Police Bhavan Kalaburagi

Police Bhavan Kalaburagi

Monday, July 20, 2015

Raichur DIstrict Reported Crimes

 
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w-
        ¢£ÁAPÀ:-19/07/2015 gÀAzÀÄ ªÀÄzsÁåºÀß 3-00 UÀAmÉAiÀÄ ¸ÀĪÀiÁjUÉ ºÀÆ«£ÉqÀV zÉêÀzÀÄUÀð ªÀÄÄRågÀ¸ÉÛAiÀÄ°è£À ¨Á§Ä zÁ¨ÁzÀ ªÀÄÄA¢£À gÀ¸ÉÛAiÀÄ°è, ¦ügÁå¢AiÀÄ ²æà ºÀ£ÀĪÀÄAvÀ vÀAzÉ: ªÀÄjAiÀÄ¥Àà eÉÆåÃwAiÀĪÀgÀÄ, 28ªÀµÀð, eÁw; ªÀiÁ¢UÀ, G: §rUÉvÀ£À, ¸Á: D±ÀæAiÀÄPÁ¯ÉÆä ( UËgÀA¥ÉÃmï ) zÉêÀzÀÄUÀð. FvÀ£À vÁ¬ÄAiÀÄÄ ºÀÆ«£ÉqÀV PÀqÉUÉ DmÉÆà £ÀA. PÉ.J. 36 J. 1882 £ÉÃzÀÝgÀ°è ºÉÆÃV ªÁ¥À¸ÀÄì zÉêÀzÀÄUÀðzÀ PÀqÉUÉ §gÀÄwÛgÀĪÁUÀ DmÉÆÃzÀ ZÁ®PÀ ²ªÀgÁd FvÀ£ÀÄ DmÉÆêÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ ¤AiÀÄAvÀæt ªÀiÁqÀzÉà M«ÄäAzÉƪÉÄä¯É ¨ÉæÃPï ºÁQzÀÝjAzÀ DmÉÆzÀ°è PÀĽvÀ ¦ügÁå¢AiÀÄ vÁ¬ÄAiÀÄÄ DmÉÆâAzÀ PɼÀUÀqÉ ©zÀÄÝ §®UÀqÉ ºÀuÉUÉ ¨sÁj gÀPÀÛUÁAiÀÄ ºÁUÀÄ §®UÀqÉ ¥ÀPÀqÉUÉ ªÀÄvÀÄÛ §® ªÀÄvÀÄÛ JqÀ ªÉÆtPÁ°UÉ gÀPÀÛUÁAiÀÄ ºÁUÀÄ EvÀgÉ PÀqÉUÀ½UÉ gÀPÀÛUÁAiÀĪÁVzÀÄÝ E¯ÁUÁV D¸ÀàvÉæUÉ ¸ÉÃjPÉ ªÀiÁrzÀÄÝ, E¯Áf¤AzÀ UÀÄtªÀÄÄRºÉÆAzÀzÉ ¸ÀAeÉ   5-00 UÀAmÉUÉ ªÀÄÈvÀ ¥ÀnÖzÀÄÝ, DgÉÆæ ZÁ®PÀ£ÀÄ D¸ÀàvÉæ¬ÄAzÀ Nr ºÉÆÃVzÀÄÝ EgÀÄvÀÛzÉ. CAvÁ EzÀÝ ºÉýPÉ ¦ügÁå¢AiÀÄ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Àß £ÀA. 177/2015  PÀ®A. 279, 304(J) L¦¹ & 187 LJA« PÁAiÉÄÝ.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                 ¦üAiÀiÁ𢠺À£ÀĪÀÄAvÀ vÀAzÉ §¸ÀªÀgÁd 22 ªÀµÀð eÁw °AUÀAiÀÄvÀ G: PÀÆ°PÉ®¸À  ¸Á: zÁrV  vÁ: ¨Á°Ì    f: ©ÃzÀgï ªÀÄvÀÄÛ EvÀgÉà 7 d£ÀgÀÄ DgÉÆæ GªÀiÁPÁAvÀ vÀAzÉ ªÉÊd£ÁxÀ 32 ªÀµÀð eÁw °AUÁAiÀÄvÀ ¸Á: ¸ÀAUÀªÀiï vÁ:OgÁzÀ f: ©ÃzÀgï  FvÀ£À PÀĵÀægï ªÁºÀ£À ¸ÀA. PÉJ-22 ©-5901 £ÉÃzÀÝgÀ°è ¢£ÁAPÀ 15/7/15 gÀAzÀÄ 1600 UÀAmÉUÉ PÀĽvÀÄPÉÆAqÀÄ ºÉÆÃUÀÄwÛzÁÝUÀ DgÉÆæ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ ªÀÄAzÀPÀ¯ï PÁæ¸ï ºÀwÛgÀ gÀ¸ÉÛ ¥ÀPÀÌzÀ°è ¥ÁQðAUï ªÀiÁrzÀÝ ªÉÆÃmÁgÀ ¸ÉÊPÀ¯ï £ÀA.PÉJ-36 ªÉÊ-5828 ªÀÄvÀÄÛ vÀÄ¥sÁ£ï PÀæµÀgï ªÁºÀ£À ¸ÀA.PÉJ-36 J£ï-0198 £ÉÃzÀÝPÉÌ lPÀÌgÀ PÉÆlÄÖ £ÀAvÀgÀ ªÁºÀ£À ¥À°ÖAiÀiÁVzÀÄÝ CzÀgÀ°è PÀĽwÛzÀÝ 1)¦üAiÀiÁð¢ 2)§¸ÀªÀgÁd vÀAzÉ ²ªÀgÁAiÀÄ¥Àà 55 ªÀµÀð eÁw °AUÁAiÀÄvÀ G:MPÀÌ®ÄvÀ£À ¸Á:zÁrV (¦üAiÀiÁð¢ vÀAzÉ) 3)ªÀĺÁ£ÀAzÀ UÀAqÀ ¸ÉÆêÀÄ£ÁxÀ 48 ªÀµÀð ¸Á:PÀlPÀ vÁ:aAZÉÆý 4)gÉÃSÁ UÀAqÀ ²ªÀPÀĪÀiÁgÀ 20 ªÀµÀð ¸Á:zÁ¢V vÁ:¨Á°Ì 5)gÀÆ¥À UÀAqÀ ¸ÀAfêÀPÀĪÀiÁgÀ 23 ªÀµÀð ¸Á:zÀ¢V vÁ:¨Á°Ì 6)¸Á¬Ä£ÁxÀ vÀAzÉ  ¸ÀAfêÀPÀĪÀiÁgÀ 1 ªÀµÀð 7)±ÁAvÀªÀÄä UÀAqÀ ¸ÀAUÀ¥Àà 65 ªÀµÀð ¸Á:zÀ¢V 8)ªÀÄ®è¥Àà vÀAzÉ ²ªÀgÁAiÀÄ 45ªÀµÀð ¸Á:zÀ¢V 9) GªÀiÁPÁAvÀ (DgÉÆæ ) EªÀjUÉ wêÀæ ªÀÄvÀÄÛ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVzÀÄÝ C®èzÉ UÁAiÀiÁ¼ÀÄUÀ¼À ¥ÉÊQ §¸ÀªÀgÁd vÀAzÉ ²ªÀgÁAiÀÄ¥Àà FvÀ£ÀÄ f¯Áè ¸ÀgÀPÁj D¸ÀàvÉæ ©ÃzÀgÀzÀ°è aQvÉì ¥ÀqÉAiÀÄĪÀ PÁ®PÉÌ aQvÉì ¥sÀ°¸ÀzÉà ¢£ÁAPÀ 20/7/15 gÀAzÀÄ 0045 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA. 107/15 PÀ®A 279,337,338, 304(J) L¦¹ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊ PÉÆArzÀÄÝ,
J¸ï.¹./J¸ï.n. ¥ÀæPÀgÀtzÀ ªÀiÁ»w:-
              FUÉÎ 7-8 wAUÀ¼À »AzÉ ¦gÁå¢ ²ªÀ¥Àæ¸Ázï vÀAzÉ °AUÀtÚ, 27 ªÀµÀð, eÁ: £ÁAiÀÄPÀ, ¸Á: ºÀnÖ, vÁ: °AUÀ¸ÀUÀÆgÀÄ FPÉAiÉÆA¢UÉ DgÉÆæ £ÀA-1 )±ÀgÀt§¸ÀªÀ, FvÀ£ÀÄ UËAl£À eÁUÀzÀ §UÉÎ vÀPÀgÁgÀÄ ªÀiÁrPÉÆArzÀÄÝ, CzÉà ªÉʱÀåªÀÄå¢AzÀ ¢£ÁAPÀ 19/07/15 gÀAzÀÄ 1)±ÀgÀt§¸ÀªÀ, 2)§¸ÀªÀgÁd, 3) ¥Àæ«Ãt J®ègÀÆ eÁ: ªÀÄrªÁ¼À, ¸Á: ºÀnÖ, vÁ: °AUÀ¸ÀUÀÆgÀÄ EªÀgÀÄUÀ¼ÀÄ ¦gÁå¢zÁgÀ½UÉ ¸Àé¥À¯ï ªÀiÁvÀ£ÁqÀĪÀÅzÀÄ EzÉ ¨Á CAvÀ zÁgÀĪÁ® QæÃqÁAUÀtPÉÌ PÀgÉzÀÄPÉÆAqÀÄ ºÉÆÃV, J-2 FvÀ£ÀÄ ¦gÁå¢zÁgÀ£À JgÀqÀÆ PÉÊUÀ¼À£ÀÄß »rzÀÄPÉÆArzÀÄÝ, J-1 FvÀ£ÀÄ QæÃPÉÃmï ¨Áån¤AzÀ ªÀÄvÀÄÛ J-2 FvÀ£ÀÄ «PÉÃmï zÉÆuÉÚ¬ÄAzÀ ªÉÄÊ PÉÊUÀ½UÉ ºÉÆqÉ¢zÀÄÝ, C®èzÉ UÁf£À ¨Ál°¬ÄAzÀ vÀ¯ÉUÉ ºÉÆqÉzÀÄ wÃNªÀæUÁAiÀÄ ¥Àr¹, CªÁ±ÀZÀåªÁV ¨ÉÊAiÀÄÄÝ eÁw ¤AzÀ£É ªÀÄr fêÀ ¨ÉzÀjPÉ ºÁQgÀÄvÁÛgÉAzÀÄ ¤ÃrzÀ zÀÆj£À ªÉÄÃgÉUÉ ºÀnÖ oÁuÉ ªÉÆ.¸ÀA. 112/15 PÀ®A 324, 326,504,506 gÉ/« 34 L¦¹ & 3(1)(10) J¸ï¹/J¸ïn PÁAiÉÄÝ CrAiÀÄ°è  ¥ÀæPÀgÀt zsÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
              ದಿನಾಂಕ 19-07-15 ರಂದು 9-15 ಎ.ಎಂ.ದಲ್ಲಿ ಫಿರ್ಯಾದಿಯು ತನ್ನ ಮಗನೊಂದಿಗೆ ವಿರುಪಾಪೂರ ಸೀಮಾದಲ್ಲಿದ್ದ ಸರ್ವೆ ನಂ. 219 ತಮ್ಮ ಹೊಲದಲ್ಲಿ 6-7 ವರ್ಷಗಳ ಹಿಂದೆ ದಾರಿಯನ್ನು ಪಕ್ಕದ ಹೊಲದವರೆಗೆ ಬಿಟ್ಟುಕೊಟ್ಟಿದ್ದನ್ನು, ಹೊಲದಲ್ಲಿದ್ದ ದಾರಿಯನ್ನು ಕೆಡೆಸುತ್ತಿದ್ದಾಗ 1) §¸ÀªÀgÁd vÀAzÉ ©üêÀÄtÚ °AUÁAiÀÄvÀ 45 ªÀµÀð 2) ©üêÀÄ¥Àà vÀAzÉ ªÀĺÁAvÀ¥Àà °AUÁAiÀÄvÀ 50 ªÀµÀð3) «gÀÄ¥ÀtÚ vÀAzÉ ªÀĺÁAvÀ¥Àà °AUÁAiÀÄvÀ 51 ªÀµÀð4) ¥ÀA¥Á¥Àw vÀAzÉ «gÀÄ¥ÀtÚ °AUÁAiÀÄvÀ 30 ªÀµÀð5) §¸ÀªÀgÁd vÀAzÉ zÉÆqÀØ¥Àà °AUÁAiÀÄvÀ 28 ªÀµÀð6) ¥ÀA¥Á¥Àw vÀAzÉ ±ÀgÀt¥Àà °AUÁAiÀÄvÀ 30 ªÀµÀð  J®ègÀÆ ¸Á: «gÀÄ¥Á¥ÀÆgÀ vÁ : ¹AzsÀ£ÀÆgÀÄ. EªÀgÀÄUÀ¼ÀÄ ಅಕ್ರಮಕೂಟ ಕಟ್ಟಿಕೊಂಡು ಫಿರ್ಯಾದಿಯನ್ನು ನೋಡಿ ಲೇ ಬ್ಯಾಗಾರ ಸೂಳೆಮಗನೆ ಕೀಳು ಜಾತಿ ಸೂಳೆಮಗನೆ ನಿಮ್ಮದು ಸೊಕ್ಕು ಬಹಳ ಆಗಿದೆ ಅಂತಾ ಬಸವರಾಜನು ಕಲ್ಲಿನಿಂದ ಫಿರ್ಯಾದಿಯ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ವಿರುಪಣ್ಣ ಈತನು ಚಪ್ಪಲಿಯಿಂದ ಹೊಡೆದಿದ್ದು, ಬಿಡಿಸಲು ಬಂದ ಫಿರ್ಯಾದಿ ºÀÄ®ÄUÀ¥Àà vÀAzÉ gÁd¥Àà 56 ªÀµÀð eÁ: ZÀ®ÄªÁ¢ G: MPÀÌ®ÄvÀ£À ¸Á: «gÀÄ¥Á¥ÀÆgÀÄ vÁ: ¹AzsÀ£ÀÆgÀÄ  FvÀ£À ಮಗನಿಗೂ ಸಹ ಪಂಪಾಪತಿ ಈತನು ಚಪ್ಪಲಿಯಿಂದ ಹೊಡೆದಿದ್ದು, ಉಳಿದ ಆರೋಪಿತರು ಕೈಗಳಿಂದ ಹೊಡೆದು ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿ ದೌರ್ಜನ್ಯ ವೆಸಗಿದ್ದು ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 197/15 ಕಲಂ 143, 147, 148, 447, 504, 323, 324, 355, 506 ಸಹಿತ 149 ಐಪಿಸಿ ಮತ್ತು 3(1)(10) ಎಸ್.ಸಿ./ಎಸ್.ಟಿ. 1989 ಪಿ.ಎ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.      
¯ÉêÀ zÉë ¥ÀæPÀgÀtzÀ ªÀiÁ»w:-
          ಪಿರ್ಯಾದಿ ªÀiÁ£À¥Àà vÀAzÉ w¥ÀàtÚ ºÀjd£À, 33 ªÀµÀð, ºÀjd£À, PÀÆ°PÉ®¸À ¸Á: G¥ÁàgÀ£ÀA¢ºÁ¼À FvÀ£À ಅಣ್ಣನಾದ ಮೃತ ಯಂಕಪ್ಪ ಇತನು ಉಪ್ಪಾರನಂದಿಹಾಳ ಸೀಮಾ ಸರ್ವೆ ನಂ, 95 ರಲ್ಲಿ ತನ್ನ ಜಮೀನಿಗೆ  ಬೋರವೆಲ್ ಹಾಕಿಸಿದ್ದು ಅದರು  ನೀರು  ಬೀಳದೆ ಇರುವುರಿಂದ ಮತ್ತು ತಮ್ಮ  ಹೊಲದ ಬಾಜುವಿರು ದುರಗಮ್ಮ ಇವರ ಹೊಲದಿಂದ   ನೀರು ತೆಗೆದುಕೊಂಡು ತನ್ನ ಹೊಲಕ್ಕೆ ಹತ್ತಿ ಬೆಳೆ ಹಾಕಿದ್ದು ಸದರಿ  ಹತ್ತಿ ಬೆಳೆ ಹಾಕಲು ಸಾಲ  ಮಾಡಿದ್ದು ಮತ್ತು ಹತ್ತಿ ಬೆಳೆ ಸರಿಯಾಗಿ ಬರದೇ ಇರುವುದರಿಂದ & ಬೋರವೆಲ್  ಹಾಕಿಸಲು ಸಾಲ ಮಾಡಿ ನಷ್ಟ ಅನುಬವಿಸಿದ್ದರಿಂದ ಸದರಿ  ಸಾಲದ ಬಾದೆಯನ್ನು ತಾಳಲಾರದೇ ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ:12/07/15 ರಂದು ಸಂಜೆ 4-30 ಗಂಟೆಗೆ ಹೊಲದಲ್ಲಿ  ಹತ್ತಿ ಬೆಳೆಗೆ  ಹೊಡೆಯುವ ಕ್ರಿಮಿನಾಶಕ ಸೇವನೆ ಮಾಡಿದ್ದು  ನಂತರ ಮುದಗಲ್ಲ ಆಸ್ಪತ್ರೆಗೆ ಸೇರಿಕೆ ಮಾಡಿ  ನಂತರ ಹೆಚ್ಚಿನ ಚಿಕಿತ್ಸೆ ಲಿಂಗಸಗೂರು ಆಸ್ಪತ್ರೆಗೆ ಸೇರಿಕೆ  ಮಾಡಿದಾಗ  ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ:14/07/2015 ರಂದು ಬೆಳಿಗ್ಗೆ 07-30  ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA:  120/2015 PÀ®A 306 L.¦.¹ &  PÀ®A 39  PÀ£ÁðlPÀ ªÀĤ ¯ÁåAqÀgÀì  PÁAiÉÄÝ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡ್ಡಿದ್ದು  ಇರುತ್ತದೆ.   
AiÀÄÄ.r.Dgï. ¥ÀæPÀgÀtzÀ ªÀiÁ»w:-
                  ಫಿರ್ಯಾದಿ ಸೋಮಪ್ಪ ತಂದೆ ದುರುಗಪ್ಪ, ವಯಾ: 18 ವರ್ಷ, ಜಾ: ನಾಯಕ, ಉ: ಕುರಿಕಾಯುವುದು, ಸಾ: ಗುರುಗುಂಟಾ ತಾ:ಲಿಂಗಸ್ಗೂರು FvÀ£À  ಅಣ್ಣ ಅಮರೇಶ ಈತನಿಗೆ ಕುಡಿಯುವ ಚಟ ಇದ್ದು ನಿನ್ನೆ ದಿನಾಂಕ 19-07-2015 ರಂದು ಸಂಜೆ 4.30 ಗಂಟೆಯ ಸುಮಾರಿಗೆ ಈ.ಜೆ.ಹೊಸಳ್ಳಿ ಕ್ಯಾಂಪ್ ಸೀಮಾ ಮಲ್ಲಿಕಾರ್ಜುನ ಸ್ವಾಮಿ ಇವರ ಹೊಲದಲ್ಲಿ ಬದುವಿನ ಹತ್ತಿರ ಕುರಿಗಳನ್ನು ಕಾಯುತ್ತಾ ಹೋಗುತ್ತಿರುವಾಗ ಕುಡಿದ ನಿಶೆಯಲ್ಲಿ ಜೋಲಿಯಾಗಿ ಬಿದ್ದು ಬಿದ್ದಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ. ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ. ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಯು.ಡಿ.ಆರ್. ನಂ. 25/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ:20/7/2015ರಂದು 10-30ಗಂಟೆಗೆ ಕವಿತಾಳ ಪೊಲೀಸ್‌‌ ಠಾಣಾವ್ಯಾಪ್ತಿಯ ಉಟಕನೂರು ಹಳ್ಳದಿಂದ ಶಿವನಗರಕ್ಯಾಂಪ್ ಕಡೆಗೆ ಟ್ರಾಕ್ಟರ್‌ದಲ್ಲಿ ಮರಳನ್ನು ಅಕ್ರಮವಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ  ಅಂತಾ ಖಚಿತ ಬಾತ್ಮೀ ಮೇರೆಗೆ ಠಾಣಾವ್ಯಾಪ್ತಿಯ ಶಿವನಗರಕ್ಯಾಂಪ್‌ ಕಡೆಗೆ ಹೋಗಿ ನಿಂತುಕೊಂಡಿದ್ದಾಗ ಒಬ್ಬನು ತನ್ನ ಟ್ರಾಕ್ಟರ್‌‌ದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು  ಸಮವಸ್ತ್ರದಲ್ಲಿದ್ದ ಪಿಎಸ್‌‌ಐ & ಸಿಬ್ಬಂದಿಯವರನ್ನು ನೋಡಿ ಅಲ್ಲಿಯೇ ತನ್ನ ಟ್ರಾಕ್ಟರನ್ನು ಬಿಟ್ಟು ಓಡಿಹೋಗಿದ್ದು ಇರುತ್ತದೆ. ಪರಿಶೀಲಿಸಲು ಅದು SWARAJ 735 FE ಟ್ರಾಕ್ಟರ್ನಂ:KA-36, TC-424 & ಟ್ರಾಲಿ ನಂಬರ್‌ :ಇಲ್ಲ ಟ್ರಾಲಿ ಚೆಸ್ಸಿ ನಂ:15 YEAR-2013ಇದ್ದು, ಟ್ರಾಕ್ಟರದ ಟ್ರಾಲಿಯಲ್ಲಿ ಒಟ್ಟು 2.5 ಘನಮೀಟರ್‌‌ ಅ.ಕಿ.ರೂ.1750/- ಬೆಲೆಬಾಳುವ ಮರಳು ಇತ್ತು.  ಸದರಿಯವನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಟ್ರಾಕ್ಟರದ ಟ್ರಾಲಿಯಲ್ಲಿ  ಹಾಕಿಕೊಂಡು ಹೋಗುತ್ತಿದ್ದುದು ಇತ್ತು. ಕಾರಣ ಸದರಿ ಟ್ರಾಕ್ಟರ್‌ನ್ನು ಟ್ರಾಲಿಯಲ್ಲಿನ 2.5  ಘನ ಮೀಟರ್ ಮರಳು ಅ.ಕಿ.ರೂ. 1750/- ಬೆಲೆಬಾಳುವುದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು, ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:80/2015, ಕಲಂ:3,42,43, ಕೆಎಂಎಂಸಿ ರೂಲ್ಸ್‌ -1994 & ಕಲಂ:4,4[1-] ಎಂಎಂಡಿಆರ್‌-1957 & 379 ಐಪಿಸಿ & ಕಲಂ:187,192 ಐಎಂವಿಯಾಕ್ಟ  ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.

  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.07.2015 gÀAzÀÄ 163 ¥ÀææPÀgÀtUÀ¼À£ÀÄß ¥ÀvÉÛ ªÀiÁr  24,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            

                                                                









BIDAR DISTRICT DAILY CRIME UPDATE 20-07-2015


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 20-07-2015

alUÀÄ¥Áà ¥Éưøï oÁuÉ UÀÄ£Éß £ÀA. 109/15 PÀ®A 279, 304 (J) L¦¹ eÉÆvÉ 187 LJA« PÁAiÉÄÝ :-

¢£ÁAPÀ 19/07/2015 gÀAzÀÄ 1245 UÀAmÉUÉ ¦üAiÀiÁ𢠲æÃ. gÀªÉÄñÀ vÀAzÉ vÀÄPÁgÁªÀÄ ¨sÁ¸ÀÌgï ¸Á : alUÀÄ¥Áà EªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ vÀ£Àß ºÉAqÀw ¸ÀĤÃvÁ ªÀÄvÀÄÛ   vÀªÀÄä£À ºÉAqÀw ®QëöäèÁ¬Ä ªÀÄvÀÄÛ   ªÀÄUÀ¼ÁzÀ L±Àéj @ L±ÀéAiÀÄð E®ègÀÄ ¦æÃAiÀiÁzÀ²ð¤ PÁ¯ÉÆäPÀ ºÀwÛgÀ EgÀĪÀ ¥sÁPÀÖj ºÀwÛgÀ PÀnÖUÉ vÀgÀĪÀ ¸ÀA§AzsÀ ºÉÆV gÉÆÃrUÉ EgÀĪÀ PÀnÖUÉAiÀÄ£ÀÄß dªÀiÁ¬Ä¹PÉÆAqÀÄ  alUÀÄ¥Áà PÀqɬÄAzÀ £ÀªÀÄä PÁ¯ÉÆä PÀqÉUÉ gÉÆÃr£À ¥ÀPÀÌ¢AzÀ ºÉÆUÀÄwÛzÁÝUÀ £ÀªÀÄä »AzÉ »AzÉ §gÀÄwÛzÀÝ £À£Àß ªÀÄUÀ¼ÁzÀ L±ÀéAiÀÄð EªÀ¼ÀÄ ¸ÀºÀ gÉÆÃr£À ¥ÀPÀÌ¢AzÀ §gÀÄwÛzÀÄÝ 0130 ¦.JA UÀAmÉ ¸ÀĪÀiÁjUÉ alUÀÄ¥Áà PÀqɬÄAzÀ M§â ¯Áj ZÁ®PÀ£ÀÄß vÀ£Àß ¯ÁjAiÀÄ£ÀÄß CwªÉÃUÀ ºÁUÀÄ ¤¸Á̼ÀfvÀ£À¢AzÀ ZÀ¯Á¬Ä¹PÉÆAqÀÄ £À£Àß ªÀÄUÀ¼ÁzÀ L±ÀéAiÀÄð @ L±Àéj ªÀAiÀÄ 7 ªÀµÀð EªÀ½UÉ »A¢¤AzÀ rQÌ ªÀiÁr C¥ÀWÁvÀ ¥Àr¹ ¯Áj ZÁ®PÀ£ÀÄß vÀ£Àß ¯ÁjAiÀÄ£ÀÄß ©lÄÖ CzÀgÀ ZÁ®PÀ£ÀÄß NrºÉÆÃVgÀÄvÁÛ£É ¯Áj £ÀA§gÀ £ÉÆÃqÀ®Ä J.¦ 13/qÀÆè- 8437 EgÀÄvÀÛzÉ C¥ÀWÁvÀ¢AzÀ £À£Àß ªÀÄUÀ½UÉ JqÀ, gÉÆArUÉ, JqÀ¯Á®Ä, vÉÆÃqÉ, JqÀ PÉÊ, JqÀ ¸ÉÊr£À ¨sÁUÀPÉÌ ¨sÁj gÀPÀÛ UÁAiÀÄUÉÆArzÀÝjAzÀ ªÀÄÈvÀ¥ÀnÖgÀÄvÁÛ¼É CAvÁ ¤rzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 132/15 PÀ®A 498 (J), 304(©),314, 201 eÉÆvÉ 34 L¦¹ ªÀÄvÀÄÛ PÀ®A 3 & 4 r.¦ DPïÖ 1961 :-
¢£ÁAPÀ: 19-07-2015 gÀAzÀÄ 2130 UÀAmÉUÉ ¦üÃAiÀiÁ𢠲æêÀÄw. dUÀzÉë UÀAqÀ ©üªÀĸÉãï OAn ªÀAiÀÄ: 42 ªÀµÀð, eÁ: PÀ§â°UÀ ¸Á: ¹QAzÁæ¥ÀÆgÀ gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ ¦AiÀiÁð¢AiÀÄ ªÀÄUÀ¼ÁzÀ ²æêÀÄw. ®vÁ @ C²é¤ UÀAqÀ C¤Ã®PÀĪÀiÁgÀ ²æRAqÉ EªÀgÀ£ÀÄß ¸ÀĪÀiÁgÀÄ MAzÀĪÀgÉ ªÀµÀðzÀ »Az ¢: 08-05-2014 gÀAzÀÄ OgÁzÀ vÁ®ÄQ£À vÀ¥À¸Áå¼À UÁæªÀÄzÀ C¤Ã®PÀĪÀiÁgÀ eÉÆÃvÉ ¸ÀA¥ÀæzÁAiÀÄzÀ ¥ÀæPÁgÀ ªÀÄzÀÄªÉ ªÀiÁrPÉÆnÖzÀÄÝ,   ªÀÄzÀĪÉAiÀÄ ¸ÀªÀÄAiÀÄzÀ°è ªÀgÀzÀQëuÉAiÀiÁV 15 vÉÆ¯É §AUÁgÀ, £ÀUÀzÀÄ gÀÆ. 6,50,000/- ªÀÄvÀÄÛ ¸ÁªÀiÁ£ÀÄ §mÉÖ ¸ÉÃj gÀÆ. 100000/- gÀÆ. »ÃUÉ MlÄÖ 11,40,000/- RZÁðVzÀÄÝ, ªÀÄzÀÄªÉ £ÀAvÀgÀ vÀ¥À¸Áå¼À UÁæªÀÄzÀ°è ªÁ¹¸ÀÄwÛzÁÝUÀ £À£Àß ªÀÄUÀ½UÉ DPÉAiÀÄ UÀAqÀ£ÁzÀ C¤Ã®PÀĪÀiÁgÀ, ªÀiÁªÀ£ÁzÀ ªÀÄ£ÉƺÀgÀ, CvÉÛ d£Á¨Á¬Ä, C½AiÀÄ£À CtÚ£ÁzÀ ¨sÁUÀªÀvÀ, CªÀgÀ ºÉAqÀw ¸ÀĤvÁ ºÁUÀÆ ®PÀëöät ªÀÄvÀÄÛ CªÀ£À ºÉAqÀw J®ègÀÆ ¸ÉÃj £À£Àß ªÀÄUÀ½UÉ ¨ÉÊAiÀÄĪÀÅzÀÄ, ºÉÆÃqÉAiÀÄĪÀÅzÀÄ ªÀiÁr mÁmÁ ªÀiÁåfPï UÁr Rj¢¸À®Ä vÀªÀgÀÄ ªÀģɬÄAzÀ ºÀt vÀgÀĪÀAvÉ QgÀÄPÀļÀ ¤ÃqÀÄwÛzÀÄÝ, £À£Àß ªÀÄUÀ½UÉ ¤gÀAvÀgÀªÁV ªÀgÀzÀQëuÉ vÉUÉzÀÄPÉÆAqÀÄ §gÀzÀĪÀAvÉ zÉÊ»PÀ ºÁUÀÆ ªÀiÁ£À¹PÀ QgÀÄPÀļÀ ¤ÃqÀÄwÛzÁÝgÉ ªÀÄvÀÄÛ GzÀAiÀÄVÃj D¸ÀàvÉæAiÀÄ ªÉÊzÀågÉÆA¢UÉ ¸ÀAZÀĪÀiÁr CPÀæªÀĪÁV UÀ¨sÀð¥ÁvÀ ªÀiÁr¹zÀÄÝ UÀ¨sÀð¥ÁvÀ ¸ÀjAiÀiÁV DUÀzÉà £À£Àß ªÀÄUÀ¼ÀÄ ¢: 12-07-2015 gÀAzÀÄ ªÀÄÄAeÁ£É 0415 UÀAmÉUÉ ¸ÁªÀ£À¦àgÀÄvÁÛ¼É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 160/15 PÀ®A 379 L¦¹ :-

¢£ÁAPÀB20/07/2015 gÀAzÀÄ 1200 UÀAmÉUÉ ¦ügÁå¢ ²æà gÀƨÉãÀ vÀAzÉ ªÀiÁgÀÄw ºÉƸÀªÀĤ ªÀAiÀÄ 25 ªÀµÀð, eÁw ªÀiÁ¢UÀ (J¸ï.¹) GB mÁæPÀÖgï ZÁ®PÀ ¸ÁB PÀĪÀiÁgÀ aAZÉÆý gÀªÀgÀÄ oÁuÉUÉ ºÁdgÁV ¤ÃrzÀ zÀÆj£À ¸ÁgÁA±ÀªÉãÉAzÀgÉ ¦ügÁå¢AiÀÄÄ 2012£Éà ¸Á°£À°è mÁæPÀÖgï £ÀAB PÉJ39n0741 ªÀÄvÀÄÛ mÁæ° £ÀABPÉJ39n3897 £ÉÃzÀÝ£ÀÄß Rjâ ªÀiÁrzÀÄÝ mÁæPÀÖgÀ ZÀ¯Á¬Ä¹PÉÆArgÀÄvÁÛgÉ. ¢£ÁAPÀ 02/07/2015 gÀAzÀÄ vÀªÀÄä ºÉÆ®PÉÌ UÉƧâgÀ ºÉÆqÉAiÀÄĪÁUÀ mÁæPÀÖgï PÉlÄÖ ºÉÆÃVgÀÄvÀÛzÉ. »ÃVgÀĪÀ°è ¢£ÁAPÀB03/07/2015 gÀAzÀÄ §¸ÀªÀPÀ¯ÁåtzÀ°è eÉÊ ¨sÀªÁ¤ UÁågÉÃeïzÀ°è j¥ÉÃj ªÀiÁr¹PÉÆAqÀÄ §gÀ¨ÉÃPÉAzÀÄ 1600 UÀAmÉAiÀÄ ¸ÀĪÀiÁjUÉ §¸ÀªÀPÀ¯ÁåtPÉÌ ºÉÆÃUÀ®Ä UÁæªÀÄ¢AzÀ mÁæPÀÖgï vÉUÉzÀÄPÉÆAqÀÄ ºÉÆÃUÀĪÁUÀ ºÀA¢PÉÃgÁ- ºÀÄt¸À£Á¼À gÉÆÃr£À ªÉÄÃ¯É ºÀA¢PÉÃgÁ ²ªÁgÀzÀ ªÀiÁ¼À¥Áà gÀªÀgÀ ºÉÆ®zÀ ºÀwÛgÀ 1630 UÀAmÉ ¸ÀĪÀiÁjUÉ PÉÆæãÀ ¥ÉãÁ®zÀ°è ±À§Ý §AzÀÄ PÉlÄÖ ºÉÆÃV ¤AwzÀÄÝ mÁæPÀÖgï ZÁ®Ä ªÀiÁqÀ®Ä ¥ÀæAiÀÄwß¹zÀgÀÄ ¸ÀºÀ ZÁ®Ä DVgÀĪÀÅ¢¯Áè. ¦ügÁå¢AiÀÄÄ vÀªÀÄä vÀAzÉAiÀĪÀjUÉ mÁæPÀÖgÀ §AzÁzÀ «µÀAiÀÄ w½¹zÁUÀ CªÀgÀÄ 2000 UÀAmÉ ¸ÀĪÀiÁjUÉ §AzÀÄ £ÉÆÃr ZÁ®Ä ªÀiÁqÀ®Ä mÁæPÀÖgï ZÁ®Ä DVgÀĪÀÅ¢¯Áè. £ÀAvÀgÀ gÁwæ 2200 UÀAmÉAiÀĪÀgÉUÉ mÁæPÀÖgï ºÀwÛgÀ PÀĽvÀÄPÉÆAqÀÄ gÁwæ E§âgÀÆ HjUÉ ºÉÆÃV ªÀÄgÀ½ ¢£ÁAPÀB 04/07/2015 gÀAzÀÄ 0630 UÀAmÉAiÀÄ ¸ÀĪÀiÁjUÉ §AzÀÄ £ÉÆÃqÀ®Ä mÁæPÀÖgÀ E¢ÝgÀĪÀÅ¢¯Áè mÁæPÀÖgï£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. ¢£ÁAPÀB03/07/2015 gÀAzÀÄ 2200 UÀAmɬÄAzÀ ¢£ÁAPÀB 04/07/2015 gÀA zÀÄ 0600 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. J¯Áè PÀqÉ PÀ¼ÀĪÁzÀ vÀ£Àß mÁæPÀÖgï ºÀÄqÀÄPÁrzÀÄÝ J®Æè ¹QÌgÀĪÀÅ¢¯Áè. mÁæPÀÖgï PÉA¥ÀÄ §tÚzÀ  ºÉZï.JªÀiï.n-5911 EzÀÄÝ CzÀgÀ ZÉ¹ì £ÀA 34605  ªÀÄvÀÄÛ EAfãÀ £ÀA 32483 ºÁUÀÄ mÁæ° ZÉ¹ì £ÀA J¸ï.J¸ï.n/5n/02/2012 EzÀÄÝ CA.QB1,20,000/- gÀÆ¥Á¬Ä EgÀÄvÀÛzÉ. PÀ¼ÀĪÁzÀ vÀ£Àß mÁæPÀÖgï ºÀÄqÀÄPÁr oÁuÉUÉ §gÀ®Ä vÀqÀªÁVgÀÄvÀÛzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.


Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 20.06.2015 ರಂದು ಜೇವರಗಿ ಶಹಾಪುರ ಮೇನ್‌ ರೋಡ ಚಿಗರಳ್ಳಿ ಕ್ರಾಸ್ ಗುಂಪಾದ ಹತ್ತಿರ ರೋಡಿನಲ್ಲಿ ಶ್ರೀ ಸಿದ್ರಾಮಪ್ಪ ತಂದೆ ಅಡಿವೆಪ್ಪ ಪುಜಾರಿ ಸಾ : ಬೀಳವಾರ. ಹಾ:: ಕಲಬುರಗಿ ರವರ ಮಗನಾದ ಚಂದ್ರಶೇಖರ ಪುಜಾರಿ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ32ಈಜಿ1281 ನೇದ್ದನ್ನು ನಡೆಸಿಕೊಂಡು ಜೇವರಗಿ ಕಡೆಯಿಂದ ಬೀಳವಾರ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಎದುರುನಿಂದ ಅಂದರೆ ಶಹಾಪುರ ಕಡೆಯಿಂದ ಒಂದು TATA Ace ನಂ ಕೆ.ಎ32ಬಿ0487 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ಚಂದ್ರಶೇಖರ ಈತನು ಕೇಳಗೆ ಬಿಳಿಸಿ ಭಾರಿ ರಕ್ತಗಾಯ ಗೊಳೀಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಗಾಯಾಳು ಚಂದ್ರಶೇಖರ ಈತನಿಗೆ ಇದೇ ದಿವಸ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಅವನಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ 19.07.2015 ರಂದು ಮಧ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀ ಸಂಜುಕುಮಾರ ತಂದೆ ಸಿದ್ದಣ್ಣಾ ಮಲಘಾಣ ಸಾ:ಸಾವತಖೇಡ ಇವರ  ಅಣ್ಣನಾದ ಅಶೋಕ ಈಗ 2 ವರ್ಷಗಳಿಂದ ಕಲ್ಲೂರ ರೋಡ ಹತ್ತಿರ ಇರುವ ಚಟ್ಟಿ ನಾಡ ಸಿಮೆಂಟ ಕಂಪನಿಯ ಲಾರಿ ನಂ.ಕೆಎ-01-ಎಬಿ-6948 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡುತ್ತಿದ್ದು ಆತನ ಸಂಗಡ ತಾನು ಕ್ಲೀನರ ಅಂತ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ: 18/07/2015 ರಂದು 5 ಪಿಎಂಕ್ಕೆ ಚಟ್ಟಿ ನಾಡಾ ಸಿಮೆಂಟ ಇಳಿಸಿ ಬರಲು ನಾನು ನಮ್ಮ ಅಣ್ಣ ಅಶೋಕ ಹೊರಟು 8-45 ಪಿಎಂ ಸುಮಾರಿಗೆ ಹೊಸ ಹೆಬ್ಬಾಳ ಹತ್ತಿರ ಬಂದು ನಮ್ಮ ಅಣ್ಣ ಲಾರಿ ನಿಲ್ಲಿಸಿ ತನಗೆ ಸ್ವಲ್ಪ ಚಕರ ಬರುತ್ತಿದೆ ಅಂತ ತಿಳಿಸಿದನು. ಆಗ ನಾನು ನಮ್ಮ ಅಣ್ಣನಿಗೆ ಇಲ್ಲೇ ಮಲಗೋಣ ಅಂತ ತಿಳಿಸಿದಾಗ ಇಲ್ಲಾ ಇನ್ನು 10-15 ನಿಮಿಷದಲ್ಲಿ ನಮ್ಮ ಊರಿಗೆ ಹೋಗುತ್ತೇವೆ ಅಂತಾ  ಅಲ್ಲೆ ಬಾಬು ಹೊಟೇಲದಲ್ಲಿ ನೀರು ಕುಡಿದು ಲಾರಿ ಚಾಲು ಮಾಡಿದನು. ಆಗ ನಾನು ನಮ್ಮ ಅಣ್ಣನಿಗೆ ನಿದಾನವಾಗಿ ಚಲಾಯಿಸು ಅಂತ ಹೇಳಿ ನನ್ನ ಸೈಡಿಗೆ ಕುಳಿತ್ತೇನು. ಹೆಬ್ಬಾಳದಿಂದ ಹೊರಟು 1/2 ಕಿ,ಮೀ ದೂರ ನಮ್ಮ ಗ್ರಾಮದ ಕಡೆ ಹೋಗುತ್ತಿರುವಾಗ ನಮ್ಮ ಅಣ್ಣ ಸದರಿ ಲಾರಿಯನ್ನು ಅತಿವೇಗ & ನಿಷ್ಕಾಳಜಿತನದಿಂದ ನಡೆಯಿಸಿ ಅಪಘಾತ ಪಡಿಸಿ ರೋಡಿನ ಬಲ ಬದಿಯ ಮುಂದಿನ ಭಾಗ ಹಾಗೂ ಚಾಲಕನ ಸೀಟು ಒಂದಕ್ಕೊಂದು ಹತ್ತಿ ಅದರ ನಡುವೆ ನಮ್ಮ ಅಣ್ಣ ಸಿಕ್ಕಿ ಬಿದ್ದು ನನಗೆ ಹೊರಗೆ ತಗೆ ಅಂತ ಅನ್ನುತ್ತಿದನು. ನಾನು ನಮ್ಮ ಅಣ್ಣನಿಗೆ ಹೊರಗೆ ತೆಗೆಯಲು ಎಷ್ಟು ಪ್ರಯತ್ನ ಮಾಡಿದರು ಬರದೆ ಇದುದ್ದರಿಂದ ನಮ್ಮ ಸಂಬಂದಿಯಾದ ಸೂರ್ಯಕಾಂತ ತಂದೆ ಈರಣ್ಣಾ ನಾಟಿಕಾರ ಇತನಿಗೆ ಬರಲು ಫೋನ ಮಾಡಿ ತಿಳಿಸಿದಾಗ ಸೂರ್ಯಕಾಂತ ಹಾಗೂ ಆತನ ಗೆಳೆಯ ಹಣಮಂತ ತಂದೆ ಬಸವರಾಜ ತೇಲಿ ಸಾ: ಚಿಂಚೋಳಿ ಇಬ್ಬರೂ ಬಂದು ನೋಡಿ ಅವರು ತೆಗೆಯಲು ಪ್ರಯತ್ನ ಮಾಡಿದರು ಆಗಲಾರದ ಕಾರಣ ಇಬ್ಬರೂ ಹೆಬ್ಬಳಕ್ಕೆ ಹೋಗಿ ವೆಲ್ಡಿಂಗ್ ಮಶೀನ ತೆಗೆದುಕೊಂಡು ಬಂದು ಇಡಿ ರಾತ್ರಿ ವೆಲ್ಡಿಂಗ್ ಮಶೀನ ಸಹಾಯದಿಂದ ಕಬ್ಬಿಣ ಕಟ್ ಮಾಡಿ ಅದರಲ್ಲಿ ಸಿಕ್ಕಿ ಬಿದ್ದ ನಮ್ಮ ಅಣ್ಣನಿಗೆ ಹೊರಗೆ ತೆಗೆದಾಗ ನಮ್ಮ ಅಣ್ಣ ಇನ್ನು ಮಾತನಾಡುತ್ತಿದ್ದು ಅವನಿಗೆ ಕೆಳ ಹೊಟ್ಟೆಗೆ ಗುಪ್ತಗಾಯ ಆಗಿದ್ದು  ಅವನಿಗೆ ಇಂದು ದಿನಾಂಕ: 19/07/15 ರಂದು ಬೆಳಿಗ್ಗೆ 8-30 ಎಎಂಕ್ಕೆ ಉಪಚಾರ ಕುರಿತು 108 ಅಂಬುಲೇನ್ಸಕ್ಕೆ ಕರೆಸಿ ಅದರಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಒಯ್ಯುವಾಗ ಮಾರ್ಗ ಮಧ್ಯದಲ್ಲಿ ನಮ್ಮ ಅಣ್ಣ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ 19.07.2015 ರಂದು ಸಾಯಂಕಾಲ ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಪಿ.ಐ. ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿ ಹತ್ತಿರ ಇರುವ ಮುಳ್ಳಿನ ಕಂಟಿಯ ಮರೆಯಲ್ಲಿ  ನಿಂತು ನೋಡಲು ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿಯ ಖುಲ್ಲಾ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 4 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ರವಿ ತಂದೆ ಬಸವಣಪ್ಪ ಭುಜುಕರ್ ಸಾಃ ಶೇಖ ರೋಜಾ ಕಲಬುರಗಿ 2) ಇಮಾಮಾ ತಂದೆ ಮಹಿಬೂಬಸಾಬ ಮೂಜಾವರ ಸಾಃ ಮಡಕಿ ಗ್ರಾಮ ತಾಃ ಆಳಂದ ಹಾಃವಃ ಮುಲ್ಲಗಳ ಮಜ್ಜಿದ ಹತ್ತಿರ ಶೇಖ ರೋಜಾ  ಕಲಬುರಗಿ 3) ಅಯ್ಯಾಣ್ಣಾ ತಂದೆ ಮಲಕ್ಕಪ್ಪ ಪಾಟೀಲ ಸಾಃ ಹನುಮಾನ ಗುಡಿ ಹತ್ತಿರ ಶೇಖ ರೋಜಾ ಕಲಬುರಗಿ 4) ರಾಣಪ್ಪ ತಂದೆ ಮಲ್ಲಿಕಾರ್ಜುನ ಭಾವೆ ಸಾಃ ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1670/- ರೂ ಮತ್ತು 52 ಇಸ್ಪೀಟ ಎಲೆಗಳು ಮತ್ತು ಮೊಬೈಲ ಪೂನಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ವಿದ್ಯಾಧರ ತಂದೆ ಚಂದ್ರಶ್ಯಾ ಪೂಜಾರಿ ಮು: ಹಳ್ಳಿ ಸಲಗರ ತಾ: ಆಳಂದ ಇವರು ತಮ್ಮ ಗ್ರಾಮದ ಮಹಮ್ಮದ್ ಶರಪೋದ್ದಿನ್ ತೆಲಕುಣಿ ಇವರ ಲಾರಿ ನಂ:ಎಮ್.ಎ:09 ಹೆಚ್.ಎಫ್:4507 ನೇದ್ದರ ಮೇಲೆ 02-03 ವರ್ಷಗಳಿಂದ ಚಾಲಕ ಅಂತಾ ಕೆಲಸ ಮಾಡುತ್ತಿದ್ದು ದಿನಾಂಕ: 17/07/2015 ರಂದು ಬೇಳಗ್ಗೆ ಲಾತೂರಕ್ಕೆ ಹೋಗಿ ನಾನು ಚಲಾಯಿಸುವ ಲಾರಿಯಲ್ಲಿ 50 ಕೆ.ಜಿ.ಯ 40 ಸೇಂಗಾದ ಬೀಜದ ಪಾಕೀಟ್ ಗಳು ಹಾಗೂ ಕಬ್ಬಿಣದ ಸಾಮಾನುಗಳನ್ನು ಹಾಗೂ 01 ಹೊಸ ತಾಡಪತ್ರಿ ಹಾಗೂ 02 ಹಳೆಯ ತಾಡಪತ್ರೆಯಿಂದ ಮುಚ್ಚಿಕೊಂಡು ಅಲ್ಲಿಂದ ಸಾಯಂಕಾಲ ಬಿಟ್ಟು ಉಮರ್ಗಾ ಮಾರ್ಗವಾಗಿ ಆಳಂದಕ್ಕೆ ಬರುವಾಗ ರಾತ್ರಿ 11:00 ಗಂಟೆ ಸುಮಾರಿಗೆ ಸಾಲೇಗಾಂವ ಕ್ರಾಸ್ ದಾಟಿ ಚಿತಲಿ ಚಡೌನದಲ್ಲಿ ಲಾರಿ ನಿಧಾನವಾಗಿ ಹೋಗುವಾಗ ಲಾರಿಯ ಹಿಂದುಗಡೆ ಸಪ್ಪಳವಾಗಿದ್ದು  ನಂತರ ತೆಲಕುಣಿ ಹತ್ತಿರ ಲಾರಿ ನಿಲ್ಲಿಸಿ ನೋಡಲಾಗಿ ಸದರಿ ಲಾರಿಯ ಮೇಲೆ ಮುಚ್ಚಿದ ತಾಡ ಪತ್ರಿ ಹರಿದಿದ್ದು ಅದರಲ್ಲಿದ 50 ಕೆ.ಜಿ.ಯ 03 ಸೇಂಗಾ ಬೀಜದ ಪಾಕೀಟ್ ಹಾಗೂ 01 ಹೊಸ ತಾಡಪತ್ರಿ ಇರಲಿಲ್ಲಾ. ಸದರಿ 50 ಕೆ.ಜಿ.ಯ 03 ಸೇಂಗಾ ಬೀಜದ ಪಾಕೇಟಿನ ಅ.ಕೀ.12000/-ರೂ ಹಾಗೂ 01 ಹೊಸ ತಾಡಪತ್ರಿಯ ಅ.ಕೀ.3000/-ರೂ ಹೀಗೆ ಒಟ್ಟು 15,000/-ರೂ ಕಿಮ್ಮತಿನ ಮಾಲನ್ನು ಚಿತಲಿ ಚಡೌನ ಹತ್ತಿರ ಲಾರಿ ನಿಧಾನವಾಗಿ ಹೋಗುವಾಗ ಯಾರೋ ಕಳ್ಳರು ರಾತ್ರಿ 11:00 ಗಂಟೆಯಿಂದ 11:30 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 19-07-2015 ರಂದು ಶಿವಪೂರ ಬನ್ನಟ್ಟಿ  ಗ್ರಾಮದ ಕಡೆಯಿಂದ ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ  ಮರಳು ತುಂಬಿಕೊಂಡು ಹೊಗುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ  ಹತ್ತಿರ ಇದ್ದಾಗ  ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪ ನೋಡಿ ತನ್ನ  ಟ್ರಾಕ್ಟರನ್ನು  ನಿಲ್ಲಿಸಿ  ಓಡಿ ಹೋಗಿದ್ದು. ನಂತರ  ಪಂಚರ ಸಮಕ್ಷಮ ಟ್ರಾಕ್ಟರ  ಚಕ್ಕ ಮಾಡಲು, 1) JOHN DEERE ಕಂಪನಿಯದ್ದು ಇದ್ದು ಅದರ  ನಂ ಕೆಎ-28 ಟಿಬಿ 0713 ಟ್ರೈಲಿ ನಂ ಕೆಎ-28 ಟಿಎ-3255 ಅಂತ ಇದ್ದು , ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು  ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.