Police Bhavan Kalaburagi

Police Bhavan Kalaburagi

Friday, December 14, 2018

BIDAR DISTRICT DAILY CRIME UPDATE 14-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-12-2018

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 252/2018, PÀ®A. 498(J), 304(©) eÉÆvÉ 34 L¦¹ :-
¦üAiÀiÁð¢ vÀļÀ¹gÁªÀÄ vÀAzÉ PÀ£ÉߥÁà CgÀ§¼É ªÀAiÀÄ: 45 ªÀµÀð, eÁw: J¸ï.n PÉÆý, ¸Á: ¹AzÀ£ÀPÉÃgÁ, vÁ: ºÀĪÀÄ£Á¨ÁzÀ gÀªÀgÀ ªÀÄUÀ¼ÁzÀ gÉÃtÄPÁ EªÀ½UÉ 4 wAUÀ¼À »AzÉ §¸ÀªÀPÀ¯Áåt vÁ®ÆQ£À aPÀÌ£ÀUÁAªÀ ªÁr UÁæªÀÄzÀ ¯Á®¥Áà gÉÆû¯É FvÀ£À ªÀÄUÀ£ÁzÀ ©üêÀÄgÁªÀ gÉÆû¯É FvÀ£ÉÆA¢UÉ ªÀÄzÀÄªÉ ªÀiÁrPÉÆnÖzÀÄÝ, ªÀÄzÀĪÉAiÀÄ PÁ®PÉÌ 1,25,000/- gÀÆ. ªÀÄvÀÄÛ 2.5 vÉÆ¯É §AUÁgÀ PÉÆnÖzÀÄÝ, gÉÃtÄPÁ EªÀ¼À ªÀiÁªÀ ¸À¸ÁÛ¥ÀÆgÀ ²ªÁgÀzÀ°è ¸ÀAUÀ¥Áà ªÀiÁ½ ¸Á: £ÁgÁAiÀÄt¥ÀÆgÀ EªÀgÀ ºÀwÛgÀ ºÉÆ®zÀ°è MPÀÌ®ÄvÀ£À PÉ®¸À ªÀiÁqÀ®Ä £ËPÀj PÉ®¸À ªÀiÁqÀ®Ä £ËPÀj EgÀÄvÁÛ£É, ¸À¸ÁÛ¥ÀÆgÀ ºÉÆ® ¸ÀªÉÃð £ÀA. 192 £ÉÃzÀgÀ°è ªÀįÁj vÀAzÉ ¢UÀA§gÁªÀ EªÀgÀ ºÉ¸ÀjUÉ EzÀÝ 5 JPÀgÉ ºÉÆ®ªÀ£ÀÄß ¸ÀAUÀ¥Áà ªÀiÁ½ FvÀ£ÀÄ PÀrzÀÄ ¥Á®PÉÌ vÉUÉzÀÄPÉÆArgÀÄvÁÛ£É, ¸ÀzÀj ºÉÆ®zÀ°è MAzÀÄ ªÀÄ£É EzÀÄÝ ¸ÀzÀj ªÀÄ£ÉAiÀÄ°è gÉÃtÄPÁ CªÀ¼À UÀAqÀ ©üêÀÄgÁªÀ gÉÆû¯É, CvÉÛ £ÁUÀªÀiÁä, ªÀiÁªÀ ¯Á®¥Áà gÉÆû¯É ºÁUÀÄ CªÀgÀ ªÀÄPÀ̼ÀÄ EgÀÄvÁÛgÉ, ªÀÄUÀ½UÉ MAzÀÄ wAUÀ¼ÀÄ ªÀiÁvÀæ ¸ÀjAiÀiÁV ElÄÖPÉÆAqÀÄ £ÀAvÀgÀ CªÀ¼À UÀAqÀ £Á£ÀÄ PÁgÀÄ Rjâ¸ÀÄvÉÛÃ£É ¤£Àß vÀAzÉ vÁ¬ÄAiÀĪÀjAzÀ 30,000/- gÀÆ ºÀt vÉUÉzÀÄPÉÆAqÀÄ ¨Á JAzÀÄ QgÀPÀļÀ PÉÆqÀÄwÛzÀÝ£ÀÄ ªÀÄvÀÄÛ CvÉÛ £ÁUÀªÀiÁä FvÀ¼ÀÄ ¤£ÀUÉ PÉ®¸À ¸ÀjAiÀiÁV §gÀĪÀ¢®è E°è ¤£ÀUÉ ªÀÄ£À¸ÀÄì E®è ¤£Àß ªÉÆèÉÊ°UÉ AiÀiÁgÀÄ PÀgÉ ªÀiÁqÀÄvÁÛgÉ JAzÀÄ ¤gÀAvÀgÀªÁV QgÀPÀļÀ PÉÆqÀÄwÛzÀÝjAzÀ UÀAqÀ£À ªÀÄvÀÄÛ CvÉÛAiÀÄ QgÀPÀļÀ vÁ¼À¯ÁgÀzÉà MAzÀÄ wAUÀ¼À PɼÀUÉ gÉÃtÄPÁ EPÉAiÀÄÄ QÃl £Á±ÀPÀ OµÀzsÀ ¸Éë¹zÀÝjAzÀ SÁ¸ÀV D¸ÀàvÉæAiÀÄ°è aQvÉì ªÀiÁr¹ CªÀ¼À UÀAqÀ¤UÉ ªÀÄvÀÄÛ CvÉÛUÉ ªÀÄvÀÄÛ ªÀÄUÀ½UÉ §Ä¢ÝªÁzÀ ºÉýzÀÄÝ EgÀÄvÀÛzÉ, »ÃVgÀĪÀ°è ¢£ÁAPÀ 10-12-2018 gÀAzÀÄ ¦üAiÀiÁð¢AiÀÄÄ vÀ£Àß ªÀÄUÀ PÁ²£ÁxÀ E§âgÀÄ §¸ÀªÀPÀ¯ÁåtPÉÌ §AzÀÄ vÀ£Àß C½AiÀĤUÉ PÀgÉ ªÀiÁrzÁUÀ C½AiÀÄ PÁgÀÄ vÀAzÀÄ E§âjUÀÆ PÁj£À°è PÀÆr¹PÉÆAqÀÄ vÀªÀÄä ªÀÄ£ÉUÉ PÀgÉzÀÄPÉÆAqÀÄ ºÉÆÃVgÀÄvÁÛgÉ, gÁwæ ¦üAiÀiÁð¢AiÀÄÄ ºÁUÀÆ ªÀÄUÀ C¯Éè G½¢zÀÄÝ, ¢£ÁAPÀ 11-12-2018 gÀAzÀÄ gÁwæ 0200 UÀAmÉ ¸ÀĪÀiÁjUÉ gÉÃtÄPÁ EPÉAiÀÄÄ aÃgÁqÀĪÀ ±À§Ý PÉý ¦üAiÀiÁð¢AiÀÄÄ JzÀÄÝ £ÉÆÃqÀ®Ä ªÀÄUÀ¼ÀÄ ¸ÀĪÀÄä£ÁVzÀÄÝ, K£ÁVzÉ JAzÀgÀÄ ¸ÀĪÀÄä£É EzÀݼÀÄ £À¸ÀÄQ£À eÁªÀ CAzÁdÄ 0500 UÀAmÉUÉ gÉÃtÄPÁ EªÀ¼ÀÄ QÃl £Á±ÀPÀ OµÀzsÀ ¸Éë¹gÀÄvÁÛ¼É DªÁUÀ ¦üAiÀiÁð¢AiÀÄÄ vÀ£Àß C½AiÀĤUÉ JµÀÄÖ J©â¹zÀgÀÄ K¼À°®è £ÀAvÀgÀ C½AiÀÄ ©üêÀÄgÁªÀ gÉÆû¯É, CvÉÛ £ÁUÀªÀiÁä, ¦üAiÀiÁð¢, ªÀÄUÀ PÁ¹£ÁxÀ PÀÆrPÉÆAqÀÄ C½AiÀÄ£À PÁj£À°è vÀ£Àß ªÀÄUÀ½UÉ PÀÆr¹PÉÆAqÀÄ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæAiÀÄ°è zÁR®Ä ªÀiÁrzÀÄÝ, C°è£À ªÉåöÊzÁå¢üPÁjUÀ¼ÀÄ ¥ÀæxÀªÀÄ aQvÉì ¤Ãr ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ ºÉÆÃUÀ®Ä w½¹zÁUÀ ¨ÉÃgÉ MAzÀÄ SÁ¸ÀV ªÁºÀ£ÀzÀ°è ªÀÄUÀ½UÉ ªÀÄ®V¹PÉÆAqÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÁUÀ aQvÉì ¥sÀ®PÁjAiÀiÁUÀzÉà ¢£ÁAPÀ 13-12-2018 gÀAzÀÄ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ C¥ÀgÁzsÀ ¸ÀA. 33/2018, PÀ®A. 143, 147, 447, 323, 354, 504, 109, 302 eÉÆvÉ 149 L¦¹ ªÀÄvÀÄÛ PÀ®A. 3(2), (5) 3(2) (5 J) J¸ï.¹/J¸ï.n PÁAiÉÄÝ 1989 :-
¦üAiÀiÁ𢠸ÀÆAiÀÄðPÁAvÀ vÀAzÉ ±ÀAPÀgÀgÁªÀ ¥sÀƯÉÃPÀgÀ ¸Á: UÀuÉñÀ £ÀUÀgÀ ©ÃzÀgÀ gÀªÀgÀÄ ©ÃzÀgÀ £ÀUÀgÀzÀ ªÉƺÀ£À ªÀiÁPÉðl ºÀwÛgÀ EgÀĪÀ ªÀÄÄ£À¹¥Á®n PÁA¥À¯ÉPÀìzÀ°è ºÀÆ«£À CAUÀr ElÄÖPÉÆAqÀÄ G¥À f«¸ÀÄwÛzÀÄÝ, ¦üAiÀiÁð¢AiÀÄÄ 3 d£À CtÚvÀªÀÄäA¢zÀÄÝ ªÉÆzÀ®£ÉAiÀĪÀ£ÀÄ ZÀAzÀæPÁAvÀ, JgÀqÀ£ÉAiÀĪÀ£ÀÄ ¦üAiÀiÁ𢠪ÀÄvÀÄÛ ªÀÄÆgÀ£ÉAiÀĪÀ£ÁzÀ ²æÃPÁAvÀ CAvÁ EzÀÄÝ, J®ègÀÄ ¨ÉÃgÉ ¨ÉÃgÉAiÀiÁVzÀÄÝ, PÀÄA¨ÁgÀªÁqÁzÀ°è ¸ÀªÉð £ÀA. 35 £ÉÃzÀÝgÀ°è »jAiÀÄgÀ D¹Û 3 JPÀgÉ 32 UÀÄAmÉ EzÀÄÝ CzÀgÀ°è ªÀÄƪÀgÀÄ CtÚvÀ«ÄäAzÀgÀÄ ºÀAaPÉÆArzÀÄÝ, ZÀAzÀæPÁAvÀ EªÀ¤UÉ 1 JPÀgÉ 12 UÀÄAmÉ d«ÄãÀÄ §A¢zÀÄ, ¦üAiÀiÁð¢UÉ 1 JPÀgÉ 10 UÀAmÉ d«Ä£ÀÄ §A¢zÀÄÝ ¸ÀªÉð £ÀA 35/3 £ÉÃzÀÝgÀ°è CtÚ¤UÉ §AzÀ d«Ä£ÀÄ 1 JPÀgÉ 12 UÀÄAmÉ d«ÄãÀÄ CwÛUÉAiÀiÁzÀ eÉÆåÃw EªÀgÀ ºÉ¸Àj£À°è ªÀiÁr¹zÀÄÝ EgÀÄvÀÛzÉ, ¸ÀzÀj d«Ä£ÀÄ eÉÆåÃw EªÀgÀÄ £ÉÆÃrPÉƼÀÄîvÁÛgÉ, CtÚ£À »¸ÁìPÉÌ §AzÀ d«Ä¤£À°è PÀÄA¨ÁgÀªÁqÁzÀ ¤ªÀÄð¯Á EªÀ¼ÀÄ AiÀiÁjUÉ ºÉüÀzÉ PɼÀzÉ C£À¢üPÀÈvÀªÁV MAzÀÄ n¤£À ±ÉÃqÀ ¤ªÀiÁðt ªÀiÁrzÀÄÝ PÀAqÀÄ ¦üAiÀiÁ𢠪ÀÄvÀÄÛ CtÚ ªÀÄvÀÄÛ vÀªÀÄä ²æÃPÁAvÀ ªÀÄvÀÄÛ CwÛUÉ eÉÆåÃw ºÁUÀÄ CwÛUÉAiÀĪÀgÀ vÀAzÉAiÀĪÀgÁzÀ ©.d£ÁzsÀð£À EªÀgÀÄ ¸ÀºÀ §AzÀÄ CªÀjUÉ F ªÀÄÄAZÉ §Ä¢ÝªÁzÀ ºÉýzÀÄÝ EgÀÄvÀÛzÉ, »ÃVgÀĪÁUÀ ¢£ÁAPÀ 13-12-2018 gÀAzÀÄ CtÚ ZÀAzÀæPÁAvÀ, CwÛUÉ eÉÆåÃw ªÀÄvÀÄÛ CtÚ£À ªÀiÁªÀ£ÁzÀ ©.d£ÁzsÀð£À ªÀÄvÀÄÛ CªÀgÀ ¥Àwß ªÀÄvÀÄÛ ªÀĺɧƧ ¥ÀmÉî EªÀgÀÄ PÀÆrPÉÆAqÀÄ vÀªÀÄä d«Ä¤UÉ ºÉÆV vÀªÀÄä d«Ä¤£À°è ºÀzÀÄÝ §¸ÀÛ ªÀiÁqÀĪÀ PÀÄjvÀÄ ¹«ÄAn£À PÀA§ ºÁPÀÄwÛgÀĪÁUÀ C£À¢üPÀÈvÀªÁV CwPÀæªÀÄ ¥ÀæªÉñÀ ªÀiÁr vÉÆAzÀgÉ MqÀÄwÛzÀÝ ¤ªÀÄð¯Á, ªÀÄAdƼÁ, «±Àé£ÁxÀ E£ÀÄß 6 jAzÀ 7 d£À CPÀæªÀÄ PÀÆl gÀa¹PÉÆAqÀÄ §AzÀÄ ¤ÃªÀÅ KPÉ E°è PÀA§UÀ¼ÀÄ ºÀƼÀÄwÛ¢Ýj ¸ÀzÀj eÁUÉ £ÀªÀÄä¢zÉ CAvÁ ºÉý E°è PÀA§UÀ¼ÀÄ ºÀƼÀĪÀÅzÀÄ ¨ÉÃqÁ CAvÁ CAzÁUÀ ©.d£ÁzsÀð£À EªÀgÀÄ ¸ÀzÀj d«Ä£ÀÄ £ÀªÀÄä C½AiÀÄA¢gÀ¢zÀÄÝ F eÁUÉAiÀÄ §UÉÎ ¥ÀºÀt ¥ÀwæPÉ EzÉ CAvÁ CAzÁUÀ £ÀªÀÄä ºÀwÛgÀ ¸ÀºÀ zÁR¯ÁwUÀ¼ÀÄ EªÉ ªÀÄvÀÄÛ £ÀªÀÄä »AzÉ dUÀ£ÁxÀ dªÀiÁzÁgÀ, gÁdPÀĪÀiÁgÀ UÁzÁ, zÉëzÁ¸À gÀªÀgÀ ¸À¥ÉÆlð EzÉ ¤ÃªÀÅ J£ÀÄ ¨ÉÃPÁzÀgÀÄ ªÀiÁr §¤ß ¤ªÀÄä »AzÉ £ÁªÀÅ EzÉÝÃªÉ £ÁªÀÅ £ÉÆÃrPÉƼÀÄîvÉÛÃªÉ CAvÁ CAzÀÄ PÀĪÀÄäPÀÄ ¤rzÀ ªÉÄÃgÉUÉ ¤ªÀÄð¯Á EªÀ¼ÀÄ CªÀ¼À PÉÊAiÀÄ°èzÀÝ RÄað¬ÄAzÀ CtÚ£À ªÀiÁªÀ£À §®¨sÀÄdzÀ ªÉÄÃ¯É ºÉÆqÉ¢zÀÄÝ C®èzÉ CwÛUÉ £ÉÆÃr AiÀiÁPÉ ºÉÆqÉAiÀÄÄwÛ¢Ýj CAvÁ C£ÀÄßwÛzÁÝUÀ ªÀÄAdƼÁ EªÀgÀÄ eÉÆåÃw EªÀ¼À PÀÆzÀ®Ä »rzÀÄ CªÀ½UÉ PÉÊ ªÀÄÄ¶Ö ªÀiÁr ºÉÆqÉzÀÄ UÀ¥ÀÛUÁAiÀÄ ¥Àr¹zÀÄÝ C®èzÉ d£ÁzsÀð£À EªÀjUÀÆ ¸ÀºÀ ºÉÆqÉzÀÄ UÀÄ¥ÀÛUÁAiÀÄ ¥Àr¸ÀzÀÄÝ EgÀÄvÀÛzÉ, C®èzÉ «±Àé£ÁxÀ EªÀ£ÀÄ ªÀiÁªÀ£ÀªÀjUÉ PÉʪÀÄÄ¶Ö ªÀiÁr JzÉAiÀÄ°è ªÀÄvÀÄÛ ºÉÆmÉÖAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹zÀÄÝ EgÀÄvÀÛzÉ, ¸ÀzÀj WÀl£ÉUÉ DgÉÆævÀgÁzÀ gÁdPÀĪÀiÁgÀ @ ¸ÀAUÀAiÀiÁå UÁzÁ (PÉÆêÀÄn) ªÀÄvÀÄÛ dUÀ£ÁxÀ dªÀiÁzÁgÀ ªÀÄvÀÄÛ zÉëzÁ¸À EªÀgÉ®ègÀÆ ¥ÀæZÉÆÃzÀ£É ¤Ãr PÀĪÀÄäPÀÄÌ ¤rzÀÄÝ EgÀÄvÀÛzÉ, CµÀÖgÀ°è ¥ÀPÀÌzÀ eÁUÉAiÀÄ°èzÀÝ ®PÀëöät UÁzÀV, ¥Àæ±ÁAvÀ PÉÆüÁgÀ, ¥ÀæºÀ¯ÁzÀ PÉÆüÁgÀ, «±Á® PÀ¥Éà EªÀgÀÄ ªÀÄvÀÄÛ ¦üAiÀiÁð¢AiÀĪÀgÉ®ègÀÆ PÀÆrPÉÆAqÀÄ ¸ÀzÀj dUÀ¼À ©r¹PÉÆAqÀÄ UÁAiÀÄUÉÆAqÀ ªÀiÁªÀ ªÀÄvÀÄÛ ZÀAzÀæPÁAvÀ,  eÉÆåÃw ªÀÄvÀÄÛ d£ÁzsÀð£À gÀªÀgÀ ºÉAqÀwUÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆVzÀÄÝ ©ÃzÀgÀ f¯Áè D¸ÀàvÉæAiÀÄ°è aQvÉì ¥sÀ®PÁjAiÀiÁVzÉ aQvÉìAiÀÄ ¸ÀªÀÄAiÀÄzÀ°è ©. d£ÁzsÀð£À gÀªÀgÀÄ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥Éưøï oÁuÉ AiÀÄÄ.r.Dgï ¸ÀA. 10/2018, PÀ®A. 174 ¹.Dgï.¦.¹ :-
ಫಿರ್ಯಾದಿ ನಾಗಮ್ಮಾ ಗಂಡ ಲಕ್ಷ್ಮಣ ಚಿನ್ನಂಪಲ್ಲಿ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ಕಮಠಾಣಾ ಗ್ರಾಮ ರವರ ಗಂಡನ ಪಾಲಿಗೆ ಒಂದುವರೆ ಎಕರೆ ಜಮೀನು ಬಂದಿದ್ದು, ಸದರಿ ಜಮೀನು ಮತ್ತು ಇತರೆ ಬೇರೆ ಜನರ ಹೊಲಗಳು ಕಡತಿ ಮೇರೆಗೆ ಗಂಡ ಒಕ್ಕಲುತನ ಮಾಡಿಕೊಂಡಿರುತ್ತಾರೆ, ಈ ವರ್ಷ ಎಲ್ಲಾ ಹೊಲಗಳಲ್ಲಿ ಬಿತ್ತಣೆ ಮಾಡಿದ್ದು ಆದರೆ ಮಳೆಯಾಗದೇ ಬಿತ್ತಣೆ ಮಾಡಿದ ಎಲ್ಲಾ ಬೆಳೆಗಳು ಬೆಳೆದಿರುವುದಿಲ್ಲಾ, ಆದ್ದರಿಂದ ಗಂಡ ಒಕ್ಕಲುತನ ಕೆಲಸಕ್ಕಾಗಿ ತನ್ನ ಹತ್ತಿರ ಇದ್ದ ಹಣ ಮತ್ತು ಬೇರೆ ಖಾಸಗಿ ಜನರ ಹತ್ತಿರ ಕೈ ಸಾಲ ತಂದು ಖರ್ಚು ಮಾಡಿದ್ದು, ಈಗ ಬೆಳೆ ಬೆಳೆಯದೇ ಇರುವುದರಿಂದ ಮುಂದಿನ ಕೃಷಿ ಕೆಲಸಕ್ಕಾಗಿ ಮತ್ತು ಮನೆಯ ನಿರ್ವಹಣೆಗಾಗಿ ಹಾಗು ಬೇರೆಯವರ ಹತ್ತಿರ ತಂದಿದ್ದ ಕೈಸಾಲ ಹಣ ಹೇಗೆ ನಿರ್ವಹಿಸಬೇಕೆಂದು ಈಗ ಕೆಲವು ದಿವಸಗಳಿಂದ ಚಿಂತಿಸುತ್ತಿದ್ದರು, ಮೇಲಿಂದ ಮಗಳು ವಯಸ್ಸಿಗೆ ಬಂದಿದ್ದು ಅವಳ ಮದುವೆ ಹೇಗೆ ಮಾಡುವುದು ಅಂತಾ ಚಿಂತೆ ಮಾಡುತ್ತಿದ್ದರು, ಹೊಲದಲ್ಲಿ ಬೆಳೆ ಬೆಳೆಯದೇ ಇರುವುದರಿಂದ ಮತ್ತು ಕೈಯಲ್ಲಿ ಸದ್ಯ ಹಣ ಇಲ್ಲದರಿಂದ ಮುಂದಿನ ಜೀವನದ ನಿರ್ವಹಣೆ ಹೇಗೆ ಮಾಡಬೇಕೆಂದು ಸದಾ ಚಿಂತೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 13-12-2018 ರಂದು ದಿನನಿತ್ಯದಂತೆ ಗಂಡ ಎದ್ದು ಹೊಲಕ್ಕೆ ಹೋಗಿ ದನಗಳಿಗೆ ಹುಲ್ಲು ತರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿ ಸಿಕಿಂದ್ರಾಪೂರ ಕ್ರಾಸ್ ಹತ್ತಿರ ಮಂದಕನಳ್ಳಿ ರೋಡ ಬದಿಯಲ್ಲಿರುವ ಹುಣಸೆ ಮರದ ಕೊಂಬೆಗೆ ಗಂಡ ಹಗ್ಗದಿಂದ ಕೊರಳಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಗಂಡ ಲಕ್ಷ್ಮಣ ಇವರು ತಮ್ಮ ಮತ್ತು ಬೇರೆಯವರ ಹೊಲಗಳು ಕಡಿತಿ ಮೇರೆಗೆ ಒಕ್ಕಲುತನ ಮಾಡಿದ್ದು ಈ ವರ್ಷ ಸರಿಯಾಗಿ ಮಳೆಯಾಗದೇ ಹೊಲಗಳಲ್ಲಿ ಬೆಳೆ ಬೆಳೆಯದೇ ಇರುವುದರಿಂದ ಒಕ್ಕಲುತನಕ್ಕೆ ಖರ್ಚು ಮಾಡಿದ ಪೂರ್ತಿ ಹಣ ಹಾನಿಯಾಗಿದ್ದು, ಸದ್ಯ ಕೈಯಲ್ಲಿ ಹಣ ಇರದರಿಂದ ಮುಂದಿನ ಕೃಷಿಗಾಗಿ ಮತ್ತು ಮನೆಯ ನಿರ್ವಹಣೆಗಾಗಿ ಹಾಗು ಮಗಳ ಮದುವೆಗಾಗಿ ಹೇಗೆ ಮಾಡುವುದು ಅಂತಾ ಚಿಂತಿಸಿ ಮನಸ್ಸಿಗೆ ಬೇಜಾರ ಮಾಡಿಕೊಂಡು ಹುಣಸೆ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೂ ಬೇರೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 23-11-2018 ಸಾಯಂಕಾಲ 6-40 ಗಂಟೆ ಸುಮಾರಿಗೆ ನನ್ನ ತಾಯಿ ಪಾರ್ವತಿ @ ಮಹಾದೇವಿ ಇವರು ಅವರು ಕೆಲಸ ಮಾಡುವ ಉದನೂರ ರೋಡ ಹತ್ತೀರ ಇರುವ ಹಾಸ್ಟೆಲನಿಂದ ಎನ್.ಈ ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-32/ಎಫ್-2183 ನೇದ್ದರಲ್ಲಿ ಕುಳಿತು  ಬರುವಾಗ ಆರ.ಪಿ ಸರ್ಕಲ ಹತ್ತೀರ ಬರುವ ಅಯ್ಯಾಂಗಾರ ಬೇಕರಿ ಎದುರು ರೋಡ ಮೇಲೆ ಬಸ್ಸ ಚಾಲಕನು ಪ್ರಯಾಣಿಕರು ಇಳಿಯುವ ಸಂಬಂದ ಬಸ್ಸ ನಿಲ್ಲಿಸಿದಾಗ ನನ್ನ ತಾಯಿ ಬಸ್ಸಿನಿಂದ ಇಳಿಯುತ್ತಿದ್ದಾಗ ಬಸ್ಸ ಚಾಲಕ ವೀರಭದ್ರಯ್ಯಾ ಇತನು ನನ್ನ ತಾಯಿ ಬಸ್ಸಿನಿಂದ ಇಳಿಯುತ್ತೀರುವದನ್ನು ನೋಡದೆ ಮತ್ತು ಬಸ್ಸ ಕಂಡೆಕ್ಟರ್ ಸಿಟಿ ಹೊಡೆಯದೆ ಇದ್ದರು ಕೂಡಾ ಬಸ್ಸನ್ನು ಒಮ್ಮಲೆ ಅತಿವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ನನ್ನ ತಾಯಿಯವರಗೆ ಬಸ್ಸಿನ ಬಾಗಿಲಿನಿಂದ ಬಿಳಿಸಿ ಅಪಘಾತ ಪಡಿಸಿದ್ದು ದಿನಾಂಕ 24-12-2018 ರಂದು ನನ್ನ ತಾಯಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಸಿ.ಎನ್.ಎಸ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಮಾಡಿಸಿದ್ದು ಖಾಸಗಿ ಆಸ್ಪತ್ರೆಯ ಖರ್ಚು ವೆಚ್ಚ ಹೆಚ್ಚಿಗೆ ಬರುತ್ತಿದ್ದರಿಂದ ದಿನಾಂಕ 12-12-2018 ರಂದು ನನ್ನ ತಾಯಿಗೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನನ್ನ ತಾಯಿ ಪಾರ್ವತಿ @ ಮಹಾದೇವಿ ಇವಳು ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಪಡೆಯುತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ 13.12.2018 ರಂದು ಸಾಯಂಕಾಲ 6-25 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಕೃಷ್ಣಾ ತಂದೆ ಸಿದ್ರಾಮಪ್ಪಾ ಹೊಸ್ಮನಿ ಸಾ: ಮಾಹಾದೇವ ನಗರ ಶಾಹಾಬಜಾರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-12-2018 ರಂದು  ಸೋನ್ನ  ಗ್ರಾಮದ ಭೀಮಾ ನದಿಯಿಂದ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ/ಎಸ್/ಐ/ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಕ್ರಾಸ ಹತ್ತಿರ ಇದ್ದಾಗ  ನಮ್ಮ ಎದುರಿನಿಂದ ಒಂದು ಟ್ಯಾಕ್ಟರ ಬರುತ್ತಿತ್ತು, ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ್  ಜೀಪ ನೋಡಿ ತನ್ನ ಟ್ರಾಕ್ಟರ  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು ಟ್ರ್ಯಾಕ್ಟರ ನಂಬರ ನೋಡಲಾಗಿ ನೊಂದಣಿ ಸಂಖ್ಯೆ ಸ್ಪಷ್ಟವಾಗಿ ಇರಲಿಲ್ಲ, ಅದರ ಇಂಜಿನ ನಂ 39.1308/99A0619 ಚೆಸ್ಸಿ ನಂ 99A036700609 ಅಂತ ಇರುತ್ತದೆ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಮತ್ತು ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3000/- ರೂ ಆಗಬಹುದು. ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ನೀಲಕಂಠ ತಂದೆ ಶಾಂತಪ್ಪ ದೋಡಮನಿ ಸಾ: ಗೌರ (ಬಿ) ರವರು ಊರಲ್ಲಿ ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಇರುತ್ತದೆ. ಊರಿನ ಗುರು ಹಿರಿಯರು ಕೂಡಿಕೊಂಡು ಸದರಿ ದೇವಸ್ಥಾನದಲ್ಲಿ ದಿನಾಂಕ 03-03-2019 ರಂದು ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಟಾಪನೆ ಮತ್ತು ಸಾಮೋಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇರುತ್ತದೆ. ಸದರಿ ಕಾರ್ಯಕ್ರಮಕ್ಕೆ ಸಂಭಂದಿಸಿದ ಪೋಸ್ಟರಗಳನ್ನು ಗ್ರಾಮದಲ್ಲಿ ಹಚ್ಚಿಲಾಗಿದ್ದು ಸುಮಾರು 3-4 ದಿನಗಳಿಂದ ನಮ್ಮೂರಿನ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಎಂಬಾತನು ಸದರಿ ಪೋಷ್ಟರಗಳನ್ನು ಹರಿದು ಹಾಕುವುದು ಹಾಗೂ ಪೋಸ್ಟರದಲ್ಲಿನ ದೇವರ ಚಿತ್ರಕ್ಕೆ ಮತ್ತು ಗಣ್ಯ ವ್ಯಕ್ತಿಗಳ ಭಾವ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡುತ್ತಿರುತ್ತಾನೆ. ನಿನ್ನೆ ದಿನಾಂಕ 12-12-2018 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮೂರಿನವರಾದ 1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಇನ್ನಿತರರೂ ಕೂಡಿಕೊಂಡು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದಲ್ಲಿ ಪ್ರಕಾಶ ದೋಡ್ಡಮನಿ ಈತನು ಗುಡಿಯಲ್ಲಿ ಹೋಗಿ ಸರಾಯಿ ಕುಡಿಯುತ್ತಾ ಕುಳಿತಿದ್ದಾದ್ದನು, ಆಗ ನಾವು ಸದರಿ ಪ್ರಕಾಶನಿಗೆ ನಾವು ಪೂಜೆ ಮಾಡುವ ಗುಡಿ ಇದು, ನೀನು ಈ ರೀತಿ ಗುಡಿಯಲ್ಲಿ ಸರಾಯಿ ಕುಡಿಯುತ್ತಾ ಕುಳಿತರೆ ಹೇಗೆ ಎಂದು ಕೇಳಿದಾಗ ಬೋಸಡಿ ಮಕ್ಕಳ್ಯಾ ದೇವರ ಗುಡಿ ಇದ್ರ ನಿಮಗ ಇದ್ದರಬೇಕು ನನಗಲ್ಲ ಎಂದು ನಮಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದು ಏನ ಮಾಡ್ಕೋತಿರಿ ಮಾಡ್ಕೊರಿ ಎಂದು ಅಲ್ಲೆ ಎದುರುಗಡೆ ಮೂತ್ರ ವಿಸರ್ಜನೆ ಮಾಡಿ ನನಗೆ ಮಗನೆ ನಿಂದೆ ಜಾಸ್ತಿ ನಡದಾದ ನನ್ನ ವಿಷಯಕ್ಕೆ ಬಂದರೆ ನಿನಗ ಜೀವ ಸಹಿತ ಬಿಡುವುದಿಲ್ಲ. ನಿನ್ನಷ್ಟಕ್ಕೆ ನೀನಿರಬೇಕು ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ.   ಸದರಿ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಸಾ|| ಗೌರ (ಬಿ) ಈತನು ನಮ್ಮ ಮತಕ್ಕೆ ಅಪಮಾನ ಮಾಡುವ ಉದ್ದೇಶದಿಂದ ನಮ್ಮ ಪವಿತ್ರ ಸ್ಥಾನವಾದ ಪೂಜಾ ಸ್ಥಳವೆಂದು ಬಾವಿಸಿ ಪೂಜೆ ಪುನಸ್ಕಾರಗಳನ್ನು ಮಾಡುವ ಶ್ರೀ ಹುಚ್ಚಲಿಂಗೇಶ್ವರ ಗುಡಿಯಲ್ಲಿ ಸರಾಯಿ ಕುಡಿದು, ಮೂತ್ರ  ವಿಸರ್ಜನೆ ಮಾಡಿ ನಮ್ಮ ಮತಕ್ಕೆ ಅಪಮಾನ ಮಾಡಿರುತ್ತಾನೆ ಹಾಗೂ ಕೇಳಲು ಹೋದ ನನಗೆ ಮತ್ತು ನನ್ನ ಜೋತೆಗೆ ಇದ್ದ1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದು ನನಗೆ ಜಿವ ಬೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.