Police Bhavan Kalaburagi

Police Bhavan Kalaburagi

Monday, September 10, 2018

BIDAR DISTRICT DAILY CRIME UPDATE 10-09-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-09-2018

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 161/2018, PÀ®A. 143, 147, 302 eÉÆvÉ 149 L.¦.¹ :-
¦üAiÀiÁð¢ PÀ®à£Á UÀAqÀ ¸ÀAdÄPÀĪÀiÁgÀ ¨ÉÆÃgÁ¼É ªÀAiÀÄ: 25 ªÀµÀð, eÁw: J¸ï.¹ ªÀiÁ¢UÀ, ¸Á: ±ÀPÀÌgÀUÀAdªÁr gÀªÀgÀ UÀAqÀ ¸ÀAdÄPÀĪÀiÁgÀ vÀAzÉ ±ÀgÀt¥Àà ¸Á: ±ÀPÀÌgÀUÀAdªÁr EªÀgÀÄ ºÉÊzÁæ¨ÁzÀ£À°è 4-5 ªÀµÀð¢AzÀ mÉQì PÁgÀ ZÀ¯Á¬Ä¸ÀÄwÛzÀÝgÀÄ, ¦üAiÀiÁð¢AiÀÄ UÀAqÀ¤UÉ ºÉÊzÁæ¨ÁzÀ£À°è ¥ÀæPÁ±À vÀAzÉ ªÀiÁgÀÄw ±ÀPÀÌgÀUÀAdªÁr EvÀ£ÀÄ ºÉÊzÁæ¨ÁzÀ£À°è DmÉÆà ZÁ®PÀ£ÁVzÀÝ EªÀgÀÄ MAzÀÄ ¢ªÀ¸À £Á£ÀÄ vÀÄA¨Á PÀµÀÖzÀ°èzÉÝ£É £À£ÀUÉ MAzÀÄ ®PÀë PÉÆqÀÄ £Á£ÀÄ E£ÉÆßAzÀ DmÉÆà vÉUÉzÉPÉƼÀÄîwÛzÉÝ£É JAzÀÄ PÉýzÀÄÝ, DUÀ ¦üAiÀiÁ𢠺ÁUÀÆ ¦üAiÀiÁð¢AiÀÄ UÀAqÀ E§âgÀÄ ¸ÉÃj ¥ÀæPÁ±À EvÀ¤UÉ 01,30,000/- gÀÆ. PÉÆnÖzÀÄÝ, ªÀÄÆgÀÄ wAUÀ¼ÀÄ ©lÄÖ UÀAqÀ ¸ÀAdÄPÀĪÀiÁgÀ EªÀgÀÄ ¸ÀzÀj ºÀt PÉýgÀÄvÁÛgÉ, DUÀ ¥ÀæPÁ±À EvÀÄ E£ÀÆß ¸Àé®à ¢ªÀ¸ÀzÀ £ÀAvÀgÀ PÉÆqÀÄvÉÛ£ÉAzÀÄ ºÉýzÀÄÝ, £ÀAvÀgÀ DgÉÆæ ¥ÀæPÁ±À EvÀ£ÀÄ MAzÀÄ ªÉÃ¼É £À£ÀUÉ ºÀt PÉýzÀgÉ ¤£ÀUÉ PÉÆAzÀÄ ºÁPÀÄvÉÛãÉAzÀÄ ºÉý CªÁZÀå ±À§ÝUÀ½AzÀ ¨ÉÊ¢gÀÄvÁÛ£É, £ÀAvÀgÀ ¤Ã£ÀÄ HjUÉ ¨Á ¤£ÀUÉ ºÀt PÉÆqÀÄvÉÛãÉAzÀÄ ºÉýzÁUÀ ¦üAiÀiÁð¢AiÀÄ UÀAqÀ 05-09-2018 gÀAzÀÄ HjUÉ §AzÀÄ DgÉÆæAiÀÄ ªÀÄ£ÉUÉ ºÉÆÃVgÀÄvÁÛgÉ, DUÀ DgÉÆævÀgÁzÀ 1) ¥ÀæPÁ±À vÀAzÉ ªÀiÁgÀÄw ZÀ£Àᬐ ªÀAiÀÄ: 32 ªÀµÀð, eÁw: J¸ï.n UÉÆAqÀ, 2) ±É±À¥Àà vÀAzÉ ªÀiÁgÀÄw ZÀ£Àᬐ ªÀAiÀÄ: 35 ªÀµÀð, eÁw: J¸ï.n UÉÆAqÀ, 3) ¥Àæ¯ÁzÀ vÀAzÉ ªÀiÁgÀÄw ZÀ£Àᬐ ªÀAiÀÄ: 33 ªÀµÀð, eÁw: J¸ï.n UÉÆAqÀ, 4) ªÀiÁgÀÄw ZÀ£Àᬐ ªÀAiÀÄ: 60 ªÀµÀð ªÀÄvÀÄÛ CªÀgÀ ªÀÄ£ÉAiÀÄ ºÉtÄÚ ªÀÄPÀ̼ÀÄ J®ègÀÆ ¸Á: ±ÀPÀÌgÀUÀAdªÁr J®ègÀÆ ¸ÉÃj ¦üAiÀiÁð¢AiÀÄ UÀAqÀ£À PÉÆ¯É ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 09-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 250/2018, PÀ®A. 457, 380 L¦¹:-
¢£ÁAPÀ 08-09/09/2018 gÀ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ ¦üAiÀiÁ𢠸ÀĤ®PÀĪÀiÁgÀ vÀAzÉ ¨Á®ZÀAzÀæ UÀAUÁ ªÀAiÀÄ: 38 ªÀµÀð, ¸Á: PÉ.J¸À.CgÀ.n.¹ ¯ÉÃOl ºÀĪÀÄ£Á¨ÁzÀ gÀªÀgÀ ªÉÄÃrPÀ¯ï CAUÀrAiÀÄ ±ÉlÖgÀ JwÛ M¼ÀUÀqÉ ¥ÀæªÉñÀ ªÀiÁr UÀ®èzÀ°èzÀÝ 8-10 ¸Á«gÀ gÀÆ¥Á¬Ä £ÀUÀzÀÄ ºÀt PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦AiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 107/2018, PÀ®A. 279, 338 L¦¹ :-
ದಿನಾಂಕ 09-09-2018 ರಂದು ಫಿರ್ಯಾದಿ ಸೈಯದ ಅಸ್ಲಂ ತಂದೆ ಸೈಯದ ಸೈಯದೋದ್ದಿನ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಶಹಾಪೂರ ಗೇಟ ಬೀದರ ರವರು ತನ್ನ ಅಕ್ಕನ ಮಕ್ಕಳಾದ ರೇಹಮತ ಮತ್ತು ಅರಹಾನ ಇವರಿಬ್ಬರಿಗೆ ಪನ್ಸಾಲ್ ತಾಲೀಮ್ ದತ್ತ ಗಲ್ಲಿ ಬೀದರಗೆ ಬಿಟ್ಟು ಬರಲು ತನ್ನ ಕಾರ ನಂ. ಎಮ್.ಹೆಚ್-03/ಎಸ್-9883 ನೇದರಲ್ಲಿ ಕೂಡಿಸಿಕೊಂಡು ಶಹಾಪೂರ ಗೇಟನಿಂದ ಬೀದರ ರಸ್ತೆ ಮುಖಾಂತರ ಹೊರಟು ನೂರ ಕಾಲೇಜ ಹತ್ತಿರ ಬಂದಾಗ ಮೋಟಾರ ಸೈಕಲ ನಂ. ಕೆಎ-38/ಜೆ-4198 ನೇದರ ಸವಾರನಾದ ಆರೋಪಿ ಸಂಜು ತಂದೆ ಬಾಬುರಾವ ಮೇತ್ರೆ ವಯ: 40 ವರ್ಷ, ಜಾತಿ: ಕ್ರಿಶ್ಚಿಯನ್ ಸಾ: ಹಳದಕೇರಿ ಬೀದರ ಇತನು ತನ್ನ ಮೋಟಾರ ಸೈಕಲನ್ನು ಶಹಾಪೂರ ಗೇಟ ಕಡೆಯಿಂದ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಾರಗೆ ಹಿಂದಿನಿಂದ ಬಂದು ಡಿಕ್ಕಿ ಮಾಡಿರುತ್ತಾನೆ, ಇದರಿಂದ ಕಾರಿಗೆ ಹಿಂದಿನ ಭಾಗ ಡ್ಯಾಮೇಜ ಆಗಿರುತ್ತದೆ, ನಂತರ ಆರೋಪಿಗೆ ನೋಡಲು ಅವನ ಬಾಯಿಯ ಮೇಲಿನ ತುಟಿಗೆ ರಕ್ತಗಾಯ, ಗಟಾಯಿಗೆ ರಕ್ತಗಾಯವಾಗಿರುತ್ತದೆ, ಆತನ ಹಿಂದೆ ಬರುತ್ತಿದ್ದ ಯೇಸುದಾಸ ತಂದೆ ಶಂಕರ ಜಟನಳ್ಳಿಕರ ಸಾ: ಹಳದಕೇರಿ ಬೀದರ ಇವರ ಜೊತೆಯಲ್ಲಿ ಆತನಿಗೆ ಫಿರ್ಯಾದಿಯ ಕಾರನಲ್ಲಿ ಹಾಕಿಕೊಂಡು ಬೀದರ ಜಿಲ್ಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 212/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿಕಾಯ್ದೆ :- 
ದಿನಾಂಕ 09-09-2018 ರಂದು ಫಿರ್ಯಾದಿ ದೇವರಾಜ ತಂದೆ ಬಂಡೆಪ್ಪಾ ಬಾಪು ಸಾ: ಹಾಲಹಳ್ಳಿ(ಕೆ) ರವರು ಬ್ಯಾಲಹಳ್ಳಿ ಗ್ರಾಮಕ್ಕೆ ಹೊಗಿ ಅಲ್ಲಿ ಖಾಸಗಿ ಕೆಲಸ ಮುಗಿಸಿಕೊಂಡು ಬ್ಯಾಲಹಳ್ಳಿ ಗ್ರಾಮದಿಂದ ಹಾಲಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೊರಟು ಹಾಲಹಳ್ಳಿ ಹಾಗು ಬ್ಯಾಲಹಳ್ಳಿ ಗ್ರಾಮದ ಮದ್ಯ ವೈನ ಶ್ಯಾಪಗೆ ಹೊಗುವ ರಸ್ತೆಯ ಸಮಿಪ ಮುಖ್ಯ ರಸ್ತೆಯ ಮೆಲೆ ಬಂದಾಗ ಅಷ್ಟರಲ್ಲಿ ಹಾಲಹಳ್ಳಿ ಕಡೆಯಿಂದ ಒಂದು ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡೆದು ಕಾರ ನೀಲ್ಲಿಸದೆ ಕಾರ ಓಡಿಸಿಕೊಂಡು ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾಧಿಯ ಬಲ ಹಣೆಗೆ, ಬಲಗಣ್ಣಿನ ಕೆಳಗೆ, ಮೂಗೀನ ಕೆಳಗೆ, ಗಟಾಯಿಗೆ, ಎಡಕಪಾಳ ಹತ್ತಿರ ತರಚಿದ ರಕ್ತಗಾಯ ಹಾಗು ಬಲಗಾಲ ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಅಲ್ಲೆ ರೊಡಿನ ಮೆಲೆ ಹೊಗುವ ಜನರು ನೊಡಿ 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಡಿಕ್ಕಿ ಮಾಡಿ ಹೊದ ಬಿಳಿ ಕಾರಿನ ನಂಬರ ಫಿರ್ಯಾದಿಯು ನೊಡಿರುವುದಿಲ್ಲ ಎಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.