Police Bhavan Kalaburagi

Police Bhavan Kalaburagi

Saturday, May 28, 2016

Kalaburagi District Press Reporte.

ಪತ್ರಿಕಾ ಪ್ರಕಟಣೆ


ದಿನಾಂಕ 05/03/2014 ರಂದು ಶಾಹಬಾದ ಪಟ್ಟಣದಿಂದ ಮಹಮ್ಮದ ಹಾಜಿ ತಂದೆ ಬಾಬುಮಿಯ್ಯ ವಯ -07ವರ್ಷ, ಸಾ|| ಇಂಜಿನ್ ಪೈಲ್ ಶಹಬಾದ ಬಡವಣೆಯಿಂದ ಕಾಣೆಯಾಗಿದ್ದು ಈ ವಿಷಯದಲ್ಲಿ ಮಗುವಿನ ತಾಯಿ ಶ್ರೀಮತಿ ಫಾತಿಮಾ ಗಂಡ ಬಾಬುಮಿಯ್ಯಾ ಸಾ|| ಇಂಜಿನ್ ಪೈಲ್ ಶಾಹಬಾದ ರವರು ಶಾಹಬಾದ ನಗರ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದರ ಮೇರೆಗೆ ಠಾಣೆ ಗುನ್ನೆ ನಂ 161/2014 ಕಲಂ 363(ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಸುಮಾರು ದಿನಗಳಾದರೂ ಸದರ ಗುನ್ನೆ ಪತ್ತೆಯಾಗದೆ ಇರುವುದರಿಂದ ಈ ಗುನ್ನೆ ಹೆಚ್ಚಿನ ತನಿಖೆ ಕುರಿತು ಕಲಬುರಗಿಯ ಡಿಸಿಐಬಿ ಘಟಕಕ್ಕೆ ವರ್ಗಾಯಿಸಿದ್ದು ಇರುತ್ತದೆ.

        ಮಾನ್ಯ,ಎಸ್.ಎಸ್.ಹುಲ್ಲೂರು, ಡಿ.ಎಸ್.ಪಿ,  ಡಿ.ಸಿ.ಆರ.ಬಿ ರವರ ನಿರ್ದೇಶನದಲ್ಲಿ ಮತ್ತು ಶ್ರೀ ಕೆ.ಎಮ್ ಸತೀಶ ಪಿ.ಐ,  ಡಿಸಿಐಬಿ ಘಟಕ ಕಲಬುರಗಿ ರವರ ನೇತೃತ್ವದಲ್ಲಿ ಡಿಸಿಐಬಿ ಘಟಕ ಸಿಬ್ಬಂದಿಯವರಾದ ಶ್ರೀ ಬಸವರಾಜ ಎ.ಎಸ್.ಐ. ಶ್ರೀ, ದತ್ತಾತ್ರೇಯ ಎ.ಎಸ್.ಐ, ಶ್ರೀ ಆನಂದ ಪ್ರಸಾದ, ಶ್ರೀ, ಸೈಯದ ಅಯ್ಯುಬ, ಶ್ರೀ.ಪ್ರಕಾಶ, ಶ್ರೀ.ಅಂಬಾರಾಯ, ಶ್ರೀ ಚಂದ್ರಕಾಂತ, ಮತ್ತು ಶ್ರೀಮತಿ ಸವಿತಾ ರವರು ಪತ್ತೆ ಕಾರ್ಯದಲ್ಲಿ ನಿರತರಾಗಿ ಸದರ ಕಾಣೆಯಾದ ಮಗುವಿಗೆ ಇಂದು ದಿನಾಂಕ 28/05/2016 ರಂದು ಯಾದಗಿರ ಪಟ್ಟಣದಲ್ಲಿ ಪತ್ತೆ ಹಚ್ಚಿದ್ದು ಇರುತ್ತದೆ. ಈ ವಿಷಯವನ್ನು ತಿಳಿದ ಮಗುವಿನ ಪಾಲಕರು ಮಗುವನ್ನು ಕಂಡು ಸಂತೋಷಭರಿತರಾಗಿ ಪೊಲೀಸರು ಈ ಶ್ಲಾಘನೀಯ ಕೆಲಸಕ್ಕೆ ಪಾಲಕರು ಕೊಂಡ್ಡಾಡಿದರು. 

Kalaburagi District Reported Crimes

ನ್ಯಾಯಾಲಯದಲ್ಲಿ ಬೆಂಕಿ ಹಚ್ಚಿದ್ದರಿಂದ ವಸ್ತಗಳು ಭಸ್ಮ :
ಅಫಜಲಪೂರ ಠಾಣೆ : ಶ್ರಿ ಗುರುಮೂರ್ತಿ ಆರ್.ಡಿ ಪ್ರಥಮ ದರ್ಜೆ ಸಹಾಯಕ ಪ್ರಭಾರಿ ನ್ಯಾಯಾಲಯ ಸೀರೇಸ್ತೆದಾರ ಮಾನ್ಯ ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ ಕೋರ್ಟ ಅಫಜಲಪೂರ ನಮ್ಮ ನ್ಯಾಯಾಲಯ ಸೀರೇಸ್ತೇದಾರರಾದ ವೈ.ಕೆ ನಡವೀನಕೇರಿ ಇವರು ದಿನಾಂಕ 27-05-2016 ಮತ್ತು 28-05-2016 ರಂದು ಆಕಸ್ಮಿಕ ರಜೆ ಹಾಕಿದ್ದು ನನಗೆ ಪ್ರಭಾರ ವಹಿಸಿರುತ್ತಾರೆ. ನಾನು ದಿನಾಂಕ 27-05-2016 ರಂದು ರಾತ್ರಿ ನಮ್ಮ ಮನೆಯಲ್ಲಿ ನಾನು ಮಲಗಿದ್ದಾಗ ಅಫಲಪೂರ ಪೊಲೀಸ್ ಠಾಣೆಯ ಪಿಸಿ ಸಂತೋಷ ರವರು ನನ್ನ ಮೋಬಾಯಿಲಗೆ ಕರೆ ಮಾಡಿ ನಿಮ್ಮ ನ್ಯಾಯಾಲಯದಲ್ಲಿ ಬೆಂಕಿ ಹತ್ತಿಕೊಂಡಿದೆ ಬನ್ನಿ ಎಂದು ತಿಳಿಸಿದರು. ಆಗ ನಾನು ತಕ್ಷಣ ಕೋರ್ಟಿ ಬಂದು ನೋಡಲಾಗಿ ನಮ್ಮ ನ್ಯಾಯಾಲಯದ ಸೀಪಾಯಿ ಯಾದ ಅಶೋಕ ಸ್ಥಳದಲ್ಲಿ ಹಾಜರಿದ್ದು ನಾನು ಹೇಗೆ ಆಯಿತು ಎಂದು ಕೇಳಿದಾಗ ನನಗೆ ಗೊತ್ತಿಲ ಎಂದು ತಿಳಿಸಿದರು. ಆಗ ನಾನು ಮತ್ತು ಸೀಪಾಯಿ ಅಶೋಕ ಮತ್ತು ಸಿಪಿಸಿ ಸಂತೋಷ, ಸಿಪಿಸಿ ಅಕ್ತರಪಟೇಲ ಹಾಗೂ ಅಗ್ನಿ ಶಾಮಕದ ಸಿಬ್ಬಂದಿಗಳು ಸೇರಿಕೊಂಡು ಬೆಂಕಿಯನ್ನು ಆರೀಸಿದೇವು ತದನಂತರ ತಿಳಿದು ಬಂದ ವಿಷಯ ಏನೆಂದರೆ ನಮ್ಮ ನ್ಯಾಯಾಲಯದ ಆವರಣದಲ್ಲಿರುವ ಕ್ಯಾಂಟೀನಗೆ ನುಗ್ಗಿ ಸೀಲೇಂಡರ ತಗೆದುಕೊಂಡು ಬಂದು ನ್ಯಾಯಾಲಯದ ನ್ಯಾಯಾದೀಶ ಕೋಣೆ ಬಾಗಿಲನ್ನು ಮುರಿದು  ಒಳ ಪ್ರವೇಶಿಸಿದಾಗ ಯಾರೋ ದುಷ್ಕರ್ಮೀಗಳು ಸಿಲೇಂಡರ ಅನ್ನು ಸ್ಪೋಟಿಸಿ ಬೆಂಕಿ ಹಚ್ಚಿರುವುದು ಕಂಡು ಬಂದಿರುತ್ತೇ ಮತ್ತು ನ್ಯಾಯಾದೀಶರ ಕೋಣೆಯ ಎಲ್ಲಾ ವಸ್ತುಗಳು ಸುಟ್ಟು ಭಸ್ಮ ವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ವೆಂಕಯ್ಯ ತಂದೆ ನೌಸಯ್ಯ ದೇವರಮನಿ ಸಾ:ಯಡ್ರಾಮಿ ರವರ ಹಿರಿಯ ಮಗ ಹಣಮಂತ ಇತನ ಹೆಂಡತಿ ಈಗ ಮೂರು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮಂಗಳೂರಿಗೆ ಹೋಗಿರುತ್ತಾಳೆ. ಅವರಿಗೆ ಮೂರು ಹೆಣ್ಣು ಮಕ್ಕಳು ಮತ್ತು ಮೂರು ಗಂಡು ಮಕ್ಕಳಿರುತ್ತಾರೆ. ಹಣಮಂತನ ಹಿರಿಯ ಮಗಳಾದ ರೇಣುಖಾ ಇವಳಿಗೆ ಹುಬ್ಬಳ್ಳಿಯ ಶ್ರೀನಿವಾಸ ಪೂಜಾರಿ ಎಂಬುವನಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ನನ್ನ ಮೊಮ್ಮಗಳಾದ ರೇಣುಖಾ ಇವಳು ತನ್ನ ಗಂಡನ ಮನೆಯಿಂದ ನಿನ್ನೆ ನಮ್ಮೂರಿಗೆ ಬಂದಿರುತ್ತಾಳೆ. ನನ್ನ ಮಗ ಹಣಮಂತನು ಒಬ್ಬಂಟಿಗ ಇದ್ದು, ಅಲ್ಲಿ ಇಲ್ಲಿ ಬೇಡಿಕೊಂಡು ಉಪಜಿವನ ಮಾಡುತ್ತಿದ್ದನು. ನನ್ನ ಮಗ ಹಣಮಂತ ಇತನು ರಾತ್ರಿ 9 ಗಂಟೆಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ದಿನಾಂಕ: 27-05-16 ರಂದು ಬೆಳಗ್ಗೆ ನಾನು ಮತ್ತು ನನ್ನ ಹೆಂಡತಿ ಮನಯಲ್ಲಿದ್ದಾಗ ಓಣಿಯವರೆಲ್ಲರೂ ನಿನ್ನ ಮಗ ಹಣಮಂತನಿಗೆ ಯಾರೋ ಕೊಲೆ ಮಾಡಿ ಕೋಣಸಿರಸಗಿ ರಸ್ತೆಗೆ ಹೊಂದಿಕೊಂಡಿರುವ ಮಹೆಬೂಬ ಪಟೇಲ ಮೊರಟಗಿ ರವರ ಹೊಲದಲ್ಲಿ ಬಿಸಾಕಿರುತ್ತಾರೆ ಅಂತಾ ಹೆಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಗಾಬರಿಗೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಯಾರೋ ಕೇಲವು ಜನರು ಅವನ ಕೊರಳಲ್ಲಿದ್ದ ಟಾವೆಲನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಡಿರುತ್ತಾರೆ. ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ , ಯಾವುದೋ ಉದ್ದೇಶಕ್ಕಾಗಿ ನನ್ನ ಮಗ ಹಣಮಂತನಿಗೆ ಕೊಲೆ ಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bidar district daily crime update 28-05-2016

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 28-05-2016
ಚಿಂತಾಕಿ ಪೊಲೀಸ್ ಠಾಣೆ ಗುನ್ನೆ ನಂ. 34/16 ಕಲಂ 32, 34 ಕೆಇ ಕಾಯ್ದೆ 328 ಐಪಿಸಿ ಮತ್ತು 78(3) ಕರ್ನಾಟಕ ಪೊಲೀಸ್ ಕಾಯ್ದೆ :-

ದಿನಾಂಕ 27/05/2016 ರಂದು  ಗಂಟೆಗೆ ಮೇಡಪಳ್ಳಿ ಗ್ರಾಮದ ಗಾಂಧಿನಗರ ತಾಂಡಾದ ಕ್ರಾಸಗೆ  ಅಕ್ರಮ ಸರಾಯಿ ಮಾರಾಟ ಹಾಗು ಮಟಕಾ ಜೂಜಾಟ  ಆಡಿಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗ ದಾಳಿ ಮಾಡಿ  ಅರೋಪಿತನನ್ನು  ಹಿಡಿದು ಅವನ ಹೆಸರು ವಿಚಾರಿಸಿ ಕೇಳಲಾಗಿ ಅವನು ತನ್ನ ಹೆಸರು ಹಣಮಯ್ಯಾ ತಂದೆ ಕಂಠಯ್ಯಾ ಸ್ವಾಮಿ ವಯ 56 ವರ್ಷ ಜ್ಯಾತಿ ಜಂಗಮ ಸ್ವಾಮಿ ಸಾ// ಮೇಡಪಳ್ಳಿ ಎಂದು ತಿಳಿಸಿದ್ದು ನಾನು ಪಿಎಸ್ಐ ಸದರಿ ವ್ಯಕ್ತಿಯ  ಅಂಗ ಶೋಧನೆ ಮಾಡಲಾಗಿ  ಅವನ ಹತ್ತಿರ ಜೇಬಿನಲ್ಲಿ ಒಂದು ಪೆನ್ ಮಟಕಾ ಬರೆದು ಕೊಂಡ ಚೀಟಿ  ರೂ 390 /- ನಗದು  ಹಣ ಮತ್ತು 10 ಪಾಲ್ಸಟಿಕ್ ಗಿಲಾಸುಗಳು ಮತ್ತು ಒಂದು ಲೀಟರ ನೀರಿನ  ಬಾಟಲಿನಲ್ಲಿ 3/4 ಲಿಟರನಷ್ಟು  ಅಕ್ರಮ ಕಲಬೆರೆಕೆ ಮದ್ಯ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ
 
£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 120/16 PÀ®A 457, 380 L¦¹ ;-

¢£ÁAPÀ: 28-05-2016 gÀAzÀÄ 1130 UÀAmÉUÉ ¦gÁå¢ ²æÃ.CªÀÄgÉÃAzÀgï gÀhiÁ vÀAzÉ «dAiÀÄZÀAzÀæ gÀhiÁ, ªÀAiÀĸÀÄì: 50 ªÀµÀð, eÁw: »AzÀÄ, G: ¨ÁåAPï £ËPÀgÀ, ¸Á: ªÀÄ£É £ÀA.19-6-87, ²ªÀ£ÀUÀgÀ (G), ©ÃzÀgï gÀªÀgÀÄ oÁuÉAiÀÄ°è ºÁdgÁV ¤ÃrzÀ zÀÆj£À ¸ÁgÁA±ÀªÉ£ÉAzÀgÉ  ¢£ÁAPÀ: 25-05-2016 gÀAzÀÄ ¦üAiÀiÁð¢üAiÀÄÄ ºÉAqÀwAiÀÄ ±À¸ÀÛç aQvÉì PÀÄjvÀÄ vÀ£Àß ¥ÀwßAiÉÆA¢UÉ ºÉÊzÁæ¨ÁzÀPÉÌ ºÉÆÃVzÀÄÝ, ºÉÊzÁæ¨ÁzÀPÉÌ ºÉÆÃUÀĪÁUÀ UɼÉAiÀÄgÁzÀ ²æ.J£ï.PÉ gÀhiÁ gÀªÀjUÉ ªÀÄ£ÉAiÀÄ PÀqÉUÉ £ÉÆÃrPÉƼÀÄîªÀAvÉ w½¹zÀÄÝ, ¢£ÁAPÀ: 27-05-2016 gÀAzÀÄ gÁwæ ¸ÀĪÀiÁgÀÄ 8-00 UÀAmÉUÉ ²æÃ.J£ï.PÉ gÀhiÁ gÀªÀgÀÄ ¥sÉÆÃ£ï ªÀiÁr w½¹zÉÝãÉAzÀgÉ, ¢£ÁAPÀ: 26-05-2016 gÀAzÀÄ gÁwæ 8-00 UÀAmÉUÉ ¤ªÀÄä ªÀÄ£ÉAiÀÄ PÀqÉUÉ §AzÀÄ £ÉÆÃr ªÀÄ£ÉUÉ ©ÃUÀ ºÁQPÉÆAqÀÄ ºÉÆÃVzÀÄÝ,  ¢£ÁAPÀ:27-05-2016 gÀAzÀÄ gÁwæ 8-00 UÀAmÉUÉ ¤ªÀÄä ªÀÄ£ÉAiÀÄ PÀqÉ §AzÀÄ £ÉÆÃqÀ¯ÁV AiÀiÁgÉÆà C¥ÀjavÀgÀÄ ¤ªÀÄä ªÀÄ£ÉAiÀÄ°è PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÁ w½¹zÀ PÀÆqÀ¯É £Á£ÀÄ ºÉÊzÁæ¨ÁzÀ¢AzÀ ¢£ÁAPÀ: 27-05-2016 gÀAzÀÄ gÁwæ §AzÀÄ £ÉÆÃqÀ¯ÁV AiÀiÁgÉÆà C¥ÀjavÀ PÀ¼ÀîgÀÄ ªÀÄ£ÉAiÀÄ ¨ÁV°UÉ ºÁQzÀ ©ÃUÀªÀ£ÀÄß MqÉzÀÄ ªÀÄ£ÉAiÀÄ M¼ÀUÉ ¥ÀæªÉò¹ C¯ÉäÃgÁ ¯ÁPÀgÀªÀ£ÀÄß MqÉzÀÄ CzÀgÀ°ènÖzÀ £ÀUÀzÀÄ ºÀt 30,000/-gÀÆUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 126/16 ಕಲಂ 279, 304(ಎ) ಐಪಿಸಿ :-

ದಿ; 27-05-2016 ರಂದು 1445 ಗಂಟೆಗೆ ಭಾಲ್ಕಿ ಭಾತಾಂಬ್ರಾ ರೋಡಿನ ಮೇಲೆ ನಾಗನಾಥ ಕೊಳ್ಳಾ ರವರ ಹೊಲದ ಹತ್ತಿರಿದಂದ  ಶ್ರೀ ರವಿ ತಂದೆ ರಮೇಶ ಕುಂಚೆನೌರ ವಯ 22 ವರ್ಷ ಜಾತಿ ಕ್ರೀಶ್ಚನ ಉದ್ಯೋಗ ಕೂಲಿ ಕೆಲಸ ಸಾ: ನೇಳಗೆ ತಾ: ಭಾಲ್ಕಿ ಇತನು ತನ್ನ ಮೋ.ಸೈ. ನಂ. ಕೆಎ-38-ಇ-2170 ನೇದರ ಮೇಲೆ ಭಾಲ್ಕಿ ಯಿಂದ ನಿಲಂಗಾಕ್ಕೆ ಹೋಗುವಾಗ ಹಿಂದಿನಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ಸ್ ನಂ.  ಕೆಎ32-ಎಫ್-954 ನೇದ್ದರ ಚಾಲಕ ಶರಣಬಸಪ್ಪಾ ತಂದೆ ಮಾಣಿಕಪ್ಪಾ ಮಾಲಿ ಪಾಟೀಲ್ ಇತನು ಡಿಕ್ಕಿ ಮಾಡಿದ್ದರಿಂದ ರವಿ ಇತನಿಗೆ ಭಾರಿ ರಕ್ತಗಾಯವಾಗಿದ್ದರಿಂದ ಭಾಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಿ ಇನ್ನೂ ಹೆಚ್ಚಿನ ಚಿಕಿತ್ಸೆಗೊಸ್ಕರ ಹೈದ್ರಾಬಾದಗೆ ತೆಗೆದುಕೊಂಡು ಹೋಗುವಾಗ ರವಿ ಇತನು ಮಾರ್ಗಮಧ್ಯೆ ಜಹಿರಾಬಾದ ಹತ್ತಿರ 1945 ಗಂಟೆಗೆ ಮೃತಪಟ್ಟಿರುತ್ತಾನೆ. ಆರೊಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.