Police Bhavan Kalaburagi

Police Bhavan Kalaburagi

Monday, December 11, 2017

BIDAR DISTRICT DAILY CRIME UPDATE 11-12-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-12-2017

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 30/2017, ಕಲಂ.  174 ಸಿ.ಆರ್.ಪಿ.ಸಿ :-
ದಿನಾಂಕ 08-12-2017 ರಂದು ಫಿರ್ಯಾದಿ ರೇವಣಪ್ಪಾ ತಂದೆ ದೇವಪ್ಪಾ ಮಾಳಗೆನೊರ ವಯ: 60 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಬ್ಯಾಲಹಳ್ಳಿ ರವರ ಮಗ ರಾಜಕುಮಾರ ತಂದೆ ರೇವಣಪ್ಪಾ ವಯ: 22 ವರ್ಷ, ಸಾ: ಬ್ಯಾಲಹಳ್ಳಿ ಈತನು ಎಮ್ಮೆ ತೇಗೆದುಕೊಂಡು ಬಂದು ತಮ್ಮ ಮನೆಯಲ್ಲಿಯ ದಾವಣಿಯಲ್ಲಿ ಕಟ್ಟಿ, ಊಟ ಮಾಡಿ ಕುಳಿತುಕೊಂಡಿದ್ದು, ರಾಜಕುಮಾರ ಇತನು ಫೀಟ್ಸ್ ಬೇನೆಯಿಂದ ನೆಲದಲ್ಲಿ ಹೊರಳಾಡುವುದು ಮಾಡುತ್ತಿದ್ದ, ಕೂಡಲೇ ಆತನಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ಜೀಪಿನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ನಂತರ ದಿನಾಂಕ 10-12-2017 ರಂದು ರಾಜಕುಮಾರ ಇತನು ಚಿಕಿತ್ಸೆ ಫಲಕಾರಿಯಾಗದೇ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ, ಕಳೆದ 5-6 ದಿವಸಗಳಿಂದ ರಾಜಕುಮಾರ ಇತನು ತನ್ನ ಮಾತ್ರೆಗಳನ್ನು ಸೇವಿಸದೇ ಆತನಿಗೆ ಫೀಟ್ಸ್ ಬೇನೆ ಬಂದಿರುತ್ತದೆ, ಆತನ ಸಾವಿನ ಬಗ್ಗೆ ಯಾರ ಮೇಲು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ C¥ÀgÁzsÀ ¸ÀA. 132/2017, PÀ®A. 279, 337, 304(J) L¦¹ :-
¢£ÁAPÀ 09-12-2017 gÀAzÀÄ ¦üAiÀiÁð¢ gÀªÉÄñÀ vÀAzÉ ¨Á§Ä ©gÁzÁgÀ ªÀAiÀÄ: 29 ªÀµÀð, eÁw: °AUÁAiÀÄvÀ, ¸Á: ¸ÀAvÀ¥ÀÆgÀ gÀªÀgÀÄ vÀ£Àß ªÉÆÃmÁgÀ ¸ÉÊPÀ® ªÉÄÃ¯É OgÁzÀ¢AzÀ ¸ÀAvÀ¥ÀÆgÀUÉ §gÀÄwÛgÀĪÁUÀ ¦üAiÀiÁð¢AiÀĪÀgÀ ªÀÄÄAzÉ ²ªÀgÁªÀÄ vÀAzÉ UÉÆÃ¥Á® ¸Á: AiÀÄPÀ¯ÁgÀ vÁAqÁ gÀªÀgÀÄ gÉêÀt¥Áà vÀAzÉ «ÃgÀ¨sÀzÀæ¥Áà amÉä gÀªÀjUÉ ªÉÆÃmÁgÀ ¸ÉÊPÀ¯ï ªÉÄÃ¯É »AzÉ PÀÆr¹PÉÆAqÀÄ ªÉÆÃmÁgÀ ¸ÉÊPÀ¯ï ZÀ¯Á¬Ä¸ÀÄvÁÛ ¸ÀAvÀ¥ÀÆgÀ PÀqÉUÉ §gÀÄwÛgÀĪÁUÀ OgÁzÀ-©ÃzÀgÀ gÉÆÃr£À ªÉÄÃ¯É C£ÀĨsÀªÀ ªÀÄAl¥À UÀÄgÀÄPÀÄ® ±Á¯ÉAiÀÄ JzÀÄgÀÄUÀqÉ CAzÀgÉ ¸ÀAvÀ¥ÀÆgÀ PÀqɬÄAzÀ »ÃgÉÆ ¸Éà÷èAqÀgï ¥ÉÆæÃ ªÉÆÃmÁgÀ ¸ÉÊPÀ® £ÀA. PÉJ-38/PÀÆå-4518 £ÉÃzÀgÀ ªÉÄÃ¯É §gÀÄwÛzÀÝ ªÉÆÃmÁgÀ ¸ÉÊPÀ® ZÁ®PÀ£ÁzÀ DgÉÆÃ¦ «ÃgÀ§¸À¥Áà vÀAzÉ ¸ÀÆAiÀÄðPÁAvÀ ¸Á: ªÀĸÀ̯ï, vÁ: OgÁzÀ (©) EvÀ£ÀÄ vÀ£Àß ªÉÆÃmÁgï ¸ÉÊPÀ®£ÀÄß CwªÉÃUÀ ºÁUÀÆ CeÁUÀgÀÆPÀvɬÄAzÀ ZÀ¯Á¬Ä¹PÉÆAqÀÄ §AzÀÄ ²ªÀgÁªÀÄ eÁzsÀªÀ gÀªÀgÀÄ ZÀ¯Á¬Ä¸ÀÄwÛzÀÝ n.«í.J¸ï ªÉÆÃmÁgÀ ¸ÉÊPÀ®UÉ rQÌ ªÀiÁrzÀÝjAzÀ JgÀqÀÄ ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À ªÉÄÃ¯É ©¢ÝzÀÝjAzÀ ¸ÀzÀj WÀl£ÉAiÀÄ£ÀÄß ¦üAiÀiÁð¢ £ÉÆÃr ºÀwÛgÀ ºÉÆÃV £ÉÆÃqÀ®Ä ªÉÆÃmÁgÀ ¸ÉÊPÀ® »AzÉ PÀĽwzÀÝ gÉêÀt¥Áà amÉä gÀªÀjUÉ ºÀuÉAiÀÄ ªÉÄÃ¯É ¨sÁj gÀPÀÛUÁAiÀÄ, vÀ¯ÉAiÀÄ »AzÉ ¨sÁj gÀPÀÛUÁAiÀĪÁVgÀÄvÀÛzÉ ªÀÄvÀÄÛ ªÉÆÃmÁgÀ ¸ÉÊPÀ¯ï ZÀ¯Á¬Ä¸ÀÄwzÀÝ ²ªÀgÁªÀÄ EªÀjUÉ §®UÁ°UÉ vÀgÀazÀ UÁAiÀÄ ºÁUÀÆ vÀ¯ÉUÉ ¸ÁzÁ gÀPÀÛUÁAiÀĪÁVgÀÄvÀÛzÉ, DgÉÆÃ¦UÉ §®UÀtÂÚ£À ªÉÄÃ¯É gÀPÀÛUÁAiÀÄ, vÀ¯ÉUÉ UÀÄ¥ÀÛUÁAiÀĪÁVgÀÄvÀÛzÉ, CzÉà ªÉüÉAiÀİè vÀªÀÄä ªÉÆÃmÁgÀ ¸ÉÊPÀ¯ï ªÉÄïɠOgÁzÀ PÀqɬÄAzÀ ¸ÀAvÀ¥ÀÆgÀ PÀqÉUÉ ºÉÆÃUÀÄwÛzÀÝ zsÀƼÀ¥Áà vÀAzÉ ZÀAzÀæ¥Áà PËmÉ ªÀÄvÀÄÛ UÀt¥Àw vÀAzÉ ±ÀAPÉæ¥Áà zÉñÀ¥ÁAqÉ E§âgÀÄ ¸Á: ¸ÀAvÀ¥ÀÆgÀ gÀªÀgÀÄ F WÀl£ÉAiÀÄ£ÀÄß £ÉÆÃr UÁAiÀiÁ¼ÀÄUÀ½UÉ £ÉÆÃr UÁAiÀÄUÉÆAqÀ gÉêÀt¥Áà vÀAzÉ «ÃgÀ¨sÀzÀæ¥Áà amÉä, ²ªÀgÁªÀÄ vÀAzÉ UÉÆÃ¥Á® ºÁUÀÆ «ÃgÀ§¸À¥Áà vÀAzÉ ¸ÀÆAiÀÄðPÁAvÀ gÀªÀjUÉ aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è ¸ÀAvÀ¥ÀÆgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ, £ÀAvÀgÀ gÉêÀt¥Áà vÀAzÉ «ÃgÀ¨sÀzÀæ¥Áà amÉä gÀªÀjUÉ ºÉaÑ£À aQvÉì PÀÄjvÀÄ ªÁ¸ÀÄ D¸ÀàvÉæ ©ÃzÀgÀ£À°è zÁR°¹zÀÄÝ, C°è aQvÉì PÁ®PÉÌ gÉêÀt¥Áà EªÀgÀÄ UÀÄtªÀÄÄRgÁUÀzÉà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 255/2017, PÀ®A. 279, 337, 338, 304(J) L¦¹ :-
¢£ÁAPÀ 09-12-2017 gÀAzÀÄ ¦üAiÀiÁ𢠧¸ÀªÀgÁd vÀAzÉ £ÀgÉÆÃ¨Á ZÉÆÃ¥ÀmÉ ¸Á: PÉÆgÁ½ UÁæªÀÄ gÀªÀgÀÄ 1) ®PÀëöät vÀAzÉ §®©üêÀÄ eÁzsÀªÀ, 2) ¸ÀÄUÀgÁªÀÄ vÀAzÉ ¥ÀÄAqÀ°PÀ ZËzÀj, 3) vÀļÀ¹gÁªÀÄ vÀAzÉ UÀÄAqÀ¥Áà zsÉÆÃvÉæ, 4) C±ÉÆÃPÀ vÀAzÉ §®©üêÀÄ eÁzsÀªÀ J®ègÀÆ ¸Á: PÀÆgÁ½ UÁæªÀÄ, vÁ: ¤®AUÁ J®ègÀÆ PÀÆr ªÀÄ»AzÁæ CdÄð£À C¯ÁÖç-1 mÁæPÀÖgÀ £ÀA. PÉJ-56/7009 EzÀgÀ mÁæ° £ÀA. PÉJ-56/0308 £ÉÃzÀgÀ°è gÁªÀÄwÃxÀð UÁæªÀÄzÀ°è PÉA¥ÀÄ PÀ®Äè ¯ÉÆÃqÀ vÀÄA© CzÀgÀ°è PÀĽvÀÄ PÀÆgÁ½ UÁæªÀÄPÉÌ ºÉÆÃUÀĪÁUÀ ¸ÀzÀj mÁæPÀÖgÀ ªÁ°äPÀ ¨ÉÆÃ£É ¸Á: PÀÆgÁ½ UÁæªÀÄ EªÀ£ÀÄ ZÀ¯Á¬Ä¸ÀÄwÛzÀÝ£ÀÄ, gÁªÀÄwÃxÀð(PÉ) UÁæªÀÄzÀ zsÀj ºÀwÛgÀ §AzÁUÀ ¸ÀzÀj mÁæöåPÀÖgÀ ZÁ®PÀ£ÁzÀ DgÉÆÃ¦ ªÁ°äPÀ ¨ÉÆÃ£É ¸Á: PÉÆgÁ½ UÁæªÀÄ EªÀ£ÀÄ vÀ£Àß mÁæöåPÀÖgÀ£ÀÄß CwªÉÃUÀ ºÁUÀÆ ¤µÁ̼ÀfÃvÀ£À¢AzÀ £ÀqɬĹPÉÆAqÀÄ §AzÀÄ mÁæöåPÀÖgÀ£ÀÄß MªÀÄä¯É ¥À°Ö ªÀiÁrzÀÝjAzÀ ¦üAiÀiÁð¢UÉ §® PÀ¥Á¼ÀzÀ ªÉÄÃ¯É ¨sÁj gÀPÀÛUÁAiÀÄ, §® ªÀÄÄRzÀ ªÉÄÃ¯É gÀPÀÛUÁAiÀÄ, §®UÉÊUÉ gÀPÀÛUÁAiÀÄ, JgÀqÀÄ ªÉƼÀPÁ°UÉ gÀPÀÛUÁAiÀÄ, §®UÁ°£À ¥ÁzÀPÉÌ gÀPÀÛUÁAiÀĪÁVgÀÄvÀÛzÉ, 1) ®PÀëöät EªÀ¤UÉ JqÀUÉÊ ªÉƼÀPÉÊ ºÁUÀÆ JqÀUÉÊ ªÀÄÄAUÉÊUÉ gÀPÀÛUÁAiÀÄ, JqÀUÀtÂÚUÉ UÀÄ¥ÀÛUÁAiÀÄ, §® PÀ¥Á¼ÀzÀ ªÉÄÃ¯É gÀPÀÛUÁAiÀĪÁVgÀÄvÀÛzÉ, 2) ¸ÀÄUÀgÁªÀÄ EªÀ¤UÉ §®UÀqÉ vÀ¯ÉUÉ ¨sÁj gÀPÀÛUÁAiÀÄ, §®UÀtÂÚ£À PɼÀUÉ gÀPÀÛUÁAiÀĪÁVgÀÄvÀÛzÉ, 3) vÀļÀ¹gÁªÀÄ EªÀ¤UÉ JqÀUÁ°£À ¥ÁzÀPÉÌ ¨sÁj gÀPÀÛUÁAiÀÄ, JgÀqÀÄ PÉÊUÀ¼À ªÉÄÃ¯É gÀPÀÛUÁAiÀÄ, vÀ¯ÉAiÀÄ ªÉÄÃ¯É ¨sÁj gÀPÀÛUÁAiÀĪÁVgÀÄvÀÛzɪÀÄ 4) C±ÉÆÃPÀ EªÀ¤UÉ JqÀ PÀ¥Á¼ÀzÀ ªÉÄÃ¯É ¨sÁj gÀPÀÛUÁAiÀÄ, JqÀUÁ°£À ªÉÄÃ¯É ¨sÁj gÀPÀÛUÁAiÀĪÁVgÀÄvÀÛzÉ, £ÀAvÀgÀ UÁAiÀiÁ¼ÀÄ vÀļÀ¹gÁªÀÄ vÀAzÉ UÀÄAqÀ¥Áà zsÉÆÃvÉæ ¸Á: PÉÆgÁ½ UÁæªÀÄ EªÀ¤UÉ ºÉaÑ£À aQvÉì PÀÄjvÀÄ GªÀÄUÁð D¸ÀàvÉæUÉ PÀgÉzÀÄPÉÆAqÀÄ ºÉÆÃVzÀÄÝ ¸ÀzÀjAiÀĪÀ£ÀÄ aQvÉì PÁ®PÉÌ UÀÄtªÀÄÄ£ÁUÀzÉà ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 172/2017, PÀ®A. 279, 338 L¦¹ :-
¢£ÁAPÀ 10-12-2017 gÀAzÀÄ ¦üAiÀiÁð¢ gÀªÉÄñÀ vÀAzÉ ºÀtªÀÄAvÀ ªÁqÉÃPÀgÀ ªÀAiÀÄ: 35 ªÀµÀð, eÁw: ªÀqÀØgÀ, ¸Á: »¯Á®¥ÀÆgÀ gÀªÀgÀÄ vÀªÀÄä UÁæªÀÄ¢AzÀ »¯Á®¥ÀÆgÀ §qÁªÀuÉUÉ £ÀqÉzÀÄPÉÆAqÀÄ §gÀĪÁUÀ »¯Á®¥ÀÆgÀ UÁæªÀÄzÀ ±ÁªÀÄgÁªÀ ¹gÀ¸É gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É ºÀ½îSÉÃqÀ (©) ¥ÀlÖtzÀ PÀqɬÄAzÀ »ÃgÉÆ ºÉÆAqÁ ¸Éà÷èAqÀgï ¥Àè¸ï ªÉÆÃmÁgÀ ¸ÉÊPÀ® £ÀA. PÉJ-39/J¯ï-8730 £ÉÃzÀgÀ ZÁ®PÀ£ÁzÀ DgÉÆÃ¦ ²ªÀgÁd vÀAzÉ ¨Á§ÄgÁªÀ ¸ÉÆÃªÀıÉnÖ ªÀAiÀÄ: 26 ªÀµÀð, eÁw: °AUÁAiÀÄvÀ, ¸Á: ºÀ½îSÉÃqÀ (©) EvÀ£ÀÄ vÀ£Àß ªÉÆÃlgï ¸ÉÊPÀ®£ÀÄß CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ MªÉÄäÃ¯É »rvÀ vÀ¦à ªÉÆmÁgÀ ¸ÉÊPÀ® ¹Ìqï DV ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À ªÉÄÃ¯É ©¢ÝgÀÄvÁÛ£É, ¦üAiÀiÁð¢AiÀÄÄ ¸ÀzÀj DgÉÆÃ¦UÉ J©â¹ £ÉÆÃqÀ®Ä CªÀ¤UÉ §®UÀqÉ vÉÆqÉUÉ ¨sÁj UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ ¦üAiÀiÁð¢AiÀÄÄ UÁAiÀÄUÉÆAqÀ DgÉÆÃ¦UÉ MAzÀÄ SÁ¸ÀV ªÁºÀ£ÀzÀ°è aQvÉì PÀÄjvÀÄ ºÀ½îSÉÃqÀ (©) ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 198/2017, PÀ®A. 279, 337, 338 L.¦.¹ eÉÆvÉ 187 LA« PÁAiÉÄÝ :-
¢£ÁAPÀ 10-12-2017 gÀAzÀÄ ¦üAiÀiÁð¢ gÁªÀÄgÁªÀ vÀAzÉ UÀt¥ÀvÀgÁªÀ ©gÁzÁgÀ ªÀAiÀÄ: 60 ªÀµÀð, eÁw: ªÀÄgÁoÀ, ¸Á: D¼ÀA¢ gÀªÀgÀÄ vÀªÀÄä ºÉÆ®PÉÌ ºÉÆÃV ªÀÄgÀ½ ºÉÆ®¢AzÀ ©ÃzÀgï GzÀVÃgÀ gÉÆÃqÀ ªÀÄÄSÁAvÀgÀ D¼ÀA¢ UÁæªÀÄPÉÌ £ÀqÉzÀÄPÉÆAqÀÄ ºÉÆÃUÀÄwÛgÀĪÁUÀ vÀªÀÄÆäj£À ºÀwÛgÀ »A¢¤AzÀ CAzÀgÉ ¨sÁ°Ì PÀqɬÄAzÀ ªÀÄ»AzÁæ §Ä¯ÉgÉÆÃ ªÀiÁåPÀì læPï UÀÆqÀì ªÁºÀ£À £ÀA. PÉJ-38/7631 £ÉÃzÀgÀ ZÁ®PÀ£ÁzÀ DgÉÆÃ¦ ¸Àwñï vÀAzÉ GªÀiÁPÁAvÀ zÀ¨Á¯É ¸Á: ¸ÉÆÃ£Á¼À ªÁr EvÀ£ÀÄ vÀ£Àß ªÁºÀ£ÀªÀ£ÀÄß CwêÉÃUÀÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ £ÀqÉzÀÄPÉÆAqÀÄ ºÉÆÃUÀÄwÛzÀÝ ¦üAiÀiÁð¢UÉ »A¢¤AzÀ eÉÆÃgÁV rQÌ ªÀiÁrzÀÝjAzÀ ¦üAiÀiÁð¢AiÀÄ ¸ÉÆAlPÉÌ ¨sÁj UÀÄ¥ÀÛUÁAiÀÄ ªÀÄvÀÄÛ JqÀ ªÉÆÃ¼ÀPÉÊUÉ gÀPÀÛUÁAiÀÄ, JqÀUÁ®Ä ªÀÄAr PɼÀUÉ gÀPÀÛUÁAiÀĪÁVgÀÄvÀÛªÉ, DgÉÆÃM¦ vÀ£Àß ªÁºÀ£À WÀl£Á ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, £ÀAvÀgÀ UÀuÉñÀ gÀªÀgÀÄ ¦üAiÀiÁð¢UÉ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 272/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 10-12-2017 ರಂದು ಫಿರ್ಯಾದಿ ಸುಜಾತಾ ಗಂಡ ಸಂಗಮೇಶ ಸ್ವಾಮಿ ಸಾ: ಹಲಸಿ , ಸದ್ಯ: ಕರಡಿಯಾಳ ಗುರುಕುಲ ಭಾಲ್ಕಿ ರವರಿಗೆ ಗಂಡನಾದ ಸಂಗಮೇಶ ತಂದೆ ಬಸವಣಯ್ಯಾ ಸ್ವಾಮಿ ಸಾ: ಹಲಸಿ ರವರು ಕರೆ ಮಾಡಿ ತಾನು ಮಕ್ಕಳಿಗೆ ನೊಡಲು ಕರಡಿಯಾಳಕ್ಕೆ ಬರುತ್ತಿದ್ದೆನೆ ಅಂತಾ ತಿಳಿಸಿದಾಗ ಬನ್ನಿರಿ ಅಂತಾ ಹೇಳಿದ್ದು, ನಂತರ  ಗಂಡ ಪುನಹ ಕೆರ ಮಾಡಿ ನಾನು ಭಾಲ್ಕಿಗೆ ಬಂದಿರುತ್ತೆನೆ ನೀನು ಭಾಲ್ಕಿಗೆ ಬಾ ಅಂತಾ ಹೇಳಿದ್ದರಿಂದ ಫಿರ್ಯಾದಿಯು ಬಸ್ಸ ನಿಲ್ದಾಣಕ್ಕೆ ಬಂದ ನಂತರ ಇಬ್ಬರು ಕೂಡಿ ಭಾಲ್ಕಿ ಬಸ್ಸ ನಿಲ್ದಾಣದಿಂದ ಫುಲೆಚೌಕ ಕಡೆಗೆ ನಡೆದುಕೊಂಡು ಹೊಗುವಾಗ ಭಾಲ್ಕಿ ಕೆ.ಇ.ಬಿ ಕಛೇರಿಯ ಗೇಟ ಹತ್ತಿರ ಬಂದಾಗ ಫೂಲೆಚೌಕ ಕಡೆಯಿಂದ ಒಂದು ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರ ಅತಿವೇಗವಾಗಿ ಹಾಗೂ ಅಜಾಗುರಕತೆಯಿಂದ ಓಡಿಸಿಕೊಂಡು ಬಂದು ರೋಡಿನ ಬದಿಯಿಂದ ನಡೆದುಕೊಂಡು ಹೊಗುತ್ತಿದ್ದ ಫಿರ್ಯಾದಿಯ ಗಂಡನಿಗೆ ಡಿಕ್ಕಿ ಮಾಡಿ ತನ್ನ ಟ್ರ್ಯಾಕ್ಟರ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಘಟನೆಯಲ್ಲಿ ಗಂಡನ ಬಲಗಾಲ ಪಾದದ ಮೇಲಿಂದ ಟ್ರ್ಯಾಕ್ಟರ ಗಾಲಿ ಹಾಯಿದಿರುವದರಿಂದ ಭಾರಿಗಾಯವಾಗಿದ್ದರಿಂದ ಗಂಡನಿಗೆ ಆಟೋದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 231/2017, PÀ®A. 379 L¦¹ :-
¢£ÁAPÀ 25-11-2017 gÀAzÀÄ ¦üAiÀiÁ𢠫dAiÀÄPÀĪÀiÁgï vÀAzÉ PÀ¯ÁåtgÁªï ¥Ánïï, ªÀAiÀÄ: 41 ªÀµÀð, eÁw: °AUÁAiÀÄvÀ, ¸Á: vÀ¼ÀªÁqÀ (PÉ), vÁ: ¨sÁ°Ì, f: ©ÃzÀgï gÀªÀgÀÄ PÉ®¸À PÀÄjvÀÄ ªÀgÀªÀnÖ (©) ¦.ºÉZï.¹ ¬ÄAzÀ ©ÃzÀgï PÉ.f.L.r PÀZÉÃjUÉ vÀ£Àß »ÃgÉÆÃ ºÉÆÃAqÁ ¸Éà÷èöÊAqÀgï ¥Àè¸ï ªÉÆÃlgï ¸ÉÊPÀ¯ï £ÀA. PÉJ-39/eÉ-1136 £ÉÃzÀgÀ ªÉÄÃ¯É §AzÀÄ PÉ®¸À ªÀÄÄV¹PÉÆAqÀÄ HlzÀ ¸À®ÄªÁV ©ÃzÀgï gÉʯÉé ¸ÉÖõÀ£ï gÀ¸ÉÛAiÀİègÀĪÀ ¸ÀÄeÁvÁ ¨Ágï ªÀÄvÀÄÛ gɏɯÖÃgÉAmïUÉ §AzÀÄ ªÉÆÃmÁgï ¸ÉÊPÀ®£ÀÄß ¸ÀÄeÁvÁ ¨Ágï ªÀÄÄAzÉ ©ÃUÀ ºÁQ ¤°è¹ ¨Áj£À M¼ÀUÉ ºÉÆÃV Hl ªÀÄÄV¹PÉÆAqÀÄ ºÉÆgÀUÉ §AzÀÄ £ÉÆÃqÀ¯ÁV ¦üAiÀiÁð¢AiÀÄÄ ¤°è¹zÀ ªÁºÀ£À EgÀ°®è, ¦üAiÀiÁ𢠪ÀÄvÀÄÛ C°èAiÉÄà EzÀÝ «£ÉÆÃzï gÀªÀgÀÄ PÀÆrPÉÆAqÀÄ J¯Áè PÀqÉ ºÀÄqÀÄPÁr £ÉÆÃqÀ¯ÁV ªÁºÀ£À ¥ÀvÉÛAiÀiÁUÀ°®è, AiÀiÁgÉÆÃ C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÁºÀ£ÀªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, ªÁºÀ£ÀzÀ «ªÀgÀ 1) »ÃgÉÆÃ ºÉÆÃAqÁ ¸Éà÷èöÊAqÀgï ¥Àè¸ï £ÀA. PÉJ-39/eÉ-1136, 2) ZÁ¹Ã¸ï £ÀA. JªÀiï.©.J¯ï.ºÉZï.J.10.E.E.9.ºÉZï.E.43452, 3) EAf£ï £ÀA. ºÉZï.J.10.E.J.9.ºÉZï.E.91214, 4) ªÀiÁqÀ¯ï 2009, 5) §tÚ: PÀ¥ÀÄà, 6) C.Q 20,000/- gÀÆ. DVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 10-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Yadgir District Reported Crimes Updated on 11-12-2017

                                        Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 291/2017 ಕಲಂ: 279,337,338 ಐಪಿಸಿ ಸಂ: 187 ಐ.ಎಮ್.ವ್ಹಿ ಎಕ್ಟ;- ದಿನಾಂಕ 10-12-2017 ರಂದು 6-45 ಪಿ.ಎಮ್ ಕ್ಕೆ ಲಿಂಗೇರಿ ಸ್ಷೇಟನ್ ಹತ್ತಿರ ಯಾವುದೋ ಒಂದು ಅಪರಿಚಿತ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಯಾದಗಿರಿ ಕಡೆಯಿಂದ ಅತೀ ವೇಗ ಮತ್ತು ಅಲಕ್ಷ್ಯತನದಿಂದ ಒಡಿಸಿಕೊಂಡು ಹೋಗಿ ಎದರಿಗೆ ಯಾದಗಿರಿ ಕಡೆಗೆ ಬರುತ್ತಿದ್ದ ಫಿರ್ಯಾಧೀ ಮೋಟಾರ ಸೈಕಲ್ ನಂ:  ಕೆ.ಎ-33/ವ್ಹಿ-0259 ನೆದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ  ಫಿರ್ಯಾಧೀ ಮತ್ತು ಆತನ ಹೆಂಡತಿ ಹಾಗೂ ಇಬ್ಬರೂ ಮಕ್ಕಳು ಭಾರಿ ಹಾಗೂ ಸಾದಾ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿದ್ದು ಇರುತ್ತದೆ ಮತ್ತು ಅಪಘಾತದ ನಂತರ ಆರೋಫಿತನು ತನ್ನ ಮೋಟಾರ ಸೈಕಲನ್ನು ನಿಲಿಸದೇ ಹಾಗೇ ಓಡಿಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಫಿರ್ಯಾಧಿ ಸಾರಾಂಸವಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 211/2017 ಕಲಂ: 279,337, 338 ಐ.ಪಿ.ಸಿ;- ದಿನಾಂಕ 10/12/2017 ರಂದು 04-00 ಪಿಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಮಂಜುನಾಥ ತಂದೆ ಶರಣಪ್ಪ ಗುಗ್ಗರಿ ಸಾ|| ಯಾಳಗಿ ಇವರು ಠಾಣಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ 05/12/2017 ರಂದು ಸಾಯಂಕಾಲ 5.45 ಗಂಟೆ ಸುಮಾರಿಗೆ ನಾನು ಕೆಂಭಾವಿಯಲ್ಲಿದ್ದಾಗ ನಮ್ಮ ಚಿಕ್ಕಪ್ಪ ಸಿದ್ದಪ್ಪ ತಂದೆ ಮಲ್ಲಪ್ಪ ಗುಗ್ಗರಿ ಇವರು ನನಗೆ ಫೋನ್ ಮಾಡಿ ಸುರಪುರ-ಕೆಂಭಾವಿ ಮುಖ್ಯ ರಸ್ತೆಯ ಮಾಲಗತ್ತಿ ಬ್ರಿಜ್ ಹತ್ತಿರ ಬರುತ್ತಿರುವಾಗ 5.30 ಪಿಎಮ್ ಸುಮಾರಿಗೆ ಕೆಂಭಾವಿ ಕಡೆಯಿಂದ ಒಂದು ಮೋಟರ ಸೈಕಲ್ ನಂಬರ ಕೆಎ-33 ವ್ಹಿ-2788 ನೇದ್ದರ ಚಾಲಕನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ ಸೈಕಲ್ಗೆ ಬಲವಾಗಿ ಡಿಕ್ಕಿಪಡಿಸಿದ್ದು ಅರ್ಜಂಟ್ ಬರಬೇಕು ಅಂತ ತಿಳಿಸಿದಾಗ ನಾನು ಸ್ಥಳಕ್ಕೆ ಹೋಗಿ ನೋಡಲು ನಮ್ಮ ಚಿಕ್ಕಪ್ಪ ರೋಡಿನ ಮಗ್ಗಲಲ್ಲಿ ಬಿದ್ದಿದ್ದು ಸದರಿ ಅಪಘಾತದಲ್ಲಿ ನನ್ನ ಚಿಕ್ಕಪ್ಪನಿಗೆ ಬಲಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿ ಬಲಗಾಲ ಹಿಂಬಡಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ನಮ್ಮ ಚಿಕ್ಕಪ್ಪನ ಮೋಟರ ಸೈಕಲ್ಗೆ ಅಪಘಾತಪಡಿಸಿದ ಮೋಟರ ಸೈಕಲ್ ಮೇಲೆ ಇದ್ದವರು ಸಹ ಅಲ್ಲೆ ಬಿದ್ದಿದ್ದು ವಿಚಾರಿಸಿ ಅವರ ಹೆಸರು ತಿಳಿಯಲಾಗಿ ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿಪಡಿಸಿದ ಮೋಟರ ಸೈಕಲ್ ನಂ ಕೆಎ33 ವ್ಹಿ 2788 ಅಂತ ಇದ್ದು ಅದರ ಚಾಲಕ ನಂದಣ್ಣ ಸಾ|| ಕಕ್ಕೇರಾ ಅಂತ ತಿಳಿದುಬಂದಿದ್ದು ಸದರಿಯವನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ ಆದರೆ ಸದರಿಯವನ ಮೋಟರ ಸೈಕಲ್ ಹಿಂದೆ ಕುಳಿತ ಸೋಮಣ್ಣ ತಂದೆ ದುರ್ಗಪ್ಪ ನೀರಿನವರ ಸಾ|| ಗುಡಗುಂಟಿ ಈತನಿಗೆ ಬಲಗಾಲ ಹೆಬ್ಬೆರಳಿಗೆ ರಕ್ತಗಾಯವಾಗಿ ಬಲಗೈ ಮುಡ್ಡಿಗೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನೆ ನಂ 211/2017 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ 10/12/2017 ರಂದು ಎಂದಿನಂತೆ ನನ್ನ ತಮ್ಮ ವಿನೋದ ಈತನು ಮುಂಜಾನೆ 8 ಗಂಟೆ ಸುಮಾರಿಗೆ ಬೆನಕನಹಳ್ಳಿ ಶ್ರೀ ಸಿಮೆಂಟ ಪ್ಯಾಕ್ಟರಿಗೆ ಟ್ರಾಕ್ಟರ ನಡೆಸುವ ಕುರಿತು ಮೋಟರ್ ಸೈಕಲ ನಂಬರ ಕೆಎ-32 ಇಎಪ್-1116 ನೇದ್ದರ ಮೇಲೆ ಹೋದನು. ಮತ್ತು ಇಂದು ರವಿವಾರ ಇದೆ ಬೇಗನೆ ಮನೆಗೆ ಬರುತ್ತೇನೆ ಅಂತಾ ಹೇಳಿ ಹೋದನು.  ನಂತರ ಸಾಯಂಕಾಲ 7.00 ಗಂಟೆಯಾದರೂ ನನ್ನ ತಮ್ಮ ವಿನೋದ ಈತನು  ಮನೆಗೆ ಬರದ ಕಾರಣ ನಾನು ಅವನ ಮೋಬೈಲ ಫೋನಿಗೆ ಪೋನ ಹಚ್ಚಲಾರಂಭಿಸಿದಾಗ ಫೋನ ರಿಂಗ ಆಗುತ್ತಿದ್ದು ಎತ್ತಲಿಲ್ಲ. ನಂತರ ಸ್ವಲ್ಪ ಸಮಯದ ನಂತರ ನನಗೆ ಯಾರೋ ಒಬ್ಬರು ಫೋನ ಎತ್ತಿ ಈ ಫೋನನವರು ದಾರಿಯಲ್ಲಿ ಮೋಟಾರ ಸೈಕಲ ಹಾಕಿಕೊಂಡು ಬಿದ್ದಿದ್ದು ಅವರಿಗೆ ತಲೆಗೆ ಮುಖಕ್ಕೆ ಭಾರಿ ರಕ್ತ ಗಾಯಗಳಾಗಿದ್ದು ಅವನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನಂತರ ನಾನು ಮತ್ತು ನನ್ನ ತಮ್ಮನಾದ ಮಿಧುನ ಹಾಗು ನಮ್ಮ ಸಂಬಂಧಿಕನಾದ ಗಂಗಾರಾಮ ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ತಮ್ಮನು ಬೆನಕನಳ್ಳಿ ದಿಗ್ಗಾಂವ ರೋಡಿನಲ್ಲಿ ಮೊಟಾರ ಸೈಕಲ ಹಾಕಿಕೊಂಡು ಬಿದ್ದಿದ್ದು ಅವನಿಗೆ ಹಣೆಗೆ, ಬಾಯಿಗೆ ಭಾರಿ ರಕ್ತಗಾಯಗಳಾಗಿ, ರಕ್ತ ಸೋರುತ್ತಿತ್ತು. ಮತ್ತು ಎಡಕಿವಿಗೆ ಸಹ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು, ಬಲಗೈ ಮುರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನನ್ನ ತಮ್ಮನಾದ ವಿನೋದ ಈತನು ಇಂದು ದಿನಾಂಕ 10-12-2017 ರಂದು ಸಾಯಂಕಾಲ 6-00 ಗಂಟೆಯಿಂದ 7-00 ಗಂಟೆಯ ಮಧ್ಯದ ಅವಧಿಯಲ್ಲಿ ತನ್ನ ಮೋಟಾರ ಸೈಕಲ ನಂಬರ ಕೆಎ-32ಇಎಫ-1116 ನೇದ್ದನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಮೋಟಾರ ಸೈಕಲ ಅಪಘಾತಪಡಿಸಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಗೋವಿಂದ ತಂದೆ ಲಕ್ಷ್ಮಣ ಚವ್ಹಾಣ ಸಾ|| ಲಕ್ಷ್ಮಣ ತಾಂಡಾ ಮಳಖೇಡ ತಾ|| ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-12-2017 ರಂದು ಅಫಜಲಪೂರ ಪಟ್ಟಣದ ಲಕ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎದ್.ಐ. ಅಫಜಲಪೂರ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಕ್ಮಿಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಲಕ್ಮೀಗುಡಿಯ ಮುಂದಿನ ರೋಡಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶೇಟ್ಟೆಪ್ಪಾ ತಂದೆ ಹಣಮಂತ ಗಾಡಿವಡ್ಡರ ಸಾ|| ವೇಂಕಟೇಶ್ವರ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1010/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಗೃಹಿಣಿಗೆ  ಕಿರುಕಳ ಕೊಟ್ಟ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸುಜತಾ ಗಂಡ ಸಂತೋಷ ಜಮಾದಾರ ಸಾ||ಚಿಂಚೋಳಿ ರವರನ್ನು ಈಗ 5 ವರ್ಷದ ಹಿಂದೆ ಚಿಂಚೋಳಿ ಗ್ರಾಮದ ಸಂತೋಷ ತಂದೆ ಬಸಪ್ಪ ಜಮಾದಾರ ಈತನೋಂದಿಗೆ ಮದುವೆಮಾಡಿಕೊಟ್ಟಿದ್ದು ಇರುತ್ತದೆ ನನಗೆ ಸದ್ಯ 4 ವರ್ಷದ ತನು ಅಂತ ಹೆಣ್ಣು ಮಗಳಿರುತ್ತಾಳೆ ನನ್ನ ಗಂಡ ಹಾಗು ಅತ್ತೆ ಯಾದ ಶಾಂತಾಬಾಯಿ ಮಾವನಾದ ಬಸಪ್ಪ ನನ್ನ ಸಣ್ಣತ್ತೆಯಾದ ಜಗುಬಾಯಿ ಈವರೇಲ್ಲರು ಇವರೇಲ್ಲರು ನನಗೆ ನೀನು ಸರಿಯಾಗಿಲ್ಲ ನಿನಗೆ ಅಡಿಗೆ ಮಾಡಲು ಬರುವುದಿಲ್ಲ ಅಂತ ನನಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ನನ್ನ ಗಂಡನಿಗೆ ಮಾಲಾಶ್ರೀ ಎಂಬುವರೊಂದಿಗೆ ಈಗ ಕೆಲವು ತಿಂಗಳಿಂದೆ ಎರಡನೇ ಮದುವೆ ಮಾಡಿರುತ್ತಾರೆ  ಈ ವಿಷಯದ ಸಂಬಂಧ ನಮ್ಮ ತಂದೆಯಾದ ಹಣಮಂತ ನಮ್ಮ ತಾಯಿಯಾದ ಶಾರದಾಬಾಯಿ ಹಾಗು ನಮ್ಮ ಸಂಬಂಧಿಕರಾದ ಅಫಜಲಪೂರ ಪಟ್ಟಣದ ಲಚ್ಚಪ್ಪ ತಂದೆ ಸಿದ್ರಾಮ ಜಮಾದಾರ, ಸಿದ್ದಪ್ಪ ತಂದೆ ಕಲ್ಲಪ್ಪ ಸಿನ್ನೂರ ಇವರೇಲ್ಲರು ಕೂಡಿ ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಹಾಗು ಗಂಡನ ಮನೆಯವರಿಗೆ ತಿಳುವಳಿಕೆ ಹೇಳಿ ಬಂದಿರುತ್ತಾರೆ. ದಿನಾಂಕ 09/12/2017 ರಂದು ಬೆಳಿಗ್ಗೆ ನನ್ನ ಗಂಡ ಹಾಗು ಅತ್ತೆಯರಾದ ಶಾಂತಾಬಾಯಿ, ಜಗುಬಾಯಿ ಮಾವನಾದ ಬಸಪ್ಪ ಮತ್ತು ನನ್ನ ಗಂಡನ ಎರಡನೇ ಹೆಂಡತಿಯಾದ ಮಾಲಾಶ್ರೀ ಹಾಗು ಮಲ್ಲಪ್ಪ ತಂದೆ ಚನ್ನಮಲ್ಲಪ್ಪ ಆನೂರ ಈವರೆಲ್ಲರು ನನಗೆ ಮಾನಸಿಕವಾಗಿ ಹೈಹಿಕವಾಗಿ ಕಿರುಕುಳ ನೀಡಿದ್ದರಿಂದ ಸದರಿಯವರ ಕಿರುಕುಳ ತಾಳಲಾರದೆ ನನ್ನ ಮಗಳೊಂದಿಗೆ ಬಡದಾಳ ಗ್ರಾಮದ ನನ್ನ ತವರು ಮನೆಗೆ ಬಂದಿದ್ದು ನನ್ನ ತವರು ಮನೆಯಲ್ಲಿ ನಮ್ಮ ತಾಯಿ ಹಾಗು ತಂದೆ ನನಗೆ ವಿಚಾರಿಸಿದ್ದು ನಾನು ನನ್ನ ಗಂಡನ ಮನೆಯವರು ನನಗೆ ನೀಡಿದ ಕಿರುಕುಳ ಬಗ್ಗೆ ತಿಳಿಸಿರುತ್ತೇನೆ ನಮ್ಮ ತಂದೆ ತಾಯಿ ಇಬ್ಬರು ನನಗೆ ನೀನು ಸಮದಾನವಾಗಿರು ನಾವು ಇನ್ನೊಮ್ಮೆ ನಿನ್ನ ಗಂಡ ಹಾಗು ಗಂಡನ ಮನೆಯವರಿಗೆ ಬುದ್ದಿವಾದ ಹೇಳುತ್ತೇವೆ.ಅಂತ ಹೇಳಿರುತ್ತಾರೆ. ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಹಾಗು ಗಂಡನ ಮನೆಯವ ಕಿರುಕುಳ ತಾಳಲಾರದೇ ನನ್ನ ತವರು ಮನೆಯ ಕೊಣೆಯಲಿಟ್ಟಿದ್ದ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಕೊಣೆಯಲ್ಲಿ ಒದ್ದಾಡುತಿದ್ದಾಗ ಅಲ್ಲೆ ಮನೆಯ ಇನ್ನೊಂದು ಕೊಣೆಯಲಿದ್ದ ನಮ್ಮ ತಾಯಿ ಹಾಗು ತಂದೆ ನನಗೆ ನೋಡಿ ಚಿರಾಡಿ ಅಲ್ಲೆ ನಮ್ಮ ಕೋಣೆಯ ಜನರನ್ನು ಕರೆದು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನ್ನ ಗಂಡನಾದ ಸಂತೋಷ ಮಾವನಾದ ಬಸಪ್ಪ ಅತ್ತೆಯಂದಿರಾದ ಶಾಂತಾಬಾಯಿ, ಜಗುಬಾಯಿ ನನ್ನ ಗಂಡನ ಎರಡನೇಯ ಹೆಂಡತಿಯಾದ ಮಾಲಾಶ್ರೀ ಮತ್ತು ಮಲ್ಲಪ್ಪ ತಂದೆ ಚನ್ನಮಲ್ಲಪ್ಪ ಆನೂರ ರವರೇಲ್ಲರು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದವರ ಮೇಲೆ ಕಾನೂನಿನ ಕ್ರಮ ಜರುಗಿಸ ಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.