Police Bhavan Kalaburagi

Police Bhavan Kalaburagi

Sunday, August 31, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
               ¢£ÁAPÀ: 30.08.2014 gÀAzÀÄ gÁwæ 10.00 UÀAmÉ ¸ÀĪÀiÁjUÉ ±ÀQÛ£ÀUÀgÀzÀ PÀȵÁÚ ©æÃeï ºÀwÛgÀ EgÀĪÀ ¦ügÁå¢ ¸ÀvÀå£ÁgÁAiÀÄt vÀAzÉ ¸ÉÆêÀÄAiÀÄå  55ªÀµÀð, eÁ:PÀªÀiÁä, G:ºÁ®Ä ªÀiÁgÀĪÀzÀÄ   ¸Á:2£Éà PÁæ¸ï ±ÀQÛ£ÀUÀgÀ eÉÆÃ¥ÀrAiÀÄ ºÀwÛgÀ DgÉÆævÀgÁzÀ 1)ªÀĺÉñï vÀAzÉ dA§tÚ ¸Á:AiÀÄzÁè¥ÀÆgÀÄ,  2)CAf vÀAzÉ £ÁUÀ¥Àà ¸Á:±ÀQÛ£ÀUÀgÀ,    3)¸ÀÄgÉñï PÀÀÄgÀħgÀÄ ¸Á:AiÀÄzÁè¥ÀÆgÀÄ gÀªÀgÀÄUÀ¼ÀÄ ªÉÆÃmÁgï ¸ÉÊPÀ¯ï £ÀA§gÀ PÉJ-36 E©-8286 £À°è §AzÀÄ ¸ÀAqÁ¸ï PÀĽvÀÄPÉÆArzÀÄÝ, ¦ügÁå¢ E°è AiÀiÁPÉ ¸ÀAqÁ¸À PÀĽvÀÄPÉÆAr¢Ýj ªÁ¸À£É §gÀÄvÀÛzÉà ªÀÄÄAzÉ ºÉÆÃVj CAvÁ ºÉýzÀÝPÉÌà DgÉÆævÀgÀÄ K¯Éà ¨ÉÆêÀÇgÀÄ ¸ÀƼÉà ªÀÄUÀ£Éà F eÁUÀ ¤ªÀÄä¥Àà£ÀzÉãÀ¯Éà CAvÁ CªÁZÀåªÁV ¨ÉÊzÀÄ MªÀÄä¯Éà CPÀæªÀĪÁV ªÀÄ£ÉAiÉÆüÀUÉ ¥ÀæªÉò¹ , ¦ügÁå¢ ºÉAqÀwUÉ PÉÊ»rzÀÄ , ¹ÃgÉAiÀÄ ¸ÉgÀUÀÄ »rzÀÄ J¼ÉzÁrzÀÄÝ, F «µÀAiÀÄ AiÀiÁjUÁzÀgÀÆ ºÉýzÀgÉ ¤ªÀÄä fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ ºÁQ UÁr vÉUÉzÀÄPÉÆAqÀÄ ºÉÆÃVzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA: 102/2014 PÀ®A: 448,354,504,506 ¸À»vÀ 34 L¦¹ CrAiÀÄ°è   ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.
            ಫಿರ್ಯಾದಿ ZÁAzÀ©Ã UÀAqÀ C¸ÀªÀÄzï C° ªÀAiÀÄ 38 ªÀµÀð eÁ : ªÀÄĹèA G : ºÉÆ®ªÀÄ£ÉPÉ®¸À ¸Á: CgÉÆð FPÉAiÀÄÄ  ದಿನಾಂಕ 30-08-14 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ತಮ್ಮೂರಿನ ಗುರುಪಾದಸ್ವಾಮಿ ಇವರ ಹೊಲದ ಹತ್ತಿರ ಅರೋಲಿ ಮಟಮಾರಿ ರಸ್ತೆಯ ಬಾಜು ತನ್ನ ಎಮ್ಮೆಯನ್ನು ಮೇಯಿಸುತ್ತಾ ಇದ್ದಾಗ ಅದೇ ವೇಳೆಗೆ ಆರೋಪಿತ£ÁzÀ gÁªÀÄtÚ ¸Á: ªÀÄlªÀiÁj vÁ:f: gÁAiÀÄZÀÆgÀÄ.  EªÀgÀÄ ಫಿರ್ಯಾದಿದಾರಳ ಹತ್ತಿರ ಬಂದು ಒಮ್ಮಿಂದೊಮ್ಮೇಲೆ ಫಿರ್ಯಾದಿಗೆ ಎನಲೇ ಸೂಳೆ ಇಲ್ಲಿ ಹೊಲದ ಬಾಜು ಯಾಕೆ ಎಮ್ಮೆಯನ್ನು  ಮೇಯಿಸುತ್ತೀ ಅಂತಾ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ಫಿರ್ಯಾದಿದಾರಳು ಆತನಿಗೆ ಈರೀತಿ ಬೈಯಬೇಡಪ್ಪ ಅಣ್ಣ ನಾನು ಹೊಲದಲ್ಲಿ ಎಮ್ಮೆ ಬಿಟ್ಟಿಲ್ಲ ರಸ್ತೆ ಬಾಜು ಬಿಟ್ಟು ಮೇಯಿಸುತ್ತೇನೆ ಅಂತಾ ಅಂದಾಗ ಆತನು ನನಗೆ ಎದರು ಮಾತಾಡುತ್ತೀಯಾ ಬೋಸುಡಿ ಅಂತಾ ಕೈಗಳಿಂದ ಹೊಡೆದು ಆಕೆಯ ಸೀರೆ ಎಳೆದು ಮಾನಭಂಗಕ್ಕೆ ಪ್ರಯತ್ನ ಮಾಡಿ ತನ್ನ ಲುಂಗಿಯಿಂದ ಕುತ್ತಿಗೆಗೆ ಕಟ್ಟಿ ಎಳೆದು ಈ ಹೊಲದ ಹತ್ತಿರ ಇನ್ನೊಂದು ಸಾರಿ ಮೇಯಿಸಿದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಕಾರಣ ರಾಮಣ್ಣ ಸಾ: ಮಟಮಾರಿ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 239/2014 ಕಲಂ 354, 504, 323, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
          ಪಿರ್ಯಾದಿ ±ÀgÀtUËqÀ vÀAzÉ UÀzÉÝ£ÀUËqÀ ¥ÉÆ°Ã¸ï ¥Ánïï, 50 ªÀµÀð, MPÀÌ®ÄvÀ£À ¸Á: FZÀ£Á¼À vÁ: °AUÀ¸ÀUÀÆgÀÄ. FvÀ ಗುಡಿಹಾಳ ಸೀಮಾ ಸರ್ವೆ ನಂ,21/ಬಿ-1 &  21/ಬಿ-1 ನೇದ್ದರಲ್ಲಿ ಆರೋಪಿತgÁzÀ 1)PÀÄ¥Ààt vÀAzÉ UÁå£À¥Àà vÉgÀ¨Á« 2) AiÀĪÀÄ£À¥Àà vÀAzÉ UÁå£À¥Àà vÉgÀ¨Á« 3) §¸À¥Àà vÀAzÉ £ÀgÀ¸À¥Àà ¸ÁPÉëÃgÀ 4)¸ÀAUÀ¥Àà vÀAzÉ PÀÄ¥ÀàtÚ vÉgÀ¨Á« 5) §¸À¥Àà vÀAzÉ PÀÄ¥ÀàtÚ vÉgÀ¨Á« 6) ºÀ£ÀĪÀÄAvÀ vÀAzÉ AiÀĪÀÄ£À¥Àà 7) ±ÀgÀt¥Àà vÀAzÉ §¸À¥Àà ¸ÁPÉëÃgÀ 8) ¸Á§tÚ vÀAzÉ §¸À¥Àà ¸ÁPÉëÃgÀ 9) ±ÀgÀt¥Àà vÀAzÉ §¸À¥Àà ¸ÁPÉëÃgÀ ¸Á: J®ègÀÆ UÀÄrºÁ¼À vÁ: °AUÀ¸ÀUÀÆgÀÄ.EªÀgÀÄUÀ¼ÀÄ  ದಿನಾಂಕ:17/082014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಪಿರ್ಯಾದಿಯು ತನ್ನ ಜಮೀನಿನಲ್ಲಿಯ ಬೆಳೆಯನ್ನು ನೊಡಲು ಹೋದಾಗ ರೋಪಿತರೆಲ್ಲರೂ ಅಕ್ರಮ ಪ್ರವೇಶ ಮಾಡಿ ಸದರಿ ಜಮೀನಿನಲ್ಲಿ ಮನೆ ಕಟ್ಟಬೇಕೆಂದು ನೆಲೆ ಅಗೆಯುತ್ತಿದ್ದರು ಆಗ ಪಿರ್ಯಾದಿ ಅದನ್ನು ಕೇಳಲು ಹೋದಾಗ ಆರೋಪಿತರೂ ಅವಾಚ್ಯವಾಗಿ ಬೈದು ಅಂಗಿ ಹಿಡಿದು ಎಳೆದಾಡಿ ಕೈಗಳಿಂದ ಹೊಡೆ ಬಡೆ ಮಾಡಿ ಇನ್ನೊಂದು ಸಲ  ಹೊಲದಲ್ಲಿ ಕಾಲು ಇಟ್ಟರೆ ನೀನ್ನನ್ನು ಜೀವ ಸಹೀತ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿ.ಸಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 129/2014 PÀ®A. 447, 426, 341, 323, 504, 506 ,gÉ/« 149 L¦¹.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
           ದಿನಾಂಕ:29.08.2014 ರಂದು ಸಂಜೆ 7 ಗಂಟೆಯಿಂದ ದಿನಾಂಕ:30.08.2014 ಬೆಳಗಿನ ಜಾವ 6 ಗಂಟೆಯವರೆಗಿನ ಅವಧಿಯಲ್ಲಿ ಯಾರೋ ಅಪರಿಚಿತರು ಫಿರ್ಯಾದಿ ªÀĺÁzÉêÀ¥Àà vÀAzÉ ¥Á®¥Àà ªÀAiÀiÁ 40 ªÀµÀð eÁw PÀÄgÀħgÀÄ G:MPÀÌ®ÄvÀ£À ¸Á:r.gÁA¥ÀÆgÀ vÁ:f:gÁAiÀÄZÀÆgÀÄ. FvÀ£À ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಾಶ ಮಾಡುವ ಉದ್ದೇಶದಿಂದ ಹೊಲದಲ್ಲಿರುವ ಬೋರವಲ್ ಗೆ ಅಳವಡಿಸಿದ 10 ಫೀಟ್ ನಷ್ಟು .ಕಿ.ರೂ 330/- ಪ್ಲಾಸ್ಟಿಕ್ ಪೈಪನ್ನು ಕಟ್ ಮಾಡಿ ಹಾನಿಗೊಳಿಸಿದ್ದು ಇರುತ್ತದೆ.   CAvÁ PÉÆlÖ zÀÆj£À ªÉÄðAzÀ  AiÀiÁ¥À®¢¤ß ¥Éưøï oÁuÉ gÁAiÀÄZÀÆgÀÄ   UÀÄ£Éß £ÀA: 96/2014 PÀ®A: 447,427 L.¦.¹.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


J¸ï.¹/ J¸ï.n. ¥ÀæPÀgÀtzÀ ªÀiÁ»w:-
                ದಿನಾಂಕ-30/08/2014 ರಂದು ಸಂಜೆ 4-10 ಗಂಟೆ ಸುಮಾರಿಗೆ  ಆಶ್ರಯ ಕಾಲೋನಿಯಲ್ಲಿ ಗಣೇಶನನ್ನು ಕೂಡಿಸಿದ ಸ್ಥಳದಲ್ಲಿ  ಫಿರ್ಯಾ¢ ²æà ºÀ£ÀĪÀÄAvÀ vÀAzÉ gÀAUÀ¥Àà , ªÀÄ£ÀߥÀÆgÀ, 38ªÀµÀð, eÁw: ªÀiÁ¢UÀ, G: ¸ÀªÀiÁd ¸ÉÃªÉ , ¸Á: D±ÀæAiÀÄ PÁ¯ÉÆä, £ÀUÀgÀUÀÄAqÀ gÉÆÃqÀ, zÉêÀzÀÄUÀð FvÀ£À  ಇನ್ನೊಬ್ಬ ಮಗನು  ತನ್ನ ಅಣ್ಣನಾದ ಪ್ರಶಾಂತನಿಗಾಗಿ ಗಣೇಶನ ಮುಂದುಗಡೆ  ಬೆಂಚಿನ ಮೇಲೆ ಕೂಡುವ ವಿಷಯದಲ್ಲಿ ಆರೋಪಿತರ ಮಗನೊಂದಿಗೆ ಜಗಳ ತೆಗೆದಾಗ  ಆರೋಪಿತgÁzÀ C°¸Á§ vÀAzÉ: ¨ÁªÀ¸Á¨ïAzÀªÀÄä UÀAqÀ: C°¸Á¨ï, ¸Á: D±ÀæAiÀÄ PÁ¯ÉÆä £ÀUÀgÀUÀÄAqÀ gÉÆÃqï zÉêÀzÀÄUÀð gÀªÀgÀÄ ಬಂದು ಫಿರ್ಯಾದಿ ಮಗನಿಗೆ   ಏನಲೇ ನಮ್ಮ ಹುಡುಗನಿಗೆ ಸರಿದು ಕೂಡು ಅಂತಾ ಹೇಳುವಷ್ಟು ದೈರ್ಯ ಬಂತೇನಲೇ  ಮಾದಿಗ ಸೂಲೆ ಮಗನೆ ಅಂತಾ ಅವಾಚ್ಯವಾಗಿ ಬೈದು   ಜಾತಿ ನಿಂದನೆ ಮಾಡಿ ಕೈಯಿಂದ  ಫಿರ್ಯಾದಿ ಮಗನಾದ ಪ್ರಶಾಂತನಿಗೆ ಬಲಗಡೆ ಮತ್ತು ಎಡಗಡೆ ಮುಖಕ್ಕೆ ಹೊಡೆದು  ಕಾಲಿನಿಂದ ಎಡಗಡೆ ಪಕ್ಕೆಗೆ ಮತ್ತು ಎದೆಗೆ ಒದ್ದಿದ್ದು ಆರೋಪಿ 2ನೇದ್ದವಳು ಪ್ರಶಾಂತನಿಗೆ  ಏನಲೋ ಬಾಡಕಾವ್  ನೀನು ನಮ್ಮ ಹುಡುಗನಿಗೆ ಸರಿ ಅಂತಾ ಏಳುತ್ತಿಯೇನಲೋ ಮಾದಿಗ ಸೂಳೆ ಮಗನೆ  ಅಂತಾ ಅವಾಚ್ಯವಾಗಿ ಬೈದು ನಿಮ್ಮನ್ನು ಬ್ಲೇಡ್  ಹಾಕಿ ಸಾಯಿಸಿ ಬಿಡುತ್ತೇನೆ ಅಂತಾ  ಜೀವದ ಬೆದರಿಕೆ ಹಾಕಿದ್ದು  ಇರುತ್ತದೆ.  ಅಂತಾ  ನೀಡಿದ  ಗಣಿಕೀಕೃತ ಫಿರ್ಯಾದಿ  ಸಾರಾಂಶದ ಮೇಲಿಂದ zÉêÀzÀÄUÀð ¥Éưøï oÁuÉ UÀÄ£Éß £ÀA. 148/14 PÀ®A.504.323.506. gÉ/« 34 L¦¹ ªÀÄvÀÄÛ 3(1)(X) J¹ì J¹Ö DåPïÖ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

UÁAiÀÄzÀ ¥ÀæPÀgÀtzÀ ªÀiÁ»w:-
         ¦üAiÀiÁ𢠸ÀħâgÁªï vÀAzÉ ¸ÀÆgÀtÚ ªÀ: 58, eÁ:PÀªÀÄä, G: MPÀÌ®ÄvÀ£À,   ¸Á: JqÀV¨Á¼ÀPÁåA¥ï vÁ: ¹AzsÀ£ÀÆgÀÄ.ªÀÄvÀÄÛ DgÉÆævÀgÁzÀ 1) PÉ. zÀÄUÁð CAf£ÉÃAiÀÄ®Ä vÀAzÉ ªÉAPÀl£ÁgÁAiÀÄt ªÀ: 45, eÁ: PÀªÀÄä G: MPÀÌ®ÄvÀ£À ¸Á: JqÀV¨Á¼À PÁåA¥ï   ºÁ:ªÀ ªÀÄÄzÀl£ÀÆgÀÄPÁåA¥ï vÁ: ¹gÀÄUÀÄ¥ 2) ¥ÀuÉÃAzÀæ vÀAzÉ PÉ. zÀÄUÁð CAf£ÉÃAiÀÄ®Ä eÁ: PÀªÀÄä  G: MPÀÌ®ÄvÀ£À ¸Á: JqÀV¨Á¼À PÁåA¥ï ºÁ:ªÀ ªÀÄÄzÀl£ÀÆgÀÄPÁåA¥ï vÁ: ¹gÀÄUÀÄ¥Àà ºÁUÀÆ EvÀgÉ 2 d£ÀgÀÄ ºÉ¸ÀgÀÄ «¼Á¸À UÉÆwÛ¯Áè.EªÀgÀÄUÀ¼ÀÄ ¸ÀA§A¢üPÀjzÀÄÝ ¦üAiÀiÁð¢zÁgÀ£ÀÄ F »AzÉ vÀ£Àß C½AiÀÄ£À ºÉ¸Àj£À°è PÀtÆÚgÀÄ ¹ÃªÀiÁAvÀgÀzÀ°ègÀĪÀ ºÉÆ® ¸ÀªÉð £ÀA 5/1-© £ÉÃzÀÝgÀ°è 1 JPÀgÉ 36 UÀÄAmÉ £ÉÆAzÀuÉ ªÀiÁr¹zÀÄÝ, DgÉÆævÀ£ÀÄ vÀ£Àß PÀÄlÄA§ C£Á£ÀÄPÀÄ®vɬÄAzÀ ¦üAiÀiÁð¢zÁgÀ¤UÉ M¦à ªÀiÁgÁl ªÀiÁrzÀÄÝ vÀ£Àß ºÉ¸Àj£À°è EgÀĪÀ ºÉÆ®ªÀ£ÀÄß vÀ£ÀUÉ ©lÄÖ PÉÆqÀÄ CAvÁ dUÀ¼À vÉUÉzÀÄ ªÀÄ£ÉAiÀÄ PÀA¥ËAqÀ M¼ÀUÉ ¥ÀæªÉò¹ ªÀÄ£ÉAiÀÄ QlQAiÀÄ UÁè¸ÀUÀ¼À£ÀÄß PÀ°è¤AzÀ ºÉÆqÉzÀÄ CAzÁdÄ 25,000/. gÀÆ ®ÄPÁì£ï ªÀiÁr CªÁZÀåªÁV ¨ÉÊzÀÄ, PÉʬÄAzÀ ªÀÄvÀÄÛ PÀnÖUɬÄAzÀ ºÉÆqÉzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 127/2014 PÀ®A 448, 427, 504, 323, 324, 506, gÉ/« 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.08.2014 gÀAzÀÄ  34 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   10,000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 31-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-08-2014

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 296/2014, PÀ®A 419, 420, 468, 471 eÉÆvÉ 34 L¦¹ :-
ದಿನಾಂಕ 27-08-2014 ರಂದು ಆರೋಪಿತರಾದ 1) ಸಚೀನ ತಂದೆ ಸುರೇಶ ಹಳವಾರೆ ವಯ: 19 ವರ್ಷ, ಸಾ: ಉಚ್ಚಾ ಮತ್ತು 2) ಕೀರಣ ತಂದೆ ಶಿವಾಜಿರಾವ ಕೊಳೆಕರ ವಯ: 19 ವರ್ಷ, ಸಾ: ಕೇಸರ ಜವಳಗಾ EªÀj§âgÀÄ ಸತ್ಯನಿಕೇತನ ಪ್ರೌಢ ಶಾಲೆಗೆ ಬಂದು ನಾವು ಸಿಬಿಐ Cಧಿಕಾರಿಗಳು ಅಂತ ಕೇಲವು ಸಿಲವುಳ್ಳ ಕಾಗದ ಪತ್ರಗಳನ್ನು ತೋರಿಸಿದ್ದು ಅದಕ್ಕೆ ಸದರಿಯವರು ಸತ್ಯನಿಕೇತನ ಪ್ರೌಢ ಶಾಲೆಯನ್ನು ತಪಾಷಣೆ ಮಾಡಬೇPÉAzÀÄ ಹೇಳಿದಾಗ ±Á¯ÉAiÀÄ ಮುಖ್ಯ ಗುರುಗಳು ಎಸ್.ಸಿ ಬಪ್ಪಾಣ್ಣಾ ರವರು ಎಲ್ಲ ಶಾಲೆಯ ಮಾಹಿತಿ ಸದರಿಯವರಿಗೆ ಒದಗಿಸಿದ್ದು ಇರುತ್ತದೆ, ಸದರಿ ಆರೋಪಿತರು ತಮ್ಮ ಪರಿಚಯ ಪತ್ರ ಒದಗಿಸಿದ್ದು ಪರಿಚಯ ಪತ್ರದಲ್ಲಿ ಅವರ ಭಾವ ಚಿತ್ರ ಇದ್ದು ಒಂದು ಪತ್ರ ಕೂಡ ಇದ್ದು ಅದರಲ್ಲಿ ರಂಜಿತ ಸಿನ್ಹ ಸಿಬಿಐ ಬೊರ್ಡ ಅಂತ ಬರೆದಿದ್ದು CzÀPÉÌ ¦üAiÀiÁð¢ ಡಿಡಿ ಸಿಂದೆ ಮೇಲ್ವಿಚಾರಕರು ಸಾ: ಸತ್ಯನಿಕೇತನ ಪ್ರೌಢ ಶಾಲೆ ಭಾಲ್ಕಿ gÀªÀgÀÄ ನಿಜ ಎಂದು ತಿಳಿದಿzÀÄÝ, ಪುನಃ ¢£ÁAPÀ 30-08-2014 gÀAzÀÄ ¸ÀzÀj DgÉÆævÀgÀÄ ಬೇರೆ ಕಾಲೇಜಿಗೆ ಹೋಗುವುದನ್ನು ಹಾUÀÆ ಶಿಕ್ಷಕರಾದ 1) ಎಸ್.ಎಚ್ ಕುಲಕರ್ಣಿ, 2) ಆರ್.ಎಮ್.ಪಟವಾರಿ, 3) ವಿ.ಎಸ್.ಡೋಣಗಾಪುರೆ ಮತ್ತು 4) ಎನ್.ಜಿ.ಲಕ್ಷರೆ ಎಲ್ಲರು ಗಮನಿಸಿ ಅನುಮಾನ ಬಂದು ಅವರು ನಿಜವಾದ ಸಿಬಿಐ ಅಧಿಕಾರಿಗಳಲ್ಲ ಯಾವುದೊ ದುರುದ್ದೇಶ ಇಟ್ಟುಕೊಂಡು ಈ ತರಹ ಮಾಡಿರಬಹುದು ಅಂತ ಅನುಮಾನ ಬಂದು ತಕ್ಷಣ ¦üAiÀiÁð¢AiÀĪÀgÀÄ ಭಾಲ್ಕಿ ನಗರ ಪೊಲೀಸ ಠಾಣೆಗೆ ಸಂಪರ್ಕಿಸಲಾಗಿ ಭಾಲ್ಕಿ ನಗರ ಪೊಲೀಸ ಠಾಣೆಯ ಅಧಿಕಾರಿಗಳು ಬಂದು ಸದರಿಯವರನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಆವಾಗ ಸದರಿ DgÉÆævÀgÀÄ ನಿಜವಾದ ಸಿಬಿಐ ಅಧಿಕಾರಿಗಳಲ್ಲ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಯಾವುದೊ ಕೃತ್ಯ ಏಸಗಲು ಬಂದಿರಬಹುದು ಅಂತ ತಿಳಿಯಿತು, ಅವರ ಹತ್ತಿರ ಒಂದು ಲ್ಯಾಪಟಾಪ, ಸಿಬಿಐ ಸಿಲ್ ದೊರೆತ್ತಿದ್ದು ತಿಳಿದು ಬಂದು ಸದರಿಯವರು ಸಿಬಿಐ ಅಧಿಕಾರಿಗಳು ಅಂತ ಮೋಸತನದಿಂದ ವರ್ತಿಸಿ ಮತ್ತು ನಕಲಿ ಸಿಲ್ ಮಾಡಿಸಿ ನಕಲಿ ಸಿಲ್ ಮತ್ತು ನಕಲಿ ಪತ್ರ ವ್ಯವಹಾರ ಮಾಡಿದ್ದು ಕೇಲವು ಕಾಗದ ಪತ್ರಗಳು ಅವರಲ್ಲಿ ದೊರೆತಿವೆ, CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA. 133/2014, PÀ®A 87 PÉ.¦ PÁAiÉÄÝ :-
¢£ÁAPÀ 30-08-2014 gÀAzÀÄ DgÉÆævÀgÁzÀ ¨Á§Ä«ÄAiÀiÁå vÀAzÉ ¥Á±Á«ÄAiÀiÁå ºÁUÀÆ eÉÆvÉ E£ÀÆß 04 d£ÀgÀÄ J®ègÀÆ ¸Á: gÁAiÀÄ¥À½î. EªÀgÉ®ègÀÆ ¸ÁªÀðd¤PÀ ¸ÀܼÀzÀ°è PÀĽvÀÄ ºÀtªÀ£ÀÄß ¥Àt ºÀaÑ CAzÀgÀ ¨ÁºÀgÀ JA§ £À¹©£À dÆeÁl DqÀÄwÛzÀÝjAzÀ ¸ÀzÀjAiÀĪÀgÀ ªÉÄÃ¯É ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 184/2014, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 24-08-2014 gÀAzÀÄ ¦üAiÀiÁð¢ zÀÄUÁðgÀrØ vÀAzÉ £ÁgÁAiÀÄtgÀrØ ªÀAiÀÄ: 47 ªÀµÀð, ¸Á: §ÄzÉÃgÁ, ¸ÀzÀå: «zÁå£ÀUÀgÀ PÁ¯ÉÆä ©ÃzÀgÀ gÀªÀgÀÄ ©ÃzÀgÀ «zÁå£ÀUÀgÀ PÁ¯ÉÆäAiÀÄ ªÉÄÊ®ÆgÀ PÁæ¸ï ºÀwÛgÀ EgÀĪÀ ¹zÉݱÀégÀ §ÄPï CAUÀr JzÀÄj£À gÉÆr£À°è £ÀqÉzÀÄPÉÆAqÀÄ ºÉÆÃUÀĪÁUÀ »A¢¤AzÀ DmÉÆÃjPÁë £ÀA. PÉJ-38/1918 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß ªÉÃUÀªÁV ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ £ÀqÉzÀÄPÉÆAqÀÄ ºÉÆÃUÀÄwÛzÀÝ ¦üAiÀiÁð¢AiÀĪÀjUÉ  rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ ¨Á¬ÄUÉ ¥ÉmÁÖV MAzÀÄ ºÀ®Äè©zÀÄÝ ¨sÁj gÀPÀÛUÁAiÀÄ ªÀÄvÀÄÛ JgÀqÀÄ ªÉƼÀPÁ®ÄUÀ½UÉ, CAUÉÊUÀ½UÉ gÀPÀÛUÁAiÀÄ ¥Àr¹ DgÉÆæAiÀÄÄ vÀ£Àß DmÉÆÃjPÁë ¸ÀªÉÄÃvÀ Nr ºÉÆÃVgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 30-08-2014 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಅಫಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಶಾಂತಯ್ಯಾ ತಂದೆ ರಾಮಯ್ಯಾ ಕಲಾಲ  ಸಾಃ. ವಿಜಯ ನಗರ ಕಾಲೋನಿ ಗುಲಬರ್ಗಾ ರವರು ತಮ್ಮ  ಮೋಟಾರ ಸೈಕಲ ನಂ. ಕೆ.ಎ 32 ಎಸ್ 1882 ನೇದ್ದನ್ನು ವಿಜಯ ನಗರ ಕಾಲೂನಿ ಕ್ರಾಸ್ ಹತ್ತಿರ ಇರುವ ಎಸ್.ಬಿ.ಐ ಬ್ಯಾಂಕ ಹತ್ತಿರ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ ಆಗಿ ತನ್ನಿಂದ ತಾನೆ ಬ್ಯಾಲನ್ಸ ತಪ್ಪಿ ಬಿದ್ದು ತಲೆಗೆ ರಕ್ತಗಾಯ ಮಾಡಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಸರಸಂಬಾ ಗ್ರಾಮದ ಸೀಮಾಂತರದಲ್ಲಿ ಸರ್ವೆ ನಂ:196/3 ನೇದ್ದರಲ್ಲಿ ನಿರ್ಮಿಸಿದ ಏರಟೇಲ್ ಟಾವರ RPSAR-01 IN-1096310 ಇದಕ್ಕೆ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 24 ಬ್ಯಾಟ್ರಿಗಳು ಅ.ಕೀ.24,000=00 ಸಾವಿರದ್ದು ಯಾರೋ ಅಪರಿಚಿತ ಕಳ್ಳರು ದಿನಾಂಕ:22-07-2014 ರಂದು ರಾತ್ರಿ 10;00 ಪಿ.ಎಂ.ದಿಂದ ದಿ:23/07/2014 ರಂದು 05;30 ಎ.ಎಂ ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ. ಮಲ್ಲಿಕಾರ್ಜುನ. ಎಸ್. ಕಲಬುರ್ಗಿ ಸಾ: ಕಾವೇರಿ ನಗರ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 107/2014 ಕಲಂ. 279, 338 ಐ.ಪಿ.ಸಿ:.
ದಿನಾಂಕ:31-08-2014 ರಂದು 12-05 ಎಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಲಿಖತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ:30-08-2014 ರಂದು ಸಾಯಂಕಾಲ 6-00 ಗಂಟೆಗೆ ತಾನು ಮತ್ತು ತನ್ನ ಅಣ್ಣನಾದ ನಜೀರ್ ಸಾಬ ಇಬ್ಬರೂ ಸೇರಿಕೊಂಡು ಕುಕನೂರಿನ ಗಾವರಾಳ ಈರಪ್ಪ  ಇವರ ಜಾಗೇಯಲ್ಲಿರುವ ತಮ್ಮ ಬಣವಿಯಿಂದ ಮೇವು ತರಲು ಹೊರಟಾಗ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ:ಕೆಎ;26 ಜೆ-932 ನೇದ್ದರಲ್ಲಿ ಹಿಂದೆ ತನ್ನ ತಾಯಿಯನ್ನು ಕೂಡ್ರಿಸಿಕೊಂಡು ಕುಕನೂರು ಕಡೆಯಿಂದ ಮಸಬಹಂಚಿನಾಳ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರನ ಅಣ್ಣನಿಗೆಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಪಿರ್ಯಾದಿ ಅಣ್ಣನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು, ಅಲ್ಲದೇ, ಪಿರ್ಯಾದಿದಾರನ ತಾಯಿ ಸುಮಂಗಲಾ ಇವರಿಗೆ ಸಾದಾಸ್ವರೂಪದ ಗಾಯಗಳಾಗಿದ್ದು, ಗಾಯಾಳು ನಜೀರ್ ಸಾಬ ಈತನಿಗೆ ಗದಗಿನ ಬಸವರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಿ, ವಾಪಸ್ ಠಾಣೆಗೆ ಬಂದು ದೂರು ನೀಡಿದ್ದು,   ಕಾರಣ, ಸದರಿ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:107/14 ಕಲಂ:279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
2) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 50/2014 ಕಲಂ. 279 ಐ.ಪಿ.ಸಿ:.
ದಿನಾಂಕ 30-08-2014 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹೇಶ ಜಾಥೋಡ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 30-08-2014 ರಂದು ಬೆಳಿಗ್ಗೆ 10-30 ಗಂಟೆಗೆ ತಾನು ಮತ್ತು ಶ್ರೀಧರ ಇಬ್ಬರೂ ಕೂಡಿ ಮೋಟಾರ್ ಸೈಕಲ್ ನಂಬರ್ KA 37 / V 2058 ನೇದ್ದರ ಮೇಲೆ ಕೆಲಸದ ನಿಮಿತ್ಯ ಕೊಪ್ಪಳಕ್ಕೆ ಬಂದಿದ್ದು, ಮೋಟಾರ್ ಸೈಕಲ್ ನ್ನು ಶ್ರೀಧರ ಇತನು ಚಲಾಯಿಸುತ್ತಿದ್ದನು. ತಾನು ಹಿಂದೆ ಕುಳಿತುಕೊಂಡಿದ್ದೆನು. ಕೊಪ್ಪಳ ನಗರದ ಗವಿಮಠ ರಸ್ತೆಯ ಮೇಲೆ ಜಿಲ್ಲಾ ನ್ಯಾಯಾಲಯದ ಸಮೀಪ ಶ್ರೀಧರ ಇತನು ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಎದುರುಗಡೆಯಿಂದ ಮೋಟಾರ್ ಸೈಕಲ್ ನಂಬರ್ KA 37 / R 6363 ನೇದ್ದರ ಸವಾರನೂ ಸಹ ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು ಇಬ್ಬರೂ ಒಬ್ಬರಿಗೊಬ್ಬರು ಸೈಡ್ ತೆಗೆದುಕೊಳ್ಳದೇ ಮುಖಾಮುಖಿಯಾಗಿ ಠಕ್ಕರ್ ಮಾಡಿ ಅಪಘಾತ ಮಾಡಿಕೊಂಡಿದ್ದು, ಇದರಿಂದ ತನಗೆ ಹಾಗೂ ಶ್ರೀಧರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಮತ್ತು ಇನ್ನೊಬ್ಬ ಮೋಟಾರ್ ಸೈಕಲ್ ಸವಾರ ಮಂಜುನಾಥ ಇತನಿಗೆ ಎಡಕಣ್ಣಿನ ಕೆಳಗೆ ಒಳಪೆಟ್ಟು ಬಿದ್ದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಗಣಕೀಕೃತ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 50/2014 ಕಲಂ. 279 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 208/2014 ಕಲಂ. 379 ಐ.ಪಿ.ಸಿ:.

ದಿನಾಂಕ 30-08-2014 ರಂದು ಮಧ್ಯಾಹ್ನ 12-30 ಗಂಟೆಗೆ ಶ್ರೀ ಅಶೋಕ ಕುಮಾರ ಜವಳಿ ತಂದೆ ಭೀಮಣ್ಣ ಜವಳಿ ವಯ 54 ವರ್ಷ  ಜಾ: ಲಿಂಗಾಯತ ಉ: ವ್ಯಾಪಾರ ಸಾ: ಪ್ರಭುದೇವ ನಿಲಯ, ವಡ್ಡರಹಟ್ಟಿ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಮಗನು ದಿನಾಂಕ 22-08-2014 ರಂದು ಗಂಗಾವತಿ ನಗರದ ಶಿವೆ ಟಾಕೀಜ್ ಹತ್ತಿರ ಇರುವ ಶ್ರೀ ಸಾಯಿ ಲಕ್ಷ್ಮಿ ರೆಸಿಡೆನ್ಸಿ ಲಾಡ್ಜ್ ನ ಪ್ರಾರಂಭೋತ್ಸವಕ್ಕೆ ಫಿರ್ಯಾದಿದಾರರ ಹಿರೋ ಹೊಂಡ ಸ್ಪ್ಲೆಂಡರ್ ಮೋಟಾರ ಸೈಕಲ್  ನಂ. ಕೆ.ಎ.37/ಕ್ಯೂ. 8622 ಚಾಸ್ಸಿ ಸಂ. MBLHA10EE9HG05388 ಇಂಜನ್ ಸಂ. HA10EA9 HG  05367 ಕೆಂಪು ಬಣ್ಣದ್ದು. ಅಂ.ಕಿ.ರೂ. 20,000/- ಬೆಲೆ ಬಾಳುವುದನ್ನು ತೆಗೆದುಕೊಂಡು ಹೋಗಿ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಲಾಡ್ಜ ಹತ್ತಿರ ನಿಲ್ಲಿಸಿ ಲಾಡ್ಜನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ 3-30 ಪಿ.ಎಂ.ಕ್ಕೆ ವಾಪಸ್ ಬಂದು ನೋಡಿದಾಗ ಸದರಿ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 208/14 ಕಲಂ. 379 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.