Police Bhavan Kalaburagi

Police Bhavan Kalaburagi

Friday, March 17, 2017

BIDAR DISTRICT DAILY CRIME UPDATE 17-03-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-03-2017

¸ÀAvÀ¥ÀÆgÀ ¥ÉưøÀ oÁuÉ AiÀÄÄ.r.Dgï £ÀA. 07/2017, PÀ®A 174 ¹.Dgï.¦.¹ :-
¢£ÁAPÀ 16-03-2017 gÀAzÀÄ ¦üAiÀiÁð¢ FgÀuÁÚ vÀAzÉ PÁ±É¥Áà ªÀAiÀÄ: 50 ªÀµÀð, eÁw: ºÀÄUÁgÀ, ¸Á: aAvÁQ gÀªÀgÀ ªÀÄUÀ£ÁzÀ UÀeÁ£ÀAzÀ vÀAzÉ FgÀuÁÚ ¥sÀįÁj ªÀAiÀÄ: 22 ªÀµÀð, eÁw: ºÀÄUÁgÀ, ¸Á: aAvÁQ, vÁ: OgÁzÀ (©) EvÀ£ÀÄ vÀ£Àß ºÀÄ«£À ªÁå¥ÁgÀ ¸ÀjAiÀiÁV £ÀqÉAiÀÄÄwÛ¯Áè ªÀÄvÀÄÛ ºÉÆ®zÀ°è ¨ÉÆgÀªÉÃ¯ï ºÉÆqÉ¢zÀÝgÉ ¤ÃgÀÄ ºÀvÀÛ°¯Áè CAvÀ ªÀÄ£À£ÉÆAzÀÄ fêÀ£ÀzÀ°è fUÀÄ¥ÉìUÉÆAqÀÄ ªÀqÀUÁAªÀ §gÀUÁå£À vÁAqÀzÀ ¹ÃªÉÄ ºÀ£ÀĪÀiÁ£À ªÀÄA¢gÀ »AzÉ CgÀtå JjAiÀiÁzÀ°è ¨Éë£À VqÀPÉÌ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÀå ªÀiÁrPÉÆArgÀÄvÁÛ£É, vÀ£Àß ªÀÄUÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಗುನ್ನೆ ನಂ. 48/2017, ಕಲಂ 279, 337, 338 ಐಪಿಸಿ :- 
ದಿನಾಂಕ 16-03-2017 ರಂದು ತಾಳಮಡಗಿ ಗ್ರಾಮದ ಶಿವಾರದಲ್ಲಿ ಎದುರುಗಡೆಯಿಂದ ಅಂದರೆ ಸಿತಾಳಗೇರ  ಗ್ರಾಮದ ಕಡೆಯಿಂದ ಒಂದು ಹಿರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ. ಕೆಎ-39/ಎಚ-9493 ನೇದರ ಚಾಲಕನಾದ ಆರೋಪಿ ಚಾಂದ ತಂದೆ ಜಾಕಿರಸಾಬ ಮುಲ್ಲಾವಾಲೆ ವಯ: 21 ವರ್ಷ, ಸಾ: ನಿಂಬೂರ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಶ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿ ಮಾಣಿಕಪ್ಪಾ ತಂದೆ ಮಲ್ಲೇಶ ಹಿರುಬಾಯಿ ವಯ: 58 ವರ್ಷ, ಜಾತಿ: ಕಬ್ಬಲಿಗ, ಸಾ: ತಾಳಮಡಗಿ, ತಾ: ಹುಮನಾಬಾದ ರವರ ಟಿ.ವಿ.ಎಸ ಎಕ್ಸ.ಎಲ್ ಮೊಪೆಡ ನಂ. ಕೆಎ-39/ಎಲ್-0621 ನೇದಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಚಿಕಿತ್ಸೆ ಕುರಿತು 108 ಅಂಬುಲನ್ಸದಲ್ಲಿ ಹಾಕಿ ಮನ್ನಾಏಖೆಳ್ಳಿ ಸರಕಾರಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 33/2017, ಕಲಂ 341, 354, (ಎ) (2) ಐಪಿಸಿ :-
ದಿನಾಂಕ 15-03-2017 ರಂದು ಫಿರ್ಯಾದಿಯು ಎಂದಿನಂತೆ ತಮ್ಮ ದನಗಳ ಕಸ ತೆಗೆದು ತಮ್ಮ ತಿಪ್ಪೆಗೆ ಹಾಕಲು ಊರಿನ ದಯಾನಂದ ಮಿಶೆಂದಾರ ರವರ ಹೊಸ ಮನೆ ಕಟ್ಟುವ ಮುಂದಿನ ದಾರಿಯಿಂದ ಹೋಗಿ ತಮ್ಮ ತಿಪ್ಪೆಯಲ್ಲಿ ಕಸ ಬಿಸಾಡಿ ಮರಳಿ ದಯಾನಂದ ರವರ ಮನೆಯ ಮುಂದಿನ ದಾರಿಯಿಂದ ಮನೆಗೆ ಬರುವಾಗ ಆರೋಪಿ ದಯಾನಂದ ತಂದೆ ಶಂಕರರಾವ ಮಿಶೆನದ್ದಾರ ವಯ: 50 ವರ್ಷ, ಜಾತಿ: ಮರಾಠಾ, ಸಾ: ಉಡಾಬಾಳ ಇತನು ಫಿರ್ಯಾದಿಗೆ ಘುರಾಯಿಸಿ ನೋಡುವಾಗ ಫಿರ್ಯಾದಿಯು ತನ್ನ ಮುಖ ಕೆಳಗೆ ಮಾಡಿ ಮನೆಗೆ ಹೋಗಿ ನಂತರ ಮತ್ತೊಂದು ಬುಟ್ಟಿ ಕಸ ತೆಗೆದುಕೊಂಡು ತಮ್ಮ ತಿಪ್ಪೆಗೆ ಹೋಗಿ ಕಸ ಬಿಸಾಡಿ ಮರಳಿ ತಮ್ಮ ಮನೆಗೆ ಹೋಗುವಾಗ ಸದರಿ ಆರೋಪಿಯು ಫಿರ್ಯಾದಿಗೆ ನೋಡಿ ತನ್ನ ಪ್ಯಾಂಟಿನ ಜೀಪ್ ತೆಗೆಯುತ್ತಾ ಫಿರ್ಯಾದಿಯ ಹತ್ತಿರ ಬಂದು ಫಿರ್ಯಾದಿಗೆ ತಡೆದು ತುಮ್ ಮೇರೆ ಸಾತ್ ಸೋಜಾನೆಕೊ ಮೇರೆ ಸಾತ್ ಮೇರೆ ಬಾಡೆಮೆ ಆ ಅಂತ ಅನ್ನುವಾಗ ಫಿರ್ಯಾದಿಯು ಘಬರಾಯಿಸಿ ಮೇರೆಕೊ ಐಸಾ ಕ್ಯೂ ಬೋಲರೆ ಹೋ ಅಂತ ಅಂದು ಚಿರಾಡುವಾಗ ಫಿರ್ಯಾದಿಯು ಚಿರುವ ಗುಲ್ಲು ಕೇಳಿ ಊರಿನ ಫಯಾಜೋದ್ದಿನ ತಂದೆ ಗುಡುಸಾಬ ಮೌಜನ ಮತ್ತು ಗುಂಡಮ್ಮಾ ಗಂಡ ವಿಠಲ ಕುಂಬಾರ ರವರು ಬರುವದನ್ನು ಕಂಡು ಸದರಿ ಆರೋಪಿಯು ಅಲ್ಲಿಂದ ತನ್ನ ಹೊಸ ಮನೆಯ ಕಟ್ಟಡದ ಕಡೆಗೆ ಹೋಗಿರುತ್ತಾನೆ, ನಂತರ ಫಿರ್ಯಾದಿಯು ತಮ್ಮ ಮನೆಗೆ ಹೋಗಿ ಈ ವಿಷಯ ತನ್ನ ಗಂಡನಿಗೆ ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥ÉưøÀ oÁuÉ UÀÄ£Éß £ÀA. 64/2017, PÀ®A ªÀÄ»¼É PÁuÉ :-
¦üAiÀiÁð¢ zsÀªÀÄðuÁÚ vÀAzÉ ²ªÀ¥Áà vÉð, ªÀAiÀÄ: 50 ªÀµÀð, eÁw: PÀ§â°UÀ, ¸Á: PÀ£ÀPÀmÁÖ gÀªÀgÀ ªÀÄUÀ¼ÁzÀ CA©PÁ EªÀ½UÉ zsÀĪÀÄä£À¸ÀÆgÀ UÁæªÀÄzÀ w¥ÀàuÁÚ FvÀ¤UÉ 2 ªÀµÀðUÀ¼À »AzÉ ªÀÄzÀÄªÉ ªÀiÁr PÉÆnÖgÀÄvÁÛgÉ, CA©PÁ½UÉ MAzÀÄ ºÉtÄÚ ªÀÄUÀÄ ºÀÄnÖ ªÀÄÈvÀ¥ÀnÖzÀÄÝ EgÀÄvÀÛzÉ, »ÃVgÀĪÀ°è ¦üAiÀiÁð¢AiÀÄ ºÉAqÀwAiÀÄÄ ªÀÄUÀ¼ÀÄ CA©PÁ ªÀÄvÀÄÛ C½AiÀÄ w¥ÀàuÁÚ EªÀjUÉ ¢Ã¥ÁªÀ½ ºÀ§âPÉÌAzÀÄ zsÀĪÀÄä£À¸ÀÆgÀPÉÌ ºÉÆÃV PÀ£ÀPÀmÁÖ UÁæªÀÄPÉÌ PÀgÀzÀÄPÉÆAqÀÄ §A¢gÀÄvÁÛ¼É, ºÀ§âzÀ ªÀÄgÀÄ¢ªÀ¸À C½AiÀÄ w¥ÀàuÁÚ EªÀgÀÄ CA©PÁ EªÀ½UÉ vÀªÀgÀÄ ªÀÄ£ÉAiÀÄ°è ©lÄÖ zsÀĪÀÄä£À¸ÀÆgÀPÉÌ ºÉÆÃVgÀÄvÁÛ£É, ¢£ÁAPÀ 02-11-2016 gÀAzÀÄ 0700 UÀAmÉUÉ CA©PÁ EªÀ¼ÀÄ §»zÉð¸ÉUÉAzÀÄ ¦üAiÀiÁð¢AiÀÄ ªÀģɬÄAzÀ ºÉÆÃzÀªÀ¼ÀÄ ¥ÀÄ£ÀB ªÀÄ£ÉUÉ §gÀzÉ EzÁÝUÀ ¦üAiÀiÁð¢AiÀÄÄ vÀÀªÀÄä C½AiÀÄ EªÀjUÉ «µÀAiÀÄ w½¹ ¸ÀA§A¢üPÀgÀÄ ºÁUÀÄ EvÀgÀgÀÄ ¸ÉÃj ¸ÀA§A¢üPÀgÀ ºÀwÛgÀ ºÉÆÃVgÀ§ºÀÄzÀÄ CAvÁ J®è PÀqÉ ºÀÄqÀÄPÁqÀ¯ÁV CA©PÁ EªÀ¼ÀÄ J°èAiÀÄÆ ¹QÌgÀĪÀÅ¢®è, CA©PÁ EPÉAiÀÄ£ÀÄß E°èAiÀĪÀgÉUÉ ºÉÊzÁæ¨ÁzÀ, ªÀÄÄA¨ÉÊ ªÀÄvÀÄÛ J®è ¸ÀA§A¢üPÀgÀ UÁæªÀÄUÀ¼À°è ºÉÆÃV ºÀÄqÀÄPÁrzÀgÀÆ ¸ÀºÀ CA©PÁ EPÉAiÀÄ ¥ÀvÉÛAiÀiÁVgÀĪÀÅ¢®è, CA©PÁ EPÉAiÀÄ ZÀºÀgÉ ¥ÀnÖ 1) CA©PÁ UÀAqÀ w¥ÀàtÚ ªÀAiÀÄ: 22 ªÀµÀð, 2) JvÀÛgÀ: 45 EAZÀÄUÀ¼ÀÄ, 3) UÉÆâü ªÉÄʧtÚ ºÉÆA¢zÀÄÝ, 4) ¤Ã° §tÚzÀ ¹ÃgÉ ºÁUÀÆ ¤Ã° §tÚzÀ ¨Ëè¸ï zsÀj¹gÀÄvÁÛ¼É ºÁUÀÄ 5) PÀ£ÀßqÀ ªÀiÁvÀ£ÁqÀ®Ä §®èªÀ¼ÁVgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¢£ÁAPÀ 16-03-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRIC REPORTRED CRIMES

ವಾಹನ ಕಳವು ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ :- ದಿನಾಂಕ:16-03-2017 ರಂದು ಶ್ರೀ ಸುಭಾಷಚಂದ್ರ ತಂದೆ ಕರಬಸ್ಸಪ್ಪಾ ನೀರವಾಣಿ ಸಾ:ಮನೆ ನಂ. 2108, ಹೀರಾ ಕಾಂಪ್ಲೆಕ್ಸ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನ್ನ ಚಾವರಲೇಟ್ ಟವೇರಾ ಜೀಪ ನಂ. KA 02 AC 2508 ನೇದ್ದನ್ನು ಕಲಬುರಗಿ ನಗರದ ಕೆಪಿಟಿಸಿಎಲ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೊಟ್ಟಿದ್ದು ನನ್ನ ವಾಹನದ ಚಾಲಕನಾಗಿ ಸದ್ದಾಮ ತಂದೆ ಮುಕಬಾಲ ಪಟೇಲ್ ಸಾ: ಕುನ್ನುರ ತಾ:ಚಿತ್ತಾಪೂರ ಹಾ.ವಾ|| ಎಂ.ಎಸ್.ಕೆ ಮಿಲ್ ಮದಿನಾ ಕಾಲೋನಿ ಕಲಬುರಗಿ ಇವರಿದ್ದು. ಈತನಿಗೆ ನಾನೇ ಸಂಬಳ ಕೊಟ್ಟು ಇಟ್ಟಿಕೊಂಡಿದ್ದು. ನನ್ನ ವಾಹನವನ್ನು ನಮ್ಮ ಚಾಲಕ ದಿನಾ ಬೆಳಗ್ಗೆ 10 ಗಂಟೆಗೆ ಮನೆಯಿಂದ ತೆಗೆದುಕೊಂಡು ಹೋಗಿ ಕೆ.ಇ.ಬಿ ಕಾರ್ಯಾಲಯಕ್ಕೆ ಹೋಗಿ ಅಲ್ಲಿ ಇದ್ದಂತಹ ಕೆಲಸವನ್ನು ಮುಗಿಸಿ ಮತ್ತೆ ಸಾಯಂಕಾಲ 7-8 ಗಂಟೆಗೆ ನಮ್ಮ ಮನೆ ಮುಂದೆ ನಿಲ್ಲಿಸಿ ಹೋಗುತ್ತಾನೆ. ಎಂದಿನಂತೆ ದಿನಾಂಕ 14-3-2017 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ವಾಹನದ ಚಾಲಕ ವಾಹನವನ್ನು ತೆಗೆದುಕೊಂಡು ಹೋಗಿ ರಾತ್ರಿ 8-00 ಗಂಟೆಗೆ ನಮ್ಮ ಮನೆ ಮುಂದೆ ನಿಲ್ಲಿಸಿ ವಾಹನದ ಡೊರ ಲಾಕ್ ಮಾಡಿ ಚಾವಿ ನನ್ನ ಕೈಯಲ್ಲಿ ಕೊಟ್ಟು ಹೋಗಿದ್ದು. ನಾನು ದಿನಾಂಕ: 15/03/2017 ರಂದು ಬೆಳಗ್ಗೆ 05-00 ಗಂಟೆಗೆ ನೋಡಲಾಗಿ  ನಮ್ಮ ವಾಹನ ಇರಲಿಲ್ಲಾ ನಾನು ನಮ್ಮ ವಾಹನದ ಚಾಲಕ ಇಬ್ಬರು ಎಲ್ಲಾ ಕಡೆ ಹುಡುಕಾಡಿದರು ವಾಹನ ಸಿಕ್ಕಿರುವುದಿದಲ್ಲಾ ಕಾರಣ ಕಳುವಾ ನನ್ನ ಚೆವರಲೇಟ್ ಟವೇರಾ ವಾಹನ ಸಿಲ್ವರ ಬಣ್ಣದ್ದು ಇದ್ದು ನಂ. KA 02 AC 2508, ಅದರ Engine No.3LL139606, Chassis No. MA6ABCM5BAH138295 ಅದರ ಅಂ.ಕಿ- 4,50,000/-ರೂ ಬೇಲೆ ಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕೋಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಜೇವರಗಿ ಪೊಲೀಸ್ ಠಾಣೆ : ದಿ. 16.03.2017 ರಂದು ಶ್ರೀ ಶರಣಪ್ಪ ತಂದೆ ಈರಣ್ಣಾ ವಾಲಿ ಸಾಃ ರಾಜವಾಳ ಠಾಣೆಗೆ ಹಾಜರಾಗಿ  ನನ್ನ ಮಗ ಶಿವಲಿಂಗಪ್ಪನು ಈಗ ಸುಮಾರು 6 ತಿಂಗಳದ ಹಿಂದೆ ನಮ್ಮೂರ ಅಪ್ಪಾಸಾಬಗೌಡ ತಂದೆ ಈಶ್ವರಪ್ಪ ತೊನಸಳ್ಳಿ ಇವರಿಗೆ ಅವರ ಮನೆ ಅಡಚಣೆಗಾಗಿ 18,000/-ರೂ ಕೈಗಡದ ರೂಪದಲ್ಲಿ ಕೊಟ್ಟಿದ್ದು . ನನ್ನ ಮಗನು ಅಪ್ಪಾಸಾಗೌಡನಿಗೆ ಹಣ ಮರಳಿ ಕೊಡು ಅಂತ ಕೇಳಿದಾಗ ಅವನು ನಾಳೆ ನಾಡಿದು ಕೊಡುವದಾಗಿ ಹೇಳುತ್ತಾ ಬಂದಿರುತ್ತಾನೆ. ಅಲ್ಲದೇ ಈ ವಿಷಯದಲ್ಲಿ ನನ್ನ ಮಗನ ಸಂಗಡ ತಕಾರು ಕೂಡಿ ಮಾಡಿದ್ದು. ದಿನಾಂಕ: 24.02.2017 ರಂದು ನಾನು ಮತ್ತು ನನ್ನ ಹೆಂಡತಿ ಇಬ್ಬರು ಹೊಲಕ್ಕೆ ಹೋಗಿದ್ದಾಗ ನನ್ನ  ಮಗ ಶಿವಲಿಂಗಪ್ಪ ಮನೆಯಲ್ಲಿ ಇದ್ದಾಗ ಅಪ್ಪಾಸಾಬಗೌಡ ನನ್ನ ಮಗನ ಸಂಗಡ ಜಗಳ ತೆಗೆದಿದ್ದು ಆಗ ನಮ್ಮ ಸೊಸೆ ನನಗೆ ಫೋನ ಮಾಡಿ ನನ್ನ ಗಂಡನಿಗೆ ಅಪ್ಪಾಸಾಬಗೌಡ ಮತ್ತು ಅವರ ಮನೆಯವರು ನನ್ನ ಗಂಡನಿಗೆ ಹೊಡೆದಿರುವ ಬಗ್ಗೆ ತಿಳಿಸಿದ್ದು. ಸಾಯಂಕಾಲ ಮನೆಗೆ ಬಂದು ನನ್ನ ಮಗ ಶಿವಲಿಂಗಪ್ಪ ವಿಚಾರಿಸಲಾಗಿ ಇಂದು ಸಾಯಾಂಕಾಲ 4.00 ಗಂಟೆ ಸುಮಾರಿಗೆ ನಮ್ಮ ಮಗ ಈತನು ಗ್ರಾಮದ ಗಂಗಮ್ಮ ಇವರ ಅಂಗಡಿ ಹತ್ತಿರ ಹೋಗಿದ್ದಾಗ ಅಲ್ಲಿದ್ದ  ಅಪ್ಪಾಸಾಬನಿಗೆ ಹಣದ ಮರಳಿ ಕೊಡುವಂತೆ ಕೇಳಿದಕ್ಕೆ ಅಪ್ಪಾಸಾಬನು ತನ್ನ ಅಣ್ಣ ತಮ್ಮಂದಿರಾದ  ಆನಂದ ತಂದೆ ಈಶ್ವರಪ್ಪ ತೊನಸಳ್ಳಿ ಸಂತೋಷ ತಂದೆ ಈಶ್ವರಪ್ಪ ತೊನಸಳ್ಳಿ, ಅವರ ತಾಯಿ ಗಂಗಮ್ಮ ಇವರಿಗೆ  ಕರೆಯಿಸಿ ಈ ಮಗನ ನಮಗೆ ಹಣ ಮರಳಿ ಕೊಡುವಂತೆ ಕೇಳುತ್ತಾ ಅವಮಾನ ಮಾಡುತ್ತಿದ್ದಾನೆ ಎನ್ನುತ್ತಾ ಅಪ್ಪಸಾಬ, ಆನಂದ, ಉಮೇಶ, ಸಂತೋಷ ಎಲ್ಲರೊ  ಜಗಳಕ್ಕೆ ಬಿದ್ದು ಕೈಯಿಂದ ,ಕಲ್ಲಿನಿಂದ , ಚಪ್ಪಲಿಂದ , ಬಡಿಗೆಯಿಂದ ಹೊಡೆದ ಬಗ್ಗೆ ತಿಳಿಸಿದ್ದು  ಅದೆ ದಿವಸ ನರಬೋಳಿ ಖಾಸಗಿ ಆಸ್ಪತ್ರೆಯಲ್ಲಿ ಇಲಾಜ ಮಾಡಿಸಿದ್ದು. ಊರಿನ ಪ್ರಮುಖರಲ್ಲಿ ಹೇಳಿ ಬಗೆ ಹರಿಸಿಕೊಳ್ಳೋಣಾ ಅಂತ 5-6 ದಿವಸಗಳವರೆಗೆ  ನಾವು ಕಾದಿದ್ದು. ಈಗ ನನ್ನ ಮಗನಿಗೆ ತಲೆ ತುಂಬಾ ನೋವಾಗುತ್ತಿರಲು ದಿನಾಂಕ: 04.03.2017 ರಂದು ಕಲಬುರಗಿ ಗಂಗಾ ಆಸ್ಪತ್ರೆಯಲ್ಲಿ ಸೇರ್ಪಡೆ ಮಾಡಿದ್ದು. ಅಲ್ಲಿನ ವೈದ್ಯರು ನನ್ನ ಮಗನ ತಲೆಯ ಆಪರೇಷನ್ ಮಾಡಿಸಬೇಕಾಗುತ್ತದೆ ಅಂತ ಹೇಳಿದರಿಂದ ನಾವು ನನ್ನ ಮಗನಿಗೆ ಉಪಚಾರ ಕೊಡಿಸಿ ಇಂದು ತಡವಾಗಿ ದೂರು ಸಲ್ಲಿಸಿರುತ್ತುವುದಾಗಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.