Police Bhavan Kalaburagi

Police Bhavan Kalaburagi

Sunday, December 30, 2018

BIDAR DISTRICT DAILY CRIME UPDATE 30-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-12-2018

¸ÀAvÀ¥ÀÆgÀ ¥Éưøï oÁuÉ C¥ÀgÁzsÀ ¸ÀA. 115/2018, PÀ®A. 279, 304(J) L¦¹ :-
¦üAiÀiÁ𢠪ÀĺÀäzÀ C±Àæ¥sï vÀAzÉ UÀįÁªÀÄ gÀ¸ÀÄ¯ï ªÀAiÀÄ: 38 ªÀµÀð, eÁ: ªÀÄĹèA, ¸Á: ¸À®¯Á ¨ÁgÀPÀì ZÀAzÁæAiÀÄ£À UÀÄmÁÖ ºÉÊzÁæ¨ÁzÀ gÀªÀgÀ vÀªÀÄä ªÀĺÀäzÀ C§Äݯï R¢gï EvÀ£ÀÄ gÉÆÃqÀ gÀÆ®gï ªÉÄÃPÁ¤Pï EzÀÄÝ CªÀ¤UÉ ºÀªÉÄî¥ÀÆgÀ ©ÃzÀgÀ UÁæªÀÄzÀ zÁªÀÅzÀ«ÄAiÀiÁå EªÀgÀÄ vÀªÀÄä¤UÉ PÀgÉ ªÀÄÄSÁAvÀgÀ w½¹zÀÄÝ gÀÆ®gï PÉnÖzÉ §AzÀÄ j¥ÉÃj ªÀiÁqÀ®Ä w½¹zÀÝjAzÀ C§Äݯï R¢gÀ EvÀ£ÀÄ ¢£ÁAPÀ 24-12-2018 gÀAzÀÄ vÀ£Àß ªÉÆmÁgÀ ¸ÉÊPÀ® £ÀA. n.J¸ï-10/E.Dgï-4663 £ÉÃzÀgÀ ªÉÄÃ¯É ©ÃzÀgÀUÉ ºÉÆÃV gÀÆ®gï j¥ÉÃj ªÀiÁr ªÀÄgÀ½ ºÉÊzÀæ¨ÁzÀUÉ §gÀĪÁUÀ ©ÃzÀgÀ - OgÁzÀ(©) gÉÆÃr£À ªÉÄÃ¯É §®ÆègÀ UÁæªÀÄzÀ ºÀwÛgÀ CwêÉUÀ¢AzÀ ZÀ¯Á¬Ä¹PÉÆAqÀÄ gÉÆÃr£À ªÉÄÃ¯É vÀUÀÄÎ ©¢ÝzÀÄÝ CzÀgÀ°è MªÀÄä¯Éè »rvÀ vÀ¦à vÀVΣÀ°è ©¢ÝgÀÄvÁÛ£É, EzÀjAzÀ DvÀ¤UÉ vÀ¯ÉAiÀÄ°è ¨sÁj UÀÄ¥ÀÛUÁAiÀÄ, ªÀÄÄRPÉÌ C®°è vÀgÀazÀ gÀPÀÛUÁAiÀĪÁVzÀÝjAzÀ SÁ¸ÀV ªÁºÀ£ÀzÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæUÉ vÉUÀzÀÄPÉÆAqÀÄ §AzÀÄ £ÀAvÀgÀ ºÉaÑ£À aQvÉì PÀÄjvÀÄ ºÉÊzÁæ¨ÁzÀ£À G¸Áä¤AiÀÄ d£ÀgÀ¯ï D¸ÀàvÉæAiÀÄ°è zÁR°¹zÁUÀ aQvÉì ¥sÀ®PÁjAiÀiÁUÀzÉà ¢£ÁAPÀ 28-12-2018 gÀAzÀÄ G¸Àä¤AiÀÄ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 29-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ C¥ÀgÁzsÀ ¸ÀA. 155/2018, PÀ®A. 498(J) L¦¹ :-
ಸಂಗೀತಾ ಗಂಡ ಸಂಗಮೇಶ ಸೊನಾಳೆ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಸಂಗಮ, ತಾ: ದೇವಣಿ (ಎಮ್‌.ಎಸ್‌) ರವರ ತಂದೆ ತಾಯಿ ರವರು ಈಗ 15 ವರ್ಷಗಳ ಹಿಂದೆ ಸಂಗಮೇಶ ತಂದೆ ಬಾಬುರಾವ ಸೊನಾಳೆ ಸಾ: ಸಂಗಮ, ತಾ: ದೇವಣಿ ಇವರ ಜೊತೆ ಸೊನಾಳವಾಡಿಯಲ್ಲಿ ದಿನಾಂಕ 12-05-2004 ರಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯಾದಾಗಿನಿಂದ ಗಂಡ ದಿನಾಲು ನೀನು ಅವರ ಜೊತೆ ಇದ್ದಿ ಇವರ ಜೊತೆ ಇದ್ದಿ ಅವಕಾತ ಎನು ಇದೆ ಅಂತಾ ಅವಾಚ್ಯವಾಗಿ ಬೈಯುವುದು ದಿನಾಲು ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ, ಹಿಗಿರುವಲ್ಲಿ ದಿನಾಂಕ 29-12-2018 ರಂದು ಗಂಡ ದಿನಾಲು ಹೀಗೆ ಮಾಡುತ್ತಿದ್ದಾನೆಂದು ತನ್ನ ತವರು ಮನೆ ಸೊನಾಳವಾಡಿಗೆ ಬಂದಾಗ ಗಂಡ ಬಂದು ಫಿರ್ಯಾದಿಗೆ ಎಳೆದಾಡಿ ಫಿರ್ಯಾದಿಯ ತಂದೆ ತಾಯಿಯ ಮನೆಯ ಮುಂದೆ ಸೊನಾಳವಾಡಿಯಲ್ಲಿ ರೋಡಿಗೆ ಬಂದು ಹೇಳದೆ ಕೇಳದೆ ಬರುತ್ತಿ ಅಂತಾ ಅವಾಚ್ಯವಾಗಿ ಬೈದು ನೀನು ಹಿಗೆ ಮಾಡುತ್ತಿ ತವರು ಮನೆಗೆ ಯಾಕೆ ಬಂದಿದ್ದಿ ಅಂತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಟ್ಟಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 318/2018, ಕಲಂ. 457, 380, 511 ಐಪಿಸಿ :-
ದಿನಾಂಕ 29-12-2018 ರಂದು ಫಿರ್ಯಾದಿ ಶಾಂತಕುಮಾರ ತಂದೆ ಬಸವರಾಜ ಬಿರಾದರ ಸಾ: ಜೋತಿ ಕಾಲೋಲಿ ಬೀದರ ರವರು ಭಾಲ್ಕಿಯ ಸುಭಾಷ ಚೌಕ ಹತ್ತಿರ ಲೋಖಂಡೆ ಕಾಂಪಲೇಕ್ಸದಲ್ಲಿರುವ ಎ.ಟಿ.ಎಂ ಐ.ಡಿ 0869 ಡಬ್ಲ್ಯೂ 002 ಕೆಂದ್ರಕ್ಕೆ ಭೆಟ್ಟಿ ನೀಡಿದಾಗ ಎ.ಟಿ.ಎಂ ಯಂತ್ರ ಒಡೆದು ಅದರ ಬಿಡಿ ಭಾಗಗಳನ್ನು ಅಲ್ಲಲ್ಲಿ ಬಿಸಾಕಿದ್ದು ಕಂಡು ಬಂದಿರುವದರಿಂದ ಎ.ಟಿ.ಎಂ ಕೆಂದ್ರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೇರಾಗಳನ್ನು ಪರೀಶೀಲಿಸಿ ನೋಡಲಾಗಿ ಅಪರಾಧ ಎಸಗಿದವರು ಯಾರೆಂಬುವ ಬಗ್ಗೆ ಖಾತ್ರಿ ಆಗಿರುವದಿಲ್ಲ, ನಂತರ ಎ.ಟಿ.ಎಂ ಯಂತ್ರ ಪರಿಶೀಲಿಸಿ ನೋಡಲು ಅದರಲ್ಲಿ ಹಾಕಿರುವ ಹಣ ಯಥಾ ಸ್ಥಿತಿಯಲ್ಲಿ ಇರುತ್ತವೆ, ಹಣ ಕಳವು ಆಗಿರುವದಿಲ್ಲ, ದಿನಾಂಕ 29-12-2018 ರಂದು 0035 ಗಂಟೆಗೆ ಯಾರೋ ಅಪರಿಚೀತ ಕಳ್ಳರು ಭಾಲ್ಕಿಯ ಸುಭಾಷ ಚೌಕ ಹತ್ತಿರ ಲೋಖಂಡೆ ಕಾಂಪಲೇಕ್ಸದಲ್ಲಿರುವ ಎ.ಟಿ.ಎಂ ಐ.ಡಿ 0869 ಡಬ್ಲ್ಯೂ 002 ನೇದರಲ್ಲಿಯ ಹಣ ಕಳವು ಮಾಡಲು ಪ್ರಯತ್ತನಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 257/2018, ಕಲಂ. 78(3) ಕೆ.ಪಿ ಕಾಯ್ದೆ ಜೊತೆ 420 ಐಪಿಸಿ :-
ದಿನಾಂಕ 29-12-2018 ರಂದು ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಶೀಬಿನ ಮಟಕಾ ಚೀಟಿ ಬರೆದು ಕೊಳ್ಳುತ್ತಿದ್ದಾನೆದು ಮಲ್ಲಿಕಾರ್ಜುನ ಆರ. ಯಾತನೂರ ಸಿ.ಪಿ. ಬಸವಕಲ್ಯಾಣ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶ್ರೀ ಬಸವೇಶ್ವರ ಚೌಕದಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಆತ್ಮರಾಮ ತಂದೆ ಚಂದರ ರಾಸೂರೆ ವಯ: 30 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಧರ್ಮಪ್ರಕಾಶ ಗಲ್ಲಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವದನ್ನು ನೋಡಿ ಎಲ್ಲರು ಒಮ್ಮಲೆ ದಾಳಿ ಮಾಡಿ ಆತನಿಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 4520/- ರೂ. ಮತ್ತು 02 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ನೇದವುಗಳು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.