Police Bhavan Kalaburagi

Police Bhavan Kalaburagi

Tuesday, January 10, 2017

BIDAR DISTRICT DAILY CRIME UPDATE 10-01-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-01-2017

ªÀÄ£Àß½î ¥Éưøï oÁuÉ AiÀÄÄ.r.Dgï £ÀA. 02/2017, PÀ®A 174 ¹.Dgï.¦.¹ :-
ªÀÄÈvÀ gÁeÉñÀéj vÀAzÉ ªÀiÁgÀÄw ªÀAiÀÄ: 15 ªÀµÀð, eÁw: G¥ÁgÀ, ¸Á: vÀqÀ¥À½î EPÉUÉ 5, 6 wAUÀ½AzÀ ºÉÆÃmÉÖ £ÉÆêÀÅ EzÀÄÝ, ¢£ÁAPÀ 08-01-2017 gÀAzÀÄ DPÉUÉ ªÀÄ£ÉAiÀÄ°è ºÉÆÃmÉÖ £ÉÆêÀÅ ºÉZÁÑVzÀÝjAzÀ £ÉÆêÀÅ PÀrªÉÄ DUÀĪÀ ¸À®ÄªÁV ªÀÄ£ÉAiÀÄ°èzÀ E°UÉ ºÁPÀĪÀ OµÀ¢AiÀÄ£ÀÄß PÀtÚ vÀ¦à¤AzÀ PÀÄrzÀ ¥ÀæAiÀÄÄPÀÛ DPÀUÉ aQvÉìUÉ zÁR¯ÁVzÁUÀ aQvÉì PÁ®PÉÌ UÀÄt ªÀÄÄR¼ÁUÀzÉ ªÀÄÈvÀ¥ÀnÖgÀÄvÁÛ¼ÉAzÀÄ ªÀÄÈvÀ¼À vÀAzÉ ¦üAiÀiÁ𢠪ÀiÁgÀÄw vÀAzÉ ®µÀät ªÀAiÀÄ: 39 ªÀµÀð, eÁw: G¥ÁgÀ, ¸Á: vÀqÀ¥À½î gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 09-01-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 04/2017, PÀ®A 379 L¦¹ :-
¦üAiÀiÁ𢠸ÀwõÀ vÀAzÉ ©üêÀÄgÁªÀ fÃgÀUÉ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: oÁuÁ PÀıÀ£ÀÆgÀ gÀªÀgÀÄ vÀªÀÄä ºÉÆ®zÀ°è ºÀ¼ÀîPÉÌ PÀÆr¹zÀ ¹.Dgï.L ¥ÀA¥À¸ÉlÄÖ C.Q. 14,000/- gÀÆ ¨É¯ÉªÀżÀîzÀÄÝ ¢£ÁAPÀ 03,04/01/2017 gÀ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 09-01-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 07/2017, ಕಲಂ 366(ಎ), 509 ಐಪಿಸಿ ಜೊತೆ 11(4), 12 ಪೊಕ್ಸೋ ಕಾಯ್ದೆ 2012 :-
ಫಿರ್ಯಾದಿಯ ಮಗಳು ದಿನಾಲು ಮನೆಯಿಂದ ಶಾಲೆಗೆ ಹೋಗಿ ಬರುವಾಗ ಚೌವ್ಹಾಣ ಗುತ್ತೆದಾರ ರವರ ಹತ್ತಿರ ಚಾಲಕ ಕೆಲಸಕ್ಕೆ ಬಂದ ಆರೋಪಿ ದಾವೀದ ತಂದೆ ರಮೇಶ ಮೇತ್ರೆ ವಯ: 22 ವರ್ಷ, ಜಾತಿ: ಎಸ್.ಸಿ (ಮಾದಿಗ), ಸಾ: ಜೋಳದಾಪಕ, ತಾ: ಭಾಲ್ಕಿ ಇತನು ಫಿರ್ಯಾದಿಯ ಮಗಳಿಗೆ ರೋಡಿನ ಮೇಲೆ ಕಣ್ಣ ಸನ್ನೆ ಮಾಡುವುದು, ಕಾಮುಕ ದೃಷ್ಟಿಯಿಂದ ನೋಡುವುದು ಮಾಡುತ್ತಿದನ್ನು, ಈ ವಿಷಯ ಮಗಳು ಫಿರ್ಯಾದಿ ಹಾಗೂ ಫಿರ್ಯಾದಿಯ ಹೆಂಡತಿ ಇಬ್ಬರಿಗೂ ತಿಳಿಸಿದಾಗ ಇಬ್ಬರು ತನ್ನ ಮಗಳಿಗೆ ಶಾಲೆಗೆ ಹೋಗು ಚನ್ನಾಗಿ ವಿದ್ಯಾಬ್ಯಾಸ ಮಾಡು ತಲೆ ಕೆಡಿಸಿಕೊಳ್ಳಬೇಡ ಅಂತ ಬುದ್ದಿವಾದ ಹೇಳಿರುತ್ತಾರೆ, ಹೀಗಿರುವಲ್ಲಿ ದಿನಾಂಕ 04-01-2017 ರಂದು ಮುಂಜಾನೆ ಫಿರ್ಯಾದಿ ಹಾಗು ಫಿರ್ಯಾದಿಯ ಇಬ್ಬರು ತೊಗರಿ ರಾಶಿ ಮಾಡಲು ಹೊಲಕ್ಕೆ ಹೋದಾಗ ಹೆಂಡತಿ ಫಿರ್ಯಾದಿಗೆ ಕರೆ ಮಾಡಿ ತಿಳಿಸಿದೆನೆಂದರೆ ನಮ್ಮ ಮಗಳು ಮುಂಜಾನೆ 0900 ಗಂಟೆಗೆ ಮನೆಯಿಂದ ಸಂಡಾಸಕ್ಕೆಂದು ಹೋಗಿ ಒಂದು ಗಂಟೆಯಾದರೂ ಬಂದಿಲ್ಲ ಎಲ್ಲಿ ಹೋಗಿದ್ದಾಳೆಂದು ತಿಳಿಯುತ್ತಿಲ್ಲ ಮನೆಗೆ ಬೇಗನೆ ಬನ್ನಿ ಅಂತ ತಿಳಿಸಿದಾಗ ಫಿರ್ಯಾದಿಯು ತನ್ನ ಮಗನೊಂದಿಗೆ ಮನೆಗೆ ಬಂದು ಹೆಂಡತಿಗೆ ವಿಚಾರಣೆ ಮಾಡಿ ಮಗಳ ಬಗ್ಗೆ ಓಣಿಯಲ್ಲಿ, ಗ್ರಾಮದಲ್ಲಿ ವಿಚಾರಣೆ ಮಾಡಿದರೂ ಮಗಳ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲಾ, ಮಗಳ ಬ್ಯಾಗ ಚೆಕ್ ಮಾಡಲು ಸದರಿ ಬ್ಯಾಗನಲ್ಲಿ ಮೊಬೈಲ್ ಇದ್ದು, ಸದರಿ ಮೋಬೈಲ್ ಪೋನಿಗೆ ಬಂದ ನಂಬರಿಗೆ ಕರೆ ಮಾಡಿದಾಗ ಸದರಿ ಆರೋಪಿ ದಾವಿದ ಜೊಳದಾಪಕ ಅಂತ ಹೇಳಿ ಕರೆ ಕಟ್ ಮಾಡಿದನು, ಕಾರಣ ಫಿರ್ಯಾದಿಯ ಮಗಳಿಗೆ ಸದರಿ ಆರೋಪಿ ದಾವಿದ ಈತನು ಈಗ ಕೆಲವು ದಿವಸಗಳಿಂದ ಫಿರ್ಯಾದಿಯ ಮಗಳಿಗೆ ಚುಡಾಯಿಸುತ್ತಿದ್ದು, ಕಣ್ಣು ಸನ್ನೆ, ಕೈ ಸನ್ನೆ ಮಡುತ್ತಿದ್ದು, ಅಪ್ರಾಪ್ತ ವಯಸ್ಕಳಾದ ಫಿರ್ಯಾದಿಯ ಮಗಳಿಗೆ ಮನವೊಲಿಸಿ ಪುಸಲಾಯಿಸಿ ಅನೈತಿಕ ಸಂಬಂಧ ಹೊಂದುವ ಇರಾದೆಯಿಂದ ದಾವಿದ ಈತನು ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-01-2017 ರಂದು ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 02/2017, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 09-01-2016 gÀAzÀÄ ¦üAiÀiÁð¢ JªÀiï.r £À© vÀAzÉ JªÀiï. ¥Á±Á«ÄAiÀiÁå ¸Á: ºÉqÀUÁ¥ÀÆgÀ UÁæªÀÄ gÀªÀgÀÄ vÀªÀÄä ªÀÄ£ÉAiÀÄ°è PÁAiÀÄðPÀæªÀÄ ªÀÄÆV¹PÉÆAqÀÄ ªÀÄgÀ½ ºÉÊzÁæ¨ÁzÀ ªÀĺÁ£ÀUÀgÀPÉÌ ºÉÆÃUÀ®Ä vÀ£Àß ªÉÆÃmÁgÀ ¸ÉÊPÀ® £ÀA. J¦-28/©qÀÆèöå-3050 £ÉÃzÀgÀ ªÉÄÃ¯É ¦üAiÀiÁ𢠪ÀÄvÀÄÛ gÁdÄ ºÁUÀÆ E£ÉÆßAzÀÄ ªÉÆÃmÁgÀ ¸ÉÊPÀ® £ÀA. J¦-22/JE-3776 £ÉÃzÀgÀ ªÉÄÃ¯É f.²ªÁ ªÀÄvÀÄÛ J.²æãÀÄ J®ègÀÆ ºÉqÀUÁ¥ÀÆgÀ UÁæªÀÄ¢AzÀ ºÉÆÃUÀĪÁUÀ d£ÀªÁqÁ-C°AiÀÄA§gÀ gÉÆÃqÀ ©æÃdØ ªÉÄÃ¯É §AzÁUÀ ªÉÆÃmÁgÀ ¸ÉÊPÀ®UÀ¼À ªÀÄÄAzÉ §¸Àì £ÀA. PÉJ-38/J¥sï-339 £ÉÃzÀgÀ ZÁ®PÀ£ÁzÀ DgÉÆæ CPÀâgÀ«ÄAiÀiÁå vÀAzÉ ªÀĺɪÀÄÄzÀ«ÄAiÀiÁå ¸Á: ¨sÀAUÀÆgÀ EvÀ£ÀÄ vÀ£Àß §¸ïì£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ f.²ªÁ FvÀ£À ªÉÆÃmÁgÀ ¸ÉÊPÀ® £ÀA. J¦-22/JE-3776 £ÉÃzÀPÉÌ rQÌ ¥Àr¹zÀ ¥ÀjuÁªÀÄ f.²ªÁ FvÀ£À §® vÉÆqÉAiÀÄ ªÉÄÃ¯É ¨sÁj UÀÄ¥ÀÛUÁAiÀĪÁV PÁ®Ä ªÀÄÄjzÀ ºÁUÉ PÁt¹gÀÄvÀÛzÉ, gÀmÉÖAiÀÄ PɼÀUÉ gÀPÀÛUÁAiÀÄ ªÀÄvÀÄÛ JqÀ ºÀÄ©â£À ºÀwÛgÀ vÀgÀazÀ UÁAiÀĪÁVgÀÄvÀÛzÉ ªÀÄvÀÄÛ J.²æãÀÄ FvÀ¤UÉ £ÉÆÃqÀ¯ÁV ªÉÄî vÀÄnAiÀÄ ªÉÄÃ¯É gÀPÀÛUÁAiÀÄ, ºÀuÉAiÀÄ ªÉÄÃ¯É vÀgÀazÀ UÁAiÀĪÁVgÀÄvÀÛzÉ, £ÀAvÀgÀ ¦üAiÀiÁ𢠪ÀÄvÀÄÛ gÁdÄ E§âgÀÄ PÀÆr 108 CA§Ä¯ÉãïìzÀ°è CªÀj§âjUÉ PÀÆr¹PÉÆAqÀÄ aQvÉìUÁV ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁ𢠺ÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 07/2017, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-

¢£ÁAPÀ 09-01-2017 gÀAzÀÄ gÀªÀgÀ amÁÖ UÁæªÀÄPÉÌ ºÉÆÃUÀĪÀ gÉÆÃr£À ªÉÄÃ¯É ¥ÁªÀðw GUÁæt ºÀwÛgÀ ¦üAiÀiÁ𢠥Àæ±ÁAvÀ vÀAzÉ ªÀiÁtÂPÀ¥Áà PÀÄA¨ÁgÀ ªÀAiÀÄ: 25 ªÀµÀð, eÁw: PÀÄA¨ÁgÀ, ¸Á: amÁÖ, ©ÃzÀgÀ gÀªÀgÀ JzÀÄj¤AzÀ ªÉÆÃmÁgÀ ¸ÉÊPÀ® £ÀA. PÉJ-43/ºÉZï-7992 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀªÀ£ÀÄß CwêÉUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ gÁAUÀ ¸ÉÊrUÉ §AzÀÄ ªÀÄÄAzÉ ºÉÆÃUÀÄwÛzÀÝ ¦üAiÀiÁð¢AiÀÄ ¸ÉÆzÀgÀ ªÀiÁªÀ£ÁzÀ gÀhÄgÀuÁÚ vÀAzÉ ±ÀAPÀgÀ ªÀAiÀÄ: 45 ªÀµÀð, ¸Á: aÃmÁÖ UÁæªÀÄ ©ÃzÀgÀ gÀªÀjUÉ rQÌ ªÀiÁr DgÉÆæAiÀÄÄ Nr ºÉÆÃVzÀÄÝ, ¸ÀzÀj rQ̬ÄAzÀ ¦üAiÀiÁð¢AiÀÄ ªÀiÁªÀ£À ªÀÄÄRPÉÌ ªÀÄvÀÄÛ vÀ¯ÉAiÀÄ »AzÉ ¨sÁj gÀPÀÛUÁAiÀÄ, JgÀqÀÄ PÉÊ, PÁ®ÄUÀ½UÉ gÀPÀÛUÁAiÀÄUÀ¼ÁV ¨ÉúÉÆñÀ DVzÀÄÝ, £ÀAvÀgÀ UÁAiÀiÁUÉÆAqÀ ¸ÉÆÃzÀgÀ ªÀiÁªÀ¤UÉ aQvÉì PÀÄjvÀÄ f¯Áè ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Kalaburagi District Reported Crimes

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ದೊಡ್ಡ ಹುಸೇನಪ್ಪ ತಂದೆ ಯಂಕಪ್ಪಾ ಬ್ಯಾಡರ್ ಸಾ: ಕೋನಾಪೂರ ತಾ: ಸೇಡಂ ಇವರ ತಮ್ಮ ಹುಸೇನಪ್ಪ ಇತನಿಗೆ ಈಗ 3 ವರ್ಷಗಳ ಹಿಂದೆ ಶಾಂತಮ್ಮ ಇವಳೊಂದಿಗೆ ಮದುವೆ ಮಾಡಿದ್ದು, ಇತನಿಗೆ 10 ತಿಂಗಳ ಒಂದು ಗಂಡು ಇರುತ್ತದೆ. ನಮ್ಮ ತಮ್ಮ ಸಣ್ಣ ಹುಸೇನಪ್ಪ ಇತನು ನಮ್ಮೂರ ಈರಪ್ಪ ತಂದೆ ನರಸಪ್ಪ ಮದ್ದೇಲಬೀಡ ಇತನ ಹೆಂಡತಿಯಾದ ಮೊಗಲಮ್ಮ ಇವಳೊಂದಿಗೆ ಅಕ್ರಮ ಸಂಬಂದ ಇಟ್ಟಿಕೊಂಡಿದ್ದು, ಈ ವಿಷಯವು ಈಗ ಕೆಲ ದಿನಗಳ ಹಿಂದೆ ಮೊಗಲಮ್ಮನ ಗಂಡನಾದ ಈರಪ್ಪನಿಗೆ ತಿಳಿದಿದ್ದು ದಿನಾಂಕ: 04-01-2017 ರ ಬುಧವಾರದಂದು ಮುಂಜಾನೆ ನಮ್ಮ ತಮ್ಮನಾದ ಸಣ್ಣ ಹುಸೇನಪ್ಪ ತಂದೆ ಯಂಕಪ್ಪ ಇತನು ಮನೆಯಿಂದ ಹೊರಗಡೆ ಹೋಗಿದ್ದು ರಾತ್ರಿಯಾದರು ಮನೆಗೆ ಬಂದಿರುವದಿಲ್ಲಾ. ಆಗ ನಾನು ಮತ್ತು ನಮ್ಮ ತಂದೆ ಯಂಕಪ್ಪ ಹಾಗು ತಾಯಿ ಕಾಶಮ್ಮ ಮತ್ತು ನಮ್ಮ ತಮ್ಮನ ಹೆಂಡತಿಯಾದ ಶಾಂತಮ್ಮ ಎಲ್ಲರೂ ಕೂಡಿ ನಮ್ಮ ತಮ್ಮನಿಗೆ ಊರಲ್ಲಿ ಹುಡುಕಾಡುತ್ತಿದ್ದಾಗ ತಿಳಿದು ಬಂದಿದೆನೆಂದರೆ, ನಮ್ಮ ತಮ್ಮ ಅಲ್ಲೇ ಊರ ಹತ್ತಿರ ಇರುವ ದತ್ತು ಇಳಿಗೇರ ಇವರ ಶೆಂಗಾದ ಹೊಲದಲ್ಲಿ ಬಿದ್ದಿರುತ್ತಾನೆ ಅಂತಾ ನಮ್ಮ ತಮ್ಮನ ಜೋತೆ ಅಕ್ರಮ ಸಂಬಂದ ಹೊಂದಿರುವ ಮೊಗಲಮ್ಮ ಇವಳು ಊರಲ್ಲಿ ಯಾಮರೆಡ್ಡಿ ಕಬ್ಬಲಿಗೇರ ಇತನ ಮುಂದೆ ತಿಳಿಸಿದ ಬಗ್ಗೆ ಗೊತ್ತಾಗಿ ನಾವು ರಾತ್ರಿ ಸದರಿ ದತ್ತು ಇಳಿಗೇರ ಇವರ ಹೊಲದಲ್ಲಿ ಹೋಗಿ ನೋಡಲಾಗಿ ಅಲ್ಲಿ ನಮ್ಮ ತಮ್ಮ ಕಾಣಿಸಲಿಲ್ಲಾ. ನಂತರ ನಾವು ರಾತ್ರಿ 08-09 ಗಂಟೆ ಸುಮಾರಿಗೆ ಸದರಿ ಮೊಗಲಮ್ಮ ಇವಳ ಮನೆಗೆ ಹೋಗಿ ವಿಚಾರಿಸಲು ಅವಳು ನಾನು ನಿಮ್ಮ ತಮ್ಮನಿಗೆ ನೋಡಿರುವದಿಲ್ಲಾ ಅಂತಾ ಹೇಳಿ ಮನೆಯಲ್ಲಿ ಹೋದಳು, ನಾವು ರಾತ್ರಿ ಎಲ್ಲಾ ನಮ್ಮೂರ ಸೂತ್ತ ಮುತ್ತಲ ಹೋಲಗಳಲ್ಲಿ ತಿರುಗಾಡಿ ನಮ್ಮ ತಮ್ಮನಿಗೆ ಹೂಡುಕಾಡಲು ಸಿಕ್ಕಿರುವದಿಲ್ಲಾ. ನಂತರ ನಾವು ನಮ್ಮ ಸಂಬಂದಿಕರಲ್ಲಿ ಎಲ್ಲಾ ಕಡೆ ಹುಡುಕಾಡಿದರು ನಮ್ಮ ತಮ್ಮ ಸಿಕ್ಕಿರುವದಿಲ್ಲಾ.  ದಿನಾಂಕ: 09-01-2017 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾನು ನಮ್ಮೂರ ನಮ್ಮ ಮಾವನಾದ ಶ್ರೀನಿವಾಸ ತಂದೆ ಲಕ್ಷ್ಮಣ ಬ್ಯಾಡರ್ ಇವರ ಅಂಗಡಿಯ ಹತ್ತಿರ ಇದ್ದಾಗ ನಮ್ಮೂರ ರಾಜಪ್ಪ ತಂದೆ ರಾಮಪ್ಪ ಕಬ್ಬಲಿಗೇರ ಇತನು ನಮ್ಮ ಮಾವನದ ಶ್ರೀನಿವಾಸ ಇತನಿಗೆ ಫೋನ ಮಾಡಿ ನಿಮ್ಮ ಅಳಿಯ ಸಣ್ಣ ಹುಸೇನಪ್ಪ ಇತನು ನಮ್ಮೂರ ರಾಮದೇವರ ಹಳ್ಳದಲ್ಲಿ ಸತ್ತು ಬಿದ್ದಿರುತ್ತಾನೆ. ಅಂತಾ ತಿಳಿಸಿದ್ದು ತಕ್ಷಣ ನಾನು ಹಾಗು ನಮ್ಮ ತಂದೆ-ತಾಯಿ ಇತರೆ ಎಲ್ಲರೂ ಕೂಡಿ ನಮ್ಮೂರ ಶಿವಪ್ಪ ಅಂಬಟ್ಟಿ ಇವರ ಹೊಲದ ಹತ್ತಿರ ಇರುವ ಸಣ್ಣದಾದ ರಾಮದೇವರ ಹಳ್ಳದ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಹಳ್ಳದಲ್ಲಿ  ನಮ್ಮ ತಮ್ಮನ ಶವ ಬಿದ್ದು ಸದರಿ ಹಳ್ಳದಲ್ಲಿ ಸುಮಾರು 1 ಅಡಿಯಷ್ಟು ನೀರಿದ್ದು ಹೇಣವು ಅಂಗಾತವಾಗಿ ತೆಲುತ್ತಿದ್ದು, ಕೈಯು ದಡದ ಮೇಲೆ ಬಿದಿದ್ದು ಇರುತ್ತದೆ. ಸದರಿ ನಮ್ಮ ತಮ್ಮನ ಮೃತ ದೇಹವು ಉಬ್ಬಿ ಪೂರ್ತಿಯಾಗಿ ಕೊಳೆತು ವಾಸನೆ ಬರುತ್ತಿದ್ದು, ಇತನ ಬಾಯಿಯಿಂದ, ಮೂಗಿನಿಂದ ರಕ್ತಬಂದತ್ತೆ ಕಂಡು ಬಂದಿರುತ್ತದೆ.       ನಮ್ಮ ತಮ್ಮ ಸಣ್ಣ ಹುಸೇನಪ್ಪ ತಂದೆ ಯಂಕಪ್ಪ ಇತನು ನಮ್ಮೂರ ಈರಪ್ಪ ಇತನ ಹೆಂಡತಿಯ ಜೋತೆ ಅನೈತಿಕ ಸಂಬಂದವನ್ನು ಹೊಂದಿದ್ದರಿಂದ ನಮ್ಮ ತಮ್ಮನಿಗೆ ಅದೇ ವೈಮನಸ್ಸಿನಿಂದ ಸದರಿ ಈರಪ್ಪ ತಂದೆ ನರಸಪ್ಪ ಮದ್ದೇಲಬೀಡ ಜಾ: ಕಬ್ಬಲಿಗೇರ ಇತನು ಈಗ 3-4 ದಿನಗಳ ಹಿಂದೆ ಯಾವುದೊ ಒಂದು ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿ ಹಳ್ಳದ ದಂಡೆಯಲ್ಲಿ ಹಾಕಿದಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ: 31-12-2016 ರಂದು ಕೊಂಕನಳ್ಳಿ ಗ್ರಾಮದಲ್ಲಿ ನಮ್ಮ ಅಜ್ಜಿಯು ಮೃತಪಟ್ಟಿದ್ದರಿಂದ ನಾನು ಮತ್ತು ನಮ್ಮ ತಮ್ಮನಾದ ಸುರೇಶ ತಂದೆ ಯಂಕಪ್ಪ ಇಬ್ಬರೂ ಕೂಡಿ ಅಂತ್ಯಸಂಸ್ಕಾರ ಕುರಿತು ಕೊಂಕನಳ್ಳಿ ಗ್ರಾಮಕ್ಕೆ ಹೋಗಿ, ಅಂತ್ಯಸಂಸ್ಕಾರ ಮುಗಿಸಿಕೊಂಡು ನಂತರ ವಾಪಸ್ ಮೊಟಾರು ಸೈಕಲ್ ನಂ ಕೆಎ 32 ಇಸಿ-9720 ನೇದ್ದರ ಮೇಲೆ ಕುಳಿತು ಕಲಬುರಗಿ-ಸೇಡಂ ರೋಡಿನ ಮೇಲೆ ದಿನಾಂಕ 31-12-2016 ರಂದು ಸೇಡಂ ಕಡೆಗೆ ಹೋಗುತ್ತಿರುವಾಗ ನಮ್ಮ ಮೊಟಾರು ಸೈಕಲ್ ಸುರೇಶ ಇತನು ನಡೆಸುತ್ತಿದ್ದನು, ಕೊಂಕನಳ್ಳಿ ಗೇಟ್ ದಾಟಿ ಸ್ವಲ್ಪ ಮುಂದುಗಡೆ ರೋಡಿನ ಮೇಲೆ ಹೊರಟಾಗ ಸೇಡಂ ಕಡೆಯಿಂದ ಒಬ್ಬ ಕಾರ ನಂ ಎಮ್ಎಚ್ 13 ಬಿಎನ್ 8057 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರು ಸೈಕಲಗೆ ಡಿಕ್ಕಿ ಪಡೆಯಿಸಿದನು ಸುರೇಶನಿಗೆ ತಲೆಗೆ ಭಾರಿ ಗಾಯವಾಗಿ ಕಿವಿಗಳಿಂದ ರಕ್ತ ಸೋರುತ್ತಿದ್ದು ಮತ್ತು ಅಲ್ಲಲ್ಲಿ ಮೈಗೆ ಭಾರಿ ರಕ್ತಗಾಯಗಳಾಗಿ ಅಲ್ಲಿಯೇ ಭೇಹೋಶ ಆದನು. ಇದನ್ನು ನೋಡಿ ಕಾರ ಚಾಲಕ ತನ್ನ ಕಾರ ತೆಗೆದುಕೊಂಡು ಅಲ್ಲಿಂದ ಓಡಿ ಹೋದನು. ನಂತರ ನಾವು ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ದಿನಾಂಕ:09-01-2016 ರಂದು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಪಡೆಯುತ್ತಿದ್ದ   ಸುರೇಶ ತಂದೆ ಯಂಕಪ್ಪ ಬಡಿಗೇರ, ಸಾ:ಚಿಂತಕುಂಟಾ, ತಾ:ಚಿಂಚೋಳಿ, ಇವರು ಆಸ್ಪತ್ರೆಯಲ್ಲಿ ಉಪಚಾರ ಕಾಲಕ್ಕೆ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ  ಅಂತಾ ಶ್ರೀ. ಚಂದ್ರಶೇಖರ ತಂದೆ ಯಂಕಪ್ಪ ಬಡಿಗೇರ, ಸಾ:ಚಿಂತಕುಂಟಾ, ತಾ:ಚಿಂಚೋಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.