Police Bhavan Kalaburagi

Police Bhavan Kalaburagi

Saturday, September 5, 2015

Raichur District Reported Crimes

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

J¸ï.¹./ J¸ï.n. ¥ÀæPÀgÀtzÀ ªÀiÁ»w:-           
¢£ÁAPÀ 3/9/15 gÀAzÀÄ  1600UÀAmÉ ¸ÀĪÀiÁjUÉ UÉÆëAzÀ¥À°è UÁæªÀÄzÀ ¦üAiÀiÁ𢠧¸ÀìªÀÄä UÀAqÀ ºÀ£ÀĪÀÄAvÀ 55 ªÀµÀð eÁw ªÀiÁ¢UÀ G: PÀÆ°PÉ®¸À ¸Á:UÉÆëAzÀ ¥À°è vÁ: zÉêÀzÀÄUÀð FPÉAiÀÄ ªÀÄ£ÉAiÀÄ »AzÉ ¦üAiÀiÁð¢zÁgÀ¼ÀÄ PÁ®Ä ªÀÄrAiÀÄ®Ä (ªÀÄÆvÀæ «¸Àðd£ÉUÉ) PÀĽwÛzÁÝUÀ DgÉÆæ C°èUÉ ºÉÆÃzÁUÀ DgÉÆævÀ¤UÉ ¦üAiÀiÁð¢zÁgÀ¼ÀÄ ºÉtÄÚªÀÄPÀ̼ÀÄ PÁ®Ä ªÀÄrAiÀÄ®Ä PÀĽwzÀÝ°èUÉ §gÀÄwÃAiÀiÁ CAvÁ PÉýzÁUÀ DgÉÆæ ¦üAiÀiÁð¢zÁgÀ½UÉ £À£ÀUÉ §Ä¢ÞªÁzÀ ºÉüÀ°PÉÌ §gÀÄwÛAiÀiÁ CAvÁ CAzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ, PÉÊ ªÀÄvÀÄÛ ZÀ¥Àà°¬ÄAzÀ ºÉÆqÉ¢gÀÄvÁÛ£É. CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA. 133/15 PÀ®A 323,355,504 L¦¹ ªÀÄvÀÄÛ 3(i)(x) J¸ï¹/ J¸ïn ¦.J. PÁAiÉÄÝ-1989. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
                  ದಿನಾಂಕ :4/9/2015 ರಂದು 23-30 ಗಂಟೆಯಿಂದ ದಿನಾಂಕ: 5/9/2015 ರಂದು 00-30ಗಂಟೆ ಸಮಯದಲ್ಲಿ  ಕವಿತಾಳ ಠಾಣಾವ್ಯಾಪ್ತಿಯಲ್ಲಿಯ ಹಿರೇದಿನ್ನಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ಜೂಜಾಟದಲ್ಲಿ ತೊಡಗಿದ್ದ 1] ºÀ£ÀĪÀÄtÚ vÀAzÉ ¥ÀA¥ÀtÚ, 40ªÀµÀð, eÁ:°AUÁAiÀÄvÀ, G:MPÀÌ®ÄvÀ£À, ¸Á:»gÉâ¤ß2] ¸ÀtÚ ¥ÀA¥ÀtÚ vÀAzÉ £ÀgÀ¸À¥Àà, 38ªÀµÀð, eÁ:PÀÄgÀħgÀ, G:MPÀÌ®ÄvÀ£À, ¸Á:»gÉâ¤ß3] £ÁUÀ¥Àà vÀAzÉ ªÀÄÄzÀÄPÀ¥Àà, 40ªÀµÀð, eÁ:PÀÄgÀħgÀ, G:MPÀÌ®ÄvÀ£À, ¸Á:»gÉâ¤ß4] §¸ÀªÀgÁd vÀAzÉ CA§tÚ, 32ªÀµÀð,eÁ:°AಗಾAiÀÄvÀ, G:MPÀÌ®ÄvÀ£À, ¸Á:»gÉâ¤ß5] §¸ÀªÀgÁd vÀAzÉ ºÀ£ÀĪÀÄAvÀ, 35ªÀµÀð, eÁ:PÀÄgÀħgÀ, G:MPÀÌ®ÄvÀ£À, ¸Á:»gÉâ¤ß. 6] AiÀÄAPÀ£ÀUËqÀ vÀAzÉ UÀÄAqÀ¥ÀàUËqÀ, 50ªÀµÀð, G:°AUÁAiÀÄvÀ, G:MPÀÌ®ÄvÀ£À, ¸Á:»gÉâ¤ß EªÀgÀ£ÀÄß  ದಸ್ತಗಿರಿಪಡಿಸಿ , ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು  ಧಾಳಿಯ ಕಾಲಕ್ಕೆ ಜಪ್ತಪಡಿಸಿಕೊಂಡ ಇಸ್ಪೀಟ್‌‌ ಜೂಜಾಟದ ನಗದು ಹಣ 7440- & 52 ಇಸ್ಪೀಟ್ಎಲೆಗಳನ್ನು  ತಂದು ಹಾಜರುಪಡಿಸಿದ್ದು ಸದರಿ ಪಂಚನಾಮೆಯ ಅಧಾರದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ:103/2015, ಕಲಂ 87 ಕೆ ಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ  

AiÀÄÄ.r.Dgï.  ¥ÀæPÀgÀtzÀ ªÀiÁ»w:-   
ದಿ|| 30-08-15 ರಂದು ಮಧ್ಯಾಹ್ನ 01.30 ಗಂಟೆ ಸಮಯಕ್ಕೆ ಮೃತ ¨Á§ªÀÄä UÀAqÀ AiÀÄ®è¥Àà ªÀAiÀiÁ|| 35 ªÀµÀð, eÁw|| ªÀiÁ¢UÀ G|| PÀÆ° PÉ®¸À ¸Á|| ºÀjd£ÀªÁqÀ gÁAiÀÄZÀÆgÀÄ. FPÉAiÀÄÄ ತನ್ನ ತವರು ಮನೆಯಾದ ಮಾಡಮಾನದೊಡ್ಡಿಯಲ್ಲಿ ಅಡಿಗೆ ಮಾಡುವಾಗ ಅಕಸ್ಮಿಕವಾಗಿ ತಾನು ತೊಟ್ಟ ಪಾಲಿಸ್ಟಾರ್ ಸೀರೆಯ ಸೆರಗು ಅಕಸ್ಮಿಕವಾಗಿ ಒಲೆಯಲ್ಲಿ ಬಿದ್ದು ಬೆಂಕಿ ತಗಲಿ ಮೈ ಸುಟ್ಟಿದ್ದು ಇಲಾಜು ಕುರಿತು ರಿಮ್ಸ ಬೋಧಕ ಆಸ್ಪತ್ರೆಯಲ್ಲಿ  ಸೇರಿಕೆ ಯಾಗಿದ್ದು ಇಲಾಜು ಫಲಕಾರಿಯಾಗದೇ ದಿ|| 04-09-15  ರಾತ್ರಿ 10.30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ.CAvÁ PÉÆlÖ zÀÆj£À  ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA: 13/2015 PÀ®A: 174 ¹.Cgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                        
 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.09.2015 gÀAzÀÄ  46 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,500 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 05-09-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-09-2015

ªÀÄ£Àß½î ¥ÉưøÀ oÁuÉ UÀÄ£Éß £ÀA. 113/2015, PÀ®A 78(6) PÉ.¦ PÁAiÉÄÝ :-
¢£ÁAPÀ 04-09-2015 gÀAzÀÄ ªÀÄ£Àß½ UÁæªÀÄzÀ ZÀZÀð ºÀwÛgÀ PÉ®ªÀÅ d£ÀgÀÄ PÁågÀªÀÄ DlzÀÀ ªÉÄÃ¯É ºÀt ºÀaÑ ¥Àt vÉÆlÄÖ PÁågÀªÀÄ Dl DqÀÄwÛzÁÝgÉ CAvÀ ²æÃPÁAvÀ C¯Áè¥ÀÄgÀ ¦..J¸À.L ªÀÄ£Àß½î ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ªÀÄ£Àß½ UÁæªÀÄzÀ ZÀZÀð ºÀwÛgÀ ºÉÆÃV ¸Àé®à zÀÆgÀ¢AzÀ ªÀÄgÉAiÀiÁV ¤AvÀÄ £ÉÆqÀ¯ÁV ZÀZÀð JzÀÄgÀUÀqÉ EgÀĪÀ ºÉÆÃl® ªÀÄÄAzÀÄUÀqÉ DgÉÆævÀgÁzÀ 1) ¯ÉʬĮ vÀAzÉ ¨Á§Ä«ÄAiÀÄå £ÀÆgÀ¨ÁUÀ, 2) ¸À¯ÁªÀÄ vÀAzÉ ªÉÆúÀäzÀ ºÀ¤Ã¥sï RÄgÉö, 3) eÁ«ÃzÀ vÀAzÉ ¨Á§Ä «ÄAiÀiÁå ZÀl£À½îªÁ¯É, 4) JªÀiï.r ¥sÀAiÀÄĪÀÄ vÀAzÉ d°Ã® RÄgÉö ºÁUÀÆ 5) ªÉÆúÀ£À vÀAzÉ gÁd¥Áà J®ègÀÄ ¸Á: ªÀÄ£Àß½î EªÀgÉ®ègÀÆ PÁågÀªÀÄ DlzÀÀ ªÉÄÃ¯É ºÀt ºÀaÑ ¥Àt vÉÆlÄÖ PÁågÀªÀÄ Dl DqÀÄwÛgÀĪÁUÀ CªÀgÀ ªÉÄÃ¯É zÁ½ ªÀiÁr J¯Áè 5 d£À DgÉÆævÀjUÉ »rzÀÄ CªÀjAzÀ MlÄÖ gÀÆ. 5470/- ¹QÌzÀÄÝ, CªÀÅUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ¥ÀAZÀ£ÁªÉÄAiÀÄ ªÀÄÆ®PÀ d¦Û ªÀiÁrüPÉÆAqÀÄ, DgÉÆævÀjUÉ ªÀ±ÀPÉÌ vÀUÉzÀÄPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


Raichur District Special Press Note

                          ¥ÀwæPÁ¥ÀæPÀluÉ

CPÀæªÀÄ ¸ÉÃA¢/ºÉAqÀ ºÁUÀÆ ¹ºÉZï ¥ËqÀgï ªÀiÁgÁl ªÀiÁqÀĪÀ 42 d£ÀgÀÄ ¥ÉÆ°Ã¸ï ªÀ±ÀPÉÌ

           ¢£ÁAPÀ 01-08-2015 jAzÀ 04-09-2015 gÀ ªÀgÉUÉ «±ÉõÀ PÁAiÀiÁðZÀgÀuÉ £Àqɹ gÁAiÀÄZÀÆgÀÄ £ÀUÀgÀ ªÀÄvÀÄÛ ¸ÀÄvÀÛªÀÄÄvÀÛ°£À UÁæªÀÄUÀ¼À°è CPÀæªÀĪÁV ¸ÉÃA¢/ºÉAqÀ ªÀÄvÀÄÛ ¹ºÉZï ¥ËqÀgï ªÀiÁgÁl ªÀiÁqÀĪÀªÀgÀ «gÀÄzÀÝ C§PÁj PÁAiÉÄÝ ªÀÄvÀÄÛ L¦¹ PÁAiÉÄÝ CrAiÀÄ°è 39 ¥ÀæPÀgÀtUÀ¼À£ÀÄß zÁR°¹ MlÄÖ 56 d£À (52 ¥ÀÄgÀĵÀ, 04-¹ÛçÃ) DgÉÆævÀgÀ£ÀÄß zÀ¸ÀÛVgÀ ªÀiÁr MlÄÖ 764 °Ãlgï ¸ÉÃA¢ CAzÁdÄ QªÀÄävÀÄÛ gÀÆ 8,710/-, ¹ºÉZï ¥ËqÀgï 4.52 PÉ.f, CAzÁdÄ QªÀÄävÀÄÛ gÀÆ 4,600/-, gÀÆ 13,155/- ªÀiË®åzÀ CPÀæªÀÄ ªÀÄzÀå, 1 fÃ¥ï, 10 ªÉÆÃmÁgï ¸ÉÊPÀ¯ï ¸ÉÃjzÀAvÉ £ÀUÀzÀÄ ºÀt gÀÆ 2,845/-UÀ¼À£ÀÄß d¥ÀÛ¥Àr¹PÉÆArzÀÄÝ EgÀÄvÀÛzÉ. ªÀÄÄA¢£À ¢£ÀUÀ¼À°è PÀÆqÀ PÁAiÀiÁðZÀgÀuÉAiÀÄ£ÀÄß ªÀÄÄAzÀĪÀgɹ DgÉÆævÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À¯ÁUÀĪÀÅzÀÄ. CPÀæªÀĪÁV ¸ÉÃA¢/ºÉAqÀ ªÀÄvÀÄÛ ¹ºÉZï ¥ËqÀgï ªÀiÁgÁl ªÀiÁqÀĪÀªÀgÀ §UÉÎ ¸ÁªÀðd¤PÀgÀÄ ªÀiÁ»w ¤Ãr ¸ÀºÀPÀj¸À®Ä PÉÆÃjzÉ.

Kalaburagi District Reported Crimes.

ಚೌಕ  ಠಾಣೆ : ದಿನಾಂಕ: 04.09.2015 ರಂದು ರಾತ್ರಿ 07-00 ಗಂಟೆಗೆ ಶ್ರೀ. ಶ್ರೀಶೈಲ ತಂದೆ ಚಂದ್ರಶೇಖರ ಮಚ್ಚೆಟ್ಟಿ ವಯ; 20 ವರ್ಷ ಜಾ:ಲಿಂಗಾಯತ ಉ: ಬಂಡಿ ಹೋಟೇಲ ಕೆಲಸ ಸಾ: ಮನೆ ನಂ: 1543/7, ದೇವಣಿ ಶಾಲೆಯ ಹತ್ತಿರ ಭವಾನಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾತಿ ತಮ್ಮದೊಂದು ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ನಾನು ಮತ್ತು ನನ್ನ ತಂದೆ ಚಂದ್ರಶೇಖರ ಮತ್ತು ಅಣ್ಣ ಸಚಿನ ಕೂಡಿಕೊಂಡು ನಮ್ಮ ಕುಟುಂಬದ ನಿರ್ವಹಣೆ ಕುರಿತು ದಿನಾಲು ಮನೆಯಲ್ಲಿ ಇಡ್ಲಿ,ವಡಾ, ದೋಸಾ, ಆಲೂಭಾತ, ಚಟ್ನಿ , ಸಾಂಬಾರಗಳನ್ನು ತಯಾರಿಸಿಕೊಂಡು ನಮ್ಮ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಕಲಬುರಗಿಯ ಹುಮನಾಬಾದ ರಿಂಗ್ ರೋಡಿನ ಹತ್ತಿರ ಇರುವ ಟಾಟಾ ಶೋ ರೂಮಿನ ಎದುರಿನ ರಸ್ತೆಯ ಪಕ್ಕದಲ್ಲಿ ಹೋಗಿ ಅಲ್ಲಿ ಪುರಿಯನ್ನು ಕರೆದು ಬಂಡಿ ಹೋಟೇಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ.ಹೀಗಿದ್ದು ದಿನಾಂಕ: 02.09.2015 ರಂದು ಬೆಳೆಗ್ಗೆ ಎಂದಿನಂತೆ ನಾನು ಮತ್ತು ನನ್ನ ಅಣ್ಣ ಸಚಿನ ಕೂಡಿಕೊಂಡು ನಮ್ಮ ಮನೆಯಲ್ಲಿ ಇಡ್ಲಿ ,ವಡಾ,   ದೋಸಾ, ಆಲೂಭಾತ, ಚಟ್ನಿ ಮತ್ತು ಸಾಂಬಾರ ಹೀಗೆ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ನಮ್ಮ ತಳ್ಳುವ ಬಂಡಿಯಲ್ಲಿ ಇಟ್ಟುಕೊಂಡು ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ ಟಾ.ಟಾ ಶೋ ರೂಮ್ ಹತ್ತಿರ ಹೋಗಿ ಪುರಿಗಳನ್ನು ಕರೆಯುತ್ತಾ ಬಂಡಿ ಹೋಟೇಲ್ ವ್ಯಾಪಾರ ಮಾಡುತ್ತಿದ್ದು, ಬೆಳೆಗ್ಗೆ 09-15 ಗಂಟೆಯ ಸುಮಾರಿಗೆ ನಾನು ಪುರಿಗಳನ್ನು ಕರೆಯುತ್ತಿದ್ದಾಗ ನನ್ನ ಅಣ್ಣ ಸಚಿನ ಇವರು ಬಂಡಿ ಹೋಟೇಲದಲ್ಲಿ ಗಿರಾಕಿಗಳಿಗೆ ಟಿಫಿನ್ ಹಾಕಿ ಕೊಡುತ್ತಿದ್ದಾಗ ಶ್ರೀ. ಮಾರುತಿ ಮಾನ್ಪಡೆ, ಕಾರ್ಮಿಕ ಮುಖಂಡರು ಕಲಬುರಗಿ ಮತ್ತು ಅವರ ಸಂಗಡ ಇನ್ನೊಬ್ಬರೂ ನನ್ನ ಬಂಡಿ ಹೋಟೇಲಕ್ಕೆ ಬಂದು ಏ ಸೂಳೆ ಮಗನೆ, ಇವತ್ತು ಭಾರತ ಬಂದ್ ಮುಷ್ಕರ ಇದೇ ಅಂತಾ ಗೊತ್ತಿದ್ದರೂ ನೀನು ನಿನ್ನ ಹೋಟೇಲ್ ತೆರೆದು ಹೇಗೆ ವ್ಯಾಪಾರ ಮಾಡುತ್ತಿದ್ದೀ ಈಗ ತಕ್ಷಣ ನಿನ್ನ ಬಂಡಿ ಹೋಟೇಲ್ ಮುಚ್ಚು ಮಗನೇ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದು, ಆಗ ನಾನು ಅವರಿಗೆ ಭಾರತ ಬಂದ್  ಇರುವುದು ನನಗೆ ಗೊತ್ತಿಲ್ಲ, ಹುಮನಾಬಾದ ರಿಂಗ್ ರೋಡದಲ್ಲಿ ಎಲ್ಲಾ ಹೋಟೇಲಗಳು ತೆರೆದು ವ್ಯಾಪಾರ ಮಾಡುತ್ತಿರುವಂತೆ ನಾನೂ ಸಹ ಹೋಟೇಲ್ ವ್ಯಾಪಾರ ಮಾಡುತ್ತಿದ್ದೇನೆ. ಬಂದ ಇರುವ ಸಮಯದಲ್ಲಿ ಯಾರೂ ಒತ್ತಾಯಪೂರ್ವಕವಾಗಿ ಅಂಗಡಿ ಬಂದ ಮಾಡಿಸಬಾರದು ಅಂತಾ ನನಗೂ ಸಹ ಗೊತ್ತಿದೆ,  ಈಗ ತಾವು ಬಂದು ಹೋಟೇಲ್ ಮುಚ್ಚು ಅಂತಾ ಹೇಳುತ್ತಿದ್ದೀರಿ, ನಾನು ನನ್ನ ಹೋಟೇಲ್ ಮುಚ್ಚುತ್ತೇನೆ ಅಂತಾ ಹೇಳುತ್ತಿದ್ದಾಗ, ಮಾರುತಿ ಮಾನ್ಪಡೆ ರವರು ನನಗೆ ಕಾನೂನು ಹೇಳುತ್ತಿ ಮಗನೆ ಅಂತಾ ತಮ್ಮ ಕೈಯಿಂದ ನನ್ನ ಎಡ ಕಪಾಳದ ಕಿವಿಯ ಮೇಲೆ ಜೋರಾಗಿ ಹೊಡೆದು ಗುಪ್ತಗಾಯ ಪಡಿಸಿದರು. ಆಗ ಅವರ ಜೋತೆಯಲ್ಲಿದ್ದ ಇನ್ನೊಬ್ಬರು ಹುಮನಾಬಾದ್ ರಿಂಗ್ ರೋಡಿನ ಹತ್ತಿರ ಒತ್ತಾಯಪೂರ್ವಕವಾಗಿ ಅಂಗಡಿ ಹೋಟೇಲ್ ಗಳನ್ನು ಬಂದ್ ಮಾಡಿಸುತ್ತಿರುವ ತಮ್ಮ ಸಂಗಡಿಗರನ್ನು ಕೂಗಿ ಕರೆದಿದ್ದು, ಅವರುಗಳೆಲ್ಲ ಬಂದವರೇ ನಾನು ನನ್ನ ಬಂಡಿ ಹೋಟೇಲ್ ಮುಚ್ಚುತ್ತೇನೆ ಅಂತಾ ಎಷ್ಟು ಹೇಳಿದರೂ ಕೇಳದೇ ನನ್ನ ಬಂಡಿಯಲ್ಲಿದ್ದ ಇಡ್ಲಿ,ವಡಾ, ಪುರಿ, ದೋಸಾ, ಆಲೂಭಾತ, ಚಟ್ನಿ , ಸಾಂಬಾರಗಳನ್ನು ನೆಲಕ್ಕೆ ಚೆಲ್ಲಾಡಿ ಗಿರಾಕಿಗಳಿಗೆ ಕುಳಿತುಕೊಳ್ಳಲು ಇಟ್ಟಿದ್ದ ಪ್ಲಾಸ್ಟೀಕ್  ಕುರ್ಚಿ, ಸ್ಟೂಲಗಳನ್ನು ಮುರಿದು ಹಾಳು ಮಾಡಿದ್ದು , ಇದರಿಂದ ನನಗೆ ಆಹಾರ ಪದಾರ್ಥ  ಮತ್ತು ಟೇಬಲ್ ಕುರ್ಚಿ ಕೂಡಿಕೊಂಡು ಅಂದಾಜು 10,000=00 ರೂಪಾಯಿಯಷ್ಟು ನಷ್ಟ ಮಾಡಿರುತ್ತಾರೆ. ಅಷ್ಟರಲ್ಲಿ ನನ್ನ ಬಂಡಿ ಹೋಟೇಲದಲ್ಲಿ ಟಿಫಿನ್ ಮಾಡಲು ಬಂದಿದ್ದ ರಾಜು ಜೈನ್  ಮತ್ತು ಅಲ್ಲಿಯೇ ಗಿರಾಕಿಗಳಿಗೆ ಟಿಫಿನ್ ಕೊಡುತ್ತಿದ್ದ ನನ್ನ ಅಣ್ಣ ಸಚಿನ  ಮಚ್ಚೇಟ್ಟಿ ಕೂಡಿ ಜಗಳ ಬಿಡಿಸುತ್ತಿದ್ದಾಗ ಶ್ರೀ,. ಮಾರುತಿ ಮಾನ್ಪಡೆ ಮತ್ತು ಅವರ ಸಂಗಡಿಗರು ಕೂಡಿಕೊಂಡು  ನೀನು ಈ ಘಟನೆ ಬಗ್ಗೆ ಪೊಲೀಸ್ ಕೇಸ್ ಮಾಡಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ. ಈ ಘಟನೆ ದಿನಾಂಕ: 02.09.2015 ರಂದು ಬೆಳೆಗ್ಗೆ  09-15 ಗಂಟೆ ಸುಮಾರಿಗೆ ಜರುಗಿರುತ್ತದೆ. ಅಂದು ನಾನು ಮನೆಯಲ್ಲಿಯೇ ನನ್ನ ನೋವಿಗೆ ಉಪಚಾರ ಪಡೆದುಕೊಂಡಿರುತ್ತೇನೆ. ಈ ಘಟನೆ ಜರುಗಿದಾಗ ನನ್ನ ತಂದೆಯವರು ಮನೆಯಲ್ಲಿ ಇಲ್ಲದೇ ಇದ್ದಿದ್ದರಿಂದ ಅವರಿಗೆ ವಿಚಾರಿಸಿ ದೂರು ಕೊಡಲು ಯೋಚಿಸಿದ್ದು, ಇಂದು ದಿನಾಂಕ: 04.09.2015 ರಂದು ತಡವಾಗಿ ನನ್ನ ತಂದೆಯವರು ಸೋಲಾಪುರದಿಂದ ಮನೆಗೆ ಬಂದಿದ್ದು ಅವರಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಅಲ್ಲದೇ ನನಗೆ ಎಡಗಡೆ ಕಿವಿಯು ಅತಿಯಾಗಿ ನೋಯುತ್ತಿದ್ದರಿಂದ ನಾನು ಉಪಚಾರ ಕುರಿತು ನನ್ನ ತಂದೆಯೊಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಹೊರ ರೋಗಿಯಾಗಿ ಉಪಚಾರ ಪಡೆದಿರುತ್ತೇನೆ. ಕಾರಣ ದಿನಾಂಕ: 02.09.2015 ರಂದು ಬೆಳೆಗ್ಗೆ 09-15 ಗಂಟೆಯ ಸುಮಾರಿಗೆ ಭಾರತ್ ಬಂದ್ ಮುಷ್ಕರ ಇರುವ ಸಮಯದಲ್ಲಿ ಶ್ರೀ, ಮಾರುತಿ ಮಾನ್ಪಡೆ ಕಾರ್ಮಿಕ ಮುಖಂಡರು, ಕಲಬುರಗಿ ಮತ್ತು ಅವರ ಸಂಗಡಿಗರೂ ಕೂಡಿಕೊಂಡು ಹುಮನಾಬಾದ ರಿಂಗ್ ರೋಡಿನ ಟಾಟಾ ಶೋ ರೂಮ್ ಎದುರಿನ ನನ್ನ ಬಂಡಿ ಹೋಟೇಲಕ್ಕೆ ಬಂದು ನನಗೆ ಒತ್ತಾಯಪೂರ್ವಕವಾಗಿ ಬಂಡಿ ಹೋಟೇಲ್ ಬಂದ ಮಾಡುವಂತೆ ಒತ್ತಾಯಿಸುತ್ತಾ ಬಂಡಿಯಲ್ಲಿದ್ದ ಆಹಾರ ಪದಾರ್ಥಗಳನ್ನು ನೆಲಕ್ಕೆ ಚೆಲ್ಲಿ ಮತ್ತು ಪ್ಲಾಸ್ಟೀಕ್ ಕುರ್ಚಿ, ಸ್ಟೂಲಗಳನ್ನು ಮುರಿದು ಹಾನಿ ಮಾಡಿ ನನಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ವಗೈರೆ ಇದ್ದ ಫಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆ ಗುನ್ನೆ ನಂ: 146/2015 ಕಲಂ 323.427. 504.506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.