Police Bhavan Kalaburagi

Police Bhavan Kalaburagi

Thursday, November 20, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
       ದಿನಾಂಕ: 17-11-2014 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ಫಿರ್ಯಾದಿ ²æà ªÀÄw ©üêÀĪÀÄä UÀAqÀ: ¢. £ÁUÀ¥Àà, 48ªÀµÀð, eÁw: £ÁAiÀÄPÀ, G: ºÉÆ®ªÀÄ£É PÉ®¸À, ¸Á: gÁªÀÄ£Á¼À. FPÉAiÀÄÄ ರಾಮನಾಳ ಗ್ರಾಮದಲ್ಲಿ  ತಮ್ಮ ಮನೆಯ ಮುಂದೆ ಇದ್ದಾಗ, 1) ¨Á®ªÀÄä UÀAqÀ: ¢.AiÀÄAPÀ¥Àà PÁ£ÉAiÀĪÀgÀÄ, 2) ²ªÀ°AUÀ vÀAzÉ: ¢. AiÀÄAPÀ¥Àà PÁ£ÉAiÀĪÀgÀÄ, eÁw: £ÁAiÀÄPÀ, ¸Á; gÁªÀÄ£Á¼À.  EªÀgÀÄ ತಮ್ಮ ಊರಲ್ಲಿ ಕೆಲಸಕ್ಕೆ ಹೋಗುವ ವಿಷಯದಲ್ಲಿ ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಫಿರ್ಯಾದಿದಾಳಿಗೆ ಏನಲೇ ಸೂಳೆ ನಾನು, ಕೆಲಸಕ್ಕೆ ಹೋದಲ್ಲಿ, ನೀನು ಕೆಲಸಕ್ಕೆ ಬರಲು ನಾಚಿಕೆಯಾಗುವುದಿಲ್ಲವೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೂದಲು ಹಿಡಿದು ಜಗ್ಗಾಡಿ, ಕೈಯಿಂದ ಹೊಡೆದು, ಕಟ್ಟಿಗೆಯಿಂದ ಎಡಗೈ ಮುಂಗೈ ಹತ್ತಿರ ಹಾಗು ತಲೆಗೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ zÉêÀzÀÄUÀð ¥Éưøï oÁuÉ UÀÄ£Éß £ÀA. 197/2014 PÀ®A-504,323,324,506, ¸À»vÀ 34 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

        ದಿನಾಂಕ 19-11-2014 ರಂದು ಸಾಯಂಕಾಲ 18-00 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ್ದು ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆಯನ್ನು ಪಡೆದುಕೊಂಡಿದ್ದು  ಸದರಿ ಹೇಳಿಕೆಯ ಸಾರಾಂಶವೇನೆಂದರೆ, ಫಿರ್ಯಾದಿ wªÀÄä¥Àà vÀAzÉ ®PÀëöäAiÀÄå 28ªÀµÀð G:ºÉÆÃAUÁqÀð ¸Á:zÉë£ÀUÀgÀ gÁAiÀÄZÀÆgÀÄ EªÀjUÉ ಈಗ 5 ವರ್ಷಗಳ ಹಿಂದೆ ಸರೋಜಮ್ಮ ಇವಳೊಂದಿಗೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳು ಇದ್ದು ಫಿರ್ಯಾದಿಯ ಸಂಸಾರದಲ್ಲಿ ಈಗ್ಗೆ 1 ವರ್ಷದಿಂದ ಸಣ್ಣ ಪುಟ್ಟ ಜಗಳಗಳು ಇದ್ದುದರಿಂದ ಫಿರ್ಯಾದಿಯ ಹೆಂಡತಿ ಸರೋಜಮ್ಮ ಇವಳು ತನ್ನ ತವರು ಮನೆಗೆ ಹೋಗಿ ವಾಸವಾಗಿದ್ದು ಫಿರ್ಯಾದಿದಾರರು ಹಲವಾರು ಬಾರಿ ಹಿರಿಯರನ್ನು ಕರೆದುಕೊಂಡು ಹೋಗಿ ತನ್ನೊಂದಿಗೆ ಬರಲು ಕೇಳಿಕೊಂಡಾಗಲು ಬಾರದೇ ಇದ್ದುದರಿಂದ ಫಿರ್ಯಾದಿದಾರರು ಪುನಃ ದಿನಾಂಕ 17-11-2014 ರಂದು ಪುನಃ ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಹೋಗಿದ್ದು ಫಿರ್ಯಾದಿದಾರರು ತನ್ನ ಹೆಂಡತಿ ತನ್ನೊಂದಿಗೆ ಬಾರದೇ ಇದ್ದುದರಿಂದ ಅವರಿಗೆ ತಿಳಿಸದೇ ತನ್ನ ಹಿರಿಯ ಮಗ ಶ್ರೀಕಾಂತ ಈತನನ್ನು ತನ್ನೊಂದಿಗೆ ರಾಯಚೂರಗೆ ಕರೆದುಕೊಂಡು ಬಂದಿದ್ದರಿಂದ ದಿನಾಂಕ 19-11-2014 ರಂದು ರಾತ್ರಿ 20-00 ಗಂಟೆಯ ಸುಮಾರಿಗೆ ಆರೋಪಿತರಾದ ಫಿರ್ಯಾದಿಯ ಹೆಂಡತಿ 1)ಸರೋಜಮ್ಮ ಹಾಗೂ ಅತ್ತೆ 2)ಗೋವಿಂದಮ್ಮ ಇಬ್ಬರು ಸೇರಿ ಫಿರ್ಯಾದಿಯ ಮನೆಯ ಹತ್ತಿರ ಬಂದು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಕೈಗಳಿಂದ ಹೊಡೆಬಡೆ ಮಾಡಿ ಕೆಳಗೆ ಬಿಳಿಸಿ ಕಟ್ಟಿಗೆಯಿಂದ ಬಲಗಾಲಿನ ಹೆಬ್ಬೆರಳಿಗೆ ಹೊಡೆದು ರಕ್ತ ಗಾಯಗೊಳಿಸಿ ಅವಾಚ್ಯವಾಗಿ ಬೈದಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ರಾತ್ರಿ 19-30 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ 112/2014 ಕಲಂ 323, 324, 504, ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
           ¢-19-11-2014 gÀAzÀÄ ¸ÀAeÉ 6-30   UÀAmÉUÉ  PÀgÀqÀPÀ¯ï UÁæªÀÄzÀ CUÀ¹ ªÀÄÄAದಿನ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನಡೆಯುತ್ತಿದೆ  ಅಂತಾ ಮಾಹಿತಿ ಬಂದ ಮೇರೆಗೆ  ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ  ಪಂಚರ ಸಂಗಡ  C°èUÉ ಹೋಗಿ   ಮಟಕಾ ಜೂಜಾಟದಲ್ಲಿ ತೊಡಗಿ  ಮಟಕಾ ಚೀಟಿ ಬರೆದು ಕೊಡುತ್ತಾ  ದುಡ್ಡು ತೆಗೆದುಕೊಳ್ಳುತ್ತಿರುವುದನ್ನು  ನೋಡಿ ದಾಳಿ  ಮಾಡಿ ಹಿಡಿAiÀÄ®Ä ºÀ£ÀĪÀÄAvÀ vÀAzÉ ¹zÁæªÀÄ¥Àà ªÀAiÀiÁ: 58, eÁw; PÀÄgÀħgÀÄ G: MPÀÌ®ÄvÀ£À ¸Á: PÀgÀqÀPÀ¯ï FvÀ£ÀÄ ¹QÌ©¢zÀÄÝ CªÀ¤AzÀ  580/- ರೂ. ಮಟಕಾ ಪಟ್ಟಿ, ಒಂದು ಬಾಲ್ ಪೆನ್, ವಶಪಡಿಸಿಕೊಂಡು   ನಂತರ ಅಲ್ಲಿದ್ದ  ಒಬ್ಬ ವ್ಯಕ್ತಿ ಹೇಳಿದ್ದೆನೆಂದರೆ  ಆರೋಪಿತನು ಒಂದು ರೂಪಾಯಿಗೆ 80 ರೂ.ಗಳು ಕೊಡುತ್ತೇವೆ  ಅಂತಾ ಹೇಳಿ  ಹಣ ತೆಗೆದುಕೊಂಡು  ನಂಬರ ಹತ್ತಿದರೆ  ಹಣ ಕೊಡದೇ  ಮೋಸ ಮಾಡುತ್ತಾರೆ ಅಂತಾ ತಿಳಿಸಿದ್ದು  ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆಯ ªÉÄðAzÀ  °AUÀ¸ÀÆÎgÀÄ ¥Éưøï oÁuÉ  UÀÄ£Éß £ÀA: 320/2014  PÀ®A78(3) PÉ.¦ DåPïÖ  ºÁUÀÆ  420 L.¦.¹  CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿನಾಂಕ 19-11-2014 ರಂದು 6-30 ಪಿ.ಎಂ. ಸುಮಾರಿಗೆ ಸಿಂಧನೂರು ಗಂಗಾವತಿ ರಸ್ತೆಯಲ್ಲಿ ಇಂಧುದರಯ್ಯಸ್ವಾಮಿ ತಂದೆ ರುದ್ರಯ್ಯಸ್ವಾಮಿ ಮಹೀಂದ್ರ ಮ್ಯಾಕ್ಜಿಮೋ ವಾಹನ ಸಂಖ್ಯೆ. ಕೆಎ 36 ಎ 3670 ನೆದ್ದರ ಚಾಲಕ , ಸಾಃ ರೌಡಕುಂದ FvÀ£ÀÄ  ತನ್ನ ಮಹೀಂದ್ರ ಮ್ಯಾಕ್ಜಿಮೋ ವಾಹನ ಸಂಖ್ಯೆ. ಕೆಎ 36 ಎ 3670 ನೆದ್ದನ್ನು ಗಂಗಾವತಿ ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗವಾಗಿ  ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಗೊರೇಬಾಳ ಗ್ರಾಮದ ಬಸ್‌ನಿಲ್ದಾಣದ ಹತ್ತಿರ ನಡೆದುಕೊಂಡು ಹೊರಟಿದ್ದ ರಾಚೋಟೆಪ್ಪನಿಗೆ ಟಕ್ಕರ ಕೊಟ್ಟಿದ್ದರಿಂದ ಸದ್ರಿಯವನು ಕೆಳಗೆ ಬಿದ್ದು, ಹಿಂದಿನ ತಲೆಗೆ ರಕ್ತಗಾಯವಾಗಿ ಎಡ ಕಿವಿಯಲ್ಲಿ ರಕ್ತ ಬಂದು ಉಪಚಾರ ಕುರಿತು, 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಸಿಂಧನೂರು ಆಸ್ಪತ್ರೆಯಲ್ಲಿ ಕಂಪೌಂಡಿನಲ್ಲಿ 5-15 ಪಿ.ಎಂ. ಸುಮಾರು ಮೃತಪಟ್ಟಿರುತ್ತಾನೆ.CAvÁ ವಿರೇಶ ತಂದೆ ರಾಚೋಟೆಪ್ಪ 24ವರ್ಷ, ಲಿಂಗಾಯತ, ಹೊಟೇಲ್ ವ್ಯಾಪಾರ ಸಾಃ ಸೋಮಲಾಪೂರು ಹಾ.ವ. ಅರಳಿಹಳ್ಳಿ  gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 265/2014 PÀ®A. 279,304(J) L¦¹ ªÀÄvÀÄÛ 187 L.JA.«.AiÀiÁåPÀÖ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
           ದಿ: 19/11/14 ರಂದು ಪಿರ್ಯಾ¢  PÀA§½ «ÃgÉñÀ vÀAzÉ £ÀgÀ¸À¥Àà ªÀ-34 ªÀµÀð eÁ-£ÁAiÀÄPÀ G-MPÀÄÌ®vÀ£À/ªÁå¥ÁgÀ
¸Á-¨ÉlÖzÀÆgÀÄ
FvÀನು ಬೆಳಿಗ್ಗೆ 06-00 ಗಂಟೆಗೆ ಮುರಹರಪುರತಾಂಡಾದ ಗೋವಿಂದ ಈತನ ಮನೆಗೆ ಹೋಗಿ ಗೋವಿಂದನಿಗೆ ನಿಮ್ಮ ಹೊಲಕ್ಕೆ ಗೊಬ್ಬರ ಮತ್ತು ಔಷಧಿಯನ್ನು ಉದ್ರಿ ನೀಡಿದ್ದು, ಅದರ ಬಾಬ್ತು ಹಣ ಕೋಡ್ರಿ ಅಂತಾ ಮತ್ತು ನಮ್ಮ ಮನೆಯವರ ಮುಂದೆ ನಿಮ್ಮ ತಾಂಡಾದ ಹೆಣ್ಣುಮಗಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀನಿ ಅಂತಾ ಯಾಕೆ ಹೇಳಿದ್ದೀ ಮತ್ತು ನೀನು ತೆಗೆದುಕೊಂಡ ಗೊಬ್ಬರ ಮತ್ತು ಔಷಧಿ ಹಣ ಕೊಡ್ರೀ ಅಂತಾ ಕೇಳಿದಾಗ ಗೋವಿಂದ ಮತ್ತು ಆತನ ಸಹಚರರಾದ ಶರಣ, ಪಾಂಡು, ಹೊನ್ನಪ್ಪ, ಇವರೆಲ್ಲರೂ ಸಮಾನ ಉದ್ದೇಶ ಹೊಂದಿ ಪಿರ್ಯಾದಿಗೆ "ಏನಲೇ ವೀರೇಶ ಹಣ ಕೇಳಲು ಇಲ್ಲಿಯವರೆಗೆ ಊರಿಗೆ ಬಂದು ಹಣ ಕೇಳುತ್ತೀಯಾ ನಮಗೇನೂ ಮರ್ಯಾದೆ ಇಲ್ಲವೇನು ಸೂಳೇಮಗನೇ ಮತ್ತು ನೀನು ನಮ್ಮ ತಾಂಡಾದ ಹೆಣ್ಣುಮಗಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀ ಯಾರೂ ಹೇಳಿದ್ದಾರೆ ನಾನು ಹೇಳಿಯೇ ಇಲ್ಲಾ ಸೂಳೇಮಗನೇ ಅಂತಾ ಅವಾಚ್ಯಶಬ್ದಗಳಿಂದ ಬೈದು ಪಿರ್ಯಾದಿಗೆ ಮತ್ತು ಉರುಕುಂದ ತಂದೆ ಮಹಾದೇವಪ್ಪ ತಪ್ಪಿಸಿಕೊಂಡು ಹೊರಟಾಗ ಆರೋಪಿತರೆಲ್ಲರೂ ತಡೆದು ನಿಲ್ಲಿಸಿ ಎಲ್ಲಿಗೆ ಹೋಗುತ್ತೀಯಲೇ ಸೂಳೇಮಗನೇ ಅಂತಾ ಅವರಿಬ್ಬರು ಕೈಗಳಿಂದ ಪಿರ್ಯಾದಿಗೆ ಮತ್ತು ಉರುಕುಂದ ಇಬ್ಬರಿಗೆ ಮುಖಕ್ಕೆ ಮತ್ತು ಬೆನ್ನಿಗೆ ಹೊಡೆಯ ಹತ್ತಿದರು. ಆಗ ಉಳಿದ ಆರೋಪಿತರಾದ ಪಾಂಡು, ಹಾಗೂ ಶರಣ, ಹಾಗೂ ಹೊನ್ನಪ್ಪ ಇವರು ಕಟ್ಟಿಗೆಗಳಿಂದ ಮತ್ತು ಕಲ್ಲುಗಳಿಂದ ಹೊಡೆಯಲು ಬಂದಿದ್ದು, ಆಗ ಮುರಹರಪುರತಾಂಡದ ಚಿನ್ನಾರೆಡ್ಡಿ ಮತ್ತು ಪಾಂಡು ತಂದೆ ಮೇಘ್ಯಾ ಇವರು ಜಗಳವನ್ನು ಬಿಡಿಸಿಕೊಂಡಿದ್ದು, ಆಗ ಸದ್ರಿಯವರೆಲ್ಲರೂ ಸೂಳೇಮಕ್ಕಳೇ ನೀವು ಮುರಹರಪುರತಾಂಡಕ್ಕೆ ಮತ್ತು ಹಣ ಕೇಳಲು ಬಂದರೆ ನಿಮ್ಮನ್ನು ಇಲ್ಲಿಯೇ ಸಾಯಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಮತ್ತು ಅವರಿಗೆ ಹೆದರಿಕೊಂಡು ಮತ್ತು ಈ ಬಗ್ಗೆ ನಮ್ಮೂರಿನ ಹಿರಿಯರಿಗೆ ವಿಚಾರಿಸಿ ದಿನಾಂಕ : 20/11/14 ರಂದು ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ತಡವಾಗಿ ಬಂದು ಈ ದೂರನ್ನು ನೀಡಿದ್ದು, ಕಾರಣ ನಾಲ್ಕು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಆಧಾರದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.305/14 ಕಲಂ 504,341,323,506, ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-  

·                    ¢£ÁAPÀ: 19-11-2014 gÀAzÀÄ ¨É¼ÀUÉÎ 1830 UÀAmÉUÉ ªÉÄîÌAqÀ ¦üAiÀiÁð¢zÁgÀgÁzÀ Dgï.PÀÄgÀªÀiÁgÉrØ vÀAzÉ gÁAiÀÄ¥Àà 55ªÀµÀð,ªÀÄÄ£ÀÆßgÀÄPÁ¥ÀÄ, Dgï.¹.Dgï. EAqÀ¹ÖçÃeï ªÀiÁ°ÃPÀ, EAqÀ¹ÖçÃAiÀįï KjAiÀiÁ ¥Áèmï £ÀA: 68,69,70,PÉLJr©, gÁAiÀÄZÀÆgÀ. EªÀgÀÄ oÁuÉUÉ ºÁdgÁV ¦üAiÀiÁð¢AiÀÄ£ÀÄß ºÁdgÀÄ ¥Àr¹zÀÄÝ, CzÀgÀ°è ¢£ÁAPÀ: 12-11-2014 gÀAzÀÄ ¨É½UÉÎ 10-20 UÀAmÉ ¸ÀªÀÄAiÀÄPÉÌ gÁAiÀÄZÀÆgÀÄ £ÀUÀgÀzÀ EAqÀ¹ÖçÃAiÀįï KjAiÀiÁzÀ°èAiÀÄ vÀ£Àß Dgï.¹.Dgï. EAqÀ¹ÖçÃeï PÁl£ï f¤ßAUï ¥sÁåPÀÖjAiÀÄ°è EnÖzÀÝ 192 QéAl¯ï CgÀ¼ÉUÉ DPÀ¹äPÀ ¨ÉAQ ºÀwÛ  ¥ÀÆwðAiÀiÁV ¸ÀÄlÄÖ CA.Q.gÀÆ: 16.50.000/- £ÀµÀÄÖ ¨É¯ÉªÀżÀîzÀÄÝ ¸ÀÄlÄÖ £ÀµÀÖªÁVgÀÄvÀÛzÉ AiÀiÁªÀÅzÉà ¥ÁætºÁ¤ DVgÀĪÀ¢¯Áè. CAvÁ EgÀĪÀ ¦üAiÀiÁ𢠸ÁgÁA±ÀzÀ ªÉÄðAzÀ ªÀiÁPÉðlAiÀiÁqÀð ¥Éưøï oÁuÉ ¨ÉAQ C¥ÀWÁvÀ £ÀA:11/2014 ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
·                    ಫಿರ್ಯಾದಿ ಶ್ರೀ ಶಿವಣ್ಣ ತಂದೆ ಮುದುರಂಗಪ್ಪ ಕಾವಲಿಯವರು ವಯಸ್ಸು 60 ವರ್ಷ ಜಾ: ನಾಯಕ ಉ: ಒಕ್ಕಲತನ ಸಾ: ಹೊಸುರು ಸಿದ್ದಾಪೂರು( ಅಂಭ್ರಯ್ಯನ ದೋಡ್ಡಿ)gÀªÀರು ಬೋಮ್ಮನಹಳ್ಳಿ ಸೀಮಾಂತರದ ಹೊಲದ ಸರ್ವೆ ನಂಬರು 15 £ÉzÀÝ£ÀÄß   ಪಾಲಿಗೆ ಮಾಡಿದ ರಂಗಯ್ಯನ ಹೊಲದಲ್ಲಿ ªÀÄÆರು ಸಜ್ಜೆಯ ಗೂಡುಗಳಿಗೆ ದಿನಾಂಕ 19-11-2014 ರಂದು 20-00 ಗಂಟೆಗೆ ಅಕಸ್ಮೀಕವಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ [1,20,000/-]ಗಳಷ್ಠು ಲೂಕ್ಸಾನು ಆಗಿರುತ್ತದೆ. ಇದರ ಮೇಲೆ ಯಾರ ಮೇಲಿಯೂ ಯಾವುದೇ jÃwAiÀÄ ಪಿರ್ಯಾದಿ ಇರುವದಿಲ್ಲ ಅಂತಾ ಲಿಖಿತ ಫಿರ್ಯಾದಿಯ ಸಾರಂಶದ ಮೇಲಿಂದ  eÁ®ºÀ½î ¥Éưøï oÁuÉ DPÀ¹äÃPÀ ¨ÉAQ C¥ÀWÁvÀ ¸ÀA: 06/2014 CrAiÀÄ°è  ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
·                    AiÀÄÄ.r.Dgï. ¥ÀæPÀgÀtzÀ ªÀiÁ»w:-
·                    ಫಿರ್ಯಾದಿ ಶ್ರೀ ಭೀಮಣ್ಣ ತಂದೆ ಶಿವನಪ್ಪ ನ್ಯಾಸನ್ ನವರು  ವಯಸ್ಸು 35 ವರ್ಷ ಜಾ:ಕುರುಬರು ಉ:ಒಕ್ಕಲತನ ಸಾ:ಅನ್ವರು FvÀನ ತಂಗಿಯಾದ ಗಂಗಮ್ಮಳನ್ನು ಮುಂಡರಗಿ ಗ್ರಾಮದ ತನ್ನ ಹಳೆಯ ಸಂಭಂದಿಕರಾದ ಯಲ್ಲಪ್ಪನಿಗೆ ಸಂಪ್ರಾದಾಯಿಕವಾಗಿ ಮದುವೆ ಮಾಡಿ ಕೊಟ್ಟಿದ್ದು, ಗಂಗಮ್ಮಳು ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ಅನೋನ್ಯವಾಗಿದ್ದು ಅದರೆ ಈಗ್ಗೆ ಸುಮಾರು ಒಂದು ವರ್ಷದಿಂದ ಗಂಗಮ್ಮಳು ಮಾನಸಿಕವಾಗಿ ಅಸ್ವಶ್ತಳಾಗಿ ತಲೆ ಸರಿ ಇಲ್ಲದೆ ಸುಮಾರು ಸಲ ಬೇರೆ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿದಾಗ್ಯೂ ಕಡಿಮೆಯಾಗಿರುವದಿಲ್ಲ ¢£ÁAPÀ :-16-11-2014 gÀAzÀÄ  ಮದ್ಯಹ್ನ 3-30  ಗಂಟೆಗೆಗಂಗಮ್ಮಳು ತನ್ನ ಮನೆಯಲ್ಲಿ ಇಟ್ಟಿದ್ದ ಬೆಳೆಗಳಿಗೆ ಹೊಡೆಯುವ ಕ್ರೀಮಿನಾಶಕ ಔಷಧಿಯನ್ನು ಕುಡಿದಿದ್ದರಿಂದ ಚಿಕಿತ್ಸೆಗಾಗಿ ಅಂಬ್ಯೂಲೇನ್ಸ್ ನಲ್ಲಿ ಜಾಲಹಳ್ಳಿ ಸರಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೇಚ್ಚಿನ ಇಲಾಜುಗಾಗಿ ಲಿಂಗಸ್ಗೂರು ಆಸ್ಪತ್ರೆಗೆ ಹೋದಾಗ ಸಂಜೆ 5-15 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಇಲಾಜು ಫಲಕಾರಿಯಾಗದೆ ಮೃತ ಪಟ್ಟಿದ್ದು. ಮೃತಳ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ಫಿರ್ಯಾದಿ ವಗೈರೇ ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಇದ್ದ ಲಿಖಿತ ಫಿರ್ಯಾದಿಯ ಸಾರಂಶದ ಮೇಲಿನಿಂದ eÁ®ºÀ½î ¥Éưøï oÁuÉ AiÀÄÄ.r.Dgï. £ÀA: 21/2014 PÀ®A  174 ಸಿ ಅರ್.ಪಿ.ಸಿ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
·                                                                                           
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.11.2014 gÀAzÀÄ  68 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,950/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Kalaburagi District Reported Crimes

ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ  ಮಾಹದೇವಿ ಗಂಡ ಶಂಕರಲಿಂಗ ಪೂಜಾರಿ ಸಾ|| ಉಡಚಣ ಹಟ್ಟಿ ಇವರ ಗಂಡ 6 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತ ಪಟ್ಟಿದ್ದು  ಈಗ ಅವನ ಪಾಲಿಗೆ ಬರುವಂತಹ ಆಸ್ತಿಯನ್ನು ನನ್ನ ಹೆಸರಿಗೆ ಅಥವಾ ನನ್ನ ಮಕ್ಕಳ ಹೆಸರಿಗೆ ಮಾಡಿರಿ ಅಂತ ಫಿರ್ಯಾದಿದಾರಳು ಆರೋಪಿತರಿಗೆ ಹೇಳಿದಕ್ಕೆ ಆರೋಪಿತರು ಫಿರ್ಯಾದಿದಾರಳಿಗೆ ಕೊಲೆ ಮಾಡಿದರೆ ಪೂರ್ತಿ ಆಸ್ತಿ ತಮನೆ ಸಿಗುತದೆ ಎಂಬ ಉದ್ದೇಶದಿಂದ ಆರೋಪಿತರು ಇಂದು ದಿನಾಂಕ 20/11./2014 ರಂದು 12.15 ಪಿಎಮ್ ಸುಮಾರಿಗೆ ಫಿರ್ಯಾದಿದಾರಳು ತನ್ನ ಹೊಲದಲ್ಲಿ ಇದ್ದಾಗ ಅವಾಚ್ಯವಾಗಿ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟು  ಫಿರ್ಯಾದಿದಾರಳ ಮೈ ಮೇಲೆ ಸೀಮೆಎಣ್ಣೆ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀಮತಿ ಹುನ್ನಾಬಾಯಿ ಗಂಡ ಮೋತು ರಾಠೋಡ ಸಾ: ನಿಂಬರ್ಗಾ ತಾಂಡಾ ಇವರು ದಿನಾಂಕ 18-11-2014 ರಂದು ಬೆಳಿಗ್ಗೆ 04:00 ಗಂಟೆ ಸುಮಾರಿಗೆ ತನ್ನ ಕೀರಾಣಿ ಅಂಗಡಿಯಲ್ಲಿ ಕುಳಿತಾಗ ಹಿಂದಿನ ಜಗಳದ ದ್ವೇಶ ಕಟ್ಟಿಕೊಂಡು ಶಾಣಮ್ಮ ಗಂಡ ರಾಮದಾಸ ರಾಠೋಡ, ರಾಮದಾಸ ತಂದೆ ಶಂಕರ ರಾಠೋಡ, ಶಿವಾ ತಂದೆ ರಾಮದಾಸ ರಾಠೋಡ, ಕಮಲ ತಂದೆ ರಾಮದಾಸ ರಾಠೋಡ ಸಾ; ಎಲ್ಲರೂ ನಿಂಬರ್ಗಾ ತಾಂಡಾ ಇವರು ಕೀರಾಣಿ ಅಂಗಡಿಯ ಮುಂದೆ ಜಗಳ ತಗೆದು ಫೀರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.