Police Bhavan Kalaburagi

Police Bhavan Kalaburagi

Wednesday, June 20, 2018

BIDAR DISTRICT DAILY CRIME UPDATE 20-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 20-06-2018

©ÃzÀgÀ UÁæ«ÄÃt ¥Éưøï oÁuÉ ¥ÀæPÀgÀt ¸ÀA. 78/2018 PÀ®A 379 L¦¹ :-
¢£ÁAPÀ 19-06-2018 gÀAzÀÄ 1430 UÀAmÉUÉ ¦üAiÀiÁ𢠲æà £ÀgÀ¸À¥Áà vÀAzÉ ªÀiÁtÂPÀ¥Áà PÀ®zÉÆrØ ªÀÄÄ: OgÁzÀ (J¸ï) UÁæªÀÄ gÀªÀgÀÄ oÁuÉUÉ ºÁdgÁV Cfð ¸À°è¹zÀÄÝ ¸ÁgÁA±ÀªÉãÉAzÀgÉ ¢£ÁAPÀ : 08-06-2018 gÀAzÀÄ ©ÃzÀgÀzÀ°è£À £ÀªÀÄä CPÀÌ PÀĸÀĪÀiÁ EªÀjUÉ ¨sÉÃnAiÀiÁUÀ®Ä UɼÉAiÀÄ£ÁzÀ ¥ÀæPÁ±À vÀAzÉ ¹zÀÝuÁÚ ¨ÁªÀV EªÀgÉÆA¢UÉ £ÀªÀÄä CPÀÌ PÀĸÀĪÀiÁ EªÀgÀ ªÀÄ£ÉUÉ ºÉÆÃV CªÀgÀ£ÀÄß ¨sÉÃnAiÀiÁV £ÀAvÀgÀ ¸ÁAiÀÄAPÁ® 7-30 UÀAmÉ ¸ÀĪÀiÁjUÉ £Á£ÀÄ ªÀÄvÀÄÛ £À£Àß UɼÉAiÀÄ ¥ÀæPÁ±À E§âgÀÆ ªÉÆÃmÁgï ¸ÉÊPÀ¯ï ªÉÄÃ¯É £ÀªÀÄÆäjUÉ ºÉÆÃUÀ®Ä ©ÃzÀgÀ¢AzÀ ºÉÆgÀmÉêÀÅ. gÁwæ 8 UÀAmÉ ¸ÀĪÀiÁjUÉ PÀªÀÄoÁuÁ UÁæªÀÄPÉÌ ºÉÆÃzÁUÀ C°è ºÉÆmÉïï£À°è K£ÁzÀgÀÆ wAzÀÄ ZÀºÁ PÀÄrzÀÄ ºÉÆÃUÉÆÃt JAzÀÄ «ZÁgÀ ªÀiÁr £ÁªÀÅ PÀªÀÄoÁuÁzÀ §¸ï ¤¯ÁÝtzÀ ºÀwÛgÀzÀ qÉʪÀÄAqÀ ºÉÆÃmÉïï JzÀÄjUÉ £À£Àß ªÉÆlgï ¸ÉÊPÀ¯ï ¤°è¹ qÉʪÀÄAqÀ ºÉÆÃmɯï£À°è ºÉÆÃV £Á«Ã§âgÀÄ ®WÀÄ G¥ÀºÁgÀ ¸Éë¹ £ÀAvÀgÀ ZÀºÁ PÀÄrzÀÄ ¸ÀªÀÄAiÀÄ gÁwæ 8-45 UÀAmÉUÉ £ÀªÀÄÆäjUÉ ºÉÆÃUÀ®Ä ºÉÆmÉÃ¯ï ºÉÆgÀUÀqÉ §AzÀÄ £ÉÆÃqÀ®Ä ºÉÆmÉïï JzÀÄjUÉ ¤°è¹zÀ £À£Àß »gÉÆà ¸Éà÷èÃAqÀgï ¥Àè¸ï £ÀA PÉJ-38/AiÀÄÄ-9740 CAzÁdÄ QªÀÄävÀÄÛ 30,000/- gÀÆ¥Á¬Ä ªÉÆÃmÁgï ¸ÉÊPÀ¯ï C°ègÀ°¯Áè. £ÀAvÀgÀ £ÁªÀÅ C°è ¸ÀÄvÀÛ-ªÀÄÄvÀÛ ºÀÄqÀÄPÁrzÀgÀÆ ¹UÀ°¯Áè. C°è ºÁdjzÀÝ d£ÀgÀ£ÀÄß «ZÁj¹zÀÄÝ DzÀgÉà AiÀiÁgÀÆ £ÉÆÃr¯Áè JAzÀÄ w½¹zÀgÀÄ. DUÀ AiÀiÁgÁzÀgÀÆ vÀ¥ÀÄà w¼ÀĪÀ½PɬÄAzÀ M¬ÄÝgÀ§ºÀÄzÀÄ JAzÀÄ «ZÁgÀ ªÀiÁr £ÁªÀÅ C°èAiÉÄà ¸ÀĪÀiÁgÀÄ gÁwæ 10 UÀAmɪÀgÉUÉ zÁj £ÉÆÃrzÀÄÝ DzÀgÉà £À£Àß ªÉÆÃlgï ¸ÉÊPÀ¯ï ¥ÀvÉÛAiÀiÁUÀ°¯Áè. AiÀiÁgÉÆà PÀ¼ÀîgÀÄ C°èAzÀ PÀ¼ÀªÀÅ ªÀiÁrPÉÆAqÀÄ ºÉÆÃVzÀÝgÀÄ. £ÀAvÀgÀ £ÁªÀÅ DªÁV¤AzÀ E°èAiÀĪÀgÉUÉ ºÀ®ªÀÅ UÁæªÀÄ, ¸ÀܼÀUÀ½UÉ ºÉÆÃV £À£Àß ªÉÆÃmÁgï ¸ÉÊPÀ¯ï ºÀÄqÀÄQzÀÄÝ DzÀgÉà EzÀĪÀgÉUÉ ¥ÀvÉÛAiÀiÁV¯Áè CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ £ÀÆvÀ£À £ÀUÀgÀ oÁuÉ AiÀÄÄrDgï ¸ÀA. 16/2018 PÀ®A 174(¹) ¹Dg惡 :-
¢£ÁAPÀ 19/06/2018 gÀAzÀÄ ¦üAiÀiÁ𢠺ÀgÀ«ÄÃvï PËgï UÀAqÀ ¸ÀgÀ©ÓvÀ ¹AUï , ªÀAiÀĸÀÄì-19 ªÀµÀð, eÁw-¹Sï, GzÉÆåÃUÀ-ªÀÄ£ÉPÉ®¸À, ¸Á-UÀÄgÀÄzÁégÀ D¸ÀàvÉæ »AzÀÄUÀqÉ ©ÃzÀgÀ. gÀªÀgÀÄ oÁuÉUÉ ºÁdgÁV vÀ£ÀßzÉÆAzÀÄ ºÉýPÉ PÉÆlÖ ¸ÁgÁA±ÀªÉãÀAzÀgÉÃ, £Á£ÀÄ 1 ªÀµÀðzÀ »AzÉ ¸ÀgÀ©ÓvÀ ¹AUï vÀAzÉ ªÀÄAfÃvÀ¹AUï, ªÀAiÀĸÀÄì-32 ªÀµÀð gÀªÀgÀ£ÀÄß «ªÁºÀªÁVgÀÄvÉÛãÉ. CªÀgÀÄ f.J£ï.r EAf¤AiÀÄjAUï PÁ¯ÉÃf£À°è PÀA¥ÀÆålgÀ D¥ÀgÉÃlgÀ JAzÀÄ PÉ®¸À ªÀiÁrPÉÆArzÀÝgÀÄ. CªÀgÀ vÀAzÉUÉ E§âgÀÄ ºÉAqÀwAiÀÄjzÀÄÝ ªÉÆÃzÀ®£É ºÉAqÀwUÉ ªÀÄÆgÀÄ d£À ªÀÄPÀ̽zÀÄÝ, JgÀqÀ£Éà ºÉAqÀwUÉ £À£Àß UÀAqÀ ªÀÄvÀÄÛ CªÀgÀ M§â¼ÀÄ vÀAV EzÀÄÝ CªÀ¼À ªÀÄzÀĪÉAiÀiÁVgÀÄvÀÛzÉ.  £À£Àß UÀAqÀ£ÁzÀ ¸ÀgÀ©ÓvÀ gÀªÀgÀÄ F ªÉÆzÀ®Ä 5 ªÀµÀðzÀ »AzÉ J¯ï.L.f PÁ¯ÉÆäAiÀÄ ªÀÄzsÀĪÀÄw EªÀ½UÉ ¦æw¹ ªÀÄzÀĪÉAiÀiÁVzÀÄÝ, CªÀ½UÉ MAzÀÄ UÀAqÀªÀÄUÀÄ«zÀÄÝ, FUÀ MAzÀĪÀgÉà ªÀµÀðzÀ »AzÉ ªÀÄzsÀĪÀÄw ªÀÄvÀÄÛ £À£Àß UÀAqÀ£ÁzÀ ¸ÀgÀ©ÓvÀ gÀªÀgÀÄ ¨ÉÃgɨÉÃgÉAiÀiÁVzÀÄÝ D £ÀAvÀgÀ CªÀgÀÄ £À£ÀUÉ ªÀÄzÀĪÉAiÀiÁVgÀÄvÁÛgÉ. ªÀÄzsÀĪÀÄw EªÀ¼ÀÄ vÀ£Àß vÀAzÉ-vÁ¬ÄAiÀĪÀgÀ J¯ï.L.f PÁ¯ÉÆäAiÀÄ ªÀÄ£ÉAiÀÄ°èzÀÄÝ CªÀgÀ ªÀÄUÀ£ÀÄ PÀÆqÀ CªÀ¼À eÉÆvÉAiÀÄ°èAiÉÄà EgÀÄvÁÛ£É. FUÀ ¸ÀĪÀiÁgÀÄ ¢£ÀUÀ½AzÀ £À£Àß UÀAqÀ£ÁzÀ ¸ÀgÀ©ÓvÀ gÀªÀgÀÄ AiÀiÁgÉÆA¢UÉ ºÉZÀÄÑ ¨ÉgÉAiÀÄzÉà vÀ£ÉÆßüÀUÉ vÁ£Éà EgÀÄwÛzÀÝgÀÄ £Á£ÀÄ F §UÉÎ «ZÁj¹zÀgÀÆ PÀÆqÀ AiÀiÁªÀ «µÀAiÀĪÀ£ÀÄß £À£ÉÆßA¢UÉ ºÉýPÉÆArgÀĪÀÅ¢®è. »ÃVgÀ®Ä ¤£Éß ¢£ÁAPÀ 18/06/2018 gÀAzÀÄ £À£Àß UÀAqÀ£ÀÄ JA¢£ÀAvÉ ªÀÄÄAeÁ£É 9 UÀAmÉUÉ vÀ£Àß PÉ®¸ÀPÉÌAzÀÄ ºÉÆÃV ªÀÄgÀ½ ¸ÁAiÀÄAPÁ® 5:30 UÀAmÉAiÀÄ ¸ÀĪÀiÁjUÉ ªÀÄ£ÉUÉ §AzÀÄ Hl ªÀiÁr, £Á£ÀÄ ¸Àé®à ¸ÀªÀÄAiÀÄzÀ°è §gÀÄvÉÛãÉAzÀÄ ºÉý ºÉÆÃVzÀÄÝ, gÁwæAiÀiÁzÀgÀÆ ¸ÀºÀ CªÀgÀÄ ªÀÄ£ÉUÉ ªÀÄgÀ½ ¨ÁgÀzÉà EzÀÄzÀÝjAzÀ £Á£ÀÄ ªÀÄvÀÄÛ £À£Àß CvÉÛAiÀiÁzÀ CgÀÄuÁ PËgÀ gÀªÀgÀÄ PÀÆrPÉÆAqÀÄ UÀÄgÀÄzÁégÀzÀ°è ªÀÄvÀÄÛ f.J£ï.r PÁ¯ÉÃf£À°è ºÀÄqÀÄPÁrzÀÄÝ ¥ÀÆwð ¨É¼ÀUÁzÀgÀÆ ¸ÀºÀ £À£Àß UÀAqÀ£ÀÄ ªÀÄ£ÉUÉ §A¢gÀĪÀÅ¢®è. EAzÀÄ ªÀÄÄAeÁ£É 8:30 UÀAmÉAiÀÄ ¸ÀĪÀiÁjUÉ £À£Àß UÀAqÀ£ÀÄ §gÀ§ºÀÄzÉA§ ¤jÃPÉëAiÀÄ°èzÁÝUÀ PÀªÀÄ®¹AUï gÀªÀgÀÄ £ÀªÀÄä ªÀÄ£ÉUÉ §AzÀÄ £À£Àß UÀAqÀ£ÁzÀ ¸ÀgÀ©ÓvÀ gÀªÀgÀÄ C°AiÀiÁ¨ÁzÀ-aPÀ¥ÉÃl jAUï gÉÆÃr£À ªÁ° gÀªÀgÀ ºÉÆ®zÀ §½ EgÀĪÀ gÉÆÃr£À ºÀwÛgÀzÀ MAzÀÄ ¨Éë£À ªÀÄgÀPÉÌ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£ÉAzÀÄ w½¹zÀÄÝ vÀPÀëtªÉà £Á£ÀÄ, £À£Àß CvÉÛAiÀiÁzÀ CgÀÄuÁ, £À£Àß ¨sÁªÀ£ÁzÀ vÉÃfAzÀgÀ¹AUï gÀªÀgÀÄUÀ¼ÀÄ PÀÆrPÉÆAqÀÄ ºÉÆÃV £ÉÆÃqÀ¯ÁV £À£Àß UÀAqÀ£ÁzÀ ¸ÀgÀ©ÓvÀ ¹AUï gÀªÀgÀÄ vÀ£Àß vÀ¯ÉUÉ ¸ÀÄwÛPÉƼÀÄîªÀ §mÉÖAiÀÄ ¥ÀUÀr¬ÄAzÀ ¨Éë£À ªÀÄgÀzÀ mÉÆAUÉUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀĪÀÅzÀÄ PÀAqÀħA¢gÀÄvÀÛzÉ. £À£Àß UÀAqÀ£ÀÄ ¸ÀĪÀiÁgÀÄ ¢£ÀUÀ½AzÀ AiÀiÁªÀÅzÉÆà aAvÉAiÀÄ°è PÉÆgÀUÀÄwÛzÀÄÝ CzÉà «µÀAiÀĪÀ£ÀÄß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¢£ÁAPÀ 18/6/2018 gÀAzÀÄ 5:30 UÀAmÉUÉ ªÀģɬÄAzÀ ºÉÆÃzÀ £ÀAvÀgÀ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ ¸ÀzÀjAiÀĪÀgÀ£À ¸Á«£À°è ¸ÀA±ÀAiÀÄ«zÀÄÝ F §UÉÎ ªÀÄÄA¢£À PÁ£ÀÆ£ÀÄ PÀæªÀÄ PÉÊPÉƼÀî¨ÉPÉAzÀÄ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಮಂಜುನಾಥ ತಂದೆ ಶ್ರೀಕಾಂತ ಗಾಯ್ಕವಾಡ ಸಾ; ಜನತಾ ಕಾಲೊನಿ ಜೇವರಗಿ ಹಾಃವಃ ಹೀರಾಪೂರ ತಾಃ ಜಿಲ್ಲೆಃ ಕಲಬುರಗಿ ರವರು ಕಲಬುರಗಿ ಹೀರಾಪೂರದಲ್ಲಿ ವಾಸವಾಗಿದ್ದುಕೊಂಡು ಖಾಸಗಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೆನೆ. ನಾನು ಈ ಹಿಂದೆ ಜೇವರಗಿ ನಗರದಲ್ಲಿ ಎನ್..ಎಸ್ ಕಂಪ್ಯೂಟರ್ ಇನ್ಸೂಟೂಟನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನಂತೆ ಕೆಲಸ ಮಾಡುವ ಸಲೀಮಾಬೇಗಂ ತಂದೆ ಮಹ್ಮದ್ ಚಾವೂಸ್ ಇವಳೊಂದಿಗೆ ಪ್ರೀತಿ ಮಾಡಿ ಈಗ ಒಂದು ವರ್ಷದ ಹಿಂದೆ ದಿ. 30.08.2017 ರಂದು ಉಪ ನೊಂದಣಿ ಕಚೇರಿ ಕಲಬುರಗಿಯಲ್ಲಿ ಸಲೀಮಾಬೇಗಂ ಇವಳೊಂದಿಗೆ ಮದುವೆಯಾಗಿರುತ್ತೆನೆ. ಅದಕ್ಕೆ ಅವಳ ಮನೆಯವರು ವಿರೋದಿಸಿದ್ದು ಅದರಿಂದ ನಾನು ಮತ್ತು ನನ್ನ ಹೆಂಡತಿ ಸಲೀಮಾಬೇಗಂ ಇಬ್ಬರೂ ಕಲಬುರಗಿಯ ಹೀರಾಪೂರದಲ್ಲಿ ಮನೆ ಮಾಡಿಕೊಂಡು ವಾಸವಾಗಿರುತ್ತೆವೆ. ನನ್ನ ತಮ್ಮ ಮತ್ತು ತಾಯಿ ಜೇವರಗಿಯಲ್ಲಿಯೇ ವಾಸವಾಗಿರುತ್ತಾರೆ, ಇಂದು ದಿನಾಂಕ 19.06.2018 ರಂದು ಮುಂಜಾನೆ ನಾನು ನಮ್ಮ ತಾಯಿಗೆ ಮಾತನಾಡುವ ಸಲುವಾಗಿ ಮತ್ತು ನನ್ನ ಶಾಲೆಯ ದಾಖಲಾತಿಗಳು ತೆಗೆದುಕೊಂಡು ಬರುವ ಸಲುವಾಗಿ, ಕಲಬುರಗಿಯಿಂದ ಜೇವರಗಿಗೆ ಬಂದು, ನಮ್ಮ ಮನೆಗೆ ಹೋಗಿ, ನಮ್ಮ ತಾಯಿಗೆ ಮಾತನಾಡಿಸಿದ ನಂತರ ನಾನು ಜೇವರಗಿ ಪಟ್ಟಣ ಎನ್..ಎಸ್. ಕಂಪ್ಯೂಟರ್ ಕಡೆಗೆ ಬರುತ್ತಿದ್ದೆನು. ಜೇವರಗಿ ಪಟ್ಟಣದಲ್ಲಿನ ನೌಕರರ ಭವನದ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಹೆಂಡತಿಯ ತಮ್ಮ  1) ಸೈಫ್ ಅಲಿ ತಂದೆ ಮಹ್ಮದ್ ಚಾವೂಸ್, ಮತ್ತು ನನ್ನ ಹೆಂಡತಿಯ ತಂದೆ ತಾಯಿಗಳಾದ  2) ಮಹ್ಮದ್ ಚಾವೂಸ್ 3) ನಸೀಮಾಬೇಗಂ ಗಂಡ ಮಹ್ಮದ್ ಚಾವೂಸ್, ಹಾಗೂ ಅವರ ಸಂಗಡ ಇನ್ನೂ 3-4 ಜನರು ಕೂಡಿಕೊಂಡು ನನ್ನ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ಅವರೆಲ್ಲರೂ ಕೂಡಿಕೊಂಡುಏ ಭೋಸಡಿ ಮಗನೆ ನೀನು ಹೊಲೆಯನಾಗಿದ್ದು ಸಲೀಮಾ ಇವಳೊಂದಿಗೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡು ಮತ್ತೆ ಜೇವರಗಿಗೆ ಬಂದು ನಮ್ಮ ಎದುರು ತಿರುಗಾಡುತಿ ಸೂಳೆ ಮಗನೆಎಂದು ಅವಾಚ್ಯವಾಗಿ ಬೈದು ಜಾತಿ ನಿಂದೆನೆ ಮಾಡಿರುತ್ತಾರೆ. ಮದುವೆಯಾಗಿ ಒಂದು ವರ್ಷ ಆಗಿದೆ ಇವತ್ತು ಏನು ಕೆಳುತ್ತಿರಿ ಎಂದು ಅಂದಾಗ ಸೈಪ್ ಅಲಿ ಇತನು, ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತು ಮಹ್ಮದ್ ಚಾವೂಸ್ ಇತನು ಕೈಯಿಂದ ನನ್ನ ಎದೆಯ ಮೇಲೆ, ಬೇನ್ನು ಮೇಲೆ, ಹೊಡೆದಿರುತ್ತಾನೆ. ಅಲ್ಲದೆ ಕಾಲಿನಿಂದ ಸೊಂಟದ ಮೇಲೆ ಒದ್ದಿರುತ್ತಾನೆ. ನಸೀಮಾಬೇಗಂ ಇವಳುಈ ಹಾಂಟ್ಯಾನಿಗೆ ಬಹಳ ಸೊಕ್ಕು ಇದೆ ಇವನಿಗೆ ಇವತ್ತು ಬಿಡಬಾರದುಎಂದು ಅವಾಚ್ಯವಾಗಿ ಬೈದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾಳೆ. ಅವರ ಸಂಗಡ ಇದ್ದ ಇನ್ನೂ 3-4 ಜನರು ತಮ್ಮ ಕೈಯಲ್ಲಿನ ಚಾಕು ಮತ್ತು ಚೂರಿ ತೊರಿಸಿಏ ಹೊಲೆಯ ಸೂಳೆ ಮಗನೆ ಇನ್ನೊಮ್ಮೆ ಜೇವರಗಿಗೆ ಬಂದರೆ ನೀನಗೆ ಬಿಡುವುದಿಲ್ಲಾ ನಿನಗೆ ಜೀವ ಸಹಿತ ಖಲಾಸ ಮಾಡುತ್ತೆವೆಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮುಧೋಳ ಠಾಣೆ : ದಿನಾಂಕ 12-06-2018 ರಂದು ರಾತ್ರಿ 9-30 ಗಂಟೆ ಸುಮಾರಿಗೆ  ಶ್ರೀ ಚಂದ್ರಪ್ಪ ತಂದೆ ಬಂಡೆಪ್ಪ ಜೊಗಮೋಳ ಸಾ : ಬುರುಗಪಲ್ಲಿ ತಾ : ಸೇಡಂ ರವರು ಹಾಗು ನನ್ನ ಹೆಂಡತಿ ದಾಸಮ್ಮಾ ಮತ್ತು ಮಕ್ಕಳು ಊಟ ಮಾಡಿ ಮನೆಯ ಬಾಗಿಲು ಮುಚ್ಚಿ ಕೊಂಡಿ ಬಾಗಿಲು ಕೊಂಡಿ ಹಾಕಲು ಬರದಿದ್ದರಿಂದ ವೈರಿನ ತಂತಿಯಿಂದ ಕಟ್ಟಿ ಮನೆಯಲ್ಲಿ ಮಲಿಗಿಕೊಂಡಿದ್ದು ಇರುತ್ತದೆ.  ನಾವು ರಾತ್ರಿ ವೇಳೆ ಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಮಲಗಿಕೊಂಡಿದ್ದಾಗ ದಿನಾಂಕ; 13-06-2018 ರಂದು ಮದ್ಯ ರಾತ್ರಿ 1-00 ಗಂಟೆ ಸುಮಾರಿಗೆ ಯಾರೋ ಒಬ್ಬ ವ್ಯಕ್ತಿ  ನಮ್ಮ ಮನೆಯ ಬಾಗಿಲು ತೇರೆದುಕೊಂಡು  ಮನೆಯೊಳಗೆ ಬಂದು ನಾವು ಗಂಡ ಹೆಂಡತಿ ಮಲಗಿಕೊಂಡಿದ್ದನ್ನು ನೋಡಿ ಮನೆಯಲ್ಲಿದ್ದ ಕರೆಂಟ ಬಂದ ಮಾಡಿದ್ದು ಇತನು ನಾವು ಮಲಗಿದ್ದಲ್ಲಿ ಬಂದು ನನ್ನ ಹೆಂಡತಿ ಅಂತಾ ತಿಳಿದು ಕತ್ತಲಲ್ಲಿ ನನ್ನ ಮೈ ಮೆಲೆ ಕೈ ಆಡಿಸುತಿದ್ದು ನಾನು ನನ್ನ ಮಕ್ಕಳು ಕೈ ಆಡಿಸುತಿದ್ದಾರೆ  ಅಂತಾ ಕೈ ತೇಗೆದು  ಹಾಕಿದ್ದು ಆದರು ಸಹ ಆತನು ಮತ್ತೆ ನನ್ನ ಹೊಟ್ಟೆಯ ಮೆಲೆ  ಕೈ ಆಡಿಸುತಿದ್ದು ನಾನು ಎಚ್ಚರವಾಗಿ ಯಾರಿದ್ದಾರೆ ಅಂತಾ ನಾನು ಆತನ ಮೈ ಮೆಲಿದ್ದ ಬನೀನಿನ ಹಿಡಿದುಕೊಂಡು ಎಳೆದಾಡುತಿದ್ದಾಗ ನನ್ನ ಹೆಂಡತಿಗೆ ಎಚ್ಚರವಾಗಿ ಯಾರೋ ಕಳ್ಳರು ಬಂದಿದ್ದಾರೆ ಅಂತಾ ಚಿರಾಡುತಿದ್ದಾಗ ಅಕ್ಕಪಕ್ಕದ ಮನೆಯವರಾದ  ಕಿಷ್ಟಪ್ಪಾ ತಂದೆ ಈರಪ್ಪಾ ಜೋಗಮೊಲ, ಸಕ್ರೇಶ ತಂದೆ ಕಾಶಪ್ಪಾ ಬಸ್ಸೆನೋಳ , ಇತರರು  ಬಂದಿದ್ದು   ಆಗಾ ನನ್ನ ಹೆಂಡತಿ ಬ್ಯಾಟರಿ ಬೆಳಕು ಹಾಕಿದ್ದು  ಇತನಿಗೆ ನಾನು ಬ್ಯಾಟರಿ ಬೇಳಕಿನಲ್ಲಿ ನೊಡಲಾಗಿ ಇತನು ನಮ್ಮೂರ  ವೆಂಕಟಪ್ಪಾ  ತಂದೆ ಮಾಶಪ್ಪಾ ನಾಯಿಕಿನ  ಜಾತಿ; ಕಬ್ಬಲಿಗೇರ ಇದ್ದು ಇತನಿಗೆ ನಾನು ಮೈ ಮೆಲಿದ್ದ ಬನೀನಿ ಒತ್ತಿಹಿಡಿದುಕೊಂಡಿದ್ದಾಗ ಇತನು  ನನಗೆ ಎಲೆ ಮಾದಗ ಸೂಳೆ ಮಗನೆ  ನನಗೆ ಬಿಟ್ಟು ಬಿಡು ಇಲ್ಲದಿದ್ದರೆ  ನಿನಗೆ ಹೊಡೆದು ಕೊಲೆ ಮಾಡುತ್ತನೆ ಅಂತಾ ಜೀವದ ಬೇದರಿಕೆ ಹಾಕಿ ಕೈಯಿಂದ ಹೊಡೆ ಬಡೆ ಮಾಡಿ  ನನ್ನಿಂದ ಬಿಡಿಸಿಕೊಂಡು ಓಡಿಹೊಗಿದ್ದು ಇತನು ಓಡಿ ಹೊಗುವಾಗ ಇತನ ಮೈ  ಮೆಲಿದ್ದ ಬನೀನ ಹರಿದು  ಬಿದ್ದಿದ್ದು ಅಲ್ಲದೆ ಮತ್ತು ಇತನ ಲೂಂಗಿ ಮತ್ತು ತಲೆಗೆ ಕಟ್ಟಿಕೊಳ್ಳುವ ಟ್ಯಾವೆಲ್ ನಮ್ಮ ಮನೆಯಲ್ಲಿ ಬಿದ್ದಿದ್ದು ಇರುತ್ತದೆ . ನಾವು ಗಂಡ ಹೆಂಡತಿ ನಮ್ಮ ಮನೆಯಲ್ಲಿ ಮಲಗಿದ್ದಾಗ ಸದರಿ ನಮ್ಮೂರ ನಮ್ಮೂರ  ವೆಂಕಟಪ್ಪಾ  ತಂದೆ ಮಾಶಪ್ಪಾ ನಾಯಿಕಿನ  ಜಾತಿ; ಕಬ್ಬಲಿಗೇರ ಇತನು ನಮ್ಮ ಮನೆಯ ಬಾಗಿಲು ತರೆದುಕೊಂಡು ಆಕ್ರಮವಾಗಿ ನಮ್ಮಮನೆಯೊಳಗೆ ಬಂದು ನಾವು ಗಂಡ ಹೆಂಡತಿ ಮಲಿಗಿದ್ದನ್ನು ನೊಡಿ ಇತನು ನನ್ನ ಹೆಂಡತಿಗೆ ಲೈಂಗಿಕ ದೌರ್ಜನ್ಯ ಮಾಡುವ ಉದ್ದೆಶದಿಂದ ಮನೆಯ ಕರೆಂಟನ್ನು ಬಂದ ಮಾಡಿ ನನ್ನ ಹೆಂಡತಿ ಅಂತಾ ತಿಳಿದು ಕತ್ತಲಲ್ಲಿ ಇತನು ನನ್ನ ಮೈ ಮಲೆ ಕೈ ಆಡಿಸಿ ಲೈಂಗಿಕ ದೌರ್ಜನ್ಯ ಮಾಡಲು ಪ್ರಯತ್ನಿಸಿದ್ದು  ನಾನು ಎಚ್ಚರವಾಗಿ ಇತನಿಗೆ ಹಿಡಿದುಕೊಂಡಿದ್ದಾಗ ಇತನು ನನಗೆ ಕೈಯಿಂದ ಹೊಡೆ ಬಡೆ ಮಾಡಿ ಮಾದಿಗ ಸೂಳಮಗನೆ ಅಂತಾ ಬೈದು  ಜಾತಿ ನಿಂದನೆ ಮಾಡಿ  ನನ್ನಿಂದ ಬಿಡಿಸಿಕೊಂಡು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು  :
ಮಹಿಳಾ ಠಾಣೆ : ಶ್ರೀಮತಿ ಪೂಜಾ ಗಂಡ ಸಚಿನ ಚವ್ಹಾಣ ಸಾ: ಕಲಮಲಾಪೂರ ಚವ್ಹಾಣ ತಾಂಡಾ ಹಾ: ವ: ಹನುಮಾನ ತಾಂಡಾ ಕಲಬುರಗಿ  ರವರಿಗೆ  ಸಚಿನ ಚವ್ಹಾಣ ರವರೊಂದಿಗೆ  ಮದುವೆಯಾಗಿ 4 ವರ್ಷ ವಾಗಿದ್ದು ನಿನ್ನ ತವರು ಮನೆಯಿಂದ 1 ಲಕ್ಷಾ ರೂಪಾಯಿ ತೆಗೆದಕೊಂಡು ಬಾ ಅಂತಾ ಗಂಡನ ಮನೆಯವರಾದ ಗಂಡ ಸಚಿನ ಜಗುಬಾಯಿ ಸುಭಾಸ ಸೇರಿ ಕಿರುಕುಳ ನೀಡುತ್ತಾ ಬಂದಿದ್ದು ದಿನಾಂಕ 12.6.18 ರಂದು ವಿನಾ ಕಾರಣ ಜಗಳ ಮಾಡಿ ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಠಾಣೆ : ಶ್ರೀಮತಿ ಜೈಯಶಂಕರ ತಂದೆ ರಾಮಪ್ಪಾ ಕಾಂಬಳೆ ಸಾ: ಆನಂದ ನಗರ ನೌಬದ್ ಬೀದರ  ರವರ  ಮಗಳು ಜೈಶ್ರೀ ಇವಳ ಗಂಡ ರವಿಂದ್ರ ನಾವಲೆ ಮತ್ತು  ತುಳಜಾಬಾಯಿ ನಾವಲೇ ಸಾ: ಸಿ.ಬಿ.ಐ ಕಾಲೋನಿ ಕಲಬುರಗಿ  ಇವರು ದಿನಾಂಕ 13.6.18 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ಹಣ ಕೋಡಲಿಲ್ಲಾ ಅಂತಾ ಅವಳಿಗೆ ಹೊಡೆ- ಬಡೆ ಮಾಡಿದ್ದು ಅತ್ತೆ ತುಳಜಬಾಯಿ ಕಿರುಕುಳ ನೀಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.