ ಬೆನ್ನಿಗೆ ಹೊಡೆದು ದುಖಾಪಾತಗೊಳಿಸಿದ್ದು ಅಗ ಚಿರಾಡಲು  ಸಂಗಡ ಇದ್ದ ಬಡಿಗೇರ ತಿಮ್ಮಯ್ಯ ಮತ್ತು ಶಾಂತಮ್ಮ  ಇವರು ನೋಡಿ ಬಿಡಿಸಿಕೊಂಡಿದ್ದು ಇರುತ್ತದೆ, ಈ ಬಗ್ಗೆ ಗ್ರಾಮದಲ್ಲಿ ಹಿರಿಯರ ಸಮಕ್ಷಮದಲ್ಲಿ ಬಗೆಹರಿಸಿಕೊಳ್ಳಬೇಕೆಂದು ಇಲ್ಲಿಯವರೆಗೆ ನೋಡಿದೇನು, ಬಗೆಹರಿಯದ ಕಾರಣ ಮಹಿಳಾ ಸಂಘಟನೆಯವರ ಕಡೆಗೆ ಹೋಗಿ ಶ್ರೀಮತಿ ಎನ್ ವಿಜಯರಾಣಿ ಮಾದಿಗ ದಂಡೋರ ಮಹಿಳಾ ಘಟಕದ ಜಿಲ್ಲಾದ್ಯಕ್ಷರು ರಾಯಚೂರು ಇವರೊಂದಿಗೆ ಇಂದು ದಿನಾಂಕ 12-09-2015 ರಂದು ತಡವಾಗಿ ತಮ್ಮಲ್ಲಿಗೆ ಬಂದಿದ್ದು ಮೇಲೆ ಹೇಳಿದವರ ವಿರುದ್ದ ಕಾನೂನ ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ«zÀÝ zÀÆj£À ªÉÄðAzÀ ಯರಗೇರಾ ಪೊಲೀಸ ಠಾಣೆ,UÀÄ£Éß £ÀA: 222/2015ಲಂ 447,323,,354,504,506 ಸಹಿತ 34 ..ಪಿ.ಸಿ CrAiÀÄ°è  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡೆನು,
                 ದಿನಾಂಕ:13-09-2015 ರಂದು ಮದ್ಯಾಹ್ನ 2.30 ಗಂಟೆಗೆ ಫಿರ್ಯಾದಿ ±ÉʯÉÃAzÀæ ¹AUï vÀAzÉ gÀªÀÄ£ÁxÀ ¹AUï ªÀAiÀÄ:37 ªÀµÀð eÁ: gÀd¥ÀÆvï G: ¥sÉÆÃmÉÆà UÁæ¥sÀgï PÉ®¸À ¸Á|| ªÀÄ£É £ÀA: 3-8-20/1 ¨ÉÃgÀÆ£À Q¯Áè ªÀÄAUÀ¼ÀªÁgÀ ¥ÉÃmÉ gÁAiÀÄZÀÆgÀÄ ಈತನು ತಲೆಗೆ ಗಾಯವಾಗಿ ಠಾಣೆಗೆ ಬಂದಿದ್ದು ತನಗೆ ನರಸಿಂಗ ಎಂಬುವವನು ಹೊಡೆದಿರುವುದಾಗಿ ಹೇಳಿದ್ದು ಸದರಿಯವನಿಗೆ ರಕ್ತ ಬರುತ್ತಿದ್ದ ಕಾರಣ ಕೂಡಲೇ ಅವನನ್ನು ರಿಮ್ಸ ಬೋಧಕ ಆಸ್ಪತ್ರೆ ಲಿಂಗಪ್ಪ ಪಿ.ಸಿ 41 ರವರ ಮುಖಾಂತರ ಕಳುಹಿಸಿಕೊಟ್ಟಿದ್ದು ಶೈಲೇಂದ್ರ ಸಿಂಗ್ ಈತನು ಉಪಚಾರ ಮಾಡಿಕೊಂಡು ರಾತ್ರಿ 8.00 ಗಂಟೆಗೆ ಠಾಣೆಗೆ ಕರೆದುಕೊಂಡು ಹಾಜರು ಪಡಿಸಿದ್ದು ಶೈಲೇಂದ್ರ ಸಿಂಗ್ ಈತನು ಲಿಖೀತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಫಿರ್ಯಾದಿ ಸಾರಾಂಶವೇನೆಂದರೆ, ದಿವಸ ದಿನಾಂಕ: 13-09-2015 ಮದ್ಯಾಹ್ನ 2.00 ಗಂಟೆಯ ಸುಮಾರು ತಾನು ಮತ್ತು ತನ್ನ ಗೆಳೆಯನಾದ ರಮೇಶ ಕೂಡಿಕೊಂಡು ಸ್ಕೈ ಲ್ಯಾಬ್ ಬಾರಿಗೆ ಕುಡಿಯಲು ಹೋಗಿ ಹಿಂದಿನ ಟೇಬಲಿಗೆ ಕುಳಿತುಕೊಂಡು ಒಂದು ಕ್ವಾಟರ್ 8 ಪಿ.ಎಮ್ ವಿಸ್ಕಿ ತರಿಸಿಕೊಂಡು ಕುಡಿದಿದ್ದು ಮದ್ಯಾಹ್ನ 2.30 ಗಂಟೆಯ ಸುಮಾರು ತಮ್ಮ ಮನೆಯ ಹತ್ತಿರ ನರಸಿಂಗ ಈತನು ತಮ್ಮ ಟೇಬಲ್ ಹತ್ತಿರ ಬಂದಿದ್ದು ಆತನು ಉರುಕುಂದಿ ಈರಣ್ಣ ದೇವರಿಗೆ ಹೋಗಿ ತಲೆ ಬೋಳಿಸಿಕೊಂಡು ಬಂದಿದ್ದರಿಂದ ತಾನು ಅವನಿಗೆ ಸಿಹಿ ಊಟ ಮಾಡಿಸು ಅಂತಾ ಅಂದಿದ್ದಕ್ಕೆ ಅವನು ಸಿಟ್ಟಿಗೆ ಬಂದು ನಿನಗ್ಯಾಕೇ ಸಿಹಿ ಊಟ ಮಾಡಿಸುವುದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಗಾಜಿನ ಗ್ಲಾಸಿನಿಂದ ತನ್ನ ತಲೆಗೆ ಹೊಡೆದಿದ್ದರಿಂದ ತಲೆಗೆ ಗಾಯವಾಗಿದ್ದು ಇರುತ್ತದೆ. ನರಸಿಂಗ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgÀ §eÁgï ಠಾಣೆ ಗುನ್ನೆ ನಂ: 195/2015 ಕಲಂ: 504, 324 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದ

AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 13-09-2015 ರಂದು ಸಂಜೆ 6-00 ಗಂಟೆಗೆ ರೀಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಸ್ವೀಕೃತವಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಫಿರ್ಯಾದಿ ಸುಮಿತ್ರಾ ಇವರನ್ನು ವಿಚಾರಿಸಿ ಠಾಣೆಗೆ ಕರೆತಂದು ಸದರಿಯವರಿಂದ ಲಿಖಿತ ದೂರನ್ನು ಸಂಜೆ 7-00 ಗಂಟೆಗೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಫಿರ್ಯಾದಿ : ಸುಮಿತ್ರಾ @ ಪದ್ಮಾ ಗಂಡ ಕೃಷ್ಣಾ, 40 ವರ್ಷ, ಹಡಪದ, ಮನೆಗೆಲಸ,ಸಾ|| ದೇವಿನಗರ ರಾಯಚೂರು 9008975623.FPÉAiÀÄ  ಗಂಡ ಕೃಷ್ಣಾ ಮತ್ತು ತನ್ನ ಮಕ್ಕಳಾದ 1] ತ್ರೀವೇಣಿ,2] ಭವಾನಿ,3] ಅಂಜಿನೇಮ್ಮ,4] ವಿನೋದ,5]ಬಸವರಾಜ ಇವರೊಂದಿಗೆ ಇದ್ದು ಇದರಲ್ಲಿ ತ್ರೀವೇಣಿ ಮತ್ತು ಅಂಜಿನೆಮ್ಮ ಇವರ ಮದುವೆಯಾಗಿದ್ದು, ಉಳಿದ ಮಕ್ಕಳೊಂದಿಗೆ ವಾಸವಾಗಿದ್ದು, ಫಿರ್ಯಾದಿಯ ಗಂಡ ಕುಲಕಸುಬು ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದದ್ದಾಗಿ ಇರುತ್ತದೆಫಿರ್ಯಾದಿಯ ಗಂಡ ಕೃಷ್ಣಾ ಈತನು ಎಂದಿನಂತೆ ದಿನಾಂಕ 13-09-2015 ರಂದು ಸಂಜೆ 4-30 ಗಂಟೆಯ ಸುಮಾರಿಗೆ ವಾಸವಿ ರೈಸ್ ಮಿಲ್ ಹಿಂದುಗಡೆ ಇರುವ ಗುಂತಬಾವಿಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದಿದ್ದು, ಆತನನ್ನು ಎಲ್ಲರೂ ಸೇರಿ ರೀಮ್ಸ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡುವಷ್ಟರಲ್ಲಿ ಮೃತಪಟ್ಟಿರುತ್ತಾನೆ. ತನ್ನ ಗಂಡ ಕೃಷ್ಣಾ ಈತನಿಗೆ ಈಜು ಬರುತ್ತಿರಲಿಲ್ಲಾ. ತನ್ನ  ಗಂಡನು ಮೃತ ಪಟ್ಟ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಮಾರ್ಕೇಟಯಾರ್ಡ ಠಾಣೆ, ರಾಯಚೂರು ಯುಡಿಆರ್ ನಂ 10/2015 ಕಲಂ 174 ಸಿಆರ್ ಪಿಸಿ ನೇದ್ದರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.09.2015 gÀAzÀÄ  124 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 14-09-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 14-09-2015

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 188/2015 PÀ®A 379 L¦¹ :-
¢£ÁAPÀ 13/09/15 gÀAzÀÄ 1700 UÀAmÉUÉ ¦üAiÀiÁ𢠲æà UÉÆÃ¥Á® vÀAzÉ ¥ÁAqÀÄgÀAUÀ ¸ÀÆgÀªÀÄ¥À°è ¸Á|| §¸ÀªÀ£ÀUÀgÀ ©ÃzÀgÀ EªÀgÀÄ oÁuÉUÉ ºÁdgÁV zÀÆgÀÄ Cfð ¸À°è¹zÀÄÝ ¸ÁgÀA±ÀªÉãÉAzÀgÉ, ¦üAiÀiÁð¢AiÀÄÄ PÀ¼ÉzÀ 2 ªÀµÀðUÀ½AzÀ ©ÃzÀgÀ£À §¸ÀªÀ £ÀUÀgÀ£À°ègÀĪÀ ²æà §¸ÀªÀgÁd ©gÁzÀgÀ EªÀgÀ ªÀÄ£ÉAiÀÄ°è ¨ÁrUɬÄAzÀ ªÁ¸À«zÀÄÝ, ¦üAiÀiÁð¢AiÀÄÄ QgÁt CAUÀr £ÀqɹPÉÆAqÀÄ G¥Àfë¸ÀÄwÛzÀÄÝ,  ¦üAiÀiÁð¢AiÀÄÄ ¢£Á®Ä ¨É¼ÀUÉÎ 10.30 UÀAmÉUÉ QgÁt CAUÀrUÉ ºÉÆÃV gÁwæ 10.00 UÀAmÉUÉ ªÀÄ£ÉUÉ §gÀÄwÛzÀÄÝ, »ÃVgÀĪÀ°è JA¢£ÀAvÉ ¢£ÁAPÀ 11/09/2015 gÀAzÀÄ ¨É¼ÀUÉÎ 10.30 UÀAmÉUÉ ¦üAiÀiÁð¢AiÀÄÄ QgÁt CAUÀrUÉ ºÉÆÃV ªÀÄgÀ½ gÁwæ 10.00 UÀAmÉUÉ ªÀÄ£ÉUÉ §AzÀÄ vÀ£Àß »gÉÆúÉÆAqÁ ¸Éà¯ÉAqÀgï £ÀA. PÉJ-38/ºÉZï-5997 £ÉÃzÀ£ÀÄß ªÀÄ£ÉAiÀÄ DªÀgÀtzÀ°è ¤°è¹zÀÄÝ, »ÃVgÀĪÀ°è ¢£ÁAPÀ: 12/09/15 gÀAzÀÄ ªÀÄÄAeÁ£É 0600 UÀAmÉUÉ JzÀÄÝ £ÉÆÃqÀ¯ÁV ¦üAiÀiÁð¢AiÀÄ »ÃgÉÆà ºÉÆAqÁ ¸Àà¯ÉAqÀgÀ ªÉÆmÁgÀ ¸ÉÊPÀ® ¤°è¹zÀ eÁUÀzÀ°è EgÀ°®è. J¯Áè PÀqÉ ºÀÄqÀÄPÁrzÀgÀÆ ¹QÌgÀĪÀ¢¯Áè. ¸ÀzÀj »ÃgÉÆà ºÉÆAqÁ ¸Àà¯ÉAqÀgÀ ªÉÆmÁgÀ ¸ÉÊPÀ® C.Q. 30,000/- gÀÆ ¨É¯É¨Á¼ÀĪÀÅzÀÄ EgÀÄvÀÛzÉ. EzÀÄ PÀ¥ÀÄà ªÀÄvÀÄÛ PÉA¥ÀÄ §tÚzÀÄÝ EzÀÄÝ ªÀiÁqÀ® 2002, ZÉ¹ì £ÀA. 02¹20J¥sï20912 EAf£À £ÀA.02¹18E17238 EgÀÄvÀÛzÉ. PÁgÀt £À£Àß »ÃgÉÆà ºÉÆAqÁ ¸Àà¯ÉAqÀgÀ ªÉÆmÁgÀ ¸ÉÊPÀ® ¢£ÁAPÀ 11, 12/09/2015 gÀAzÀÄ gÁwæ ªÉüÉAiÀÄ°è AiÀiÁgÀÆ C¥ÀjavÀ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 201/2015 PÀ®A 498(J) L¦¹ eÉÆvÉ 149 L¦¹ :-
¦üAiÀiÁ𢠲æêÀÄw ¸À°ÃªÀiÁ UÀAqÀ £ÀªÁd ¥ÀmÉî ¸Á; ©ÃzÀgÀ ¸ÀzsÉå; PÀ¼À¸ÀzÁ¼À EªÀgÀÄ PÉÆlÖ Cfð zÀÆj£À ¸ÁgÁA±ÀªÉãÉAzÀgÉ, ¦üAiÀiÁð¢AiÀÄÄ 2-3 ªÀµÀðUÀ¼À »AzÉ £ÀªÁd vÀAzÉ E¸ÀÄ¥sï C° ¸Á; EgÁ¤UÀ°è ©ÃzÀgÀ EªÀ£À eÉÆvÉ ªÀÄzÀĪÉAiÀiÁVzÀÄÝ, ¦üAiÀiÁð¢UÉ 2 ºÉtÄÚ ªÀÄPÀ̼ÀÄ EzÀÄÝ, ¦üAiÀiÁð¢AiÀÄÄ ªÀÄzÀĪÉAiÀiÁzÀ 2 wAUÀ¼À°è ¦üAiÀiÁð¢AiÀÄ UÀAqÀ £ÀªÁd EªÀgÀÄ ¸Ë¢üCgÉ©AiÀiÁPÉÌ ºÉÆÃUÀ®Ä ¦üAiÀiÁð¢AiÀÄ UÀAqÀ ¦üAiÀiÁð¢AiÀÄ£Àß vÀ£Àß vÀªÀgÀÄ ªÀģɬÄAzÀ 2 ®PÀë gÀÆ¥Á¬Ä vÀgÀ®Ä w½¹zÀÄÝ, ¦üAiÀiÁð¢AiÀÄ vÀAzÉ vÁ¬Ä §qÀªÀjzÀÝ PÁgÀt ¦üAiÀiÁð¢UÉ 2 ®PÀë gÀÆ¥Á¬Ä vÀgÀ®Ä DUÀ°¯Áè. D£ÀAvÀgÀ ¨ÉÃgÉAiÀĪÀgÀ §½ ºÀt ¥ÀqÉzÀÄ ¸Ë¢ü CgÉ©AiÀiÁPÉÌ ºÉÆÃzÀgÀÄ. £ÀAvÀgÀ C°è PÉ®¸À ¹QÌgÀĪÀÅ¢¯Áè, CAvÁ ¦üAiÀiÁð¢AiÀÄ UÀAqÀ ªÀÄgÀ½ §A¢gÀÄvÁÛgÉ. £ÀAvÀgÀ ¦üAiÀiÁð¢UÉ vÀÀ£Àß UÀAqÀ 1] £ÀªÁd vÀAzÉ E¸ÀÄ¥sï C° ¥ÀmÉî ªÀiÁªÀ 2] E¸ÀÄ¥sï C° ¥ÀmÉî £À£Àß CvÉÛ 3] ©Ã©Ã UÀAqÀ E¸ÀÄ¥sï C° ¥ÀmÉî ºÁUÀÆ 4] ªÉÄúÉgÁd ¥sÁwªÀiÁ UÀAqÀ eÁQÃgï CºÀªÀÄzï 5] eÁQÃgï CºÀªÀÄzï 6] ±ÉÃgï C° vÀAzÉ E¸ÀÄ¥sï C° 7] gÁºÀvï vÀAzÉ E¸ÀÆ¥sï C° J®ègÀÄ ¸Á; EgÁ¤ UÀ°è ©ÃzÀgÀ EªÀgÉ®ègÀÄ PÀÆrPÉÆAqÀÄ ªÀÄvÉÛ ¦üAiÀiÁð¢UÉ ºÀt vÀgÀĪÀAvÉ  ºÉÆqÉ §qÉ ªÀiÁrgÀÄvÁÛgÉ. ºÁUÀÆ ªÀģɬÄAzÀ ºÉÆgÀUÉ ºÁQgÀÄvÁÛgÉ. ¦üAiÀiÁð¢AiÀÄÄ vÀ£Àß vÀAzÉAiÀÄ£ÀÄß  PÀgÉzÀÄPÉÆAqÀÄ ¢£ÁAPÀ; 17/06/2015 gÀAzÀÄ ªÀÄvÀÄÛ 23/06/2015 gÀAzÀÄ ©ÃzÀgÀ£À°ègÀĪÀ vÀÀ£Àß UÀAqÀ£À ªÀÄ£ÉUÉ ºÉÆÃzÀgÉ ¦üAiÀiÁð¢AiÀÄ CvÉÛ ªÀÄvÀÄÛ ªÀiÁªÀ ¦üAiÀiÁðzÀÄUÉ ºÉÆqÉ §qÉ ªÀiÁr ªÀģɬÄAzÀ ºÉÆgÀUÉ ºÁQgÀÄvÁÛgÉ. DzÀÝjAzÀ ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ ¥ÀæPÁgÀ PÀæªÀÄ dgÀÆV¹¸À¨ÉÃPÉAzÀÄ «£ÀAw EgÀÄvÀÛzÉ. CAvÁ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 15/2015 PÀ®A 87 Pɦ PÁAiÉÄÝ :-
¢£ÁAPÀ 13-09-2015 gÀAzÀÄ 1930 UÀAmÉUÉ ªÀÄgÀR® UÁæªÀÄzÀ §¸ÀªÉñÀégÀ zÉêÀ¸ÁÜ£ÀzÀ »AzÉ ºÀÄt¹£À VqÀzÀ PɼÀUÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ ºÀt ºÀaÑ ¥Àt vÉÆlÄÖ E¹àÃmï dÆeÁl DqÀÄwÛzÁÝgÉ CAvÁ RavÀ ¨Áwä ªÉÄÃgÉUÉ ¹.¦.L UÁæ«ÄÃt ªÀÈvÀÛ ©ÃzÀgÀ gÀªÀgÀ ªÀiÁUÀðzÀ±Àð£ÀzÀ°è ¥ÀAZÀgÉÆA¢UÉ ªÀÄgÀR® UÁæªÀÄzÀ §¸ÀªÉñÀégÀ zÉêÀ¸ÁÜ£ÀzÀ »AzÉ ¸ÁªÀðd¤PÀgÀ ¸ÀܼÀzÀ ºÀÄt¹£À VqÀzÀ PɼÀUÉ UÉÆïÁPÁgÀªÁV PÀĽvÀÄ ºÀt ºÀaÑ ¥Àt vÉÆlÄÖ E¹àÃmï dÆeÁl DqÀÄwÛzÀݪÀgÀ ªÉÄÃ¯É 1800 UÀAmÉUÉ zÁ½ ªÀiÁr DgÉÆævÀgÀÄUÀ¼ÁzÀ 1] ¸ÉÆêÀıÉÃRgÀ vÀAzÉ §¸À¥Áà NAPÁgÉ, 2] ¥Àæ¨sÀÄ vÀAzÉ ©üêÀÄuÁÚ ªÉÄÃvÉæ 3] gÁªÀÄZÀAzÀæ vÀAzÉ ¹zÀÝ¥Áà UËqïì 4] «oÀ®gÁªÀ vÀAzÉ ªÀiÁtÂPÀ¥Áà ªÉÄÃvÉæ 5] ªÀÄ°èPÁdÄð£À vÀAzÉ ±ÀgÀt¥Áà ªÀļÀUÉ J®ègÀÆ ¸Á|| ªÀÄgÀR® EªÀgÀÄUÀ¼À£ÀÄß zÀ¸ÀÛVj ªÀiÁr CªÀjAzÀ MlÄÖ £ÀUÀzÀÄ ºÀt 7070/- gÀÆ¥Á¬Ä ªÀÄvÀÄÛ 52 E¹àÃl J¯ÉUÀ¼À£ÀÄß d¦Û ªÀiÁrPÉÆAqÀÄ DgÉÆævÀgÀ£ÀÄß ºÁUÀÆ ªÀÄÄzÉݪÀiÁ°£ÉÆA¢UÉ ªÀÄgÀ½ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.                                                

PÀªÀÄ®£ÀUÀgÀ  ¥Éưøï oÁuÉ AiÀÄÄrDgï £ÀA. 08/2015 PÀ®A 174 ¹Dg惡 :-
ದಿನಾಂಕ: 13/09/2015 ರಂದು 16:00 ಗಂಟೆಗೆ ಫಿರ್ಯಾದಿ ಶ್ರೀ ಪ್ರಹ್ಲಾದ ತಂದೆ ಕೊಂಡಿಬಾ ಶಿಂದೆ ವಯ:65 ವರ್ಷ, ಜ್ಯಾತಿ:ಎಸ್.ಸಿ ಮಾದಿಗ, ಉದ್ಯೋಗ:ಕೂಲಿಕೆಲಸ, ಸಾ:ಚಾಂಡೇಶ್ವರ ರವರು ಠಾಣೆಗೆ ಹಾಜರಾಗಿ ಫಿರ್ಯಾದು ನಿಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಗೆ 2 ಗಂಡು ಹಾಗೂ 2 ಹೆಣ್ಣು ಮಕ್ಕಳ್ಳಿದ್ದು, ಫಿರ್ಯಾದಿಯ ಸಣ್ಣ ಮಗ ಮೃತ ಕಿಶೋರ ಇವನಿಗೆ ಸುಮಾರು 10 ವರ್ಷಗಳ ಹಿಂದೆ ಸುನಿತಾ ಇವಳೊಂದಿಗೆ ಮದುವೆಯಾಗಿದ್ದು ಅವರಿಗೆ 3 ಜನ ಮಕ್ಕಳಿರುತ್ತಾರೆ. ಇವನು ಗ್ರಾಮದಲ್ಲಿಯೆ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು ಅವನು ಸುಮಾರು ವರ್ಷಗಳಿಂದ ಸಾರಾಯಿ ಕುಡಿಯುವ ಚಟಕ್ಕೆ ಬಿದ್ದು ದಿನಾಲೂ ಬೆಳಗ್ಗೆಯಿಂದ ರಾತ್ರಿವರೆಗೆ ಕುಡಿದು ಮನೆಯಲ್ಲಿ ತನ್ನ ಹೆಂಡತಿ ಹಾಗೂ ನಮಗೆ ಜಗಳ ಮಾಡುವುದು ಮಾಡುತ್ತಿದ್ದನು. ಹಿಗಿರುವಾಗ ಸದರಿ ಕಿಶೋರನ ಹೆಂಡತಿ ಸುನಿತಾ ಇವಳು ನಾಗರ ಪಂಚಮಿ ಹಬ್ಬಕ್ಕೆಂದು ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೊಗಿದ್ದಳು. ದಿನಾಂಕ:27/08/2015 ರಂದು ಮುಂಜಾನೆ ಫಿರ್ಯಾದಿಯು ಪ್ರತಿ ದಿನದಂತೆ ನಮ್ಮ ಮಾಲಿಕರ ಎತ್ತುಗಳನ್ನು ಬಿಟ್ಟುಕೊಂಡು ಅವರ ಹೊಲಕ್ಕೆ ಹೋಗಿ ನಂತರ ರಾತ್ರಿ ಸುಮಾರು 8:00 ಗಂಟೆಗೆ ಮನೆಗೆ ಬಂದಾಗ ನಮ್ಮ ಬಾಜು ಮನೆಯವರಿಂದ ನನಗೆ ಗೊತ್ತಾಗಿದೆನೆಂದರೆ ಸಾಯಂಕಾಲ 4:30 ಗಂಟೆ ಸುಮಾರಿಗೆ ನನ್ನ ಹೆಂಡತಿ ನಮ್ಮ ಓಣಿಯಲ್ಲಿಯೆ ಬೆರೆಯವರ ಮನೆಯಲ್ಲಿ ಹೋಗಿ ಕುಳಿತಿರುವಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಸದರಿ ಕಿಶೋರ ಇವನು ಸಾರಾಯಿ ಕುಡಿದು ಮನೆಗೆ ಬಂದು ಕುಡಿದ ನಶೆಯಲ್ಲಿ ಜೀವನದಲ್ಲಿ ಜೀಗುಪ್ಸೆಗೊಂಡು ಮನೆಯಲ್ಲಿದ್ದ ಸಿಮೆ ಎಣ್ಣೆ ತನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ರಸ್ತೆಯ ಮೇಲೆ ಬಂದಾಗ ನಮ್ಮ ಓಣಿಯ ಪ್ರಕಾಶ ಹಾಗೂ ಇತರರು ಕೂಡಿ ಬೆಂಕಿ ನಂದಿಸಿ ಕೂಡಲೆ ಗ್ರಾಮದ ಒಂದು ಖಾಸಗಿ ಸರಕಾರಿ ಆಸ್ಪತ್ರೆ ಉದಗೀರಕ್ಕೆ ತೆಗೆದುಕೊಂಡು ಹೋದರು ಅಂತ ಗೊತ್ತಾಗಿದ್ದು ನಂತರ ತಡ ರಾತ್ರಿ ಫಿರ್ಯಾದಿಯ  ಹೆಂಡತಿ ನಮ್ಮ ಬಾಜು ಮನೆಗೆ ಫೋನ ಮಾಡಿ ಹೇಳಿದೆನೆಂದರೆ ಕೀಶೋರನಿಗೆ ಇಲಾಜು ಕುರಿತು ಲಾತೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿರುವದಾಗಿ ತಿಳಿಸಿದಳು. ನಂತರ ಲಾತೂರ ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಸದರಿ ನನ್ನ ಮಗ ಕಿಶೋರ ಇವನ ಉಪಚಾರ ಕುರಿತು ಆಸ್ಪತ್ರೆಯಲ್ಲಿ ಉಳಿದಿದ್ದು ಹಾಗೂ ದಿನಾಂಕ:31/08/2015 ರಂದು ರಾತ್ರಿ ಸುಮಾರು 9:30 ಗಂಟೆಗೆ ನಮ್ಮ ಬಾಜು ಮನೆಯ ಸರೋಜಾ ಗಾಯಕವಾಡ ಇವಳು ಬಂದು ನನಗೆ ತಿಳಿಸಿದೆನೆಂದರೆ ನನಗೆ ನಿಮ್ಮ ಹೆಂಡತಿಯ ಫೋನ ಬಂದಿದ್ದು ನಿಮ್ಮ ಮಗ ಕಿಶೋರ ಇವನು ಇವಾಗ 8:50 ಗಂಟೆಗೆ ಲಾತೂರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದಳು. ಮರುದಿವಸ ನನ್ನ ಮಗನ ಮೃತದೆಹ ಗ್ರಾಮಕ್ಕೆ ಬಂದಾಗ ನಾನು ನೋಡಿ ಗುರ್ತಿಸಿ ನನ್ನ ಮಗನ ಅಂತ್ಯಕ್ರಿಯೆ ಮಾಡಿರುತ್ತೆವೆ. ಕಾರಣ ನನ್ನ ಮಗ ಕಿಶೋರ ಇವನು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಯಾರ ಮೇಲೂ ಯಾವದೆ ತರಹದ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.