Police Bhavan Kalaburagi

Police Bhavan Kalaburagi

Thursday, October 2, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

          ದಿನಾಂಕ-01/10/2014 ರಂದು ರಾತ್ರಿ 0800 ಗಂಟೆಯ ಸುಮಾರಿಗೆ ಫಿರ್ಯಾದಿ ºÀ£ÀĪÀÄAvÀªÀÄä UÀAqÀ PÀjAiÀÄ¥Àà 35 ªÀµÀð eÁ-£ÁAiÀÄPÀ G-PÀÆ° PÉ®¸À ¸Á-«ÄeÁð¥ÀÄgÀ FPÉAiÀÄÄ  , ಮೃತ[ಕರಿಯಪ್ಪ] ಹಾಗೂ ಫಿರ್ಯಾದಿಯ ತಾಯಿ  ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತಿರುವಾಗ ಆರೋಪಿ ºÀ£ÀĪÀÄAvÀ vÀAzÉ §eÁj PÀjAiÀÄtÚ 30 ªÀµÀð eÁ-£ÁAiÀÄPÀ G-PÀÆ° PÉ®¸À ¸Á-«ÄeÁð¥ÀÆgÀ FvÀ£ÀÄ  ರವಿವಾರ ದಿನ ಕೊಟ್ಟಂತ ಮಿನದ ಸಾರು ಕೊಡಲು ಕೇಳಿದನು ಆಗಾ ಫಿರ್ಯಾದಿದಾರಳು ಈಗಾ ನಮ್ಮ ಮನೆಯಲ್ಲಿ ಮಿನದ ಸಾರು ಇರುವುದಿಲ್ಲಾ ಅಂತಾ ಹೇಳಿದಕ್ಕೆ , ಆರೋಪಿತನು ಫಿರ್ಯಾದಿದಾರಳ ಸೀರೆಯನ್ನು ¼Éದು ಕೈಯಿಂದ ಹೊಡೆದನು. ಆಗಾ ಅಲ್ಲಿಯೇ ಇದ್ದ ಫಿರ್ಯಾದಿಯ ಗಂಡ ಮೃತ[ಕರಿಯಪ್ಪ] ಬಿಡಿಸಲು ಬಂದಾಗ ಆರೋಪಿತನು ಮೃತನಿಗೆ ಕೈಯಿಂದ ಹೊಡೆದು ಕಾಲಿನಿಂದ ತೊರಡಿಗೆ ಒದ್ದಿದರಿಂದ ಮೃತ ಪಟ್ಟಿದ್ದುಇರುತ್ತದೆ ಅಂತಾ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥Éưøï oÁuÉ UÀÄ£Éß £ÀA: 90/2014 PÀ®A: 504,323,354,302 L¦¹  CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆ ಕೈಗೊಂಡಿದ್ದು ಇರುತ್ತದೆ.              
            ಪಿರ್ಯಾದಿ ±À«ÄêÀiï CxÀgï UÀAqÀ gÀhiÁQÃgï ºÀĸÉÃ£ï ªÀAiÀiÁ: 29, eÁw: ªÀÄĹèA G: ªÀÄ£ÉUÉ®¸À ¸Á: «ªÉÃPÁ£ÀAzÀ £ÀUÀgÀ °AUÀ¸ÀÄUÀÆgÀÄ,FPÉAiÀÄÄ ಆರೋಪಿ ನಂ.01 gÀhiÁQÃgÀ ºÀĸÉãï vÀAzÉ G¸Áä£À¸Á§ ªÀAiÀiÁ: 42 ¸Á: «ªÉÃPÁ£ÀAzÀ £ÀUÀgÀ °AUÀ¸ÀÄUÀÆgÀÄ FvÀನೊಂದಿಗೆ ಈಗ್ಗೆ 2 ವರ್ಷಗಳಿಂದ ಮದುವೆಯಾಗಿದ್ದು, ನಂತರ 1 ವರ್ಷದ ವರೆಗೆ ಚೆನ್ನಾಗಿದ್ದು ನಂತರದ ದಿನಗಳಲ್ಲಿ ಆರೋಪಿ ನಂ 01 ನೇದ್ದವನು ಅನೇಕ ದುಶ್ಚಟಗಳಿಗೆ ಬಲಿಯಾಗಿ, ಫಿರ್ಯಾದಿದಾರಳಿಗೆ  ನಿನ್ನ ನಡತೆ ಚೆನ್ನಾಗಿಲ್ಲ, ನೀನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಅಂತಾ ಶೀಲ ಶಂಕಿಸಿ   ನೀನು ಮನೆ ಬಿಟ್ಟು ಹೋಗು ಅಂತಾ ಕೈಗಳಿಂದ ಹೊಡೆಬಡೆ ದೈಹಿಕ ,ಮಾನಸಿಕ ಹಿಂಸೆ ನೀಡುತ್ತಿದ್ದು   ಇದಕ್ಕೆ ಆರೋಪಿ ನಂ.02 ºÀ¹Ã£Á ¨sÁ£ÀÄ ªÀAiÀiÁ:35 ¸Á: ¨ÉAUÀ¼ÀÆgÀÄ FPÉAiÀÄÄ ಸಹಾ ಪ್ರಚೋದನೆ ನೀಡಿದ್ದು ನಂತರ ದಿನಾಂಕ-26-02-2014ರಂದು ಪಿರ್ಯಾದಿಗೆ ಮನೆ ಬಿಟ್ಟು ಹೋಗು ಇಲ್ಲದಿದ್ದರೆ ನಿನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೊಡೆಬಡೆಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 278/14 PÀ®A. 504,498(J)323,506,109 ಸಹಿತ34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                     ಪಿರ್ಯಾಧಿದಾರಳ ಮಗಳಾದ ಮೃತ ಚಂದ್ರಮ್ಮ 17 ವರ್ಷ, ಈಕೆಗೆ ಹೊಟ್ಟೆ ನೋವು ಇದ್ದು ಎಲ್ಲಾ ಕಡೆಗೆ ತೋರಿಸಿದರೂ ಸಹ ಗುಣಮುಖಳಾಗಿದ್ದಿಲ್ಲ, ದಿನಾಂಕ:01/10/2014 ರಂದು ಚಂದ್ರಮ್ಮಳಿಗೆ ಇದ್ದ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ಹೇನಿನ ಗುಳಿಗೆಯನ್ನು ಸೇವನೆ ಮಾಡಿದ್ದು. ನಂತರ ಮೃತ ಚಂದ್ರಮ್ಮಳನ್ನು ಮುದಗಲ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದಾಗ ಚಿಕಿತ್ಸೆ ಪಲಕಾರಿಯಾಗದೇ ಇಂದು ಮದ್ಯಾಹ್ನ 3-20 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ AiÀÄÄ.r.Dgï. £ÀA: 23/2014 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
    ಮೃತ £ÀgÀ¸À¥Àà vÀAzÉ ¥sÀQÃgÀ¥Àà ªÀAiÀÄ 28 ªÀµÀð eÁ : CUÀ¸ÀgÀ G : PÀÆ° PÉ®¸À ¸Á : fãÀÆgÀÄ PÁåA¥À vÁ: ªÀiÁ£À«. FvÀ£ÀÄ  ಫಿರ್ಯಾದಿ ºÀA¥ÀªÀÄä @ C¤ÃvÁ UÀAqÀ £ÀgÀ¸À¥Àà ªÀAiÀÄ 24 ªÀµÀð eÁ : CUÀ¸ÀgÀ G : PÀÆ° PÉ®¸À ¸Á : fãÀÆgÀÄ PÁåA¥À vÁ: ªÀiÁ£À« FPÉAiÀÄ ಗಂಡನಿದ್ದು, ಮೃತನು   ದಿನಾಂಕ 01-10-2014 ರಂದು ತಮ್ಮ ಸಂಬಂಧಿಕರ ಭತ್ತದ ಗದ್ದೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗ ಮದ್ಯಾಹ್ನ 2-00 ಗಂಟೆ ಸುಮಾರಿಗೆ ಯಾವುದೋ ಒಂದು ವಿಷ ಪೂರಿತ ಹಾವು ಮೃತನ ಬಲಗಾಲಿನ ಹೆಬ್ಬರಳಿನ ಹಿಂದೆ ಕಚ್ಚಿದ್ದು ಇರುತ್ತದೆ. ನಂತರ ಮೃತನನ್ನು ಚಿಕಿತ್ಸೆ ಕುರಿತು ರಾಯಚೂರುಗೆ ಕರೆದುಕೊಂಡು ಹೋಗುತ್ತಿರುವಾಗ ರಸ್ತೆ ಮಧ್ಯದಲ್ಲಿ 7 ನೇಯ ಮೈಲ್ ಕ್ರಾಸ್ ಹತ್ತಿರ ನಿನ್ನೆ ಸಾಯಂಕಾಲ 5-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ AiÀÄÄ.r.Dgï. £ÀA: 30/14 PÀ®A: 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ಫಿರ್ಯಾದಿ ²æÃ. ²ªÀgÁd vÀAzÉ ®ZÀªÀÄtÚ, PÁªÀ°AiÀĪÀgÀÄ, 40ªÀµÀð, £ÁAiÀÄPÀ, MPÀÌ®ÄvÀ£À, ¸Á: ºÉÆ£ÀßPÁlªÀĽî. FvÀ£À ಗಳಾದ ನಾಗಮ್ಮ ಈಕೆಗೆ ಆಗಾಗ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ರಾಯಚೂರಿನ ಡಾ:ಮಹಾಲಿಂಗಪ್ಪ ಹಾಗೂ ಡಾ:ಮಂಜೂನಾಥ, ಮತ್ತು ಡಾ: ವಿ.ಎಂ.ಮಾಲಿಪಾಟೇಲ್ ಇವರ ಹತ್ತಿರ ತೋರಿಸಿದರು ಕಡಿಮೆ ಆಗಿರಲಿಲ್ಲ, ದಿನಾಂಕ: 01/10/2014ರಂದು ಸಾಯಂಕಾಲ: 6-30 ಗಂಟೆಯ ಸುಮಾರಿಗೆ  ತಮ್ಮ ಹೊಲದಲ್ಲಿ ಬೆಳೆಗೆ ಸಿಂಪಡಿಸಲು ತಂದು ಇಟ್ಟಿದ್ದ ಔಷಧಿಯನ್ನು ಸೇವನೆ ಮಾಡಿದ್ದು,  ಇಲಾಜು ಕುರಿತು ಅರಕೇರ ಆಸ್ಪತ್ರೆಯಲ್ಲಿ  ತೋರಿಸಿ ಹೆಚ್ಚಿನ ಇಲಾಜು ಕುರಿತು ರಿಮ್ಸ್ ಭೋದಕ ಆಸ್ಪತ್ರೆ ರಾಯಚೂರಿನಲ್ಲಿ ಸೇರಿಕೆ ಮಾಡಿದ್ದು ಗುಣಮುಖ ಹೊಂದದೆ ದಿನಾಂಕ: 01/10/2014 ರಂದು ರಾತ್ರಿ 11-50 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ zÉêÀzÀÄUÀð oÁuÉ AiÀÄÄ.r.Dgï. £ÀA:24/2014 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                                                       


ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
             ದಿನಾಂಕ 02/07/2014 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಪಿರ್ಯಾದಿ ±ÀgÀt¥Àà vÀAzÉ §¸ÀìtÚ PÁgÀ®PÀÄAn, 49ªÀµÀð, °AUÁAiÀÄvÀ, MPÀÌ®ÄvÀ£À, ¸Á.PÉÆêÀįÁ¥ÀÆgÀ FvÀ£À ಮಗನಾದ ಬಸವರಾಜ ತಂದೆ ಶರಣಪ್ಪ ಕಾರಲಕುಂಟಿ 19ವರ್ಷ, ವಿದ್ಯಾರ್ಥಿ, ಸಾ.ಕೋಮಲಾಪೂರ ಇವರು ಮೂಡಬಿದಿರೆಗೆ  ಪಿ.ಯು.ಸಿ. ಪರೀಕ್ಷೆ ಬರೆಯಲು ಹೋಗಿ ಬರುತ್ತೇನೆಂದು ಹೇಳಿ ಹೋದವನು ವಾಪಸ್ಸು ಇಲ್ಲಿಯವರೆಗೂ   ಬಂದಿರುವುದಿಲ್ಲಾ. ನಂತರ ಪಿರ್ಯದಿದಾರಾರು ತಮ್ಮ ಸಂಬಂದಿಕರೆಲ್ಲರಿಗೂ ಪೋನ ಮಾಡಿ ವಿಚಾರಿಸಲಾಗಿ ಎಲ್ಲಿರುವನೆಂದು ತಿಳಿದು ಬಂದಿರುವುದಿಲ್ಲಾ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 140/14 PÀ®A. - ºÀÄqÀÄUÀ PÁuÉ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÉÆøÀzÀ ¥ÀæPÀgÀtzÀ ªÀiÁ»w:-

               ಆರೋಪಿತgÁzÀ 1) ¸ÉÊAiÀÄzÁ gÀ¥sÀvï ¸ÀįÁÛ£Á vÀAzÉ J¸ï n J SÁ¢æ2) PÀÄ:: ¸ÉÊAiÀÄzÁ gÀĨÁ¨ï ¸ÀªÀÄzÁ¤ vÀAzÉ J¸ï.n.J. SÁ¢æ E§âgÀÆ ¸Á|| ªÀÄ£É £ÀA. 9-7-5, ªÀÄrØ¥ÉÃmÉ gÁAiÀÄZÀÆgÀÄ EªÀgÀÄUÀ¼ÀÄ ರಾಯಚೂರು ತಾಲೂಕಿನ ಮಾಸದೊಡ್ಡಿ ಸೀಮೆಯ ಸರ್ವೆ ನಂ.280/1 ರ 10-24 ಎಕರೆ ಮತ್ತು 294/2 ರ 7-30 ಎಕರೆ, 280/3 ರ 6-00 ಎಕರೆ ಹಾಗೂ 272/2 ರ 11-16 ಎಕರೆ ಜಮೀನುಗಳ ಮಾಲೀಕರಿರುವುದಾಗಿ ಫಿರ್ಯಾ¢ü ¹.ªÉÃtÄUÉÆÃ¥Á® vÀAzÉ ¹.ºÀj, G: jAiÀÄ®Ögï/qɪɮ¥Àgï   ¸Á|| PÀ£ÀÆð¯ï, ºÁ.ªÀ:gÁAiÀÄZÀÆgÀÄ. ಹೇಳಿ ಹೆಚ್ಚಿನ ಲಾಭ ಪಡೆಯುವ ಸಲುವಾಗಿ ಈ ಜಮೀನುಗಳನ್ನು ಡೆವೆಲಪ್ ಮಾಡಿ ಲೇಔಟ್ ಗಳನ್ನು ಮಾಡಿ ಪ್ಲಾಟ್ ಗಳನ್ನು ಮತ್ತು ರೆಸಾರ್ಟ್ ಗಳನ್ನು ಮಾಡಿ ಬರುವ ಎಲ್ಲಾ ಮೊತ್ತದಲ್ಲಿ ತಮಗೆ 60% ಅಂತಾ ಫಿರ್ಯಾದುದಾರರಿಗೆ 40% ಅಂತಾ ಮೊದಲು ಮಾತಾಡಿಕೊಂಡು ನಂತರ ಪರ್ಸಂಟೇಜ್ ಬಗ್ಗೆ ತೃಪ್ತರಾಗದೇ ಆರೋಪಿತರು ಜಮೀನನ್ನು ರೂ.3.75,000/- ಕ್ಕೆ ಒಂದು ಎಕರೆಯಂತೆ ಮಾರಾಟಕ್ಕಾದರೆ ಕೊಡುವುದಾಗಿ ತಿಳಿಸಿದ್ದು ಅದಕ್ಕೆ ಫಿರ್ಯಾದುದಾರರು ಒಪ್ಪಿಕೊಂಡಿದ್ದು, ಆರೋಪಿತರು ತಮ್ಮ ವಕೀಲರಾದ ಶ್ರೀ.ಸಿ.ಕೇಶವರಾವ್ ರಾಯಚೂರು ಇವರ ಕಡೆ ಹೋಗಿ ಜಮೀನಿನ ಕಾಗದ ಪತ್ರಗಳನ್ನು ತಯಾರಿಸಿಕೊಳ್ಳುವಂತೆ ತಿಳಿಸಿದ್ದು ಆ ಪ್ರಕಾರ ಫಿರ್ಯಾದುದಾರರು ವಕೀಲರನ್ನು ಸಾಕಷ್ಟು ಸಲ ಭೇಟಿ ಮಾಡಿದ್ದಲ್ಲದೇ ಜಮೀನಿನ ಕಾಗದ ಪತ್ರಗಳನ್ನು ತಯಾರಿಸಿ ಕೊಡಲು ಅವರಿಗೆ ಲೀಗಲ್ ಫೀಸ್ ಅನ್ನು ಸಹ ಪಾವತಿಸಿದ್ದು ಇದಾದ ನಂತರ ಆರೋಪಿತರು ಫಿರ್ಯಾದುದಾರರಿಗೆ ಭದ್ರತೆಗಾಗಿ ತಮ್ಮ ಹೆಸರಿನಲ್ಲಿ ಚೆಕ್ ಗಳನ್ನು ನೀಡುವಂತೆ ಕೋರಿದ್ದು, ಫಿರ್ಯಾದುದಾರರು ಜಮೀನುಗಳು ಇಂದಿನವರೆಗೂ ಆರೋಪಿತರ ಹೆಸರಿನಲ್ಲಿ ಇಲ್ಲದೇ ಇದ್ದಾಗ್ಯೂ ಸಹ ಅವರು ದಿನಾಂಕ 10-4-2014 ರಿಂದ 10-6-2014 ರ ಅವಧಿಯಲ್ಲಿ ಒಟ್ಟು 30 ಲಕ್ಷ ರೂಪಾಯಿಗಳ ಚೆಕ್ ಗಳನ್ನು ಆರೋಪಿತರಿಗೆ ನೀಡಿದ್ದು ಮತ್ತು ಬಹಳಷ್ಟು ಸಲ ಆರೋಪಿತರಿಗೆ ಜಮೀನುಗಳ ಕುರಿತು ರಿಜಿಸ್ಟರ್ಡ್ ಸೇಲ್ ಅಗ್ರೀಮೆಂಟ್ ಮಾಡಿಸಿಕೊಡಲು ಕೇಳಿಕೊಂಡಿದ್ದು ಆದರೆ ಆರೋಪಿತರು ಅಗ್ರೀಮೆಂಟ್ ಮಾಡಿಸದೇ ಫಿರ್ಯಾದುದಾರರು ನೀಡಿರುವ ಚೆಕ್ ಗಳಲ್ಲಿ ರೂ.4,00,000/- ಮೊತ್ತದ ಚೆಕ್ ಗಳನ್ನು ಬ್ಯಾಂಕ್ ನಲ್ಲಿ ನಗದೀಕರಿಸಿಕೊಂಡು ಹಣ ಪಡೆದುಕೊಂಡಿದ್ದು ಈ ಬಗ್ಗೆ ಫಿರ್ಯಾದುದಾರರು ಆರೋಪಿತರಿಗೆ ನೋಟೀಸ್ ಗಳನ್ನು ಜಾರಿ ಮಾಡಿ ವಿಚಾರಿಸಲಾಗಿ ಆರೋಪಿತರು ತಮ್ಮ ಮತ್ತು ಫಿರ್ಯಾದುದಾರರ ಮಧ್ಯೆ ಆಗಿರುವ ಒಪ್ಪಂದವು ಸರಿಯಾದುದ್ದಲ್ಲವೆಂದು ಫಿರ್ಯಾದುದಾರರ ಮೇಲೆ ಆರೋಪ ಹೊರಿಸಿದ್ದು, ಈ ಪ್ರಕಾರವಾಗಿ ಆರೋಪಿತರು ಅಪರಾಧಿಕ ಸಂಚು ಮಾಡಿ ವಂಚನೆ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ. ಅಪರಾಧ ಸಂಖ್ಯೆ 192/2014 ಕಲಂ 120, 415, 418, 420, 423 ಸಹಿ3 34 ಐ.ಪಿ.ಸಿ . ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ಇದರೊಂದಿಗೆ ಮಾನ್ಯ ನ್ಯಾಯಾಲಯರವರ ಆದೇಶದ ಮೂಲ ಪ್ರತಿ ಮತ್ತು ಖಾಸಗಿ ಫಿರ್ಯಾದಿಯ ಪ್ರತಿಯನ್ನು ಲಗತ್ತಿಸಿ ನಿವೇದಿಸಿದೆ.
        ದಿನಾಂಕ 02-10-2014  ರಂದು ಬೆಳಿಗ್ಗೆ 09-30 ಗಂಟೆಗೆ ಫಿರ್ಯಾದಿ : ರಾಜೇಶ್ವರಿ ಗಂಡ ಶ್ರೀನಿವಾಸ ವಯಸ್ಸು ೩೫ ವರ್ಷ ಜಾತಿ ನಾಯಕ್, ಉ: ಅದ್ಯಕ್ಷರು ಅಮೀನಗಡ ಗ್ರಾಮ ಪಂಚಾಯಿತಿ  ಸಾ: ಇರಕಲ್ ತಾ: ಮಾನವ FSÉAiÀÄÄ  ಸರಕಾರದ ಆದೇಶದ ಪ್ರಕಾರ ಗಾಂಧೀ ಜಯಂತಿ ನಿಮಿತ್ಯ ಅಮೀನಗಡ ಗ್ರಾಮ ಪಂಚಾಯಿತಿ ಸಿಬ್ಬಂದಿಯವರೊಂದಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅಮೀನಗಡ ಗ್ರಾಮದ ಗಂಗಮ್ಮನ  ಮಠದ ಹತ್ತಿರ ಸ್ವಚ್ಚತಾ ಕಾರ್ಯಾಕ್ರಮಕ್ಕೆ ಚಾಲನೆ ಮಾಡಲು ಹೋದಾಗ ಅಮೀನಗಡದ ಹುಚ್ಚಪ್ಪ ತಂದೆ ಹನುಮಂತ ಭಾರಿಕೇರಾ ಜಾತಿ ನಾಯಕ್ ಉ: ಒಕ್ಕಲುತನ ಸಾ: ಅಮೀನಗಡ ಈತನು  ಫಿರ್ಯಾದಿದಾರರ ಸಂಗಡ ಜಗಳ ತೆಗದು  ಇಲ್ಲಿ ನಿಮಗೆ ಸ್ವಚ್ಚಾತ ಕಾರ್ಯಾಕ್ರಮ ಮಾಡಲು ಯಾರು ಹೇಳಿದ್ದಾರೆ, ನಿಮಗೆ ತಿಳಿದಂತೆ ನೀವು ಮಾಡುತ್ತೀರೇನು ಅಂತ ಅಂದು ಕಾರ್ಯಾಕ್ರಮವನ್ನು ಮಾಡದಂತೆ ಅಡತಡೆ ಮಾಡಿದ್ದು, ನಂತರ ಹಾಜರಿದ್ದ ಜನರು ಆತನಿಗೆ ಬುದ್ದಿ ಹೇಳಿ ಸರಿಮಾಡಿ ಕಾರ್ಯಾಕ್ರಮವನ್ನು ಮಾಡಿ ಮುಗಿಸಿದ್ದು  ಕಾರ್ಯಾಕ್ರಮವನ್ನು  ಮುಗಿಸಿಕೊಂಡು  ಫಿರ್ಯಾದಿದಾರರುಳು ತಮ್ಮ ಮಾವನ ಮಗ ಪಂಪಾಪತಿ ಈತನ ಮೋಟಾರ್ ಸೈಕಲ್ ಮೇಲೆ ಊರಿಗೆ ಹೊರಟಾಗ ಹುಚ್ಚಪ್ಪ ಭಾರಿಕೇರಾ ಇತನು ಫಿರ್ಯಾದಿದಾರರ ಮೋಟಾರ್ ಸೈಕಲನ್ನು  ತಡೆದು ನಿಲ್ಲಿಸಿ ಪುನ: ಸಂಗಡ ಜಗಳ ತೆಗದು ಅವಾಚ್ಯಶಬ್ದಗಳಿದ ಬೈದಾಡಿ, ಪಂಪಾಪತಿಯ ಎದೆಯ ಮೈಮೇಲಿನ ಅಂಗಿ ಹಿಡಿದು ಎಳೆದಾಡಿ ಕೈಗಳಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಮೋಟಾರ್ ಸೈಕಲ್  ಚಾವಿಯನ್ನು ತೆಗೆದುಕೊಂಡು  ನೀವು ಹೇಗೆ ಹೋಗುತ್ತೀರಿ ಹೋಗಿರಿ ಅಂತ ಅಂದಾವನು ಫಿರ್ಯಾದಿದಾರಳ ಮೈಮೇಲೆ ಬಂದು  ಇನ್ನೂ ಮುಂದೆ ಯಾವುದೇ ಕಾರ್ಯಾ ಕ್ರಮವನ್ನು ಮಾಡಿದರೆ ನನ್ನನ್ನು  ಕೇಳಿ ಮಾಡಬೇಕು ಇಲ್ಲದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಫಿರ್ಯಾದಿದಾರರ ಹೇಳಿಕೆ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 105/2014 ಕಲಂ; 341.3230.504.506 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
                 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.10.2014 gÀAzÀÄ  62 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   14,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.