Police Bhavan Kalaburagi

Police Bhavan Kalaburagi

Wednesday, October 9, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹. ¥ÀæPÀgÀtzÀ ªÀiÁ»w:-

¢£ÁAPÀ: 06-10-13 gÀAzÀÄ ¸ÁAiÀÄAPÁ® 5-00 UÀAmÉ ¸ÀĪÀiÁgÀÄ ¦AiÀiÁð¢ü ²æêÀÄw ªÀÄ»§Æ©Ã UÀAqÀ £À©Ã¸Á¨ï ªÀAiÀiÁ: 60 ªÀµÀð eÁ: ªÀÄĹèA G: ªÀÄ£ÉUÉ®¸À ¸Á: UÉÆêÀĹð vÁ: ¹AzsÀ£ÀÆgÀÄ FPÉAiÀÄÄ vÀªÀÄä ªÀÄ£ÉAiÀÄ°è EgÀĪÁUÀ 1) ¸Áå«ÄÃzï vÀAzÉ dªÀiÁ®¸Á¨ï ªÀAiÀiÁ: 28 ªÀµÀð eÁ: ªÀÄĹèA G: MPÀÌ®ÄvÀ£À ¸Á: UÉÆêÀĹð 2) ªÀÄ»§Æ§Ä vÀAzÉ dªÀiÁ®¸Á¨ï ªÀAiÀiÁ: 25 ªÀµÀð eÁ: ªÀÄĹèA G: MPÀÌ®ÄvÀ£À ¸Á: UÉÆêÀĹð3) ¸ÀĨsÁ£À ©Ã UÀAqÀ dªÀiÁ®¸Á¨ï ªÀAiÀiÁ: 50 ªÀµÀð G: MPÀÌ®ÄvÀ£À ¸Á: UÉÆêÀĹð vÁ: ¹AzsÀ£ÀÆgÀÄ EªÀgÀÄUÀ¼ÀÄ ¦AiÀiÁð¢üzÁgÀ¼À ªÀÄ£ÉAiÀÄ°è §AzÀÄ ¯Éà ¸ÀÆ¼É ¤Ã£ÀÄ £ÀªÀÄä «gÀÄzÀÝ £ÁåAiÀiÁ®AiÀÄzÀ°è zÁªÉ ºÀÆr rQæAiÀÄ£ÀÄß ªÀiÁr¹PÉÆAr¢ÝAiÀiÁ ¸ÀzÀj rQæAiÀÄ£ÀÄß gÀzÀÄÝ ¥Àr¸ÀÄwÛAiÀiÁ E®è¯Éà ¸ÀÆ¼É CAvÁ CªÁZÀå ±À§ÝUÀ½AzÀ ¨ÉÊzÀÄ PÁ°¤AzÀ MzÀÄÝ PÉÊUÀ½AzÀ ºÉÆqÉzÀÄ ¹ÃgÉ ¸ÉgÀUÀÄ »rzÀÄ J¼ÉzÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ SÁ¸ÀV zÀÄgÀÄ ¸ÀASÉå 409/13 £ÉÃzÀÝgÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 268/2013 PÀ®A.323,504,355, 354,448, 506 ¸À»vÀ 34 L¦¹ CrAiÀÄ°è ¥ÀæPÀgÀt zÁPÀ®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.

UÁAiÀÄzÀ ¥ÀæPÀgÀtzÀ ªÀiÁ»w:_


 

¢£ÁAPÀ: 07-10-13 gÀAzÀÄ ¸ÁAiÀÄAPÁ® 4-00 UÀAmÉ ¸ÀĪÀiÁgÀÄ ¦AiÀiÁð¢ü ²æêÀÄw £ÁUÀªÀÄä UÀAqÀ ¢.G¥À¼É¥Àà ªÀAiÀiÁ: 65 ªÀµÀð eÁ: PÀÄgÀ§gÀÄ G: ºÉÆ®ªÀĤ PÉ®¸À ¸Á: VtªÁgÀ vÁ: ¹AzsÀ£ÀÆgÀÄ FPÉAiÀÄÄ vÀªÀÄä d«ÄãÀÄ ¸ÀªÉð £ÀA 173/* »¸Áì 3 gÀ°è PÉëÃvÀæ 8-28 JPÀgÉ d«Ää£À°è eÉÆüÀ ©vÀÛ£É ªÀiÁqÀÄwÛzÁÝUÀ 1) G¥À¼É¥Àà vÀAzÉ azÁ£ÀAzÀ¥Àà 2) zÉÆqÀØ CAiÀÄåtÚ, vÀAzÉ azÁ£ÀAzÀ¥Àà 3) ¸ÀtÚ CAiÀÄå¥Àà vÀAzÉ azÁ£ÀAzÀ¥Àà 4) ªÀĺÁzÉêÀ¥Àà vÀAzÉ azÁ£ÀAzÀ¥Àà ¸Á: VtªÁgÀ vÁ: ¹AzsÀ£ÀÆgÀÄ EªÀgÀÄUÀ¼ÀÄ ¸ÀzÀj d«Ää£À°è CwPÀæªÀÄ ¥ÀæªÉñÀ ªÀiÁr ¦AiÀiÁð¢üzÁgÀ½UÉ J¯Éà ¸ÀÆ¼É £À£ÀUÉ ¸ÀzÀj d«Ää£À PÀ¨ÁÓ ©lÄÖPÉÆlÖgÉ ªÀiÁvÀæ ¤Ã£ÀÄ fêÀ ¸À»vÀ G½zÀÄPÉƼÀÄîwÛÃAiÀiÁ E®è¢zÀÝgÉ E¯Éè ¤£Àß ªÀÄvÀÄÛ ¤£Àß ªÀÄUÀ¼ÀÄ ¤£Àß ¸ÉÆøÉAiÀÄA¢gÀ£ÀÄß PÉÆAzÀÄ £Á¯ÁzÉƼÀUÉ ºÀÆvÀÄ ºÁPÀÄvÉÛÃªÉ JAzÀÄ fêÀ ¨ÉzÀjPÉ ºÁQ ¦AiÀiÁð¢üzÁgÀ¼À ¸ÉÆøÉAiÀiÁzÀ ºÀÄ°UɪÀÄä½UÉ ªÀÄvÀÄÛ ªÀÄUÀ¼ÁzÀ UËgÀªÀÄä 30 ªÀµÀð FPÉUÉ ¹gÉÃAiÀÄ ¸ÉÃgÀUÀ£ÀÄß »rzÀÄ ªÀiÁAiÀiÁðzÉUÉ PÀÄAzÀÄ §gÀĪÀAvÉ ¥ÀæAiÀÄwß¹zÀÄÝ C®èzÉ ªÀÄUÀ½UÉ vÀÄqÀÄUÀÄ ¸ÀÆ¼É CAvÁ CªÁZÀå ±À§ÝUÀ½AzÀ ¨ÉÊzÀÄ PÀnÖUɬÄAzÀ ¦AiÀiÁð¢üzÁgÀ¼À JgÀqÀÄ ªÀÄÄAUÉÊUÉ ºÉÆqÉzÀÄ gÀPÀÛ¥ÁvÀUÉƽ¹ ºÀuÉUÉ PÀnÖUɬÄAzÀ ºÉÆqÀ¢zÀÝPÉÌ ¨ÁªÀÅ §A¢zÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 267/2013 PÀ®A.447, 504,324, 354, 506 ¸À»vÀ 34 L¦¹ CrAiÀÄ°è ¥ÀæPÀgÀt zÁPÀ®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ

zÉÆA© ¥ÀæPÀgÀtzÀ ªÀiÁ»w:-

¢£ÁAPÀ: 08.10.2013 gÀAzÀÄ ಫಿರ್ಯಾದಿಯ ²ªÀtÚ vÀAzÉ ºÀ£ÀĪÀÄAvÀ ªÉÄîÎr ªÀAiÀÄ 60 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á : fãÀÆgÀÄ vÁ: ªÀiÁ£À«. FvÀ£À ಹೊಲದಲ್ಲಿ ಫಿರ್ಯಾದಿಯ ಅಣ್ಣ ಹೆಂಡತಿಯಾದ ಶಂಕ್ರಮ್ಮ ಈಕೆಯ ಮಣ್ಣು ಮಾಡಲು ಫಿರ್ಯಾದಿ, ಫಿರ್ಯಾದಿಯ ಮಕ್ಕಳು ಸಂಬಂಧಿಕರು ಮತ್ತು ಆರೋಪಿತgÁzÀ 1) ದ್ಯಾವಪ್ಪ ತಂದೆ ಯಂಕಪ್ಪ 2)ಸಿದ್ದಪ್ಪ ತಂದೆ ದ್ಯಾವಪ್ಪ 3)ದೇವರಾಜ ತಂದೆ ದ್ಯಾವಪ್ಪ 4)ರಂಗಪ್ಪ ತಂದೆ ಯಂಕಪ್ಪ 5)ವೀರೇಶ ತಂದೆ ರಂಗಪ್ಪ 6)ಗಂಗಮ್ಮ ಗಂಡ ರಂಗಪ್ಪ 7) ಸುಕುಮಾರ ತಂದೆ ದ್ಯಾವಪ್ಪ ಎಲ್ಲರೂ ಜಾ: ನಾಯಕ ಸಾ: ಜೀನೂರು.ಹೋಗಿ ಮಣ್ಣು ಮುಗಿದ ನಂತರ ಆರೋಪಿತರು ಸಮಾನ ಉದ್ದೇಶ ಹೊಂದಿ ಫಿರ್ಯಾದಿ ಮತ್ತು ಆತನ ಮಕ್ಕಳೊಂದಿಗೆ ಜಗಳ ತೆಗೆದು ಎನಲೇ ಮುದುಕಿ ಇದ್ದಾಗ ನೋಡಕ ಬರಲಿಲ್ಲಾ ಈಗ ಸತ್ತಾಗ ಮಣ್ಣೀಗೆ ಬಂದೀರೇನಲೇ ಲಂಗಾ ಸೂಳೆ ಮಕ್ಕಳೆ ಈಗ ಯಾಕ ಬಂದಿರಲೇ ಸೂಳಮಕ್ಕಳೆ ಅಂತಾ ಅವಾಚ್ಯ ಬೈದು ಫಿರ್ಯಾದಿಗೆ ದ್ಯಾವಪ್ಪ, ಸಿದ್ದಪ್ಪ ಮತ್ತು ದೇವರಾಜ ಇವರು ಕೈಯಿಂದ ಮೈಕೈಗೆ ಅಲ್ಲಲ್ಲಿ ಹೊಡೆದು ಒಳಪೆಟ್ಟು ಗೊಳಿಸಿದ್ದು, ಬಿಡಿಸಲು ಬಂದ ಫಿರ್ಯಾದಿಯ ಮಗನಾದ ಹನುಮಂತ ಈತನಿಗೆ ರಂಗಪ್ಪ ಈತನು ಅಲ್ಲೇ ಬಿದ್ದಿದ್ದ ಸಲಿಕೆಯಿಂದ ಹಿಂದೆಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ವೀರೇಶ ಈತನು ಕಾಲಿನಿಂದ ಎಡ ಪಕ್ಕಡಿಗೆ ಒದ್ದು ಒಳಪೆಟ್ಟು ಗೊಳಿಸಿದ್ದು, ಹಾಗೂ ಸಂತೋಷನಿಗೆ ಗಂಗಮ್ಮ ಈಕೆಯು ಬಲ ಪಕ್ಕೆಗೆ ಬಾಯಿ ಹಲ್ಲಿನಿಂದ ಕಡಿದಿದ್ದು, ಹಾಗೂ ಸುಕುಮಾರ ಈತನು ಕೈಗಳಿಂದ ಮೈಕೈಗೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 206/2013 ಕಲಂ 143, 147, 504, 323, 324, 506 ಸಹಿತ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

        
 

¢£ÁAPÀ: 08-10-2013 gÀAzÀÄ gÁwæ 8-00 ¸ÀĪÀiÁjUÉ ªÀÄ°è£ÁAiÀÄPÀ£ÀzÉÆrØ UÁæªÀÄzÀ°è ¦ügÁå¢ ²æà ¤AUÀAiÀÄå vÀAzÉ gÀAUÀAiÀÄå 20 ªÀµÀð PÀÄgÀħgÀÄ MPÀÌ®ÄvÀ£À ¸Á: ªÀįÉè£ÁAiÀÄPÀ£ÀzÉÆrØ. FvÀ£À ªÀÄ£ÉAiÀÄ ªÀÄÄAzÉ ¦ügÁå¢ ªÀÄvÀÄÛ DvÀ£À vÀAzÉ vÁ¬Ä PÀĽvÀÄPÉÆArzÁÝUÀ 1) ©üÃgÀ¥Àà vÀAzÉ ¤AUÀAiÀÄå 2) ¹zÀÝ¥Àà vÀAzÉ ¤AUÀAiÀÄå 3) ¥ÀgÀ¥ÀAiÀÄå vÀAzsÉ ¤AUÀAiÀÄå 4) ZÀ£Àߧ¸ÀªÀ vÀAzÉ ¤AUÀ¥Àà 5) ²ªÀÅ vÀAzÉ ¹zÀÝ¥Àà J¯ÁègÀÆ eÁ-PÀÄgÀħgÀÄ ¸Á- ªÀÄ°è£ÁAiÀÄPÀ£ÀzÉÆrØ EªÀgÀÄUÀ¼ÀÄ CPÀæªÀÄ PÀÆl gÀa¹PÉÆAqÀÄ ªÀÄ£ÉAiÀÄ ªÀÄÄAzÉ §AzÀÄ ºÉÆ®zÀ°è zÀ£ÀUÀ¼À£ÀÄß Nr¹zÀÝgÀ »£É߯ÉAiÀÄ°è ¦gÁå¢ ªÀÄvÀÄÛ CªÀgÀ ¸ÀA§A¢PÀgÉÆA¢UÉÉ dUÀ¼À vÉUÀzÀÄ CªÀjUÉ "¯Éà ®AUÁ ¸ÀÆ¼É ªÀÄPÀÌ¼É £ÀªÀÄä zÀ£ÀUÀ¼À£ÀÄß ºÉÆ®¢AzÀ Nr¸ÀĪÀµÀÄÖ zÉÊAiÀÄð §AvÉ£À¯Éà ªÀÄPÀ̼É"É CAvÁ CªÁZÀå ±À§ÝUÀ½AzÀ ¨ÉÊzÀÄ PÀnÖUɬÄAzÀ ¦gÁå¢ ªÀÄvÀÄÛ ¦gÁå¢ vÀAzÉUÉ ºÉÆqɧqÉ ªÀiÁr ¦ügÁå¢AiÀÄ vÁ¬ÄUÀÆ PÀÆqÁ ºÉÆqɧqÉ ªÀiÁr E£ÉÆߪÉÄä F ¸ÀÆ¼É ªÀÄPÀ̼À£ÀÄß fêÀ vÉUÉAiÉÆt CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: .272/2013 PÀ®A-143,147,148,323,324,504,506 ¸À»vÀÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀt zÀ ªÀiÁ»w:-


ಫಿರ್ಯಾದಿ
§¸ÀªÀgÁd vÀAzÉ £ÁUÀ¥Àà ªÀAiÀÄ 22 ªÀµÀð eÁ : £ÁAiÀÄPÀ G: PÀÆ° PÉ®¸À ¸Á : fãÀÆgÀÄ UÁæªÀÄ vÁ : ªÀiÁ£À« FvÀ£À ತಾಯಿಯಾದ ಹುಲಿಗೆಮ್ಮ ಈಕೆಯು ತನ್ನ ತಂಗಿಯಾದ ತಾಯಮ್ಮ ಈಕೆಗೆ ಮೈಯಲ್ಲಿ ಅರಾಮ ಇಲ್ಲದ ಕಾರಣ ಪೋತ್ನಾಳ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆಯನ್ನು ನೋಡಿಕೊಂಡು ಬರಲು ಇಂದು ದಿನಾಂಕ 09-10-2013 ರಂದು 7-30 ಗಂಟೆಗೆ ತಡಕಲ್ ಜೀನೂರು ದಿಂದ ಪೋತ್ನಾಳ್ ರಸ್ತೆಯ ಮೇಲೆ ನಡೆದುಕೊಂಡು ಹೊರಟಾಗ ಚರ್ಚ್ ಹತ್ತಿರ ಆರೋಪಿ ದ್ಯಾಮಣ್ಣ ಈತನು ತನ್ನ ಮೋಟರ್ ಸೈಕಲ್ ಹಿರೋ ಹೊಂಡಾ ಸಿ.ಡಿ.ಡಿಲೆಕ್ಸ್ ನಂ. ಕೆಎ-36 ವಿ-1223 ನೇದ್ದನ್ನು ತಡಕಲ್ ಜೀನೂರು ಕಡೆಯಿಂದ ಪೋತ್ನಾಳ್ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ ಹೊರಟ ಪಾದಚಾರಿ ಹುಲಿಗೆಮ್ಮ ಇವಳಿಗೆ ಹಿಂದಿನಿಂದ ಟಕ್ಕರ್ ಮಾಡಿದ್ದರಿಂದ ಆಕೆಯು ರಸ್ತೆಯ ಮೇಲೆ ಬಿದ್ದಿದ್ದರಿಂದ ತಲೆಯ ಹಿಂಭಾಗ ಭಾರಿ ಗಾಯವಾಗಿದ್ದು, ಎಡಕಿವಿಯಿಂದ ರಕ್ತ ಬಂದಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 208/2013 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

PÀ¼ÀÄ«£À ¥ÀæPÀgÀtzÀ ªÀiÁ»w:-


ಫಿರ್ಯಾದಿ
ªÀÄ®èAiÀÄå »gÉêÀÄoÀ vÀAzÉ UÀÄgÀĸÁé«Ä ªÀAiÀÄ 45 ªÀµÀð eÁ : °AUÁAiÀÄvÀ G: ¥ÉÆøïÖ ªÀiÁ¸ÀÖgï ¥ÉÆÃvÁß¼ï ¸Á : AiÀįÁè °AUÉñÀégÀ ¥ÉmÉÆæÃ¯ï §APï »AzÀÄUÀqÉ, J.¦.JA.¹. ºÀwÛgÀ ªÀiÁ£À«.  FvÀ£ÀÄ ದಿನಾಂಕ 28-07-13 ರಂದು ಸಂಜೆ 6-00 ಗಂಟೆಗೆ ಮಾನವಿಯ ಟಿ.ಎಂ.ಪಿ.ಎಂ.ಎಸ್. ಆವರಣದಲ್ಲಿ ತನ್ನ ಮೇಲ್ಕಂಡ ಮೋಟರ್ ಸೈಕಲ್ ನ್ನು ಹ್ಯಾಂಡಲ್ ಲಾಕ್ ನ್ನು ಮಾಡದೇ ನಿಲ್ಲಿಸಿ ಎಗ್ಜಮಿಷನ್ ನೋಡಿ ವಾಪಸ್ 6-30 ಗಂಟೆಗೆ ಬಂದು ನೋಡಲು ತನ್ನ ಮೋಟರ್ ಸೈಕಲ್ ಇರಲಿಲ್ಲ ಅಂದಿನಿಂದ ಎಲ್ಲ ಕಡೆಗೆ ಹುಡುಕಾಡಲು ಸಿಕ್ಕಿರುವುದಿಲ್ಲ ತನ್ನ »gÉÆà ºÉÆAqÁ ¸Éà÷èAqÀgï ¥Àè¸ï ªÉÆÃlgï ¸ÉÊPÀ¯ï £ÀA. PÉJ-36 J¸ï-1665 ZÉ¹ì £ÀA. MBLHA10EJ8GG07221 EAd£ï £ÀA. HA10EA8GG13619 PÀ¥ÀÄà §tÚzÀ C.Q.gÀÆ. 25000/-¨É¯É ¨Á¼ÀĪÀzÀ£ÀÄß
ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇಂದು ಠಾಣೆಗೆ ತಡವಾಗಿ ಬಂದು ದೂರನ್ನು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ
  ಮೇಲಿಂದ ªÀiÁ£À« ಠಾಣೆ ಗುನ್ನೆ ನಂ 207/13 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

            

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-


 

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:09.10.2013 gÀAzÀÄ 53 ¥ÀææPÀgÀtUÀ¼À£ÀÄß ¥ÀvÉÛ ªÀiÁr 9,900/-gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Daily Crime Update : 09/10/2013.

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 09/10/2013.
ಬಸವಕಲ್ಯಾಣ ಸಂಚಾರ  ಪೊಲೀಸ ಠಾಣೆ ಅಪರಾಧ ಸಂಖ್ಯೆ  148/2013  ಕಲಂ279,304(ಎ) ಐಪಿಸಿ ಜೋತೆ 187 ಐಎಂವ್ಹಿ ಆಕ್ಟ್.
ದಿನಾಂಕ 08/10/2013 ರಂದು 1530 ಗಂಟೆಗೆ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಎಂ.ಎಲ್.ಸಿ ಮಾಹಿತಿ ಫೋನ ಮುಖಾಂತರ ಪಡೆದುಕೊಂಡು ಕೊಡಲೆ ಶ್ರೀಮಂತ ಇಲ್ಲಾಳ  ಪಿ.ಎಸ್.ಐ ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ gÀªÀgÀÄ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ ಸರಕಾರಿ ಆಸ್ಪತ್ರೆಯಿಂದ ಗಾಯಾಳು ತುರ್ತು ಚಿಕಿಸ್ತೆ ಕುರಿತು ಗಾಯಾಳುವಿನ ಪರಿಸ್ಥಿತಿ ಗಂಭೀರ ವಾಗಿರುವುದರಿಂದ ಗುಲ್ಬರ್ಗಾಕ್ಕೆ ಹೋಗಿರುವುದಾಗಿ ತಿಳಿದುಕೊಂಡು ಅವರ ಸಂಬಂಧಿಕರು ಫಿರ್ಯಾದು ಕೊಡಲು ಆಸ್ಪತ್ರೆಗೆ ಬರುತ್ತಿರುವ ಬಗ್ಗೆ ತಿಳಿಸಿದ್ದರಿಂದ ಆಸ್ಪತ್ರೆಯಲ್ಲಿ ಇದ್ದಾಗ ಮೃತಳ ಮಗನಾದ ಶ್ರೀ ದತ್ತು ತಂದೆ ಶೆಂಕರ ನಾಟೀಕರ್ ವಯ 30 ವರ್ಷ ಜಾತಿ ಎಸ್.ಸಿ. ಹೊಲೆಯ ಉ: ಕೊಲಿ ಕೆಲಸ ಸಾ: ನಾರಾಯಣಪೂರ ರವರು ಕೊಟ್ಟ ಲಿಖಿತ ಫಿರ್ಯಾದು ಎನೆಂದರೆ, ದಿನಾಂಕ 04/10/2013 ರಂದು ನನ್ನ ತಾಯಿಯಾದ ಲಕ್ಷ್ಮಿಬಾಯಿ ಗಂಡ ಶೆಂಕರ ನಾಟಿಕರ್ ವಯ 50 ವರ್ಷ ಜಾತಿ ಎಸ್.ಸಿ. ಹೊಲೆಯ ಉ: ಕೊಲಿ ಕೆಲಸ ಸಾ: ಇವಳು ದಸರಾ ಹಬ್ಬದ ಸಾಮಾನುಗಳು ಖರೀದಿ ಮಾಡಲು ಬಸವಕಲ್ಯಾಣಕ್ಕೆ ಬಂದು ಸಾಮಾನು ಗಳು ಖರೀದಿ ಮಾಡಿಕೊಂಡು ನಾರಾಯಣಪೂರರ ಕ್ರಾಸ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಹುಲಸೂರ ರೋಡಿನ ಮೇಲೆ ಪಟೇಲ ಸೈಕಲ ಟೆಕ್ಸಿ ಮತ್ತು ಬಾಂಬೆ ಜನರಲ್ ಸ್ಟೋರ ಹತ್ತಿರ ನನ್ನ ತಾಯಿಯವರ ಎದುರುಗಡೆಯಿಂದ ಅಂದರೆ, ನಾರಾಣಪೂರ ಕ್ರಾಸ ಕಡೆಯಿಂದ ಭಾಂಡೆ ಕಾಂಪ್ಲಾಕ್ಸ್ ಕಡೆಗೆ ಬರುತ್ತಿರುವ ನಮ್ಮೂರ ತುಕಾರಾಮ ತಂದೆ ಶೆಂಕರ ವಿಶ್ವೇ ವಯ 30 ವರ್ಷ ಜಾತಿ ಗೊಂದಳಿ ಉ: ಕೂಲಿ ಕೆಲಸ ಎಂಬುವವನು ತನ್ನ ಟಿವ್ಹಿಎಸ್ ಮೂಪೆಡ್ ನಂ ಕೆಎ: 56 ಈ: 5607 ನೇದ್ದನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಭಾಗದಿಂದ ನಡೆದುಕೊಂಡು ಬರುತ್ತಿರುವ ನನ್ನ ತಾಯಿಗೆ ಡಿಕ್ಕಿ ಮಾಡಿರುತ್ತಾನೆ. ಆಗ ಸಮಯ ದಿನಾಂಕ 04/10/2013 ರಂದು ಮದ್ಯಾಹ್ನ 2 ಗಂಟೆಯಾಗಿತ್ತು. ಅಂತಾ ಇದನ್ನು ಕಂಡ ನಮ್ಮೂರ ಜಯಪ್ರಕಾಶ ತಂದೆ ಲಕ್ಷ್ಮಣ ಕಾಡೆ ವಯ 42 ವರ್ಷ ಜಾತಿ ಎಸ್.ಸಿ. ಹೊಲೆಯ ಉ: ಕೂಲಿ ಕೆಲಸ ಇವನು ಫೋನ ಮಾಡಿ ವಿಷಯ ತಿಳಿಸಿ ಗಾಯಗೊಂಡ ನನ್ನ ತಾಯಿಯನ್ನು ಸದರಿ ಜಯಪ್ರಕಾಶ ಮತ್ತು ಡಿಕ್ಕಿ ಮಾಡಿದ ತುಕಾರಾಮ ಇಬ್ಬರೊ ಕೊಡಿಕೊಂಡು ಬಸವಕಲ್ಯಾಣದ ಖಾಸಗಿ ಆಸ್ಪತ್ರೆಗೆ ಡಾ: ಸೂರ್ಯವಂಶಿ ರವರ ಹತ್ತಿರ ಒಯ್ಯುತ್ತಿರುವುದಾಗಿ ತಿಳಿಸಿದ ತಕ್ಷಣ ಅಲ್ಲಿಗೆ ಹೋಗಿ ವಿಚಾರಿಸಲು ಸದರಿ ತುಕಾರಾಮ ಇವನು ಖಾಸಗಿ ಇಲಾಜು ಮಾಡಿಸುವುದಾಗಿ ಹೇಳಿದ್ದರಿಂದ ನಾವು ತಾಯಿಯನ್ನು ಉಮ್ಮರ್ಗಾದ ವಿಜಯಪಾಟೀಲ ಆಸ್ಪತ್ರೆಗೆ ಒಯ್ದಿರುತ್ತೇವೆ. ಆದರೆ, ಸದರಿ ಡಿಕ್ಕಿ ಮಾಡಿದ ತುಕಾರಾಮ ಆಗಲಿ ಅಥವಾ ಟಿವ್ಹಿಎಸ್ ಮಾಲೀಕನಾದ ಪಾಶಾಮಿಯ್ಯಾ ಇವರಾಗಲಿ ಆಸ್ಪತ್ರೆಗೆ ತೋರಿಸದೆ ನಮ್ಮನ್ನು ಅಲ್ಲಿಯೇ ಬಿಟ್ಟು ವಾಹನದೊಂದಿಗೆ ಓಡಿ ಹೋದರು. ನಂತರ ನಾನು ಈ ದಿವಸ ದಿನಾಂಕ 08/10/2013 ರಂದು ಮಧ್ಯಾಹ್ನ ಉಮ್ಮರ್ಗಾದಿಂದ ನನ್ನ ತಾಯಿಯನ್ನು ಮರಳಿ ಬಸವಕಲ್ಯಾಣದ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ಸದರಿ ರಸ್ತೆ ಅಪಘಾತದಿಂದ ನನ್ನ ತಾಯಿಗೆ ತಲೆಯ ಬಲಗಡೆ ಭಾರಿ ಒಳಪೆಟ್ಟಾಗಿ ಉಬ್ಬಿ ಸ್ವಲ್ಪ,ಸ್ವಲ್ಪ ರಕ್ತ ಬಂದಿರುತ್ತದೆ. ಮತ್ತು ಬಲಗಡೆ ಎದೆಯಲ್ಲಿ ಬಹಳ ಒಳಪೆಟ್ಟಾಗಿರುತ್ತದೆ. ಈ ರಸ್ತೆ ಅಪಘಾತದ ಗಾಯಗಳಿಂದಾಗಿ ನನ್ನ ತಾಯಿ ಬೇಹೋಷ ಆಗಿರುತ್ತಾಳೆ . ನಂತರ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯ ಸಲಹೆಯ ಮೇರೆಗೆ ನನ್ನ ತಾಯಿಯನ್ನು ಹೆಚ್ಚಿನ ಉಪಚಾರಕ್ಕಾಗಿ ಗುಲ್ಬರ್ಗಾದ ಸರಕಾರಿ ಆಸ್ಪತ್ರೆಗೆ ಒಯ್ಯುತ್ತಿರುವಾಗ ಆಸ್ಪತ್ರೆ ಸೇರುವ ಮೂದಲೆ ಇಂದು ದಿನಾಂಕ 08/10/2013 ರಂದು ಸಾಯಂಕಾಲ 6-30 ಗಂಟೆಗೆ ಗುಲ್ಬರ್ಗಾದ ಹತ್ತಿರ ಮೃತ ಪಟ್ಟಿದ್ದರಿಂದ ಸದರಿಯವಳ ಮೃತ ದೇಹವನ್ನು ಮರಳಿ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ಸದರಿ ಡಿಕ್ಕಿ ಮಾಡಿ ತನ್ನ ವಾಹನದೊಂದಿಗೆ ಓಡಿ ಹೋದವನು  ನಮ್ಮೂರಿನವನೆ ಆಗಿದ್ದರಿಂದ ಹಿರಿಯರ ಮಾತು ಕೇಳಿ ಇಷ್ಟು ದಿವಸ ಫಿರ್ಯಾದು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಡಿಕ್ಕಿ ಮಾಡಿ ಟಿವ್ಹಿಎಸ್ ನಂಬರ ಕೆಎ: 56 ಈ: 5607 ನೇದ್ದರ ಚಾಲಕ ತುಕಾರಾಮ ಇವನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ . ಅಂತಾ ಕೊಟ್ಟ  ಲಿಖಿತ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆ ಕೈಗೊಳ್ಳಾಗಿದೆ.


©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 222/2013 PÀ®A. «ªÀgÀ 279, 304(J), ¨sÁ.zÀ.¸ÀA. ¸ÀAUÀqÀ 187 ªÉÆÃ.ªÁ PÁAiÉÄÝ.
¢£ÁAPÀ 08/10/2013 gÀAzÀÄ 15:30 UÀAmÉUÉ ²æà PÀ®è¥Àà vÀAzÉ £ÁUÀ±ÉnÖ ¹¸ÀðUÉ, ªÀAiÀÄ 29 ªÀµÀð, °AUÁAiÀÄvÀ, SÁ¸ÀV £ËPÀgÀ ¸Á: vÀ¼ÀWÁl, ©ÃzÀgÀ. ªÀÄvÀÄÛ ²æêÀÄw gÁZÀªÀÄä UÀAqÀ PÀ®è¥Àà E§âgÀÆ £ÁzÀUÉÃj zsÀj PɼÀV¤AzÀ zÀÆgÀzÀ ¸ÀA§A¢üPÀgÀ CAvÀåQæAiÉÄ ªÀÄÄV¹ ¹zÁÞxÀð PÁ¯ÉÃd PÀqÉUÉ £ÀqÉzÀÄPÉÆAqÀÄ §gÀĪÁUÀ gÁZÀªÀÄä DAiÀiÁ¸ÀªÁV gÀ¸ÉÛ §¢ PÀĽvÁÛUÀ ¹zÁÞxÀð PÁ¯ÉÃd PÀqɬÄAzÀ MAzÀÄ eÁÕ£À ¸ÀÄzsÁ ±Á¯ÉAiÀÄ §¸ï £ÀA. PÉJ38/6318 £ÉÃzÀÝ£ÀÄß CzÀgÀ ZÁ®PÀ£À zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ gÁZÀªÀÄä½UÉ rQÌ¥Àr¹zÀjAzÀ C¥ÀWÁvÀ ¸ÀA¨sÀ«¹ gÁZÀªÀÄä gÀ¸ÉÛ£À°è ©zÁÝUÀ CªÀ¼À ºÉÆmÉÖAiÀÄ ªÉÄðAzÀ §¹ì£À ªÀÄÄA¢£À §®UÁ° ºÁAiÀÄÄÝ gÁZÀªÀÄä¼À ºÉÆmÉÖAiÀÄ J®Ä§Ä ªÀÄÄjzÀÄ, ªÀÄÄRPÉÌ vÀgÀazÀ & UÀÄ¥ÀÛ UÁAiÀÄ, §® ªÀÄÄAUÉÊUÉ, JqÀ ªÉÆtPÉÊUÉ, §® ªÉÆt PÁ°UÉ gÀPÀÛ UÁAiÀÄUÀ¼ÁV, ©ÃzÀgÀ f¯Áè D¸ÀàvÉæAiÀÄ°è aQvÉìUÉ zÁR°¹zÁUÀ F ¢£À ¸ÀAeÉ 4:20 UÀAmÉUÉ gÁZÀªÀÄä ªÀÄÈvÀ¥ÀnÖgÀÄvÁÛ¼ÉA§ ºÉýPÉ ¦üAiÀiÁðzÀÄ ¸ÁgÁA±À¢AzÀ zÁR¯ÁzÀ ¥ÀæPÀgÀt zÁR°¹ vÀ¤SÉPÉÊUÉƼÀî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 102/2013 PÀ®A. 143 147 148 323 324 504 506 eÉÆvÉ 149 L¦¹
ದಿನಾಂಕ 08-10-2013 ರಂದು 1630 ಗಂಟೆಗೆ ಫಿರ್ಯಾದಿ ಕು. ಶಿಲ್ಪಾ ತಂದೆ ಲಕ್ಮಣ ಪವಾರ ಸಾ: ಸೋರಳ್ಳಿ ತಾಂಡಾ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದು ನೀಡಿದು ಸಾರಾಂಶವೇನೆಂದರೆ ಇಂದು ದಿನಾಂಕ 08-10-2013 ರಣದಯ ಅಂದಾಜು ಮದ್ಯಾಹ್ನ 3 ಪಿ.ಎಂ ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಹತ್ತಿರ ಇದ್ದಾಗ ನಮ್ಮ ತಾಂಡಾದ ಜನರಾದ ಚಂದರ ತಂದೆ ಮೋತಿರಾಮ ಹಾಗೂ ವಾಮನ ತಂದೆ ಮೋತಿರಾವ ಇವರು ನಮ್ಮ ಅಣ್ಣ ರಾಜು ಇತನಿಗೆ ಬೈಯುತ್ತಾ ನನ್ನ ಹತ್ತಿರ ಬಂದಿರುತ್ತಾರೆ ಆಗ ನಾನು ಸದರಿ ಚಂದರ ಮತ್ತು ವಾಮನ ಇವರಿಗೆ ವಿನಾ:ಕಾರಣ ನಮ್ಮ ಅಣ್ಣನಿಗೆ ಯಾಕೆ ಬೈಯುತ್ತಿದ್ದಿರಿ ಅಂತ ಕೇಳೀದಕ್ಕೆ ಚಂದರ ಇತನ್ನು ರಾಜ್ಯಾ ಮಗ ಎಲ್ಲಿ ಇದ್ದಾನೆ ಕರಿ ಅವನ್ನು ಆಡುಗಳು ನನ್ನ ಹೋಲದಲ್ಲಿ ಬಿಟ್ಟಿರುತ್ತಾನೆ. ಅಂತ ಅವಾಚ್ಯವಾಗಿ ಬೈದಿರುತ್ತಾನೆ. ಆಗ ಪ್ರೇಮದಾಸ ತಂದೆ ಶಂಕರ, ವಂಸತ ತಂದೆ ಗೋವಿಂದ, ಅನುಷಾ ಗಂಡ ಗೋವಿಂದ ಇವರು ಸಹ ನನ್ನ ಹತ್ತಿರ ಬಂದು ಅನುಷಾ ಇವಳು ನನಗೆ ಈ ರಂಡಿದು ಹೆಚ್ಚಾಗಿದೆ ಇವಳೆ ತಾಂಡಾದಲ್ಲಿ ಜಗಳ ಹಚ್ಚುತ್ತಿದ್ದಾಳೆ ಇವಳಿಗೆ ಹೊಡೆಯಿರಿ ಅಂತ ಜೀವ ಬೆದರಿಕೆ ಹಾಕಿರುತ್ತಾಳೆ. ಆಗ ಚಂದರ ಇತನ್ನು ನನ್ನ ತಲೆ ಕೂದಲು ಹಿಡಿದು ಎಳೆದಿರುತ್ತಾನೆ. ನಂತರ ವಾಮನ ಇತನ್ನು ಒಂದು ಕಲ್ಲಿನಿಂದ ನನಗೆ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ವಸಂತ ಇತನ್ನು ಬೆನ್ನಿನ ಮೇಲೆ ಒದ್ದಿರುತ್ತಾನೆ. ಜಗಳವನ್ನು ಬಿಡಿಸಲು ಬಂದ ನಮ್ಮ ತಾಂಡಾದ ರವಿಂದ್ರ ತಂದೆ ಶಂಕರ ರಾಠೋಡ ಇತನಿಗೆ ಪ್ರೇಮದಾಸ ಇತನ್ನು ಒಂದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಕಾರಣ ನಮಗೆ ಹೊಡೆದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಿರಿ ಅಂತ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇರೆಗೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊ¼Àî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 103/2013 PÀ®A. 323,341,354,504, eÉÆÃvÉ 34 L¦¹

¢£ÁAPÀ 08-10-2013 gÀAzÀÄ 1800 UÀAmÉUÉ OgÁzÀ ¸ÀgÀPÁj D¸ÀàvÉæ¬ÄAzÀ JA J¯ï ¹ ªÀiÁ»w §AzÀ ªÉÄgÉÃUÉ ¦J¸ÀL gÀªÀgÀÄ ¸ÀgÀPÁj D¸ÀàvÉæ OgÁzÀPÉÌ ¨sÉÃnÖ ¤Ãr UÁAiÀiÁ¼ÀÄ ²æêÀÄw dAiÀĨÁ¬Ä UÀAqÀ ¥ÉæêÀÄzÁ¸À ¸Á: ¸ÉÆÃgÀ½î vÁAqÁ EªÀjUÉ «ZÁj¹ ºÉýPÉ ¥ÀqÉzÀÄPÉÆArzÀÄÝ ¸ÁgÁA±ÀªÉãÉAzÀgÉ EAzÀÄ ¢£ÁAPÀ 08-10-2013 gÀAzÀÄ CAzÁdÄ 3 ¦ JA UÀAmÉ ¸ÀĪÀiÁjUÉ ¦üAiÀiÁ𢠤ÃgÀÄ vÀgÀ®Ä £ÀªÀÄä vÁAqÁzÀ°è ¸ÀgÀPÁj ±Á¯É ºÀwÛgÀ ºÉÆÃzÁUÀ £ÀªÀÄä vÁAqÁzÀ ¤Ã®PÀAoÀ EvÀ£Àß ªÀÄUÀ gÁdPÀĪÀiÁgÀ ºÁUÀÄ «dAiÀÄPÀĪÀiÁgÀ vÀAzÉ ²ªÀgÁd ¥ÀªÁgÀ EªÀgÀÄ £À£ÀUÉ CPÀæªÀĪÁV gÁdPÀĪÀiÁgÀ EvÀ£ÀÄß £À£ÀUÉ ¤£ÀßzÀÄÝ ºÉÃZÁÑVzÉ CAvÀ CªÁZÀåªÁV ¨ÉÊzÀÄ £À£Àß PÉÊ »rzÀÄ J¼ÉÃzÀÄ ªÀiÁ£À¨sÀAUÀ ªÀiÁqÀ®Ä AiÀÄwß¹zÁÝUÀ DUÀ gÁdPÀĪÀiÁgÀ EvÀ£ÀÄß £À£Àß ¨É¤ß£À°è MzÀÄÝ UÀÄ¥ÀÛUÁAiÀÄ ¥Àr¹gÀÄvÁÛ£É ¸ÀzÀj dUÀ¼ÀªÀ£ÀÄß C¯Éè EzÀÝ C£ÀĵÁ¨Á¬Ä UÀAqÀ UÉÆëAzÀ ºÁUÀÄ ZÀAzÀæPÁAvÀ vÀAzÉ ªÉÆÃwgÁªÀÄ EªÀgÀÄ £À£ÀUÉ aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è  vÀAzÀÄ E°è ¸ÉÃjPÀ ªÀiÁrgÀÄvÁÛgÉ PÁgÀt ¸ÀzÀj gÁdPÀĪÀiÁgÀ ªÀÄvÀÄÛ «dAiÀÄPÀĪÀiÁgÀ EvÀ£Àß «gÀÄzÀÝ ¸ÀÆPÀÛPÁ£ÀÆ£ÀÄ PÀæªÀÄ PÉÊUÉÆüÀî®Ä «£ÀAw CAvÀ PÉÆlÖ ºÉýPÉ ¥ÀæPÁgÀ ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤ÃSÉ PÉÊUÉƼÀî¯ÁVzÉ.
  

Gulbarga District Reported Crimes

ಹಲ್ಲೆ ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ದಿನಾಂಕ 09/10/2013 ರಂದು 11:30 ಎ.ಎಮ್ ಕ್ಕೆ ಮಾನ್ಯ ಪ್ರಿನ್ಸಿಪಲ ಜೆ.ಎಮ್.ಎಫ್.ಸಿ ನ್ಯಾಯಾಲಯ ಪತ್ರ ನಂ. 4281/13 ದಿನಾಂಕ 05/10/2013 ಮತ್ತು ಶ್ರೀ ಭೀಮರಾವ ತಂದೆ ಹಣಮಂತರಾವ ಪಾಟೀಲ ಸಾಃ ಶಾಸ್ತ್ರಿ ನಗರ ಗುಲಬರ್ಗಾ ರವರ ಖಾಸಗಿ ಫಿರ್ಯಾದಿ ನಂ. 515/13 ನೇದ್ದು ವಸೂಲಾಗಿದ್ದು ಸಾರಂಶವೆನೆಂದರೆ, ದಿನಾಂಕ 29/05/2013 ರಂದು 09:30 ಎ.ಎಮ್ ಕ್ಕೆ ಆರೋಪಿ ಬಸವರಾಜ ಖಾನಾಪೂರ ಸಾಃ ರಾಷ್ಟ್ರಪತಿ ಚೌಕ ಜೇವರ್ಗಿ ಕ್ರಾಸ್ ಗುಲಬರ್ಗಾ ಇವನು ಬಂದು ಫಿರ್ಯಾದಿ ಭೀಮರಾವ ಇವನಿಗೆ ರಾಜಾಪೂರ ಸರ್ವೆ ನಂ.20/2 ನೇದ್ದರ ಪ್ಲಾಟ ನಂ.18 ಮತ್ತು 71 ನೇದ್ದನ್ನು 6,00,000/- ರೂ ಗೆ ಖರಿದಿ ಮಾಡಿ 21,000/- ರೂ ಮಾತ್ರ ಕೊಟ್ಟಿದ್ದು ಇನ್ನೂ ಉಳಿದ ಹಣ ಕೊಡಲಾರದೆ ಫಿರ್ಯಾದಿಗೆ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು  ಪ್ಲಾಟ ರಜಿಸ್ಟರ ಮಾಡಿಕೊಡು ಇಲ್ಲಾಂದರೆ ಖಲಾಸ ಮಾಡುತ್ತೆನೆ ಅಥವಾ 75,000/- ರೂ ಕೊಡು ಅಂತಾ ಶರ್ಟ ಹಿಡಿದು ಎಳೆದಾಡಿದ್ದು ಮತ್ತು ಫಿರ್ಯಾದಿ ಹೆಂಡತಿ ಇವರು ಬಿಡಿಸಲು ಬಂದರೆ ಅವರಿಗು ಕೂಡಾ ಬೈದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಶಾಹೀನಸಾಬ ತಂದೆ ಅಲ್ಲಿಸಾಬ ದೊಡ್ಡಮನಿ ಸಾ: ಸಿಗರಥಹಳ್ಳಿ ರವರು ಮತ್ತು ಫಿರ್ಯಾದಿ ಹೆಂಡತಿ ಮದೀನಾ ಬೇಗಂ ಇಬ್ಬರು ತಮ್ಮ ಹೊಲ ಸರ್ವೆ ನಂ 208,  8 ಎಕರೆ ಹೊಲದಲ್ಲಿ ದಿನಾಂಕ 06-10-13 ರಂದು ಸಾಯಾಂಕಾಲ  ಇದ್ದಾಗ ಗುಡುಮಾ ಗಂಡ ಅಲ್ಲಿಸಾಬ ದೊಡ್ಡಮನಿ ಸಂ 5 ಜನರು ಎಲ್ಲರೂ ಸಾ: ಸಿಗರರಥಹಳ್ಳಿ ರವು  ಅಕ್ರಮ ಕೂಟ ಕಟ್ಟಿಕೊಂಡು ಬಂದು ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಲದಲ್ಲಿನ ಸಜ್ಜಿ ಬೆಳೆ ಚೆಂಡಿ ಆಡಿ ಬೆಳೆ ನಾಶ ಮಾಡಿರುತ್ತಾರೆ ಕಾರಣ ಸದರ ಆರೋಪಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರಿಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶಾಂತ ಕುಮಾರ ತಂದೆ ಬಸವರಾಜ ಜವಳಗಿ ಸಾ|| ಮನೆ ನಂ; 9-953/2 B ಅಗ್ನಿ ಶ್ಯಾಮಕ ಠಾಣೆ ಹತ್ತಿರ ಶಹಾಬಜಾರ ರೋಡ ಕಲ್ಯಾಣ ನಗರ ಗುಲಬರ್ಗಾರವರು ದಿನಾಂಕ; 01/10/2013 ರಂದು 17;30 ಗಂಟೆಯ ಸಮಾರಿಗೆ ಸ್ಟೇಷನ ಹತ್ತಿರ ನನ್ನ ಹಿರೋ ಹೋಂಡಾ ಸ್ಪ್ಲೇಂಡರ ಪ್ಲಸ ಸೈಕಲ್ ಮೋಟಾರ ನಂ; ಕೆಎ 32 ಕ್ಯೂ 7042 ಚಸ್ಸಿ ನಂ; 05A16F12130  ಇಂಜಿನ ನಂ; 05A15E12239 ಅ|| ಕಿ|| 22,500/- ರೂ ನೇದ್ದು ರೆಲ್ವೇ ಸ್ಟೇಷನ ಹತ್ತಿರ ನಿಲುಗಡೆ ಮಾಡಿ ಹೊಟಲ್ ನಲ್ಲಿ ಹೊಗಿ ಚಹಾ ಕುಡಿದು 17;40 ಗಂಟೆಗೆ ಮರಳಿ ಬಂದು ನೋಡುವಸ್ಟರಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಶಿವಕುಮಾರ ತಂದೆ ರಾಘವೇಂದ್ರ ಸಾ|| ಮುಧೋಳ ಗ್ರಾಮ ಇವರು ಮುಧೋಳ ಮೇನ್ ಗೇಟ ಸಮೀಪ ಸೇಡಂ ರಸ್ತೆಗೆ ಹೊಂದಿಕೊಂಡು ನಮ್ಮ ಶ್ರೀ ಧಾನ್ಯಲಕ್ಷ್ಮೀ ರೈಸ ಇಂಡಸ್ಟ್ರೀಜ ಇರುತ್ತದೆ ದಿನಾಂಕ: 07.10.13 ರಂದು 6:30 ಪಿ ಎಮ್ ಸುಮಾರಿಗೆ ಸದರಿ ರೈಸ ಮೀಲ್ ನಲ್ಲಿ ಕೆಲಸ ಮಾಡಿ ನಾವು ಹಾಗೂ ಲೇಬರ ಜನರು ಕೂಡಿ ಬಂದು ಮಾಡಿಕೊಂಡು ಹೋಗಿದ್ದೇವು ದಿನಾಂಕ: 08.10.13 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ತಂದೆಯವರಾದ ರಾಘವೇಂದ್ರ ಹಾಗೂ ನಮ್ಮ ತಮ್ಮನಾದ ಶಿರೀಷಕುಮಾರ ಇವರು ಕೂಡಿ ನಮ್ಮ ರೈಸ ಮೀಲ್ ಗೆ ಹೋಗಿ ನೋಡಲು ರೈಸ ಮೀಲ್ ಹಿಂದಿನ ಭಾಗಕ್ಕೆ ಇರುವ ಶಟರನ್ನು ಅರ್ಧ ಭಾಗ ತೆರೆದಿತ್ತು ಮತ್ತು ಶಟರನ್ನು ಹಾರಿಯಿಂದ ಮುರಿದು ಅರ್ಧ ಭಾಗ ಎತ್ತಿ ಖುಲ್ಲಾ ಮಾಡಿದ್ದರು ಆಗ ನಾವು ಮೀಲ್ ದಲ್ಲಿ ಹೋಗಿ ನೋಡಲು ಒಳಗೆ ಇದ್ದ ಹಂಸ ಅಕ್ಕಿ 10 ಪಾಕೀಟು 10*50 ಕೇ ಜಿ - 5 ಕ್ವೀಂಟಲ ಅ ಕಿ 14,000/- ರೂ ಅಕ್ಕಿಯು ಇದ್ದ ಸ್ಥಳದಲ್ಲಿ ಇರಲಿಲ್ಲ ಮತ್ತು ಪಕ್ಕದ ಆಫೀಸು ರೂಮಿನಲ್ಲಿದ್ದ ಟಿ ವಿ ಸೇಟ ಇದ್ದ ಸ್ಥಳದಲ್ಲಿ ಇರಲಿಲ್ಲ ಇದರ ಮೌಲ್ಯ ಅ ಕಿ  3,500/- ರೂ ಮತ್ತು ಇದೇ ಕೋಣೆಯಲ್ಲಿ ಇದ್ದ ನುಚ್ಚು ಅಕ್ಕಿ 2 ಪಾಕೀಟು ಅಂದರೆ 2*50 ಕೆ ಜಿ - 1 ಕ್ವೀಂಟಲ ಇದರ ಬೆಲೆ 1,400/- ರೂ ಆಗಿರುತ್ತದೆ. ಹೀಗೆ ಒಟ್ಟು 15,400/- ರೂ ಕಿಮ್ಮತ್ತಿನ ಅಕ್ಕಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಜಾವಿದ ಖಾನ ತಂದೆ ಮಹಿಮೂದ ಖಾನ ಜಾತಿಃ ಮುಸ್ಲಿಂ ಸಾಃ ಮನೆ ನಂ. 4-601/72/ಎಫ್4/ಎ ಎಂ.ಬಿ ನಗರ ರಿಂಗ್ ರೋಡ್ ಹತ್ತಿರ ಗುಲಬರ್ಗಾ ಇವರು ತಂದೆ ತಾಯಿಯವರು ಹಜ್ ಯಾತ್ರೆಗೆ ಹೋಗುತ್ತಿದ್ದ ಪ್ರಯುಕ್ತ ಅವರಿಗೆ ಹೈದ್ರಾಬಾದಗೆ ಬಿಟ್ಟು ಬರಲು ಫಿರ್ಯಾದಿ ಹಾಗು ಫಿರ್ಯಾದಿಯ ತಮ್ಮ ಎಲ್ಲರೂ ಕೂಡಿಕೊಂಡು ದಿನಾಂಕ 06-10-2013 ರಂದು 07:00 ಎ.ಎಂ. ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ಹೊರಟು ತಂದೆ ತಾಯಿಯವರಿಗೆ ಹೈದ್ರಾಬಾದನಲ್ಲಿ ಬಿಟ್ಟು ನಂತರ ದಿನಾಂಕಃ 09-10-2013 ರಂದು ಬೆಳಗ್ಗೆ 06:00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದು ಬಿದ್ದಿದ್ದು ಹಾಗು ಮನೆಯೊಳಗೆ ಹೋಗಿ ನೊಡಲು ಕಿಚನ್ ರೂಮಿನ ಪಕ್ಕದಲ್ಲಿರುವ ಬೆಡರೂಮಿನಲ್ಲಿದ್ದ ಅಲಮಾರಾ ತೆರೆದಿದ್ದು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ಅಲೆಮಾರಿಯನ್ನು ಚೆಕ್ ಮಾಡಿ ನೋಡಲಾಗಿ ಅಲೆಮಾರಿಯಲ್ಲಿಟ್ಟಿದ್ದ 03 ತೊಲೆಯ ಬಂಗಾರದ ರಾಣಿ ಹಾರ್ ಹಾಗು ಮದುವೆಗಾಗಿ ತಂದಿಟ್ಟ 04 ತೊಲೆ ಬಂಗಾರ ಹಾಗು ನಗದು ಹಣ 30,000/- ರೂ. ಹೀಗೆ ಒಟ್ಟು 2,05000/- ರೂ. ಬೆಲೆ ಬಾಳುವ ಬಂಗಾರ ಹಾಗು ನಗದು ಹಣ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Gulbarga District Reported Crimes

ಜೂಜಾಟ ಪ್ರಕರಣಗಳು :
ರಟಕಲ್ ಠಾಣೆ : ದಿನಾಂಕ 08.10.2013 ರಂದು 11.00 ಎ.ಎಂ,ಕ್ಕೆ ದುತ್ತರಗಾ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಉಭಯ ಪಂಚರನ್ನು ಹಾಗು ಠಾಣೆಯ ಸಿಬ್ಬಂದಿರವರೊಂದಿಗೆ ದುತ್ತರಗಾ ಗ್ರಾಮದಲ್ಲಿ ಬಾತ್ಮಿ ಸ್ಥಳಕ್ಕೆ ತಲುಪಿ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಒಬ್ಬ ಓಡಿ ಹೋಗಿದ್ದು  4 ಜನ ಸಿಕ್ಕಿದ್ದು ಸದರಿ ಆರೋಪಿತರಿಂದ 1990.00 ರೂ ನಗದು ಹಣ ಹಾಗು 52 ಇಸ್ಫೀಟ ಎಲೆಗಳು ಗುನ್ನೆ ಜಾಗೆಯಲ್ಲಿ ಜಪ್ತಿ ಮಾಡಿಕೊಂಡು  ನಾಲ್ಕು ಜನ ಆರೋಪಿತರು ಹಾಗು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಟಕಲ್ ಠಾಣೆ : ದಿನಾಂಕ 08.10.2013 ರಂದು 04.00 ಪಿ.ಎಂ, ಸುಮಾರಿಗೆ ಚೆಂಗಟಾ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಉಭಯ ಪಂಚರನ್ನು ಹಾಗು ಠಾಣೆಯ ಸಿಬ್ಬಂದಿರವರೊಂದಿಗೆ ಚೆಂಗಟಾ ಗ್ರಾಮದಲ್ಲಿ ಬಾತ್ಮಿ ಸ್ಥಳಕ್ಕೆ ತಲುಪಿ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ 7 ಜನರನ್ನು ಹಿಡಿದು ಸದರಿ ಆರೋಪಿತರಿಂದ 2560.00 ರೂ ನಗದು ಹಣ ಹಾಗು 52ಇಸ್ಫೀಟ ಎಲೆಗಳು ಗುನ್ನೆ ಜಾಗೆಯಲ್ಲಿ ಜಪ್ತಿ ಮಾಡಿಕೊಂಡು  ಜಪ್ತಿ ಪಂಚನಾಮೆ 7 ಜನ ಆರೋಪಿತರು ಹಾಗು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ  08-10-2013 ರಂದು ರಾತ್ರಿ 08-00 ಗಂಟೆಗೆ ಶ್ರೀ ಕಿರಣ ತಂದೆ ಹೀರೂ ರಾಠೋಡ ಸಾ: ಬಳೂರ್ಗಿ ತಾಂಡಾ, ತಾ: ಅಫಜಲಪೂರ ಮತ್ತು ಅವರ ಗೆಳೆಯ ರಿಯಾಜ ತಂದೆ ಬಾಬು ಪಟೇಲ್ ಇಬ್ಬರು ಊಟ ಮಾಡಲು ಖಾನಾವಳಿಗೆ ಹೋಗುತ್ತಿರುವಾಗ ಬಸವೇಶ್ವರ ವೃತ್ತದ ಹತ್ತಿರ ಹೋಗುತ್ತಿರುವಾಗ ಅಂಬೇಡ್ಕರ ವೃತ್ತದ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಅತೀ ವೇಗ ಮತ್ತು ನಿಸ್ಕಾಳಜೀತನದಿಂದ ತನ್ನ ಮೋಟಾರ ಸೈಕಲನ್ನು ಓಡಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ನನ್ನ ಎಡಪಾದದ ಮೇಲೆ ಹಾಯಿಸಿದನು ಸದರಿ ಮೋಟಾರ ಸೈಕಲ್ ಸವಾರನು ತನ್ನ ಮೊಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ. ಸದರಿ ಮೋಟಾರ ಸೈಕಲ ನಂ. ಕೆಎ-32 - 3521 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಇಂದು ದಿನಾಂಕ 08-10-2013 ರಂದು 04-15 ಪಿ.ಎಮ್ ಕ್ಕೆ ಶ್ರೀ ನಾಗಪ್ಪಾ ತಂದೆ ಶರಣಪ್ಪಾ ಹಡಪದ,  ಜಾಃ ತೆಲಗು ಹಡಪದ, ಸಾಃ ಕೆರೆ ಅಂಬಲಗಾ, ತಾಃ ಆಳಂದ ಮತ್ತು ತಮ್ಮೂರಿನ ಭೀಮಾಶಂಕರ ಸುತಾರ ಇಬ್ಬರೂ ನಡೆದುಕೊಂಡು ಬಂಬು ಬಜಾರ ಕಡೆ ಹೋಗುತ್ತಿದ್ದಾಗ ಜಿ.ಡಿ.ಎ ಕಾಲೂನಿ ಹತ್ತಿರ ಇರುವ ದಾಲ್ ಮಿಲ್ ಹತ್ತಿರ ಫಿಲ್ಟರ ಬೆಡ್ ಕಡೆಯಿಂದ ಒಂದು ಮೋಟಾರ ಸೈಕಲ ನಂ. ಕೆ.ಎ 32 ಇ.ಬಿ 2583 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ನನ್ನ  ಕಾಲಿಗೆ ಭಾರಿ ಗುಪ್ತಗಾಯ ಪಡಿಸಿ ತನ್ನ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಶಂಕ್ರೆಪ್ಪ ತಂ ಗುಂಡಪ್ಪ ಟೈಗರ ಸಾ :ಹರಸೂರ ಇವರು ದಿನಾಂಕ 07-10-2013 ರಂದು  ಹಳ್ಳಕ್ಕೆ ಹೋಗುತ್ತಿದ್ದಾಗ 11.30 ,ಎಮ್,ಕ್ಕೆ ಶಿವಶರಣಪ್ಪ ಮುದ್ದಾ ರವರ ಹೋಲದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ನಮ್ಮ ಅಣ್ಣ ತಮ್ಮಕಿಯವನಾದ ಮಾಪಣ್ಣ ಇತನ ಮಗ ಇಲೇಶ @ವಿಲಾಸ ಇತನು ತಾನು ತೆಗೆದುಕೊಂಡು ಬಂದಿದ್ದ ಮೋಟಾರ ಸೈಕಲ ನಂ ಕೆ,,32  3525ನೇದ್ದರ ಮೇಲೆ ತನ್ನ ಮಗನಾದ ಸುನೀಲ ಇತನಿಗೆ ಹಿಂದೆ ಕೂಡಿಸಿಕೊಂಡು ಮನೆಕಡೆಗೆ ಬರುತ್ತಿದ್ದು ಮುದ್ದಾರವರ ಹೋಲದ ಹತ್ತಿರ ಇಲೇಶ @ವಿಲಾಸ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಆತನ ಹಿಂದೆ ಕುಳಿತ ತನ್ನ ಮಗ ಸುನೀಲ ಇತನು ರೋಡಿನ ಮೇಲೆ ಜೋರಾಗಿ ಬಿದ್ದಿದರಿಂದ ಆತನ ತಲೆಯ ಮೇಲೆ ಬಲಗಡೆಗೆ ಭಾರಿ ರಕ್ತಗಾಯ ಹಾಗೂ ಭಾರಿ ಒಳಪೆಟ್ಟು ಬೆನ್ನಿಗೆ ಮತ್ತು ಬಲಗಾಲಿಗೆ ಪಾದದ ಹತ್ತಿರ ತರಚೀದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಮಳಖೇಡ ಠಾಣೆ : ದಿನಾಂಕ 08-10-2013 ರಂದು ರಾತ್ರಿ ಶ್ರೀ ನಾಗಪ್ಪ ತಂದೆ ದೇವಪ್ಪ ಇಟಗಿ ಸಾ : ಹುಡಾಬಿ ರವರ  ಮಗನಾದ ಮಾಳಪ್ಪ ಈತನು ದಿನಾಮಕ 07-10-2013 ರಂದು ಮುಂಜಾನೆ 10 ಗಂಟೆಗೆ ದನಗಳನ್ನು ಕಾಯುವ ಕುರಿತು ಹೋಗಿದ್ದು ಮನೆಗೆ ಬಂದಿರುವದಿಲ್ಲ ನಂತರ ದಿನಾಂಕ 08-10-2013 ರಂದು  ನಂತರ ಸೌತ್ ಇಂಡಿಯಾ ಸಿಂಮೆಂಟ್ ಕಂಪನಿಯ ಮೈನ್ಸನಲ್ಲಿ ನಿಂತಿದ್ದ ನೀರಿನಲ್ಲಿ ಹುಡುಕಲಾಗಿ ನನ್ನ ಮಗನ ಶವ ದೋರೆತಿದ್ದುನನ್ನಮಗನು ದಿನಂಕ 07-10-2013 ರಂದು 10 ಎ.ಎಮ್ ದಿಂದ ದಿನಾಂಕ 08-10-2013 ರ ಮುಂಜಾನೆ 8 ಗಂಟೆಯ ಮಧ್ಯದಲ್ಲಿ ನಂತರ ಸೌತ್ ಇಂಡಿಯಾ ಸಿಂಮೆಂಟ್ ಕಂಪನಿಯ ಮೈನ್ಸನಲ್ಲಿ ನಿಂತಿದ್ದ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು  ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಕೊರಳಲ್ಲಿದ್ದ ಜೀರಾ ಮಣಿ ಕಸಿದುಕೊಂಡು ಹೋದ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಸಾತಮ್ಮ ಗಂಡ ಶರಣಬಸು ಕೊತ್ತಲಪ್ಪ ಸಾಮಾರಿ ಸಾ: ತಳವಾರ ಓಣಿ ಜೇವರ್ಗಿ ಈಗ ನಾನು ಸುಮಾರು 2 ವರ್ಷಗಳಿಂದ ನನ್ನ ತಾಯಿಯಾದ ಗಂಗಾಬಾಯಿ ಇವಳೊಂದಿಗೆ ಜೇವರ್ಗಿಯಲ್ಲಿಯೇ ವಾಸವಾಗಿರುತ್ತೇನೆ. ದಿನಾಂಕ 08-10-2013 ರಂದು ಮುಂಜಾನೆ ಕೂಲಿ ಕೆಲಸಕ್ಕೆಂದು ಹೋಗಿದ್ದು ಮದ್ಯಾಹ್ನ 3-00 ಗಂಟೆಗೆ ನಮ್ಮ ಓಣಿಯ ಭೀಮು ತಂದೆ ದತ್ತಪ್ಪ ಇತನು ಪೋನ ಮಾಡಿ ತಿಳಿಸಿದ್ದೇನೆಂದರೆ ನಮ್ಮ ಓಣಿಯ ಬಾಬುರಾವ ಇತನು ನಮ್ಮ ತಾಯಿಗೆ ಕುತ್ತಿಗಿಗೆ ಚಾಕುವಿನಿಂದ ಕೊಯ್ದು ಅವರ ಕೊರಳಲ್ಲಿನ ಜೀರಾಮಣಿ ಕಸಿದುಕೊಂಡು ಹೋಗಿರುತ್ತಾನೆ. ನಾನು ನಿಮ್ಮ ತಾಯಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರ್ಗಿಗೆ ತೆಗದುಕೊಂಡು ಹೋಗುತ್ತಿದ್ದೇನೆ. ಅಂತ ವಿಷಯ ತಿಳಿಸಿದ ಕೂಡಲೆ ನಾನು ಸರಕಾರಿ ಆಸ್ಪತ್ರೆ ಜೇವರ್ಗಿಗೆ ಬಂದು ನೋಡಲಾಗಿ ಆಸ್ಪತ್ರೆಯಲ್ಲಿ ನನ್ನ ತಾಯಿ ಉಪಚಾರ ಪಡೆಯುತ್ತಿದ್ದಳು. ನನ್ನ ತಾಯಿಗೆ ಕುತ್ತಿಗೆ ಸುತ್ತಲೂ ಮತ್ತು ಅವಳ ಎರಡು ಕೈಗಳಿಗೆ ರಕ್ತಗಾಯವಾಗಿತ್ತು. ಅಲ್ಲಿದ್ದ ಭೀಮು ಇತನಿಂದ ತಿಳಿದುಕೊಂಡಿದೆನೆಂದರೆ ಇಂದು ಮದ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಮತ್ತು ನಿಮ್ಮ ತಾಯಿ ಗಂಗಾಬಾಯಿ ಇಬ್ಬರೂ ಮನೆಯ ಮುಂದೆ ಮಾತನಾಡುತ್ತ ಕುಳಿತುಕೊಂಡಿದ್ದೇವು ನಮ್ಮ ಓಣಿಯ ಬಾಬುರಾವ ಇತನು ಕುಡಿಯುವದಕ್ಕೆ ನಿಮ್ಮ ತಾಯಿಗೆ ಹಣ ಕೊಡು ಅಂದಾಗ ಹಣ ಇಲ್ಲ ಅಂದಾಗ ರಂಡಿ ಹಣ ಇಲ್ಲ ಅಂತಿ ಅಂದವನೆ ತನ್ನ ಹತ್ತಿರ ಇದ್ದ ಚಾಕುನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ನಿಮ್ಮ ತಾಯಿಯ ಕುತ್ತಿಗಿಗೆ ಕೊಯ್ದು ಕೊರಲ್ಲಿನ ಚೀರಾಮಣಿ ಕಸಿದುಕೊಂಡನು. ನಾನು ಬಿಡಿಸದೇ ಹೋದರೆ ನಿಮ್ಮ ತಾಯಿಗೆ ಕೊಲೆ ಮಾಡಿ ಬಿಡುತ್ತಿದ್ದ ಅಂತಾ ತಿಳಿಸಿದನು. ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅರ್ಜುನ  ಮತ್ತು ಆತನ ಹೆಂಡತಿ ಮನೆಯ ಹೊರಗಡೆ ಮಲಗಿದ್ದು ಎದ್ದು ಮನೆಯ ಒಳಗಡೆ ಹೋಗ ಬೇಕು ಅನ್ನುವಷ್ಟರಲ್ಲಿ ಮನೆಗೆ ಹಾಕಿದ ಕೊಂಡಿ ತೆರೆದ ಬಗ್ಗೆ ನೋಡಿ ನಾನು ಮತ್ತು ನನ್ನ ಹೆಂಡತಿ ಕೂಡ ಮನೆಯ ಒಳಗಡೆ ಹೋಗಿ ನೋಡಲಾಗಿ ಮನೆಯಲ್ಲಿನ ಅಲಮಾರಿಯ ಮೇಲೆ ಇಟ್ಟ ಸೂಟಕೇಸದಲ್ಲಿಟ್ಟದಲ್ಲಿದ್ದ ಬಂಗಾರದ ಆಭರಣಗಳು ಮತ್ತು ದೇವರ ಮೂರ್ತಿ ಹಾಗು ಒಂದು ನೋಕಿಯಾ ಮೊಬೈಲ್ ಪೋನ ಹಿಗೆ ಅ,ಕಿ, 18,900/- ರೂ ನೇದ್ದವುಗಳನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ನಮ್ಮ ಮನೆಯ ಬಾಜು ಮನೆಯವರಾದ ಶ್ರಿ ಯಲ್ಲಪ್ಪಾ ತಂದೆ ಹಣಮಂತ ಕಾಡಸಿದ್ದರು ಇವರ ಮನೆಯಲ್ಲಿಟ್ಟದ್ದ ನಗದು ಹಣ 5000/- ಹಾಗೂ ಒಂದು ನೊಕಿಯಾ ಮೊಬೈಲ ಸಟ್ ಸಿಮ್ ನಂ:9902369762 ನೇದ್ದು ಅ.ಕಿ. 1,000/- ನೇದ್ದು ಕೂಡಾ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನಮ್ಮ ಮನೆಯ ಬಾಜು ಮನೆಯವರು ಕೂಡಾ ತಿಳಿಸಿದ್ದು  ಹೀಗೆ ಒಟ್ಟು ಅ,ಕಿ.24,900/- ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಘಟನೆಯು ದಿನಾಂಕ:07-10-2013 ರ 11.45 ಪಿಎಮ್ ದಿಂದ ದಿನಾಂಕ: 08-10-2013 ರ 6.30 ಎಎಮ್ ಸುಮಾರಿನ ಮದ್ಯದ ಅವಧಿಯಲ್ಲಿ ಆಗಿರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.