Police Bhavan Kalaburagi

Police Bhavan Kalaburagi

Thursday, January 30, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtUÀ¼À ªÀiÁ»w:-
                   ¢£ÁAPÀ:29.01.2014 gÀAzÀÄ gÁwæ 11.00 UÀAmÉUÉ ±ÀQÛ£ÀUÀgÀzÀ £ÁUÀÆgÀ PÁA¥ÉèÃPïì ºÀwÛgÀ 1] £ÀgÀ¸ÀgÉrØ vÀAzÉ ªÀĺÁzÉêÀ¥Àà, 23 ªÀµÀð, eÁ: £ÁAiÀÄPï, G: ¥ÀAZÀgï ±Á¥ï PÉ®¸À, ¸Á: AiÀiÁzÀªÀ £ÀUÀgÀ ±ÀQÛ£ÀUÀgÀ ºÁUÀÆ EvÀgÉ 7 d£ÀgÀÄ ºÀtªÀ£ÀÄß ¥ÀtPÉÌ ºÀaÑ CAzÀgï ¨ÁºÀgï JA§ £À¹Ã©£À E¸ÉàÃmï dÆeÁlªÁqÀÄwÛgÀĪÁUÀ ¦.J¸ï.L ±ÀQÛ£ÀUÀgÀ gÀªÀgÀÄ ªÀÄvÀÄÛ ¹§âA¢ ºÁUÀÆ ¥ÀAZÀgÉÆA¢UÉ zÁ½ ªÀiÁr ¸ÀzÀj DgÉÆævÀjAzÀ 8100/-gÀÆ. £ÀUÀzÀÄ ºÀt ªÀÄvÀÄÛ 52 E¸ÉàÃmï J¯ÉUÀ¼À£ÀÄß d¦Û ªÀiÁrPÉÆAqÀÄ ªÀÄÄzÉÝ ªÀiÁ®Ä ªÀÄvÀÄÛ DgÉÆæüvÀgÀ£ÀÄß vÀ£Àß ªÀ±ÀPÉÌ PÉÆnÖzÀÝjAzÀ ¸ÀzÀjAiÀĪÀgÀ «gÀÄzÀÝ ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA: 16/2014 PÀ®A: 87 PÉ.¦. CrAiÀÄ°è ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ
      ದಿನಾಂಕ 29/01/14 ರಂದು  ಅಮರೇಶ್ವರ ಕ್ಯಾಂಪಿನ ತುಂಗಾಭದ್ರಾ ಎಡದಂಡೆ ಕಾಲುವೆ ಸಂ 76/3 ರ ದಂಡೆಯ ಮೇಲೆ ಛಾಗಿ ಶರಣಪ್ಪ ಇವರ ಹೊಲದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ 1] ಬುಜ್ಜಿ ತಂದೆ ರಾಮಬಾಬು, 34 ವರ್ಷ, ಕಮ್ಮಾ, ಒಕ್ಕಲುತನ ಸಾ: ಅಮರೇಶ್ವರಕ್ಯಾಂಪ್ ºÁUÀÆ EvÀgÉ 9d£ÀgÀÄ PÀÆr ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ  ಸಿ.ಪಿ.ಐ ಮಾನವಿ ರವರ ಮಾರ್ಗದರ್ಶನದಂತೆ  ಪಿ.ಎಸ್.ಐ. (ಕಾ.ಸು) ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ 1700 ಗಂಟೆಯ ಸುಮಾರಿಗೆ ದಾಳಿ ಮಾಡಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 31,150/-/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ವಾಪಾಸ ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 36/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.  
UÁAiÀÄzÀ ¥ÀæPÀgÀtUÀ¼À ªÀiÁ»w:-
¢£ÁAPÀ 27-01-2014 gÀAzÀÄ 08-30 UÀAmÉUÉ DgÉÆæ §¸ÀªÀgÁd FvÀ£ÀÄ  ¦üAiÀiÁð¢ü ZÀAzÀægÁAiÀÄ vÀAzÉ ºÀ£ÀĪÀÄAvÀ, ºÀA¥ÀègÀ, eÁ:£ÁAiÀÄPÀ ,45 ªÀµÀð,G:MPÀÌ®ÄvÀ£À, ¸Á:AiÀÄvÀUÀ¯ï FvÀ¤UÉ & DvÀ£À ºÉAqÀwAiÉÆA¢UÉ ºÉÆ®PÉÌ PÀÄAn ºÉÆqÉAiÀÄĪÀ «µÀAiÀÄzÀ°è dUÀ¼À vÉUÉzÀÄ   CªÁZÀå ±À§ÝUÀ½AzÀ ¨ÉÊzÁr PÀnÖUɬÄAzÀ ºÉÆqÉzÀÄ UÁAiÀÄ¥Àr¹zÀÄÝ C®èzÉà DgÉÆævÀgÁzÀ zÀÄgÀÄUÀªÀÄä & UÀÄgÀħ¸ÀªÀ ¤ÃªÀÅ £ÁªÀÅ Rjâ ªÀiÁrzÀ ºÉÆ®PÉÌ ¸À» AiÀiÁPÉ ªÀiÁqÀĪÀÅ¢®è CAvÀ ¨ÉÊzÁr PÉÊUÀ½AzÀ ºÉÆqÉ §qÉ ªÀiÁr zÀÄSÁ:¥ÁvÀUÉƽ¹gÀÄvÁÛgÉ, CAvÀ ¦üAiÀiÁð¢zÁgÀ£ÀÄ ¤ÃrzÀ ºÉýPÉ ¸ÁgÀA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 12/2014 PÀ®A;323.324.504 ¸À»vÀ 34 L/¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
              ದಿನಾಂಕ;-29/01/2014 ರಂದು ಬಸವರಾಜ ತಂದೆ ಬಸನಗೌಡ ಮುದಿಗೌಡ್ರು 26 ವರ್ಷ,ಜಾ;-ಲಿಂಗಾಯತ,;-ಒಕ್ಕಲುತನ,ಸಾ;-ಬಳಗಾನೂರು, ತಾ;-ಸಿಂಧನೂರು FvÀ£Àದೊಂದು ಬಳಗಾನೂರು ಸೀಮಾಂತರದಲ್ಲಿ ಜಮೀನು ಇದ್ದು ಸದರಿ ನಮ್ಮ ಜಮೀನಿಗೆ ನು ಮತ್ತು ಶಫೀ ಇಬ್ಬರು ಕೂಡಿಕೊಂಡು ಹೋಗುತ್ತಿರುವಾಗ ಆರೋಪಿ ವೆಂಕಟೇಶ ಈತನು ಬಳಗಾನೂರು ಕಡೆಯಿಂದ ಪೋತ್ನಾಳ ಕಡೆಗೆ ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನಂ.ಕೆ..36-ಈಬಿ-9946 ರಲ್ಲಿ ಗಾಯಾಳು ರಮೇಶ ಮತ್ತು ಮೌನೇಶ ಇವರುಗಳನ್ನು ಕೂಡಿಸಿಕೊಂಡು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಳಗಾನೂರು-ಪೋತ್ನಾಳ ಮುಖ್ಯ ರಸ್ತೆಯ ಬೆಳ್ಳಿಗಿನೂರು ರಸ್ತೆಯ ಮೇಲೆ ಸೋಮಣ್ಣ ಸಜ್ಜನ ಇವರ ಹೊಲದ ಹತ್ತಿರ ಸದರಿ ಮೋಟಾರ್ ಸೈಕಲನ್ನು ನಿಯಂತ್ರಣಗೊಳಿಸಿದೆ ಸ್ಕಿಡ್ಡಾಗಿ ಬೀಳಿಸಿದ್ದು ಇರುತ್ತದೆ. ಇದರಿಂದ ಸದರಿ ಅಪಘಾತದಲ್ಲಿ ರಮೇಶ ಈತನಿಗೆ ಎಡಗಣ್ಣೀನ ಹಣೆಯ ಮೇಲೆ. ರಕ್ತಗಾಯ, ತಲೆಯ ಎಡಗಡೆಯ ಮೇಲೆ  ರಕ್ತಗಾಯ ಆಗಿದ್ದು ಇನ್ನುಳಿದ ಚಾಲಕ ವೆಂಕಟೇಶ ಈತನಿಗೆ ಯಾವುದೇ ಗಾಯ ಆಗಿರುವುದಿಲ್ಲಾ ಅದೇ ರೀತಿ ಅಪಘಾತದಲ್ಲಿ ಓಡಿ ಹೋದ ಮೌನೇಶ ಇತನಿಗೂ ಯಾವುದೇ ಗಾಯ ಆಗಿರುವುದಿಲ್ಲಾ ಸದರಿ ಘಟನೆಯು ಸಂಜೆ 7-30 ಗಂಟೆಗೆ ಜರುಗಿದ್ದು ಇರುತ್ತದೆ. ಚಾಲಕ ವೆಂಕಟೇಶ ಈತನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ PÉÆlÖ  ಪಿರ್ಯಾದಿ ಸಾರಾಂಶದ ಮೇಲಿಂದ  §¼ÀUÁ£ÀÆgÀÄ ¥Éưøï oÁuÉ UÀÄ£Éß £ÀA:  23/2014.ಕಲಂ,279,337,338 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.
               ದಿನಾಂಕ 29.01.2014  ರಂದು ಸಂಜೆ 7.00 ಗಂಟೆಯ ಸುಮಾರಿಗೆ 1]¸ÀÄzsÁPÀgÀ vÀAzÉ ¸ÀtÚ gÀAUÀ¥Àà ªÀAiÀiÁ: 25 ªÀµÀð eÁw UÉÆ®ègÀ G: MPÀÌ®ÄvÀ£À ¸Á: CgÀ¹PÉÃgÁ vÁ:f: gÁAiÀÄZÀÆgÀÄ   2) ªÀĺÀäzï vÀAzÉ ºÀĸÉãÀ ¨ÁµÁ ªÀAiÀiÁ:27 ªÀµÀð eÁw ªÀÄĹèA G: UÀÄdj ªÁå¥ÁågÀ ¸Á: J¯ï.©.J¸ï.£ÀUÀgÀ gÁAiÀÄZÀÆgÀÄ EªÀgÀÄ ತಮ್ಮಮೋಟಾರ ಸೈಕಲ್  ಮತ್ತು ಲೂನಾಗಳನ್ನು ರಾಯಚೂರು ಚಂದ್ರಬಂಡಾ ರಸ್ತೆ ಮೇಲೆ ಬಾಷುಮೀಯಾನಾ ಕಬ್ಬಿನ ಹೊಲದ ಹತ್ತಿರ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮುಖಾಮುಖಿ ಟಕ್ಕರ ಮಾಡಿಕೊಂಡು ಬಿದ್ದು ಸಾದಾ ಮತ್ತು ಭಾರಿ ಗಾಯಗೊಂಡಿದ್ದು ಇರುತ್ತದೆ.CAvÁ ²æà dAUÉèÃ¥Àà vÀAzÉ F±ÀégÀ¥Àà ªÀAiÀiÁ: 30 ªÀµÀð eÁw UÉÆ®ègï G: ºÀªÀiÁ° PÉ®¸À ¸Á:CgÀ¹PÉÃgÁ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 13/2014 PÀ®A: 279, 337, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Cgï. ¥ÀæPÀgÀtUÀ¼À ªÀiÁ»w:-
            ದಿನಾಂಕ 28.01.2014 ರಂದು ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ಮೃತ ºÀ£ÀĪÀÄPÀÌ UÀAqÀ PÀgÉ¥Àà ªÀAiÀiÁ: 65 ªÀµÀð eÁ: ºÀjd£À G: ªÀÄ£É UÉ®¸À ¸Á: DvÀÆÌgÀÄPÉUÉ ಬಹಳ ದಿವಸಗಳಿಂದ ಹೊಟ್ಟೆ ನೋವು ಬಾದೆ ಇದ್ದು ಅಂದು ಮನೆಯಲ್ಲಿ ಯಾರು ಇಲ್ಲದಾಗ ವಿಪರೀತ ಹೊಟ್ಟೆ ನೋವು ಬಂದು ಏನು ತೋಚದೆ ಬೆಳೆಗೆ ಹೊಡೆಯಲು ತಂದಿಟ್ಟಿದ್ದ ಕ್ರಿಮಿನಾಶಕ ಔಷಧವನ್ನು ಸೇವನೆ ಮಾಡಿ ನೋವಿನಿಂದ ಬಲಳುತ್ತಿದ್ದು ಇಲಾಜು ಕುರಿತು ರೀಮ್ಸ್ ಭೋದಕ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಇಲಾಜು ಪಡೆಯುತ್ತಾ ಇದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 29.01.2014 ರಂದು ಮದ್ಯಾಹ್ನ 3.00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.CAvÁ ²æà PÀgÉ¥Àà vÀAzÉ FzÉ¥Àà ªÀAiÀiÁ: 70 ªÀµÀð eÁ: ºÀjd£À G: MPÀÌ®ÄvÀ£À ¸Á: DvÀÆÌgÀÄ FvÀ£ÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï. £ÀA: 04/2014 PÀ®A: 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ  PÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.01.2014 gÀAzÀÄ  30 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr  4,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 30-01-2014

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 30-01-2014

§¸ÀªÀPÀ¯Áåt UÁæ«ÄÃt  ¥Éưøï oÁuÉ UÀÄ£Éß £ÀA. 09/2014, PÀ®A 457, 380 L¦¹ :-
¢£ÁAPÀ 28-01-2014 jAzÀ 29-01-2014 gÀ gÁwæ ªÉüÉAiÀÄ°è ºÀ½î UÁæªÀÄzÀ ¦.PÉ.¦.J¸ï. ¨ÁåAPÀ£À ZÁ®£À UÉÃl ªÀÄvÀÄÛ ¨ÁV°UÉ ºÁQzÀ QðUÀ¼À£ÀÄß ªÀÄÄjzÀÄ gÁwæ ªÉÃ¼É AiÀiÁgÉÆà C¥ÀjavÀ PÀ¼ÀîgÀÄ ¨ÁåAQUÉ £ÀÄVÎ M¼ÀUÀqÉ EzÀÝ weÉÆÃj (¯ÁPÀgÀ) £ÀÄß JwÛPÉÆAqÀÄ ºÉÆÃVgÀÄvÁÛgÉ, CzÀgÀ C.Q 3000/- gÀÆ¥Á¬Ä ºÁUÀÄ weÉÆÃjAiÀÄ°èzÀÝ £ÀUÀzÀÄ ºÀt 20,600/- gÀÆ¥Á¬Ä »ÃUÉ MlÄÖ 23,600/- gÀÆ¥Á¬Ä ªÀiÁvÀæ PÀ¼ÀªÀÅ DVgÀÄvÀÛzÉ CAvÀ ¦üAiÀiÁð¢ gÁdPÀĪÀiÁgÀ vÀAzÉ ²ªÀ±ÀgÀt¥Áà PÉAZÉ ªÀÄÄRå PÁAiÀÄð¤ªÁðºÀPÀgÀÄ ¦.PÉ.¦.J¸ï ¨ÁåAPÀ ºÀ½î gÀªÀgÀÄ °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥ÉưøÀ oÁuÉ UÀÄ£Éß £ÀA. 05/2014, PÀ®A 498(J), 306 eÉÆvÉ 34 L¦¹ :-
¦üAiÀiÁ𢠸ÁgÀeÁ ¨Á¬Ä UÀAqÀ ªÀÄ£ÀÄß ¥ÀªÁgÀ ªÀAiÀÄ: 45 ªÀµÀð, eÁw: ®ªÀiÁtÂ, ¸Á: D¨Á¢ £ÀUÀgÀ vÁAqÁ (JªÀiï.J¸ï) gÀªÀgÀ ªÀÄUÀ¼ÁzÀ ¸ÀĤvÁ UÀAqÀ gÁªÀÄgÁªÀ gÁoÉÆÃqÀ ªÀAiÀÄ: 25 ªÀµÀð, eÁw: ®ªÀiÁtÂ, ¸Á: D¨Á¢ £ÀUÀgÀ vÁAqÁ (JªÀiï.J¸ï) EPÉUÉ 04 ªÀµÀðzÀ »AzÉ D¨Á¢ £ÀUÀgÀ vÁAqÉAiÀÄ gÁªÀÄgÁªÀ vÀAzÉ PÀApgÁªÀÄ EvÀ£ÉÆA¢UÉ ªÀÄzÀĪÉAiÀiÁVzÀÄÝ MAzÀÄ ªÀµÀðzÀ ºÉtÄÚ ªÀÄUÀ¼ÀÄ EgÀÄvÁÛ¼É, »ÃVgÀĪÁUÀ ¸ÀĤvÁ EPÉUÉ DgÉÆævÀgÁzÀ UÀAqÀ gÁªÀÄgÁªÀ vÀAzÉ PÀApgÁªÀ gÁoÉÆÃqÀ, ªÀiÁªÀ PÀApgÁªÀÄ & CvÉÛ ªÉÆvÁå¨Á¬Ä J®ègÀÄ ¸Á: D¨Á¢ £ÀUÀgÀ vÁAqÁ EªÀgÉ®ègÀÆ ¤£ÀUÉ CrUÉ, ºÉÆ®zÀ PÉ®¸À ªÀÄvÀÄÛ ºÉÆ®¢AzÀ PÀnÖUÉ vÀgÀĪÀ PÉ®¸À §gÀÄwÛ¯Áè CAvÁ JgÀqÀÄ ªÀµÀð¢AzÀ ªÀiÁ£À¹PÀªÁV zÉÊ»PÀªÁV QgÀÄPÀļÀ ¤ÃqÀÄvÁÛ §A¢gÀÄvÁÛgÉ, FUÀ ªÀÄÆgÀÄ wAUÀ¼À »AzÉ DgÉÆævÀgÀÄ ¸ÀĤvÁ EPÉUÉ PÀ§Äâ PÀrAiÀÄ°PÉÌ AiÀiÁPÀvÀ¥ÀÆgÀ ²ªÁgÀzÀ°è vÀA¢zÀÄÝ E®Äè ¸ÀºÀ QgÀÄPÀļÀ ¤ÃqÀÄwÛzÀÝjAzÀ ¸ÀĤvÁ EPÉAiÀÄÄ ¸ÀzÀj DgÉÆævÀgÀ QgÀÄPÀļÀ vÁ¼À¯ÁgÀzÉà ¢£ÁAPÀ 26-01-2014 gÀAzÀÄ ¸ÀAqÁ¸ÀPÉÌ ºÉÆUÀÄvÉÛ£É CAvÁ ºÉý AiÀiÁPÀvÀ¥ÀÆgÀ ²ªÁgÀzÀ MAzÀÄ ¨Á«AiÀÄ°è ©zÀÄÝ ªÀÄÈvÀ¥ÀnÖgÀÄvÁÛ¼ÉAzÀÄ ¦üAiÀiÁð¢AiÀÄgÀÄ ¢£ÁAPÀ 29-01-2014 gÀAzÀÄ °TvÀªÁV ¤ÃrzÀ zÀÆj£À ªÉÄÃgÉUÉ  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 10/2014, PÀ®A 78(3) PÉ.¦ DåPïÖ eÉÆvÉ 420 L¦¹ :-
¢£ÁAPÀ 29-01-2014 gÀAzÀÄ ¨ÁUÀªÁ£ÀUÀ°è gÁªÀvÁ°A ©ÃzÀgÀzÀ°è ¸ÁªÀðd¤PÀ gÀ¸ÉÛAiÀÄ ªÉÄÃ¯É d£ÀjAzÀ ºÀt ¥ÀqÉzÀÄPÉÆAqÀÄ M§â ªÀåQÛ ªÀÄlPÁ aÃn §gÉzÀÄPÉÆqÀÄwÛzÁÝ£ÉAzÀÄ n.Dgï.gÁWÀªÉÃAzÀæ ¦.J¸À.L (PÁ¸ÀÄ) £ÀUÀgÀ ¥ÉưøÀ oÁuÉ ©ÃzÀgÀ gÀªÀjUÉ ¨Áwä §AzÀ ªÉÄÃgÉUÉ ¦J¸ïL gÀªÀgÀÄ oÁuÉAiÀÄ ¹§âA¢AiÀĪÀgÉÆqÀ£É, E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ G¸Áä¤AiÀiÁ ªÀÄfÓzÀ ºÀwÛgÀ ¸Àé®à zÀÆgÀzÀ°è ªÀÄgÉAiÀiÁV £ÉÆÃqÀ®Ä C°è DgÉÆævÀgÁzÀ 1) ªÀÄÄeÁ¥sÀgÀ vÀAzÉ ªÀÄPÀÆâ¯ï ªÀAiÀÄ: 22 ªÀµÀð, eÁw: ªÀÄĹèA, ¸Á: zsÀªÀĸÁ¥ÀÆgÀ, vÁ: & f: ©ÃzÀgÀ, EvÀ£ÀÄ 1/- gÀÆ¥Á¬ÄUÉ 90/- gÀÆ¥Á¬Ä PÉÆqÀĪÀzÁV PÀÆUÀÄvÁÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ £ÀA§gÀ §gÉzÀÄPÉƼÀÄîwÛzÀÝ£ÀÄ CªÀ£À ªÉÄÃ¯É zÁ½ ªÀiÁr «ZÁj¸À¯ÁV DvÀ£ÀÄ ¸ÀzÀj ªÀÄlPÁ aÃn ªÀÄvÀÄÛ CzÀjAzÀ §AzÀ ºÀt DgÉÆæ £ÀA. 2) ¨ÁUÀªÁ£À UÀ°è gÁªÀvÁ°ÃªÀÄzÀ vÀºÀ¹Ã£À vÀAzÉ SÁeÁ ªÉÄÊ£ÉÆâݣÀ FvÀ¤UÉ PÉÆqÀĪÀzÁV w½¹zÀ£ÀÄ, £ÀAvÀgÀ ¥ÀAZÀgÀ ¸ÀªÀÄPÀëªÀÄ ªÀÄÄeÁ¥sÀgÀ£À CAUÀ drÛ ªÀiÁqÀ¯ÁV CªÀ£À ºÀwÛgÀ ªÀÄlPÁ dÆeÁlPÉÌ ¸ÀA§AzsÀ¥ÀlÖ £ÀUÀzÀÄ ºÀt 230/- gÀÆ, 1-ªÀÄlPÁ aÃn, MAzÀÄ ¨Á® ¥É£ÀÄß, MAzÀÄ PÁ§ð£ï ªÉÆèÉÊ® C.Q 800/- £ÉÃzÀªÀÅUÀ¼À£ÀÄß d¦Û ªÀiÁrPÉÆAqÀÄ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉýî oÁuÉ UÀÄ£Éß £ÀA. 24/2014, PÀ®A 32, 34 PÉ.E DåPïÖ :-
¢£ÁAPÀ 29-01-2014 gÀAzÀÄ gÉÃPÀļÀV UÁæªÀÄzÀ°èAiÀÄ ªÉÄʸÀªÀiÁä UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è zÉëÃAzÀæ @ zÀAiÀÄ¥Áà vÀAzÉ ©üêÀıÁå ¸Á : gÉÃPÀļÀV JA§ÄªÀ£ÀÄ ¸ÀgÀPÁgÀzÀ AiÀiÁªÀÅzÉà ¥ÀgÀªÁ¤UÉ E®èzÉà ¸ÀgÁ¬Ä ¨Ál°UÀ¼ÀÄ ªÀiÁgÁl ªÀiÁqÀÄwÛzÁÝ£ÉAzÀÄ  ¦.J¸À.L ªÀÄ£ÁßJSÉýî oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É gÉÃPÀļÀV UÁæªÀÄzÀ ¥ÀAZÁAiÀÄvÀ ºÀwÛgÀ ªÀÄgÉAiÀiÁV ºÉÆÃV ¸ÀgÁ¬Ä ¨Ál®UÀ¼ÀÄ ªÀiÁgÀÄwÛzÀݪÀ£À ªÉÄÃ¯É zÁ½ ªÀiÁqÀĪÀµÀÖgÀ°è ¸ÀgÁ¬Ä ªÀiÁgÀl ªÀiÁqÀÄwÛzÀÝ DgÉÆæ zÉêÉÃAzÀæ C°èAzÀ Nr ºÉÆÃVgÀÄvÁÛ£É, £ÀAvÀgÀ ¥Áè¹ÖÃPÀ PÉÊaîzÀ°è £ÉÆÃqÀ¯ÁV CzÀgÀ°è MlÄÖ 30 AiÀÄÄ.J¸À. «¹Ì 180 JªÀÄ.J®. ªÀżÀî ¸ÀgÁ¬Ä ¨Ál®UÀ¼ÀÄ EzÀÄÝ, MAzÀgÀ CAzÁdÄ ¨É¯É 48 gÀÆ¥Á¬Ä EzÀÄÝ EªÀÅUÀ¼À MlÄÖ QªÀÄävÀÄÛ 1440/- gÀÆ¥Á¬ÄUÀ¼ÀÄ EzÀÄÝ, £ÀAvÀgÀ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 12/2014, PÀ®A ªÀÄ»¼É ªÀÄvÀÄÛ ªÀÄUÀÄ PÁuÉ :-
¢£ÁAPÀ 20-01-2014 gÀAzÀÄ ¦üAiÀiÁ𢠹zÀÝ¥Áà vÀAzÉ ªÀiÁgÀÄw UÀÄAqÀÆgÉ, ªÀAiÀÄ: 28 ªÀµÀð, eÁw: PÀ§â°UÀ, ¸Á: zsÀ£ÀUÀgÀªÁr, vÁ: §¸ÀªÀPÀ¯Áåt gÀªÀgÀ ºÉAqÀw gÉÃSÁ UÀAqÀ ¹zÀÝ¥Áà UÀÄAqÀÆgÉ, ªÀAiÀÄ: 24 ªÀµÀð, EPÉAiÀÄÄ vÀ£Àß vÀªÀgÀÄ ªÀģɬÄAzÀ JgÀqÀ£É ªÀÄUÀ¼ÁzÀ ¨sÀªÁ¤ ªÀAiÀÄ: 3 wAUÀ¼ÀÄ EPÉUÉ vÀ£Àß eÉÆvÉ vÉÃUÉzÀÄPÉÆAqÀÄ ªÀģɬÄAzÀ ºÉÆzÀªÀ¼ÀÄ E£ÀÄߪÀgÉUÉ §A¢gÀĪÀ¢®è, J¯ÁèPÀqÉ ºÀÄqÀÄPÁrzÀgÀÄ ¹QÌgÀĪÀÅ¢®è CAvÀ ¦üAiÀiÁð¢AiÀĪÀgÀÄ ¢£ÁAPÀ 29-01-2014 gÀAzÀÄ PÉÆlÖ CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 14/2014, PÀ®A ºÀÄqÀÄV PÁuÉ :-
¦üAiÀiÁð¢ gÁZÀAiÀiÁå vÀAzÉ ±ÀgÀtAiÀiÁå P˪Àr ªÀAiÀÄ : 51 ªÀµÀð, eÁw : ¸Áé«Ä, ¸Á : ªÉƼÀPÉÃgÁ gÀªÀgÀ 2£Éà ªÀÄUÀ¼ÁzÀ CZÀð£Á ªÀAiÀÄ : 22 ªÀµÀð EªÀ¼ÀÄ ºÀĪÀÄ£Á¨ÁzÀ «ÃgÀ¨sÀzÉæñÀégÀ PÁ¯ÉÃf£À°è ©.Er NzÀÄwÛzÀÄÝ, DPÉAiÀÄÄ ¢£Á®Ä ªÀÄÄAeÁ£É PÁ¯ÉÃfUÉ ºÉÆÃV PÁ¯ÉÃd ªÀÄÄV¹PÉÆAqÀÄ ¸ÁAAiÀÄPÁ® ªÀÄgÀ½ ªÀÄ£ÉUÉ §gÀÄwÛzÀݼÀÄ, »ÃVgÀ®Ä ¢£ÁAPÀ 22-01-2014 gÀAzÀÄ CZÀð£Á EPÉAiÀÄÄ ªÀģɬÄAzÀ PÁ¯ÉÃfUÉ ºÉÆÃV §gÀÄvÉÛÃ£É JAzÀÄ ºÉý ºÉÆÃzÀªÀ¼ÀÄ ªÀÄgÀ½ ªÀÄ£ÉUÉ §A¢gÀĪÀÅ¢¯Áè CA¢¤AzÀ ¦üAiÀiÁð¢AiÀĪÀgÀÄ ¸ÀA¨sÀA¢üPÀgÀ ªÀÄ£ÉUÉ ºÉÆÃV «ZÁj¹ J¯Áè PÀqÉ ºÀÄqÀÄPÁrgÀÄvÁÛgÉ DzÀgÉ CZÀð£Á EPÉAiÀÄÄ EzÀĪÀgÉUÀÆ ¥ÀvÉÛAiÀiÁVgÀĪÀÅ¢¯Áè, CAvÀ ¦üAiÀiÁð¢AiÀĪÀgÀÄ ¢£ÁAPÀ 29-01-2014 gÀAzÀÄ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
  



Gulbarga District Reported Crimes

ಮಹಿಳೆ ಕಾಣೆಯಾದ ಪ್ರಕರಣ:
ಅಶೋಕ ನಗರ ಠಾಣೆ : ದಿನಾಂಕ 29/01/2014 ರಂದು  ಶ್ರೀ ಕುಶಾಲ ತಂದೆ ಶಿವಶರಣಪ್ಪ ಠಕ್ಕಾಳ  ಸಾ: ನಿಲೂರ ತಾ: ಅಫಜಲಪೂರ ರವರ ನನ್ನ ತಾಯಿ ಸುಶೀಲಾಬಾಯಿ ರವರು ತನ್ನ ಅಣ್ಣನಾದ ಮಾಣಿಕರಾವ ತಂದೆ ಬಸವಣ್ಣಪ್ಪಾ ಶಂಕರಶೆಟ್ಟಿ  ರವರ ಆಳಂದ ಕಾಲೋನಿ ಗುಲಬರ್ಗಾ  ಮನೆಗೆ ದಿನಾಂಕ 22-01-2014 ರಂದು ಮುಂಜಾನೆ 11 ಗಂಟೆಗೆ ಹೋಗಿ ಬರುತ್ತೇನೆ ಅಂತಾ ನೀಲೂರದಿಂದ  ಬಸ್ಸಿನಲ್ಲಿ ಕುಳಿತು ಗುಲಬರ್ಗಾಕ್ಕೆ ಬಂದಿದ್ದು,  ನಂತರ 4-5 ದಿವಸ ಆದರೂ ಸಹ ಮನೆಗೆ ಬಂದಿರುವುದಿಲ್ಲ.  ನಾವು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನಮ್ಮ ಸಂಬಂಧಿಕರಿಗೆ ಪೋನ ಮಾಡಿ ಕೇಳಿದ್ದು,  ನನ್ನ ತಾಯಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ.  ನಮ್ಮೂರ ಅಪ್ಪಾಶಾ.ಎಸ. ದೊಡ್ಡಮನಿ ರವರು ದಿನಾಂಕ 22-01-2014 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಗುಲಬರ್ಗಾ ಬಸ್ಸ ಸ್ಟಾಂಡದಲ್ಲಿ ಬಸ್ಸಿನಿಂದ ಇಳಿದು ಹೋಗುತ್ತಿರುವುದನ್ನು ನೋಡಿರುವುದಾಗಿ ಹೇಳಿರುತ್ತಾರೆ.  ಕಾರಣ ನನ್ನ ತಾಯಿಯವರು ಗುಲಬರ್ಗಾ ಬಸ್ಸ ಸ್ಟಾಂಡದಿಂದ  ಕಾಣೆಯಾಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ವಾಡಿ ಠಾಣೆ : ಕುಮಾರಿ ಅಂಬಿಕಾ ತಂದೆ ಬಸವರಾಜ ವಯಾ : 19 ವರ್ಷ ಸಾ: ರಾವೂರ  ಇವಳು ಎದ್ದು ಬೈಲ್ ಕಡೆಗೆ ಹೊಗುತ್ತೇನೆ ಎಂದು ಹೋದವಳು ಮರಳಿ ಬರದೆ ಇದ್ದಾಗ ನಾವು ಮನೆಯವರು ಎದ್ದು ಆಕೆಯನ್ನು ಹುಡುಕಾಡಿದ್ದು ಅಲ್ಲದೆ ಈಗ ಸುಮಾರು ಒಂದು ವರಿ ತಿಂಗಳ ಹಿಂದೆ ನಮ್ಮ ಗ್ರಾಮದ ಬಸವರಾಜ ತಂದೆ ಮಲ್ಲಪ್ಪಾ ಈತನು ಫೋನನಲ್ಲಿ ನನ್ನ ತಂಗಿಯೊಂದಿಗೆ ಮಾತನಾಡುವುದನ್ನು ನೋಡಿದ್ದು ಆತನ ಮೇಲೆ ಸಂಶಯ ಬಂದು ಬಸವರಾಜ ಇವರ ಮನೆಗೆ ಹೋಗಿ ಆತನ ಬಗ್ಗೆ ವಿಚಾರಿಸಲಾಗಿ ಆತನು ಸಹ ಮನೆಯಲ್ಲಿ ಇರಲಿಲ್ಲ ನಮ್ಮ ತಂಗಿ  ಅಂಬಿಕಾ ಇವಳಿಗೆ ಬಸವರಾಜ ಈತನೆ ಅಪಹರಿಸಿಕೊಂಡು ಹೋಗಿದ್ದು ಇದಕ್ಕೆ ಆತನ ತಮ್ಮ ದೌಲಪ್ಪ ತಂದೆ ಮಲ್ಲಪ್ಪಾ ಹಾಗೂ ಕಂಟೆಪ್ಪಾ ಸಾ|| ರಾವೂರ ಇವರ ಪ್ರಚೋದನೆ ಇರುತ್ತದೆ. ಅಂತಾ ಕುಮಾರಿ ಜ್ಯೋತಿ ತಂದೆ ಬಸವರಾಜ ಪರೀಟ ಸಾ : ರಾವೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಮಹ್ಮದ ಆರೀಫ್ ಖುರೇಷಿ ತಂದೆ ದಸ್ತಗಿರಿಸಾಬ ಸಾ : ಚವಡಾಪೂರ ತಮ್ಮ ಹಿರೋ ಕಂಪನಿಯ ಸ್ಪ್ಲೇಂಡರ ಫ್ಲಸ್ ಸೈಕಲ ಮೋಟಾರ ನಂ.KA-32 EB-9106 ಅಂತಾ ಇದ್ದು ಅದು ತನ್ನ ಹೆಸರಿನಿಂದ ಇರುತ್ತದೆ. ಅದರ ಚಸ್ಸಿ ನಂ.MBLHA10AMCHF68351ಇಂಜೀನ ನಂ, HA10EJCHF79375 ಅಂತಾ ಇರುತ್ತದೆ. ಸದರ ಮೋಟಾರ ಸೈಕಲನ್ನು ತಾನೆ ಉಪಯೋಗಿಸುತ್ತಿದ್ದು,  ದಿನಾಂಕ: 27-01-2014 ರಂದು ಸಂಜೆ 7-30 ಗಂಟೆಯ ಸುಮಾರಿಗೆ ತಾನು ತನ್ನ ಕಾಕನ ಮಗ ಸದ್ದಾಂ ಖುರೇಷಿ ಇಬ್ಬರೂ ಕೂಡಿ ಮಜ್ಜಿದ್ದಕ್ಕೆ ನಮಾಜ ಮಾಡಲು ಹೋಗಿದ್ದುಸೈಕಲ ಮೋಟಾರನ್ನು ಮಜ್ಜಿದ್ದ ಮುಂದೆ ನಿಲ್ಲಿಸಿ,  ನಮಾಜ್ ಮುಗಿಸಿಕೊಂಡು ದಿನಾಂಕ: 27-01-2014 ರಂದು ಸಂಜೆ 8-00 ಗಂಟೆಗೆ ಹೊರಗಡೆ ಬಂದು ನೋಡಲು ತಮ್ಮ ಸೈಕಲ ಮೋಟಾರ ಕಾಣಲಿಲ್ಲಾಆಗ  ಗಾಬರಿಯಾಗಿ ಊರಲ್ಲಿ ಎಲ್ಲಾ ಕಡೆ ಹುಡುಕಾಡಿದೆವು ಸಿಕ್ಕಿರುವುದಿಲ್ಲಾ  ಹೋಗಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ದಿನಾಂಕ: 27-01-2014 ರಂಧು ಸಂಜೆ 7-45  ಗಂಟೆಯಿಂದ ಸಂಜೆ 8-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ಮಜ್ಜಿದ್ದ ಮುಂದೆ ನಿಲ್ಲಿಸಿದ ತನ್ನ ಸಿಲ್ವರ ಕಲರ್ ಸೈಕಲ ಮೋಟಾರ ನಂ. KA-32 EB-9106 ಅ:ಕಿ: 30,000=00 ರೂ ನೇದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಬಸಯ್ಯ ತಂದೆ ವೀರಯ್ಯ ಬಳೂತಿ  ಸಾಃ ಕುಸನೂರ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ದಿನಾಂಕ 29-01-2014 ರಂದು 03:30 ಪಿ.ಎಂ ಕ್ಕೆ ಜಯನಗರ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಸೇಡಂ ರಿಂಗ್ ರೋಡ್ ಕಡೆಯಿಂದ ಕಾರ್ ನಂ. ಕೆ.ಎ 33 ಪಿ 8383 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆದ ಪರಿಣಾಮ ಎಡಕಿನ ಟೊಂಕಕ್ಕೆ, ಎಡಗೈ ಹಸ್ತಕ್ಕೆ, ಎಡಕಿನ ಹತ್ತಿರ, ಬಲ ಭುಜಕ್ಕೆ ಮತ್ತು ತಲೆಯ ಹಿಂಬದಿಗೆ ಭಾರಿ ಗುಪ್ತಗಾಯವಾಗಿದ್ದು ಹಾಗು ಎಡಕಿನ ಮೊಳಕಾಲಿಗೆ ಬಲಗಾಲಿನ ಪಾದದ ಹತ್ತಿರ ತರಚಿದ ಗಾಯಗಳಾಗಿದ್ದು ಇರುತ್ತವೆ. ಸದರ ಕಾರ್ ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ.ತುಕಾರಾಮ ತಂದೆ ವೆಂಕಟಪ್ಪ ಪಿಲ್ಲಮಗೋಲೆ ಸಾ;ಕಾಂಬಳೆ ವಾಡಿ ಗ್ರಾಮ ,ಪೊಸ್ಟ : ಮಂಠಾಳ ತಾ;ಬ.ಕಲ್ಯಾಣ ಜಿ:ಬೀದರ ರವರು  ದಿನಾಂಕ: 28/01/2014 ರಂದು ಜಹಿರಾಬಾದ ಹತ್ತಿರ ಇರುವ ಕೊತ್ತೂರ ಗ್ರಾಮದಿಂದ ಬೂಸಾ ಲೋಡ ತುಂಬಿಕೊಂಡು ಆಳಂದ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆಗೆ ಹೋಗುವ ಬಾಡಿಗೆ ಬಂದಿದ್ದರಿಂದ  ನಾನು ಮತ್ತು ನಮ್ಮ ಲಾರಿಯ ಚಾಲಕ ಮಚ್ಚೇಂದ್ರ ಕೂಡಿಕೊಂಡು ಕೊತ್ತೂರ ಗ್ರಾಮಕ್ಕೆ ಹೋಗಿ ಅಲ್ಲಿಂದ ಬೂಸಾ ಲೋಡ ಮಾಡಿಕೊಂಡು  ರಾತ್ರಿ 09-00 ಗಂಟೆ ಸುಮಾರಿಗೆ ಕೊತ್ತೂರ ಗ್ರಾಮ ಬಿಟ್ಟಿದ್ದುಮುಂದೆ ಹುಮನಾಬಾದ ಆರ್.ಟಿ,ಓ ಆಫೀಸ್ ಹತ್ತಿರ ಬಂದು ಇಬ್ಬರೂ ಊಟ ಮಾಡಿಕೊಂಡು ದಿನಾಂಕ: 29/01/2014 ರಂದು ಬೆಳಗಿನ ಜಾವ 02-30 ಗಂಟೆ ಸುಮಾರಿಗೆ ಹುಮನಾಬಾದ ಬಿಟ್ಟು ಹುಮನಾಬಾದ – ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯ ಮೂಲಕ ಕಮಲಾಪೂರ ಮಾರ್ಗವಾಗಿ ಭೂಸನೂರಕ್ಕೆ ಹೊರಟಿದ್ದುನಮ್ಮ ಲಾರಿಯನ್ನು ಮಚ್ಚೇಂದ್ರ ಈತನು ಚಲಾಯಿಸುತ್ತಿದ್ದನು. ನಾನು ಆತನೊಂದಿಗೆ ಲಾರಿ ಕ್ಯಾಬೀನದಲ್ಲಿ ಕುಳಿತುಕೊಂಡಿದ್ದೇನು. ಕಮಲಾಪೂರ ಗ್ರಾಮ ದಾಟಿದ ನಂತರ ನಮ್ಮ ಲಾರಿ ಚಾಲಕ ಮಚ್ಚೇಂದ್ರ ಈತನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕಮಲಾಪೂರ ಗ್ರಾಮ ಸೀಮಾಂತರದ ಡಾ;ಡಿ.ಎಂ.ಕುಲಕರ್ಣಿ ಪೆಟ್ರೋಲ ಪಂಪ ಹತ್ತಿರ ಒಮ್ಮಿಲೇ ಕಟ್ ಹೋಡೆಯಲು ಹೋಗಿ ಲಾರಿಯನ್ನು ರಸ್ತೆಯ ಪಕ್ಕದ ಎಡಗಡೆ ತಗ್ಗಿನಲ್ಲಿ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಪಲ್ಟಿ ಮಾಡಿದನು. ಆಗ ನಾನು ಮತ್ತು ಮಚ್ಚೇಂದ್ರ ಇಬ್ಬರೂ ಲಾರಿಯಿಂದ ಹೊರಗೆ ಬಂದು ನೋಡಲಾಗಿ ನಮಗೆ ಯಾವುದೇ ಗಾಯಗಳು ಆಗಿರಲಿಲ್ಲ. ಲಾರಿಯನ್ನು ನೋಡಲಾಗಿ ಲಾರಿಯ ಕ್ಯಾಬೀನ ಮತ್ತು ಮುಂದಿನ ಶೋ ಸಂಪೂರ್ಣವಾಗಿ ಜಖಂಗೊಂಡಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.