Police Bhavan Kalaburagi

Police Bhavan Kalaburagi

Thursday, August 23, 2012

GULBARGA DISTRICT REPORTED CRIME

ಬ್ಯಾಂಕ ಕಳ್ಳತನ ಮಾಡುವದಕ್ಕೆ ಪ್ರಯತ್ನ:
ಮಳಖೇಡ ಪೊಲೀಸ ಠಾಣೆ: ಶ್ರಿ ಸಂಜೀವ ಕಾಮಗೀರಿ ಮ್ಯಾನೇಜರ ಎಸ್.ಬಿ.ಹೆಚ್. ಮಳಖೇಡ ರವರು ನಮ್ಮ ಬ್ಯಾಂಕ ದಿನಾಂಕ:22/08/2012 ರಂದು ಮತ್ತು ದಿನಾಂಕ: 23-08-2012 ರಂದು ಬ್ಯಾಂಕ್ ನೌಕರರ ಪ್ರತಿಭಟನೆ ಇದ್ದ ಕಾರಣ ಬ್ಯಾಂಕ್ ಮುಚ್ಚಿದ್ದು ಇರುತ್ತದೆ. ದಿನಾಂಕ:23-08-2012 ರಂದು ನಮ್ಮ ಬ್ಯಾಂಕಿನ ಕೀಲಿ ಯಾರೋ ಮುರಿದು ಕಳ್ಳತನ ಮಾಡಿದಂತೆ ಕಂಡು ಬಂದಿರುವ ವಿಷಯ ತಿಳಿದುಕೊಂಡು ನಾನು ಮತ್ತು ಸಿಬ್ಬಂದಿವರು ಬಂದು ನೋಡಲು, ಯಾರೋ ಕಳ್ಳರು ನಮ್ಮ ಬ್ಯಾಂಕಿನ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಬ್ಯಾಂಕ್ ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಬ್ಯಾಂಕ ಮ್ಯಾನೆಜರ್ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:55/2012 ಕಲಂ 457, 380, 511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes




ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtUÀ¼À ªÀiÁ»w:_

                   ¢£ÁAPÀ 22-08-2012 gÀAzÀÄ 7-30 ¦.JAPÉÌ ªÀĺÁAvÉñÀ vÀAzÉ w¥ÀàtÚ, 40 ªÀµÀð, °AUÁAiÀÄvÀ, ¸Á: CgÀ¼ÀºÀ½î vÁ: ¹AzsÀ£ÀÆgÀÄ. ªÀÄvÀÄÛ ±ÀgÀt¥Àà £ÁAiÀÄPÀ ¸Á: »gÉêÀÄ£ÁߥÀÆgÀÄ vÁ: PÀĵÀÖV.EªÀgÀÄUÀ¼ÀÄ  4 £Éà ªÉÄʯï PÁåA¦£À°è §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀÞ¼ÀzÀ°è ªÀÄlPÁ dÆeÁlzÀ°è vÉÆqÀVzÁÝUÀ  r.J¸ï.¦. ¹AzsÀ£ÀÆgÀÄ gÀªÀgÀÄ ºÁUÀÆ ¹§âA¢AiÀĪÀgÀ ¸ÀAUÀqÀ zÁ½ ªÀiÁr. CªÀ£À£ÀÄß »rAiÀÄ®Ä ªÀĺÁAvÉñÀ £ÀÄ ¹QÌ©¢zÀÄÝ DzÀgÉ ±ÀgÀt¥Àà£ÀÄ NrºÉÆÃVzÀÄÝ ¹Q©zÀݪÀ¤AzÀ   dÆeÁlzÀ ºÀt gÀÆ. 1200/-, MAzÀÄ ªÀÄlPÁ aÃn, MAzÀÄ ¨Á¯ï ¥É£ï, MAzÀÄ ªÉƨÉʯï d¦Û ªÀiÁr PÉÆAqÀÄ ªÁ¥À¸ï oÁuÉUÉ §AzÀÄ zÁ½ ¥ÀAZÀ£ÁªÉÄ  DzsÁgÀzÀ  ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 251/2012 PÀ®A.78 (111)s PÉ.¦ DPïÖ  CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
PÀ¼ÀÄ«£À ¥ÀæPÀgÀtUÀ¼À ªÀiÁ»w:-
              FUÉÎ ¸ÀĪÀiÁgÀÄ 20-30 ¢£ÀUÀ¼À »AzÉ PÉÆAqÀAiÀÄå vÀAzÉ UÉÆëAzÀ¥Àà, 25 ªÀµÀ, eÁ-PÀÄgÀħgÀÄ, G-PÀÄj PÁAiÀÄĪÀÅzÀÄ, ¸Á:PÀ°èzÉêÀPÀÄAmÁ, ªÀÄAvÁæ®AiÀÄ ªÀÄAqÀ®, (J¦) ªÀÄvÀÄÛ £ÁUÀ¥Àà vÀAzÉ FgÀtÚ, ¸ÀÆUÀÆgÀ¥Àà vÀAzÉ FgÀtÚ, FgÀtÚ vÀAzÉ PÀÄj ¤AUÀtÚ ªÀÄvÀÄÛ ±ÀAPÀæ¥Àà vÀAzÉ ±ÁAvÀ¥Àà, ºÁUÀÆ gÀAUÀtÚ vÀAzÉ UÉÆëAzÀ¥Àà, J®ègÀÆ ¸ÉÃj 800 PÀÄjUÀ¼À£ÀÄß ºÉÆqÀzÀÄPÉÆAqÀÄ vÀªÀÄÆäj¤AzÀ PÀ£ÁðlPÀzÀ J¯É ©ZÁÑ° UÁæªÀÄPÉÌ §AzÀÄ J¯É©ZÁÑ° ¹ÃªÀiÁzÀ°ègÀĪÀ ªÉAPÀlgÁªÀÄgÉrØ EªÀgÀ ºÉÆ®zÀ°è 15 ¢£ÀUÀ½AzÀ PÀÄjUÀ¼À£ÀÄß ¤°è¹PÉÆArzÉݪÀÅ, ¢£ÁAPÀ 18-08-2012 gÀAzÀÄ £ÁUÀ¥Àà, ¸ÀÆUÀÆgÀ¥Àà, ªÀÄvÀÄÛ ±ÀAPÀæ¥Àà ºÁUÀÆ gÀAUÀtÚ EªÀjUÉ aPÀÄ£ï UÀÄ£Áå dégÀ §A¢zÀÝjAzÀ CªÀgÀÄ vÀªÀÄÆäjUÉ ªÁ¥À¸ÀÄì ºÉÆÃVzÀÝgÀÄ, PÉÆAqÀAiÀÄå ªÀÄvÀÄÛ FgÀtÚ E§âgÀÆ ¸ÉÃj PÀÄjUÀ¼À£ÀÄß §¯ÉAiÀÄ°è ºÁQ gÁwæ 10-00 UÀAmÉAiÀÄ ¸ÀĪÀiÁjUÉ Hl ªÀiÁr ªÀÄ®VPÉÆArzÀÄÝ, ¢£ÁAPÀ 19-08-2012 gÀAzÀÄ ¨É¼ÀV£À eÁªÀ 03-00 UÀAmÉAiÀÄ ¸ÀĪÀiÁjUÉ PÉÆAqÀAiÀÄå gÀªÀjUÉ JZÀÑgÀªÁV JzÀÄÝ £ÉÆÃqÀ®Ä PÀÄjUÀ½UÉ ºÁQzÀ §¯ÉAiÀÄ 5 PÀA§UÀ¼ÀÄ QvÀÄÛ ºÉÆÃVzÀݪÀÅ, PÀÆqÀ¯Éà FgÀtÚ£À£ÀÄß J©â¹ E§âgÀÆ PÀÆr £ÉÆÃqÀ¯ÁV PÀÄjUÀ¼À §¯ÉAiÀÄ°èzÀÝ 800 PÀÄjUÀ¼ÀÄ PÁt°®è, PÀÆqÀ¯Éà vÀªÀÄÆäjUÉ ¥sÉÆÃ£ï ªÀiÁr w½¹zÁUÀ £ÁUÀ¥Àà, ¸ÀÆUÀÆgÀ¥Àà ªÀÄvÀÄÛ ±ÀAPÀæ¥Àà ºÁUÀÆ gÀAUÀtÚ EªÀgÀÄ MAzÀÄ DmÉÆÃzÀ°è §AzÀÄ J®ègÀÆ ¸ÉÃj ºÀÄqÀÄPÁqÀ®Ä PÀÄjUÀ¼ÀÄ ¹UÀ°®è, £ÀAvÀgÀ ¨É¼ÀUÉÎ 06-00 UÀAmÉAiÀÄ ¸ÀĪÀiÁjUÉ J¯É©ZÁÑ° PÁåA¦£À d£ÀgÀÄ J¯É©ZÁÑ° PÁåA¦£À ±Á¯ÉAiÀÄ PÀA¥ËAqÀ£À°è 500 PÀÄjUÀ¼À£ÀÄß PÀÆrºÁQzÀÝgÀÄ. £ÀAvÀgÀ AiÀÄzÁè¥ÀÆgÀÄ PÁ®ÄªÉAiÀÄ zÁjAiÀÄ°è 150 PÀÄjUÀ¼ÀÄ ¹QÌzÀªÀÅ, E£ÀÄß½zÀ PÀÄjUÀ¼À£ÀÄß C®è°è ºÀÄqÀÄPÁqÀ¯ÁV PÀÄjUÀ¼ÀÄ ¹QÌgÀĪÀÅ¢®è. £ÀAvÀgÀ CzÉà ¢£À J«ÄäUÀ£ÀÆgÀÄ PÀÄj ¸ÀAvÉUÉ, ¢£ÁAPÀ 20-08-2012 gÀAzÀÄ ¥ÀwÛPÉÆAqÀ PÀÄj ¸ÀAvÉUÉ, £ÀAvÀgÀ ¢£ÁAPÀ 21-08-2012 gÀAzÀÄ PÉÆøÀV ¸ÀAvÉUÉ ºÉÆÃV ºÀÄqÀÄPÁqÀ¯ÁV PÀÄjvÀÄUÀ¼À §UÉÎ ªÀiÁ»w zÉÆgÉAiÀÄzÀ PÁgÀt J®ègÀÆ vÀªÀÄÆäjUÉ ºÉÆÃV »jAiÀÄgÉÆA¢UÉ «ZÁj¹PÉÆAqÀÄ ¢£ÁAPÀ 22-08-2012 gÀAzÀÄ gÁwæ 9-00 UÀAmÉUÉ §AzÀÄ zÀÆgÀÄ ¤ÃrzÀÄÝ EgÀÄvÀÛzÉ. CAvÁ ªÀÄÄAvÁV EzÀÝ   ¦üAiÀiÁð¢AiÀÄ   ªÉÄðAzÀ AiÀÄgÀUÉÃgÁ ¥Éưøï oÁuÉ UÀÄ£Éß £ÀA. 154/2012 PÀ®A. 379 L¦¹.£ÉÃzÀÝgÀ°è ¥ÀæPÀgÀt  zÁR®Ä ªÀiÁrPÉÆAqÀÄ vÀ¤SÉ PÉÊUÉÆAqÉ£ÀÄ.

zÉÆA©ü ¥ÀæPÀgÀtzÀ ªÀiÁ»w:-
                       PÉ.EgÀ§UÉÃgÁ ¹ÃªÀiÁAvÀgÀzÀ°è §gÀĪÀ PÉÆvÀÛzÉÆrØ §¸ÀªÀgÁd£À ºÉÆ®zÀ°è §gÀĪÀ zÁjAiÀÄÄ ªÀÄgÀPÀ¯ÉÆÃgÀ zÉÆrØ ªÀÄÄAvÁzÀ EvÀgÉ zÉÆrØ UÀ½UÉ ºÉÆÃV §gÀĪÀ gÀ¸ÉÛAiÀÄ£ÀÄß 1) AiÀÄAPÀAiÀÄå vÀAzÉ ºÀ£ÀĪÀÄAiÀÄå UÀÄdÓ¯ï ¸Á: PÉ.EgÀ§UÉÃgÀ. 2) gÁªÀÄAiÀÄå vÀAzÉ ºÀ£ÀĪÀÄAiÀÄå ¸Á: PÉ.EgÀ§UÉÃgÀ. 3) AiÀÄ®èAiÀÄå vÀAzÉ ºÀ£ÀĪÀÄAiÀÄåUÀÄdÓ¯ï ¸Á: PÉ.EgÀ§UÉÃgÀ. 4) §¸ÀìAiÀÄå vÀAzÉ: ºÀ£ÀĪÀÄAiÀÄå UÀÄdÓ¯ï, ¸Á: PÉ.EgÀ§UÉÃgÀ. 5) §¸À°AUÀªÀÄä UÀAqÀ: ºÀ£ÀĪÀÄAiÀÄå UÀÄdÓ¯ï, ¸Á: PÉ.EgÀ§UÉÃgÀ. 6) ºÀ£ÀĪÀÄAiÀÄå vÀAzÉ; §AUÁgÀAiÀÄå, ¤A¨ÉÃgï, ¸Á: PÉ.EgÀ§UÉÃgÀ. 7) ²ªÀ¥Àà vÀAzÉ; gÁªÀÄAiÀÄå, PÀįÉÃðgïzÉÆrØ, 8) gÀAUÀ¥Àà vÀAzÉ: ZÀAzÀ¥Àà vÀÄUÀ¯ÉÃgï, 9) ¨Á®¥Àà vÀAzÉ; gÀAUÀ¥Àà, PÀA¦, PÉ.EgÀ§UÉÃgÀ. 10) ZÀAzÀ¥Àà vÀAzÉ; gÀAUÀ¥Àà PÀA¦, PÉ.E§UÉÃgÀ. 11) gÁªÀĸÁé«Ä vÀAzÉ; §AUÁgÀAiÀÄå ¤A¨ÉÃgï, PÉ.EgÀ§UÉÃgÀ. 12) CªÀÄgÀtÚ vÀAzÉ: AiÀÄ®èAiÀÄå JA.PÀįÉÃðgïzÉÆrØ. EªÀgÀÄUÀ¼ÀÄ QwÛ ºÁQzÀÄÝ CzÀ£ÀÄß ¸Àj ªÀiÁqÀĪÀAvÉ Hj£ÀªÀgÀÄ PÉ.EgÀ§UÉÃgÁ UÁæªÀÄ ¥ÀAZÁ¬ÄwUÉ CfðAiÀÄ£ÀÄß ¤ÃrzÀÄÝ ªÀÄvÀÄÛ ºÉÆ®PÉÌ ¸ÀA§A¢ü¹zÀªÀjUÉ zÁj ©qÀĪÀAvÉ PÉýPÉÆAqÀgÀÆ ©nÖgÀĪÀÅ¢®è. ¢£ÁAPÀ 22/08/12 gÀAzÀÄ ªÀÄzsÁå£Àí 15-00 UÀAmÉAiÀÄ ¸ÀĪÀiÁjUÉ ²æà ºÀ£ÀĪÀÄAiÀÄå vÀAzÉ:ªÀdgÀAiÀÄå, 55ªÀµÀð,£ÁAiÀÄPÀ,MPÀÌ®ÄvÀ£À,¸Á- PÉ.EgÀ§UÉÃgÀ  FvÀ£ÀÄ vÀ£Àß ºÉÆ®¢AzÀ Hj£À PÀqÉUÉ §gÀÄwÛgÀĪÁUÀ gÀ¸ÉÛ vÉÆÃrzÀ eÁUÉAiÀÄ°è ºÁQzÀÝ ªÀÄļÀÄî PÀAmÉUÀ¼À£ÀÄß vÉUÉAiÀÄÄwÛzÁÝUÀ C¯Éè ºÀwÛgÀzÀ°èzÀÝ PÉîªÀÅ DgÉÆævÀgÀÄ §AzÀÄ CªÁZÀåªÁV ¨ÉÊzÀÄ, E°èAiÉÄà ¤£ÀߣÀÄß vÀUÀÄÎ vÉÆÃr ºÀÆvÀÄ ºÁPÀÄvÉÛªÉ JAzÀÄ ºÉÆqÉAiÀÄ®Ä §AzÁUÀ DvÀ£ÀÄ  Nr ºÉÆÃUÀÄwÛzÁÝUÀ E£ÀÆß½zÀ DgÉÆævÀgÀÄ PÉÆrè, §rUÉUÀ¼À£ÀÄß ªÀÄvÀÄÛ SÁgÀzÀ ¥ÀÄrAiÀÄ£ÀÄß PÉÊAiÀÄ°è »rzÀÄPÉÆAqÀÄ §AzÀÄ PÉÆÃ¯É ªÀiÁqÀĪÀ GzÉÝñÀ¢AzÀ DvÀ¤UÉ zÀÄA¨Á®Ä ©zÀÄÝ PÉÆrèAiÀÄ£ÀÄß ©Ã¹ ºÉÆUÉzÁUÀ DvÀ£ÀÄ vÀ¦à¹PÉÆArzÀÄÝ EgÀÄvÀÛzÉ. C®èzÉ NqÁqÀĪÀ zÁjAiÀÄ£ÀÄß vÉÆÃr ®ÄPÁì£ÀÄ ªÀiÁrzÀÄÝ EgÀÄvÀÛzÉ. CAvÁ ¤ÃrzÀ zÀÆj£À ªÉÄðAzÀ zÉêÀzÀÄUÁð oÁuÉ UÀÄ£Éß £ÀA: 128/2012 PÀ®A: 143,147,148,504,506,307,427, ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¤ÃgÁªÀj ¥ÀæPÀgÀtUÀ¼À ªÀiÁ»w:_
         ¢£ÁAPÀ:-22-8-2012 gÀAzÀÄ 11-40 J.JAPÉÌ eÁ°ºÁ¼À ¹ÃªÀiÁzÀ vÀÄAUÀ¨sÀzÀæ JqÀ zÀAqÉ ªÀÄÄRå PÁ®ÄªÉ 47 £Éà ªÉÄʯï ZÉÊ£ï £ÀA 2557 JqÀ ¨sÁUÀ ºÁUÀÆ ZÉÊ£ï £ÀA 2548 §® ¨sÁUÀzÀ ¸ÉêÀ gÀ¸ÉÛAiÀÄ£ÀÄß 1) ±ÉÃRgÀAiÀÄå¸Áé«Ä vÀAzÉ ªÀĺÁ°AUÀAiÀÄå¸Áå«Ä ¸Á: dA§Ä£ÁxÀ£ÀºÀ½î 2) ±ÀgÀt¥Àà vÀAzÉ ¥ÀA¥ÁvÉ¥Àà CAUÀr ¸Á: eÁ°ºÁ¼À EªÀgÀÄUÀ¼ÀÄ ºÉÆqÉzÀÄ ¥ÉÊ¥ï ªÀÄÆ®PÀ C£À¢üPÀÈvÀ CPÀæªÀĪÁV ¤ÃgÀÄ ºÀj¹PÉÆAqÀÄ ¤ÃgÁªÀj E¯ÁSÉUÉ £ÀµÀÖ¥Àr¹zÀÄÝ EgÀÄvÀÛzÉ.CAvÁ ²æÃ. J£ï. ZÀAzÀæ±ÉÃRgÀ vÀAzÉ J£ï. §¸À¥Àà ªÀ: 39, ¸ÀºÁAiÀÄPÀ EAf¤AiÀÄgï £ÀA 1 PÁ®ÄªÉ ¤ÃgÁªÀj E¯ÁSÉ vÀÄgÀÄ«ºÁ¼À gÀªÀgÀÄ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 109/2012 PÀ®A 55(1)(2) PÉ.L AiÀiÁåPïÖ ªÀÄvÀÄÛ 431, 427 gÉ/« 34 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹.¥ÀæPÀgÀtzÀ ªÀiÁ»w:-
                 ¢£ÁAPÀ: 21.08.2012 gÀAzÀÄ ²æêÀÄw ¸Á§ªÀÄä UÀAqÀ gÀAUÀ¥Àà ºÀÄtZÉÃqï, 38 ªÀµÀð, ºÉÆ® ªÀÄ£É PÉ®¸À ¸Á: £ÀPÀÄÌA¢ vÁ: ªÀiÁ£À« ºÁUÀÆ DPÉAiÀÄ UÀAqÀ gÀAUÀ¥Àà PÀÆr UÀ¢Ý ºÀaÑ ¸ÁAiÀÄAPÀ® 6 UÀAmÉUÉ ªÀÄ£ÉUÉ §gÀĪÁUÀ ºÀ£ÀĪÀÄAvÀ zÉêÀgÀ UÀÄrAiÀÄ ºÀwÛgÀ PÀĽzÀÝ   ¸ÀtÚ gÀAUÀ¥Àà vÀAzÉ ªÀÄÆPÀAiÀÄå, £ÁAiÀÄPÀ ¸Á: £ÀPÀÄÌA¢, ¸ÉÆêÀÄ£ÁxÀ vÀAzÉ UÀÄqÀzÀ¥Àà £ÁAiÀÄPÀ ¸Á: £ÀPÀÄÌA¢,3]gÀAUÀ¥Àà vÀAzÉ ²ªÀªÀiÁ£À¥Àà  £ÁAiÀÄPÀ ¸Á:  ºÀÄtZÉÃqï,] UËqÀ¥Àà vÀAzÉ ²ªÀAiÀÄå £ÁAiÀÄPÀ ¸Á: ºÀÄtZÉÃqïEªÀgÀÄUÀ¼ÀÄ vÀ£Àß UÀAqÀ¤UÉ vÀqÉzÀÄ ¤°è¹ ¯Éà ¸ÀÆ¼É ªÀÄPÀ̼Éà AiÀiÁgÀ ºÉÆ® CAvÁ UÀzÉÝ ºÀaÑ §A¢¢Ýj CAvÁ AzÀªÀgÉà ºÉÆqÉAiÀÄ®Ä §AzÁUÀ vÁ£ÀÄ £À£Àß ºÉÆ® CAvÁ ºÀaÑ §A¢zÉÝÃªÉ JAzÁUÀ vÀ£ÀUÉ ¸ÀtÚ gÀAUÀ¥Àà£ÀÄ ºÉÆqÉzÀÄ
 ©r¸À®Ä §AzÀ  vÀ£Àß vÀªÀÄä ¸Á§tÚ¤UÉ  CAV »rzÀÄ ºÀjzÀÄ ºÉÆqÉzÀÄ ºÉAqÀwAiÀÄ PÉÊAiÀÄ£ÀÄß wgÀÄ« UÁAiÀĪÀiÁrzÀÄÝ C®èzÉ fêÀzÀ ¨ÉzÀjPÉ ºÁQzÀÄÝ CzÉ. CAvÁ PÉÆlÖ zÀÆj£À ªÉÄðAzÀ ªÀiÁ£À« oÁ£É UÀÄ£Éß £ÀA: 152/2012 PÀ®®A: 341,504,323,506 ¸À»vÀ 34 L.¦.¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.08.2012 gÀAzÀÄ 63    ¥ÀæPÀgÀtUÀ¼À£ÀÄß ¥ÀvÉÛ ªÀiÁr   11400/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 23-08-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-08-2012

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್. ನಂ. 8/12 ಕಲಂ 174 ಸಿಆರ್ಫಿಸಿ:-

ದಿನಾಂಕ 22-08-2012 ರಂದು 1000 ಗಂಟೆಗೆ ಫಿರ್ಯಾದಿ   ಶ್ರೀ ಸುಧಾಕರ ತಂದೆ ದಿಗಂಬರ ತಪಸ್ಯಾಳ ಸಾ: ಶಮಶಾಪೂರವಾಡಿ ರವರು ನೀಡಿದ ಫಿಯರ್ಾದಿನ ಸಾರಾಂಶವೇನೆಂದರೆ   ದಿನಾಂಕ 22-08-2012 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ಶಮಶಾಪೂರವಾಡಿಯ ಜಗದೀಶ ಖಂಡ್ರೆ ರವರ ಹೊಲದ ಹತ್ತಿರದಿಂದ ದನಗಳನ್ನು ಮೇಯಿಸುತ್ತಾ ಮುಂದೆ ಕಟ್ಟೆಯ ಪಕ್ಕದ ಬೆಳೆಯಲ್ಲಿ ಒಂದು ಅಪರೀಚಿತ ಗಂಡು ವ್ಯಕ್ತಿಯ ಶವ ಬಿದ್ದಿತ್ತು ನೋಡಲು ಮೃತ ಅಪರೀಚಿತನ ವಯಸ್ಸು ಅಂದಾಜು 60-65 ಇರಬಹುದು. ಮೃತನ ಮೈಮೇಲೆ ಒಂದು ಬಿಳಿ ಧೂತುರ, ಬಿಳಿ ಫುಲ್ ಅಂಗಿ, ಕಾವಿ ಬಣ್ಣದ ಅಂಡರವೇರ್ ಹಾಗೂ ಕೊರಳಲ್ಲಿ ರುದ್ರಾಕ್ಷಿ ಸರ ಮತ್ತು ಕೀವಿ ಕೇಳುವ ಮಷಿನ ಇತ್ತು ಹಾಗೂ ಮೃತನ ಬಾಜು ಒಂದು ನೀರಿನ ಬಾಟಲಿ ಮತ್ತು ಒಂದು ಬೆಳಗೆ ಹೊಡೆಯುವ ಕೀಟ ನಾಶಕ ಔಷದಿಯ ಡಬ್ಬಿ ಬಿದ್ದಿತ್ತು.   ಸದರಿ ಮೃತನು ಕೀಟ ನಾಶಕ ಔಷದಿ ಸೇವಿಸಿ ರಾತ್ರಿ ವೇಳೆಯಲ್ಲಿ ದಿನಾಂಕ 21,22-08-2012 ರಂದು ಮಧ್ಯ ರಾತ್ರಿಯಲ್ಲಿ ಮೃತ ಪಟ್ಟಿರಬಹುದು ಅಂತಾ ನೀಡಿರುವ ಫಿಯರ್ಾದಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 125/12 ಕಲಂ 457, 380 ಐಪಿಸಿ :-

ದಿನಾಂಕ 22/08/2012 ರಂದು 1100 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮಿಬಾಯಿ ಗಂಡ ಭೀಮರಾವ ಕರಕಲೆ ವಯ 35 ವರ್ಷ ಜಾತಿ ಮರಾಠಾ ಉ: ಜಾಧವ ಆಸ್ಪತ್ರೆಯಲ್ಲಿ ಆಯಾ ಅಂತಾ ಕೆಲಸ ಸಾ: ಭಾಟ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿರುವ ದೂರಿನ ಸಾರಾಂಶವೆನಂದರೆ ದಿನಾಂಕ 21/08/2012 ರಂದು 1800 ಗಂಟೆಗೆ ಮನೆಗೆ ಬೀಗ ಹಾಕಿ ಕೊಂಡು ಜಾಧವ ಆಸ್ಪತ್ರೆಗೆ ಆಯಾ ಕೆಲಸಕ್ಕೆ ಹೋಗಿ ರಾತ್ರಿ ಅಲ್ಲಿಯೆ ಉಳಿದು ದಿನಾಂಕ 22/08/2012 ರಂದು 0630 ಗಂಟೆಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೇಡುವಿದ್ದು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿರುವಂತಹ  ನಗದು ಹಣ 7000/- ರೂ 2) ಬಂಗಾರದ 5 ಗ್ರಾಂ ಝೂಮಕಾ ಅ.ಕಿ. 10000/- ರೂ 3) ಬಂಗಾರದ ಎರಡು ತಾಳಿ ಅ.ತು. 3 ಗ್ರಾಂ ಅ.ಕಿ. 6000/- 4) ಬಂಗಾರದ ನತನಿ 1/2 ಗ್ರಾಂ ಅ.ಕಿ. 1000/- ರೂ 5) ಬೆಳ್ಳಿ ಕಾಲುಂಗುರ ಎರಡು ಜೋತೆ ಅ.ತು. 2 ತೊಲೆ ಅ.ಕಿ. 500/- ರೂ ಹೀಗೆ ಒಟ್ಟು 24500/- ರೂ ಬೆಲ್ಲೆ ಉಳ್ಳದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಅಂತಾ ಕೊಟ್ಟ ಫಿಯರ್ಾದು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 
ದಿನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 203/12 ಕಲಂ 354, 504, 448, 506 ಐ.ಪಿ.ಸಿ. :-

ದಿನಾಂಕ  22-08-2012 ರಂದು 1300 ಗಂಟೆಗೆ ಫಿರ್ಯಾದಿ  ಸುಜಾತಾ ಗಂಡ ದಿ. ಅಶೋಕ ಅಪ್ಪೆ, ವಯ: 30 ವರ್ಷ ಸಾ|| ಕೆ.ಐ.ಎ.ಡಿ.ಬಿ. ಕಾಲೋನಿ ನೌಬಾದರವರು ಠಾಣೆಗೆ ಹಾಜರಾಗಿ ನೀಡಿರುವ ಮೌಖಿಕ ಹೇಳಿಕೆಯ ಸಾರಾಂಶವೇನೆಂದರೆ,  ದಿನಾಂಕ 22-08-2012 ರಂದು 1010 ಗಂಟೆಗೆ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನನಗೆ ಮೇಲಿಂದ ಮೇಲೆ ಫೋನ ಖಾಂತರ ದಿನಾಲು ಮಿಸ್ಸಕಾಲ ಮಾಡುವುದು, ಮತ್ತು ಕರೆ ಮಾಡಿ ತೊಂದರೆ ಕೊಡುತ್ತಿರುವ ತಾನಾಜಿರಾವ ತಂದೆ ಯಾದವರಾವ ಬಿರಾದಾರ, ವಯ: 27 ವರ್ಷ, ಜಾತಿ: ಮರಾಠ, ಉ: ಕಂಪನಿಯಲ್ಲಿ ಕೆಲಸ ಸಾ: ನೀಲಮನಳ್ಳಿ ತಾ|| ಭಾಲ್ಕಿ  ಜಿ: ಬೀದರ, ಇತನು ಒಮ್ಮೀಂದ ವ್ಮ್ಮೇಲೆ ಅಕ್ರಮವಾಗಿ ನಮ್ಮ ಮನೆಯ ಗೃಹ ಪ್ರವೇಶ ಮಾಡಿ ನನ್ನ ಕೈಯಿ ಹಿಡಿದು ನನಗೆ ಜಿಂಝಾ ಮುಷ್ಟಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬ್ಶೆದು  ನನ್ನ ಹಿಂದೆ ನಡಿ ಅಂತಾ ಕೈ ಹಿಡಿದು ನನಗೆ ಹೆದರಿಸಿ ನಿನ್ನ ಮಕ್ಕಳಿಗೆ ಕಿಡ್ನ್ಯಾಪ ಮಾಡುತ್ತೇನೆ ಅಂತಾ ಬೆದರಿಸಿ ಅವಾಚ್ಯ ಬ್ದಗಳಿಂದ ಬ್ಯೆಯ್ದು ನನಗೆ ಅವಮಾನ ಮಾಡಿರುತ್ತಾನೆ. ಹೀಗೆ ಮಾಡುತ್ತಿರುವಾಗ ನಮ್ಮ ತಂದೆಯವರಾದ ಲಕ್ಷ್ಮಣ ತಂದೆ ಪ್ರಭು, ಮತ್ತು ರಮೇಶ ತಂದೆ ನರಸಿಂಗ ಸಾ|| ಸುಕ್ಕಲತೀರ್ಥ ಇವರು ಬರುವಷ್ಟರಲ್ಲಿ ಸದರಿಯವನು ಓಡಿ ಹೋಗಿರುತ್ತಾನೆ.  ಆದ್ದರಿಂದ ಸದರಿಯವನ ಮೇಲೆ ನೂನುಕ್ರಮ ಜರುಗಿಸಲು ವಿನಂತಿ ಅಂತಾ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 132/12 ಕಲಂ 498 (ಎ), 494,323,504,506 ಜೊತೆ. 34 ಐಪಿಸಿ ಮತ್ತು. 3&4 ಡಿ.ಪಿ. ಎಕ್ಟ್ .1961 ;-  

ದಿನಾಂಕ: 16-02-2004 ರಂದು ಫಿಯರ್ಾದಿ ಸವರ್ಾಮಂಗಲಾ  ಸಾ/ ಆದರ್ಶ ಕಾಲೋನಿ ರವರ ಮದುವೆಯು ರಾಜಶೇಖೆ ತಂದೆ ಚಂದ್ರಯ್ಯಾ ಮಠಪತಿ ಸಾ: ಭಾಲ್ಕಿ ರವರ ಜೊತೆಯಲ್ಲಿ ಆಗಿದ್ದು ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ 4 ಲಕ್ಷ ರೂ. ಒಂದು ತೋಲೆ ಬಂಗಾರ ಕೊಟ್ಟಿದ್ದು ಇರುತ್ತದೆ. ಕೆಲವು ದಿವಸಗಳವರೆಗೆ ಫಿಯರ್ಾದಿತಗಳಿಗೆ ಅತ್ತೆ ಮನೆಯವರು ಸರಿಯಾಗಿ ನಡೆಯಿಸಿಕೊಂಡು ನಂತರ ಫಿಯರ್ಾದಿಯ ಗಂಡ ರಾಜಶೇಖರ, ಅತ್ತೆ ಬಸಮ್ಮಾ, ನಾದಿನಿ ಸವಿತಾ ಇವರೆಲ್ಲರೂ ಕೂಡಿಕೊಂಡು ಇನ್ನೂ ಹೆಚ್ಚು ವರದಕ್ಷಿನೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕೂಳ ಕೋಡುತ್ತಾ ಬಂದಿದ್ದು ಫಿಯರ್ಾದಿತಳು ಹೆರಿಗೆಗೆಂದು ತವರು ಮನೆಗೆ ಬಂದಾಗ ಈ ಅವಧಿಯಲ್ಲಿ ಅವಲ ಗಮಡ ರಾಜಶೇಖರ ಇವರು ಚಂದ್ರಕಲಾ ಎಂಬ ಮಹಿಳೆಯ ಜೊತೆಯಲ್ಲಿ 3 ನೇ ಮದುವೆ ಮಾಡಿಕೊಂಡಿರುತ್ತಾರೆ ಮತ್ತು ಫಿಯರ್ಾದಿತಳು ಅವಳ ಗಂಡ ಅತ್ತೆ ಮತ್ತು ನಾದಿನಿ ಇವರ ಬೇಡಿಕೆ ಪೂರೈಸಿರುವುದಿಲ್ಲಾ ಮತ್ತು ಫಿಯರ್ಾದಿತಳು ನ್ಯಾಯಲಯದಲ್ಲಿ ತನ್ನ ಗಂಡನ ವಿರುದ್ಧ ಡೊಮೆಸ್ಟಿಕ್ ವೈಲೆನ್ಸ್ ಮತ್ತು ಮೆಂಟೆನೆನ್ಸ್ ಕೇಸ್ ಮಾಡಿರುವುದರಿಂದ ಫಿಯರ್ಾದಿತಳಿಗೆ ಮತ್ತು ಅವರ ತಾಯಿ ತಂದೆಯವರಿಗೆ ಜೀವದ ಬೇದರಿಕೆ ಹಾಕುತ್ತಾ ಬಂದಿದ್ದು ದಿ: 21-08-2012 ರಂದು 1400 ಗಂಟೆಗೆ ಅವಳ ಗಂಡ ರಾಜಶೇಖರ, ಅತ್ತೆ, ನಾದಿನಿ ರವರೆಲ್ಲರೂ ಕೂಡಿ ಅವಳ ತವರು ಮನೆಗೆ ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 117/12 ಕಲಂ 32, 34 ಕೆ.ಇ. ಕಾಯ್ದೆ :-     
       

ದಿನಾಂಕ:22-08-2012 ರಂದು 1900 ಗಂಟೆಗೆ ಕಪ್ಪರಗಾಂವ ಗ್ರಾಮದಲ್ಲಿ ಆರೋಪಿತ ಮಹೆಬೂಬ ತಂದೆ ಅಜಗರ ಬೇಗ್ ಕಲ್ಯಾಣವಾಲೆ ವಯ: 32 ವರ್ಷ, ಇತನು ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾಗ ಆತನ ಮೇಲೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವನ ವಶದಿಂದ 180 ಎಮ್.ಎಲ್. 25 ಯು.ಎಸ್. ವಿಸ್ಕಿ ಬಾಟಲ್ ಅಂ.ಕಿ. 1100/- ರೂ. ನೇದ್ದು ಜಪ್ತಿ ಮಾಡಿಕೊಂಡಿದ್ದು ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

GULBARGA DISTRICT REPORTED CRIMES


ಅಶೋಕ ನಗರ ಪೊಲೀಸರ ಕಾರ್ಯಚರಣೆ ಮೋಸ ಮಾಡಿ ಬಂಗಾರ ಕಳ್ಳತನ ಮಾಡುವವರ ಬಂದನ:

ಗುಲಬರ್ಗಾ ನಗರದ ವಿದ್ಯಾನಗರದ ಕಾಂಬ್ಳೆ ಬಿಲ್ಡಿಂಗದಲ್ಲಿ ಬಾಡಿಗೆ ರೂಮದಲ್ಲಿರತುವ ನನ್ನ ರೂಮಿನ ಪಕ್ಕದಲ್ಲಿ 8 ದಿವಸದ ಹಿಂದೆ  ನಿರ್ಮಲಾ ಎನ್ನುವ ಹೆಣ್ಣುಮಗಳು ತಾನು ನರ್ಸ ಕೆಲಸ ಮಾಡಿಕೊಂಡುರುವುದಾಗಿ ಹೇಳಿ  ಬಾಡಿಗೆ ರೂಮಿನಲ್ಲಿ ಇದ್ದು,  ದಿನಾಂಕ 08/08/2012 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಹತ್ತಿರ ಬಂದು  ಫೋಟೊ ತೆಗೆಸಿಕೊಂಡು ಬರುವುದಾಗಿ ಹೇಳಿ ನಂಬಿಸಿ, ನನ್ನ  ಹತ್ತಿರ ಇದ್ದ ಬಂಗಾರದ ಕಿವಿ ಹೂವುಗಳು,  ಬಂಗಾರದ ಜೈನ  ಒಟ್ಟು 24,000/- ರೂಪಾಯ ಮೌಲ್ಯದ ವಡವೆಗಳನ್ನು ಮೊಸದಿಂದ ಕಳ್ಳತನ ಮಾಡಿಕೊಂಡು ಹೊಗಿರುತ್ತಾಳೆ. ಅಂತಾ ಕು|| ಮೀರಾ ತಂದೆ ಭೀಮಶ್ಯಾ ನಾಯ್ಕೊಡಿ ಸಾ: ಹೂವಿನಹಳ್ಳಿ ತಾ: ಅಫಜಲಪೂರ  ಇವಳು ಗುಲಬರ್ಗಾ ನಗರದಲ್ಲಿಯ ಓಂ ಕಾರ ಡಿಸ್ಟ್ರಿಬೂಟರದಲ್ಲಿ ಕಂಪ್ಯೂಟರ ಕೆಲಸ ರವರು ದೂರು ನೀಡಿದ ಮೇರೆಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 71/2012 ಕಲಂ. 420, 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. . ಪ್ರಕರಣದ  ತನಿಖೆ ಕೈಕೊಂಡ ಶ್ರೀ. ಟಿ.ಹೆಚ್‌.ಕರಿಕಲ್‌, ಪಿಐ  ಮತ್ತು ಸುರೇಶ  ಪಿಸಿ 1150,  ಬಸವರಾಜ ಪಿಸಿ 05,  ಉಮಣ್ಣ ಪಿಸಿ 118, ಶಂಕರಲಿಂಗ ಪಿಸಿ 1673,  ಉಮೇಶ ಪಿಸಿ 30 ರವರನ್ನೊಳಗೊಂಡ ತಂಡವು   ಘಟನಾ ಸ್ಥಳದಲ್ಲಿ ದೊರೆತ ಸಣ್ಣ ಕುರುಹು ಆಧಾರದ ಮೇಲಿಂದ, ಪೊಲೀಸ ತಂತ್ರಜ್ಞಾನದ ಸಹಾಯ ತೆಗೆದುಕೊಂಡು,  ದಿನಾಂಕ 13/08/2012 ರಂದು  ಮೋಸ ಮಾಡಿ ಬಂಗಾರ ಕಳ್ಳತನ ಮಾಡಿಕೊಂಡು ಹೊಗಿರುವ  ನಿರ್ಮಲಾ @ ಅಂಬಿಕಾ  ಗಂಡ ಅಂಬರೀಶ ಕೊಂಡ ಇವಳಿಗೆ ಪತ್ತೆ ಹಚ್ಚಿ, 10,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಕಿವಿ ಹೂವುಗಳನ್ನು ವಶಪಡಿಸಿಕೊಂಡು , ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಮತ್ತು ಇವಳ ಸಹಚರ  ಅಂಬರೀಶ ತಂದೆ ಸೈಬಣ್ಣ ಕೊಂಡ ಸಾ: ವಕೀಲ ಕಾಲೋನಿ ಗುಲಬರ್ಗಾ ಎನ್ನುವಳಿಗೆ ದಿನಾಂಕ 21/08/2012 ರಂದು ದಸ್ತಗಿರಿ ಮಾಡಿ, ಬಂಗಾರದ ಚೈನ ಹಾಗು  ಅಪರಾಧಕ್ಕೆ ಬಳಸಿದ  ಕರಿಸ್ಮಾ  ದ್ವಿಚಕ್ರ ವಾಹನ ನಂ. ಕೆಎ-32 ವಿ-5961 ಹೀಗೆ ಒಟ್ಟು 50,000/- ರೂಪಾಯಿ ಮೌಲ್ಯದ  ವಸ್ತುಗಳನ್ನು ವಶಡಿಸಿಕೊಂಡು, ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಈ ರೀತಿ ಮೊಸ ಮಾಡಿ ಕಳ್ಳತನ ಮಾಡುವ ಆರೋಪಿತರ ಜಾಲ ಪತ್ತೆ ಹಚ್ಚಿದ್ದು, ಇನ್ನೊಬ್ಬ ಆರೋಪಿ ತಲೆ ನಾಪತ್ತೆಯಾಗಿದ್ದು, ತನಿಖೆ ಜಾರಿಯಲ್ಲಿರುತ್ತದೆ.  ಪತ್ತೆ ಮಾಡಿದ ಸಿಬ್ಬಂಧಿಯವರ ಕಾರ್ಯವನ್ನು ಮಾನ್ಯ ಶ್ರೀ. ಭೂಷಣ ಬೊರಸೆ  ಎ.ಎಸ್‌.ಪಿ  (ಎ) ಉಪ ವಿಭಾಗ ಗುಲಬರ್ಗಾ ರವರು ಶ್ಲಾಘನೆ ಮಾಡಿರುತ್ತಾರೆ.

ಕಳ್ಳತನ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಮಹ್ಮದ ಜಾಫರ ಅಲಿ ತಂದೆ ಅಬ್ದುಲ ಅಹ್ಮದ ಸಾಬ ವ|| 38,  ಉ|| ಖಾಸಗಿ ಕೆಲಸ, ಸಾ|| ಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮಿಲ್  ಗುಲಬರ್ಗಾ ರವರು ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ದಿನಾಂಕ 15-08-2012 ರಂದು ಬೆಂಗಳೂರಿಗೆ ಹೋಗಿರುದ್ದೆವು. ದಿನಾಂಕ 21-08-2012 ರಂದು ಮಧ್ಯಾಹ್ನ 1.30 ಗಂಟೆಗೆ ತಮ್ಮ ಮನೆಯ ಮುಂದಿನ ಮನೆಯವರಾದ ಶ್ರೀ ಉಬೇದ ಉಲ್ಲಾ ರವರು ಮೋಬಾಯಿಲ್ ಗೆ ಕರೆ ಮಾಡಿ  ನಿಮ್ಮ ಮನೆಯ ಬಾಗಿಲು ತೆರೆದಿದೆ  ಅಂತಾ ತಿಳಿಸಿದ್ದು, ನಾನು ಸದರಿಯವರಿಗೆ ಒಳಗೆ ಹೋಗಿ ನೋಡಲು ಹೇಳಿದಾಗ  ಸದರಿ ಉಬೇದ ಉಲ್ಲಾ ಇವರು ನಮ್ಮ ಮನೆಯೊಳಗೆ ಎಲ್ಲಾ ಸಾಮಾನು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ  ಅಂತಾ ತಿಳಿಸಿರುತ್ತಾರೆ. ನಾವು  ದಿನಾಂಕ 22-08-2012 ರಂದು ಬೆಂಗಳೂರಿನಿಂದ  ಬಂದು ನೋಡಲು ಮನೆಯಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲಮಾರಿಯಲ್ಲಿಟ್ಟಿದ್ದ   35,000/- ರೂ. ನಗದು ಹಣ, ಬಂಗಾರದ ಕಿವಿರಿಂಗ್   ಅ|| ಕಿ|| 3600/-,ಒಂದು ಗ್ಯಾಸ ಸಿಲೆಂಡರ್  ಅ|| ಕಿ|| 1200/-,ಒಂದು ಇನ್ ವೇಟರ್‌ ಅ|| ಕಿ|| 6000/-.ಸೀರೆಗಳು  ಅ|| ಕಿ|| 4000/-ರೂ, ಹೀಗೆ ಒಟ್ಟು 49,800/-ರೂಗಳು ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ ಬಾಬುರಾವ ತಂದೆ ಹಣಮಂತಪ್ಪ ನೇಲೋಗಿ ಸಾ|| ಶಿವಸಾಗರ ಎಲೇಟ್ರಾನಿಕ ಪಾಲ ಕಾಂಪ್ಲೇಕ್ಸ್ ಸಿ,ಟಿ ಬಸಸ್ಟ್ಯಾಂಡ ಎದರುಗಡೆ ಗುಲಬರ್ಗಾ ರವರು ನಾವು ಮತ್ತು ನನ್ನ ಗೆಳೆಯರು ಕೂಡಿಕೊಂಡು ದಿನಾಂಕ: 20/08/2012 ರಂದು ರಾತ್ರಿ 00-40 ಗಂಟೆ ಸುಮಾರಿಗೆ ಸುಪರ ಮಾರ್ಕೆಟದ ಗೌರಿ ಸಾರಿ ಸೆಂಟರ ಎದರುಗಡೆ ಗೆಳೆಯರ ಜೋತೆ ನಿಂತು ಮಾತನಾಡುವಾಗ ನನ್ನ  ಜೇಬಿನಲ್ಲಿ ಇದ್ದ 32000/- ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ:103/12 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.