Police Bhavan Kalaburagi

Police Bhavan Kalaburagi

Sunday, September 23, 2018

BIDAR DISTRICT DAILY CRIME UPDATE 23-09-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-09-2018

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 114/2018, PÀ®A. 279, 337, 304(J) L¦¹ :-
ದಿನಾಂಕ 22-09-2018 ರಂದು ಭಿಮರಾವ ತಂದೆ ಶಿವಪ್ಪಾ ಪಾಟೀಲ, ವಯ: 64 ವರ್ಷ, ಜಾತಿ: ಲಿಂಗಾಯತ, ಸಾ: ಹೌಸಿಂಗ್ ಬೋರ್ಡ ಕಾಲೋನಿ, ಬೀದರ ರವರು ಮತ್ತು ತಮ್ಮೂರಿನ ಕಲ್ಲಪ್ಪಾ ತಂದೆ ತುಕಾರಾಮ ಚೊಂಡೆಶ್ವರ ಸಾ: ಬೀದರ ಇಬ್ಬರೂ ಕೂಡಿಕೊಂಡು ಬೀದರದಿಂದ ನೌಬಾದ ಕಡೆಗೆ ಹೋಗುತ್ತಿರುವಾಗ ಬೀದರ ಕಡೆಯಿಂದ ಮೊಟಾರ ಸೈಕಲ ನಂ. ಕೆಎ38/ಯು-6563 ನೇದ್ದರ ಚಾಲಕನಾದ ಆರೋಪಿ ಶರಣಪ್ಪಾ ತಂದೆ ಮನ್ಮತಪ್ಪ ಬಿರಾದಾರ ಸಾ: ಡಿಗ್ಗಿ, ಸದ್ಯ: ರಾಘವೆಂದ್ರ ಕಾಲೋನಿ ನೌಬಾದ ಬೀದರ ಈತನು ತನ್ನ ವಾಹನ ಮೇಲೆ ಹೆಂಡತಿಯಾದ ಪದ್ಮಾವತಿ ಗಂಡ ಶೆರಣಪ್ಪಾ ಬಿರಾದಾರ, ವಯ: 45 ವರ್ಷ, ಇವರನ್ನು ಕೂಡಿಸಿಕೊಂಡು ಬೀದರದಿಂದ ನೌಬಾದಲ್ಲಿರುವ ಮನೆಯ ಕಡೆಗೆ ಬರುತ್ತಿರುವಾಗ ನೌಬಾದ ರೋಡ ಎರಪೊರ್ಸ ಐಬಿ ಹತ್ತಿರ ಬಂದಾಗ ಶರಣಪ್ಪಾ ಈತನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ ಸೈಕಲ್ ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಸ್ಕೀಡ ಮಾಡಿರುತ್ತಾನೆ, ಪರಿಣಾಮ ಶರಣಪ್ಪಾ ಈತನಿಗೆ ಎಡಗಾಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ, ಹಿಂದೆ ಕುಳಿತ ಪದ್ಮಾವತಿ ಇವಳ ತಲೆಯಲ್ಲಿ ಭಾರಿ ಗುಪ್ತಗಾಯವಾಗಿ, ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಬಂದಿರುತ್ತದೆ, ಬಲಗಣ್ಣಿನ ಕೆಳಗೆ ಗುಪ್ತಗಾಯ, ಎಡಕೈ ಮುಂಗೈ ಹತ್ತಿರ, ಬಲಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಆಗ ಫಿರ್ಯಾದಿ ಮತ್ತು ಕಲ್ಲಪ್ಪಾ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಅವರಿಬ್ಬರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರಗೆ ತಂದಾಗ ವೈದ್ಯಾಧಿಕಾರಿಗಳು ಪರೀಕ್ಷಿಸಿ ಪದ್ಮಾವತಿ ಇವಳು ಮೃತಪಟ್ಟಿರುತ್ತಾಳೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ, ©ÃzÀgÀ C¥ÀgÁzsÀ ¸ÀA. 178/2018, PÀ®A. 363 L¦¹ :-
¦üAiÀiÁð¢ ZÀAzÀæªÀiÁä UÀAqÀ ¨ÁåvÉñÀ ªÀqÀØgÀ, ªÀAiÀÄ 26 ªÀµÀð ¸Á: gÀÄzÁægÀA ªÀÄAqÀ¯ï £ÁgÁAiÀÄtSÉÃqÀ, ¸ÀzÀå: UÀÄ£Àß½î, vÁ: ©ÃzÀgÀ gÀªÀgÀ UÀAqÀ£ÁzÀ ¨ÁåvÉñÀ ªÀÄvÀÄÛ ¦üAiÀiÁð¢AiÀĪÀgÀ ªÀÄzÀå PËlÄA©PÀ «µÀAiÀÄzÀ°è PÀ®ºÀ GAmÁV UÀAqÀ£ÁzÀ ¨ÁåvÉñÀ FvÀ£ÀÄ ¸ÀĪÀiÁgÀÄ ªÀÄÆgÀÄ ªÀµÀðUÀ¼À »AzÉ ¦üAiÀiÁð¢UÉ ©lÄÖPÉÆlÄÖ vÀ£Àß UÁæªÀÄzÀ°è G½zÀÄPÉÆArgÀÄvÁÛ£É, ¦üAiÀiÁð¢AiÀÄÄ vÀ£Àß UÀAqÀÄ ªÀÄUÀÄ zÀ±ÀgÀxÀ ªÀAiÀÄ: 04 ªÀµÀð EªÀ£ÉÆA¢UÉ vÀªÀgÀÄ ªÀÄ£É UÀÄ£Àß½îAiÀÄ°è ªÁ¸ÀªÁVzÀÄÝ, FUÀ ¸ÀĪÀiÁgÀÄ 8 ¢ªÀ¸ÀUÀ½AzÀ vÀªÀÄä PÀÄ®PÀ¸ÀÄ§Ä [M¼ÀÄî ªÀiÁgÀĪÀ ¸À®ÄªÁV] ©ÃzÀgÀzÀ ºÀ¼É Dgï.n.M PÀbÉÃj ºÀwÛgÀ ¸ÀtÚ UÀÄr¸À®Ä ºÁQPÉÆAqÀÄ vÀ£Àß ªÀÄUÀ£ÉÆA¢UÉ vÁ¬Ä ¨Á®ªÁé ªÀÄvÀÄÛ vÀAzÉ ¨Á®¥Áà gÀªÀgÉ®ègÀÄ ªÁ¸ÀªÁVzÀÄÝ, »ÃVgÀĪÀ°è ¢£ÁAPÀ 20-09-2018 gÀAzÀÄ vÀAzÉAiÀiÁzÀ ¨Á®¥Áà vÀAzÉ AiÀÄ®è¥Áà gÀªÀgÀÄ ¦üAiÀiÁð¢AiÀĪÀgÀ ªÀÄUÀ zÀ±ÀgÀxÀ FvÀ¤UÉ vÉUÉzÀÄPÉÆAqÀÄ C¯Éè ¥ÀPÀÌzÀ°ègÀĪÀ ¸Á¬Ä ¸ÀªÀÄxÀð JAlgÀ¥ÉæöÊd¸ï £ÉÃzÀÝgÀ ªÀÄÄAzÉ ±ÉrØ£À PɼÀUÀqÉ ªÀÄ®VPÉÆArzÀÄÝ £ÀAvÀgÀ CAzÁdÄ 2330 UÀAmÉUÉ vÀAzÉUÉ JZÀÑgÀªÁV £ÉÆÃqÀ®Ä zÀ±ÀgÀxÀ FvÀ£ÀÄ E¢ÝgÀĪÀÅ¢¯Áè, £ÀAvÀgÀ vÀAzÉAiÀÄÄ §AzÀÄ ¦üAiÀiÁð¢UÉ J©â¹ w½¹zÉÝ£ÉAzÀgÉ zÀ±ÀgÀxÀ FvÀ£ÀÄ £À£Àß ºÀwÛgÀ¢AzÀ ¤ªÀÄä PÀqÉ §A¢zÁÝ£ÉAiÉÄ CAvÁ PÉýzÁUÀ £ÀªÀÄä ºÀwÛgÀ §A¢gÀĪÀÅ¢¯Áè CAvÁ w½¹ J®ègÀÄ PÀÆrPÉÆAqÀÄ ºÀ¼ÉAiÀÄ Dgï.n.M PÀZÉÃj ¸ÀÄvÀÛ ªÀÄÄvÀÛ ºÀÄqÀÄPÁqÀ¯ÁV J°èAiÀÄÄ ¸ÀĽªÀÅ ¹QÌgÀĪÀÅ¢®è, ¢£ÁAPÀ 21-09-2018 gÀAzÀÄ 2200 UÀAmɬÄAzÀ 2330 UÀAmÉAiÀĪÀgÉV£À CªÀ¢üAiÀÄ°è ºÀ¼ÉAiÀÄ Dgï.n.N PÀbÉÃj ºÀwÛgÀ¢AzÀ ¦üAiÀiÁð¢AiÀÄ ªÀÄUÀ zÀ±ÀgÀxÀ EvÀ£ÀÄ PÁuÉAiÀiÁVzÀÄÝ CxÀªÁ CªÀ¤UÉ AiÀiÁgÁzÁgÀÄ C¥ÀºÀgÀt ªÀiÁrPÉÆAqÀÄ ºÉÆÃVgÀ§ºÀÄzÀÄ CAvÀ PÉÆlÖ ¦üAiÀiÁðzÀÄ ¸ÁgÁA±ÀzÀ ªÉÄÃgÉUÉ ¢£ÁAPÀ 22-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 259/2018, PÀ®A. 279, 337, 338 L¦¹ :-
ದಿನಾಂಕ 22-09-2018 ರಂದು ಫಿರ್ಯಾದಿ ವಿಶ್ವನಾಥ ಸಿಹೆಚಸಿ-555, ಭಾಲ್ಕಿ ನಗರ ಪೊಲೀಸ ಠಾಣೆ ರವರು ಭಾಲ್ಕಿ ನಗರದಲ್ಲಿ ರೋಡ ಪೆಟ್ರೋಲಿಂಗ್ ಕುರಿತು ಠಾಣೆಯಿಂದ ಬಿಟ್ಟು ಗಾಂಧಿ ಚೌಕ, ಬಸವೇಶ್ವರ ಚೌಕ, ಅಂಬೇಡ್ಕರ ಚೌಕ ಬಸ್ಸ ನಿಲ್ದಾಣಕಡೆಗೆ ಭೇಟಿಕೊಟ್ಟು ಹಳೆ ಭಾಲ್ಕಿಯ ಚೌಡಿ ಕಡೆಗೆ ಹೋಗುವಾಗ ಭಾಲ್ಕಿಯ ಅಶೋಕ ನಗರ ಕ್ರಾಸ ಹತ್ತಿರ ಹೋದಾಗ ಹಿರೆಮಠ ಗಲ್ಲಿ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-04 ಇಟಿ-8151 ನೇದರ ಸವಾರ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೊಗುವಾಗ ಬೀದರ ಬೆಸ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಜೆ-756 ನೇದರ ಚಾಲಕನೂ ಸಹ ತನ್ನ ಮೋಟಾರ ಸೈಕಲ ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಪರಸ್ಪರ ಇಬ್ಬರು ಡಿಕ್ಕಿ ಮಾಡಿದರು ಬೀದರ ಬೆಸ ಕಡೆಯಿಂದ ಬರುತ್ತಿದ್ದ ಮೋಟಾರ ಸೈಕಲ ಸವಾರನಿಗೆ ತನ್ನ ಹೆಸರು ಮತ್ತು ವಿಳಾಸ ವಿಚಾರಿಸಲು 1) ಗಣೇಶ ತಂದೆ ನಾಗನಾಥ ಉತಾರೆ ಸಾ: ದಾಡಗಿ ಬೇಸ ಅಂತ ತಿಳಿಸಿದ್ದು, ಸದರಿಯವನಿಗೆ ನೋಡಲು ಬಲಗಾಲಿಗೆ ಭಾರಿ ಗಾಯವಾಗಿ ಕಾಲು ಮುರಿದಿದ್ದು, ನಂತರ ಹಿರೇಮಠ ಗಲ್ಲಿ ಕಡೆಯಿಂದ ಬರುತ್ತಿದ್ದ ಸವಾರನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು 2) ಲಾಲ ಮಹ್ಮದ ತಂದೆ ಬಾಬುಲಾಲ ಶೇಕ ಸಾ: ಕಾಟಿ ಬೆಸ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವಿಗೆ ನೊಡಲು ಹಣೆಯಲ್ಲಿ ರಕ್ತಗಾಯ, ಮೂಗಿನಿಂದ ರಕ್ತಸ್ರಾವ, ಎಡಗಣ್ಣಿನ ಕೆಳಗೆ ತರಚಿದ ಗಾಯ, ಬಲಗೈ ಮುಂಗೈ ಹತ್ತಿರ ತರಚಿದ ಗಾಯಗಳು ಆಗಿರುವುದರಿಂದ ಜನರ ಸಹಾಯದಿಂದ ಹಿರೇಮಠ ಗಲ್ಲಿ ಕಡೆಯಿಂದ ಬರುತ್ತಿದ್ದ ಒಂದು ಆಟೋಗೆ ಕೈ ಮಾಡಿ ಸದರಿ ಗಾಯಾಳುಗಳಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.