Police Bhavan Kalaburagi

Police Bhavan Kalaburagi

Sunday, April 14, 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ:12/04/2013 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿಯಾದ ಪ್ರಭಾವತಿ ಹೊಲಕ್ಕೆ ಹೋಗಿದ್ದು, ನನ್ನ ಹಿರಿಯ ಮಗ ಪ್ರವೀಣ ಇತನು ನಮ್ಮ ಸಂಬಂಧಿಕರ ಊರಿಗೆ ಹೋಗಿದ್ದನು. ಮನೆಯಲ್ಲಿ ಮಲ್ಲಿಕಾರ್ಜುನ ಒಬ್ಬನೇ ಇದ್ದನು. ಸಾಯಂಕಾಲ ನಾವು ಮನೆಗೆ ಬಂದಾಗ ಮಲ್ಲಿಕಾರ್ಜುನ ಇರಲಿಲ್ಲಾ. ನಮ್ಮ ಸಂಬಂಧಿಕರಿಗೆ ಫೋನ್ ಮುಖಾಂತರ ವಿಚಾರಿಸಲು ಅವನು ಸಿಗದ ಕಾರಣ ದಿನಾಂಕ:13/04/2013 ರಂದು ಸಿಂದಗಿ ಪೊಲೀಸ್ ಠಾಣೆಗೆ ಹೋಗಿ ನನ್ನ ಮಗ ಕಾಣೆಯಾಗಿರುತ್ತಾನೆ ಅಂತಾ ಪ್ರಕರಣ ದಾಖಲಿಸಿರುತ್ತೆನೆ. ಹಾಗೂ ಗಂಡು ಮಕ್ಕಳಲ್ಲಿ ಮೂರನೆಯ ಮಗನಾದ ಪ್ರಶಾಂತ ಇತನು 2011 ನೇ ಸಾಲಿನಲ್ಲಿ ಮನೆಯಿಂದ ಹೋದವನು ಇಲ್ಲಿಯವರೆಗೆ ಮರಳಿ ಬಂದಿರುವದಿಲ್ಲಾ. ಇತನ ಬಗ್ಗೆಯು ಸಹ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆನೆ. ಇದಕ್ಕೆಲ್ಲಾ ಕಾರಣವೆನೆಂದರೆ, ನಮ್ಮ ಎರಡನೆ ಅಣ್ಣ-ತಮ್ಮಕಿ ಅಪ್ಪಾಸಾಹೇಬ ತಂದೆ ಗುಂಡಪ್ಪ ಅರಳಿಗಿಡ ಸಾ: ಯರಗಲ್(ಬಿಕೆ) ಇತನ ಮಧ್ಯ ಮತ್ತು ನಮ್ಮ ನಡುವೆ 4-5 ವರ್ಷಗಳ ಹಿಂದೆ ಜಗಳವಾಗಿತ್ತು. ಅವರು ಮತ್ತು ನಾವು ಮಾತಾಡುತ್ತಿರಲಿಲ್ಲ. ಜನರ ಮುಂದೆ ಈ ಮಕ್ಕಳಿಗೆ ಸತ್ತೆನಾಸ ಮಾಡುತ್ತೇನೆ ಅಂತಾ ಹೇಳುತ್ತಾ ತಿರುಗಾಡುತ್ತಿದ್ದನು. ನನ್ನ ಮಗ ಮಲ್ಲಿಕಾರ್ಜುನನಿಗೆ ಈ ಹಿಂದೆ ಅಪ್ಪಾಸಾಹೇಬ ಹಾಗೂ ಅವನ ಸಹೋದರ ಮಾವ ಶಾಂತಪ್ಪ ಅಂಬಲಗಿ ಕೂಡಿಕೊಂಡು ಅಪಹರಿಸಿಕೊಂಡು ಹೋಗಿದ್ದರು. ನನ್ನ ಮಗ ಗೊಲಗೇರಿಯಿಂದ ತಪ್ಪಿಸಿಕೊಂಡು ಬಂದಿದ್ದನು.ದಿನಾಂಕ:14/04/2013 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮಂದೇವಾಲ ಸಿಮೆಯ ಮುಖ್ಯ ರಸ್ತೆಯ ಪಕ್ಕದ ಭಾವಿಯಲ್ಲಿ ಒಬ್ಬ ಹುಡುಗನ ಹೇಣ ಬಿದ್ದಿರುತ್ತದೆ ಅಂತಾ ಮಾಹಿತಿ ತಿಳಿದುಕೊಂಡು ನಾನು ಮತ್ತು ನನ್ನ ಅಣ್ಣನಾದ ಸಿದ್ದಣ್ಣ ಅರಳಿಗಿಡ, ನಮ್ಮೂರ ಶಿವಪ್ಪ ಬದರಿ ಮೂವರು ಕೂಡಿ ಮಂದೇವಾಲ ಸೀಮೆಯ ಬಾವಿಯಲ್ಲಿ ಹೋಗಿ ನೋಡಲು ನನ್ನ ಮಗನ ಹೆಣ ಅಂಗಾತವಾಗಿ ಬಿದ್ದು ತೇಲುತ್ತಿತ್ತು. ನೋಡಲು ಅವನ ಕುತ್ತಿಗಿಗೆ ಹಾಗೂ ಮುಖಕ್ಕೆ ಗಾಯಗಳಾಗಿದ್ದವು. ಮುಖದಿಂದ ರಕ್ತ ಸೋರುತ್ತಿತ್ತು. ನನ್ನ ಮಗನಿಗೆ ಅಪ್ಪಾಸಾಹೇಬ ಹಾಗೂ ಅವನ ಸಹೋದರ ಮಾವ ಶಾಂತಪ್ಪ ಅಂಬಲಗಿ ಇವರು ನಮ್ಮೂರ ಶರಣಪ್ಪ ಅರಳಿಗಿಡ ಮತ್ತು ನಿಂಗಪ್ಪ ಅರಳಿಗಿಡ ಇವರ ಕುಮ್ಮಕ್ಕಿನಿಂದ ದಿನಾಂಕ:12/04/2013 ರಂದು ಕೊಲೆ ಮಾಡುವ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿ, ಕೊಲೆ ಮಾಡಿ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹೆಣವನ್ನು ಮಂದೇವಾಲ ಸೀಮೆಯ ಬಾವಿಯಲ್ಲಿ ಹಾಕಿ ಹೋಗಿರುತ್ತಾರೆ ಅಂತಾ  ಶ್ರೀ  ಶಿವಾನಂದ ತಂದೆ ತುಕ್ಕಪ್ಪ ಅರಳಿಗಿಡ  ವಯಾ|| 36  ಸಾ:ಯರಗಲ್ (ಬಿಕೆ) ತಾ|| ಸಿಂದಗಿ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ  ನಂ:54/2013 ಕಲಂ.364, 302, 201 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ನರೋಣಾ ಪೊಲೀಸ್ ಠಾಣೆ:ದಿನಾಂಕ:13/04/2013 ರಂದು ರಾತ್ರಿ ಸುಮಾರು 10-30 ಗಂಟೆ ಸುಮಾರಿಗೆ ನಾವು ಮನೆಯವರು ಊಟ ಮಾಡಿಕೊಂಡು ಮಲಗಿಕೊಂಡಿದ್ದಾಗ ನಮ್ಮ ಮನೆಯ ಮುಂದೆ ಜನರು ಕೂಗುವುದು ಚಿರಾಡುವುದು ನಿಂದನೆ ಮಾಡುತ್ತಿರುವದು ಕೇಳಿಸಿತ್ತು. ಹಾಗೇ ಮನೆಯ ಮೇಲೆ ಕಲ್ಲು ಹೊಡಿಯುತ್ತಿದ್ದರು. ಅಷ್ಟರಲ್ಲಿಯೇ ನಮ್ಮ ಮನೆಯ ಬಾಗಿಲು ಮುರಿದು ಶ್ರೀಕಾಂತ ತಂದೆ ಬಸವರಾಜ ಬಿರಾದಾರ  ಇತನು ಜಾತಿ ನಿಂದನೆ ಮಾಡಿ ಜಾತ್ರೆ ನಿಮಿತ್ಯ ಊರಿನಲ್ಲಿ ನಡೆದಿರುವ ನಾಟಕದಲ್ಲಿ ನೀನು ಬಂದು ಹಣ (ಆಯ್ಯಾರಿ) ಮಾಡುತ್ತಿ ಮಗನೆ, ನಾವು ತರಿಸಿದ ನಾಟಕದಲ್ಲಿ ಕಾರಬಾರ ಮಾಡುತ್ತಿರಿ ಅಂದವನೆ ಅವನ ಕೈಯಲ್ಲಿ ಇದ್ದ ಬಡಿಗೆಯಿಂದ ಸೊಂಟದ ಎಡ ಪಕ್ಕಯ ಮೇಲೆ ಜೋರಾಗಿ ಹೊಡೆದನು ಆಗ ಹೊಡೆತಕ್ಕೆ ಭಾರಿ ಗುಪ್ತ ಗಾಯವಾಗಿ  ನಾನು ಕೆಳಗೆ  ಬಿದ್ದೆನು, ಹಾಗೂ ಗುರುದೇವಪ್ಪ ತೋಳನವಾಡಿ, ರಾಜು ತಂದೆ ಬಸವಂತರಾಯ ಪಾಟೀಲ್, ಶರಣಬಸಪ್ಪ ತಂದೆ ರಾಮಲಿಂಗಪ್ಪ ರೆಡ್ಡಿ, ಪ್ರಕಾಶ ತಂದೆ ರಾಮಲಿಂಗಪ್ಪ  ರೆಡ್ಡಿ,  ವಿಠಲ ತಂದೆ ರಾಮಲಿಂಗಪ್ಪ ಚಾಂಗೋಲೆ ,ಶರಣಬಸಪ್ಪ ಉಜಳಂಬೆ  ಬಂಡೆಪ್ಪ ತಂದೆ  ಬಸವಣಪ್ಪ ಸಂಗೋಳಗಿ , ಶಿವರಾಯ ತಂದೆ ಗುಂಡಪ್ಪ ಪಾಟೀಲ್ . ಸುಖದೇವ ತಂದೆ ವಿಠಲ ಕಣಮುಸ್ , ಈರಣ್ಣ ತಂದೆ ಹಣಮಂತರಾಯ ಗೊಬ್ಬರು ,ಪ್ರಕಾಶ ಚಾಂಗೋಲೆ  ಮಂಜುನಾಥ ತಂದೆ ಶಿವರಾಯ ಜಮದಾರ . ಮಹಾಂತೇಶ ತಂದೆ ಬಸವರಾಜ ಬಿರೆದಾರ ಇವರೆಲ್ಲರೂ ನನಗೆ ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ. ಅಲ್ಲದೆ ಎಲ್ಲರೂ ನನ್ನನ್ನು ಮನೆಯ ಮುಂದುಗಡೆಯಿಂದ ಹೊಡೆಯುತ್ತಾ ಮಲ್ಲಿಕಾರ್ಜುನ ದೇವಸ್ಥಾನದ ಒಳಗೆ ಎಳೆದುಕೊಂಡು ಹೋಗಿ ಅಲ್ಲಿಯೇ ಕೂಡ ಎಲ್ಲರೂ ಹೊಡೆದಿರುತ್ತಾರೆ. ಅಲ್ಲಿಯೇ ಇದ್ದ ಅಕ್ಬರ್ ತಂದೆ ಅಲ್ಲಾವೋದ್ದೀನ ಅದಾಭ ಇವನು ಬಿಡಿಸಲು ಬಂದಾಗ ಇವನಿಗೂ ಕೂಡ ನನ್ನ ಎದರುನಲಿಯೇ ಶಿವರಾಜ ತಂದೆ ಗುಂಡಪ್ಪ ಪೊಲೀಸ ಪಾಟೀಲ್ . ಅಕ್ಬರನಿಗೆ ಕೈಯಿಂದ ಬಲಕಣ್ಣಿನ ಕೆಳರಪ್ಪೆಯ ಹೊಡೆದು ಉಗೂರಿನಿಂದ ಚೂರಿ ರಕ್ತಗಾಯ ಪಡಿಸಿ ಹೊಡೆ ಬಡೆ ಮಾಡಿರುತ್ತಾನೆ. ಅಂತಾ ಹಣಮಂತರಾಯ ತಂದೆ ಗುಂಡಪ್ಪ ತಳಕೇರಿ ವಯಾ||:28 ವರ್ಷ, ಸಾ: ಬಾಳಿ ತಾ:ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:58/2013 ಕಲಂ 143 147 148 448 342 323 324 325 504 506 ಸಂ 149 ಐಪಿಸಿ ಸಂ:3[1][10] ಎಸ್ ಸಿ / ಎಸ್ ಟಿ ಪಿ ಎ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಕೊಲೆ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ:12/04/2013 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿಯಾದ ಪ್ರಭಾವತಿ ಹೊಲಕ್ಕೆ ಹೋಗಿದ್ದು, ನನ್ನ ಹಿರಿಯ ಮಗ ಪ್ರವೀಣ ಇತನು ನಮ್ಮ ಸಂಬಂಧಿಕರ ಊರಿಗೆ ಹೋಗಿದ್ದನು. ಮನೆಯಲ್ಲಿ ಮಲ್ಲಿಕಾರ್ಜುನ ಒಬ್ಬನೇ ಇದ್ದನು. ಸಾಯಂಕಾಲ ನಾವು ಮನೆಗೆ ಬಂದಾಗ ಮಲ್ಲಿಕಾರ್ಜುನ ಇರಲಿಲ್ಲಾ. ನಮ್ಮ ಸಂಬಂಧಿಕರಿಗೆ ಫೋನ್ ಮುಖಾಂತರ ವಿಚಾರಿಸಲು ಅವನು ಸಿಗದ ಕಾರಣ ದಿನಾಂಕ:13/04/2013 ರಂದು ಸಿಂದಗಿ ಪೊಲೀಸ್ ಠಾಣೆಗೆ ಹೋಗಿ ನನ್ನ ಮಗ ಕಾಣೆಯಾಗಿರುತ್ತಾನೆ ಅಂತಾ ಪ್ರಕರಣ ದಾಖಲಿಸಿರುತ್ತೆನೆ. ಹಾಗೂ ಗಂಡು ಮಕ್ಕಳಲ್ಲಿ ಮೂರನೆಯ ಮಗನಾದ ಪ್ರಶಾಂತ ಇತನು 2011 ನೇ ಸಾಲಿನಲ್ಲಿ ಮನೆಯಿಂದ ಹೋದವನು ಇಲ್ಲಿಯವರೆಗೆ ಮರಳಿ ಬಂದಿರುವದಿಲ್ಲಾ. ಇತನ ಬಗ್ಗೆಯು ಸಹ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆನೆ. ಇದಕ್ಕೆಲ್ಲಾ ಕಾರಣವೆನೆಂದರೆ, ನಮ್ಮ ಎರಡನೆ ಅಣ್ಣ-ತಮ್ಮಕಿ ಅಪ್ಪಾಸಾಹೇಬ ತಂದೆ ಗುಂಡಪ್ಪ ಅರಳಿಗಿಡ ಸಾ: ಯರಗಲ್(ಬಿಕೆ) ಇತನ ಮಧ್ಯ ಮತ್ತು ನಮ್ಮ ನಡುವೆ 4-5 ವರ್ಷಗಳ ಹಿಂದೆ ಜಗಳವಾಗಿತ್ತು. ಅವರು ಮತ್ತು ನಾವು ಮಾತಾಡುತ್ತಿರಲಿಲ್ಲ. ಜನರ ಮುಂದೆ ಈ ಮಕ್ಕಳಿಗೆ ಸತ್ತೆನಾಸ ಮಾಡುತ್ತೇನೆ ಅಂತಾ ಹೇಳುತ್ತಾ ತಿರುಗಾಡುತ್ತಿದ್ದನು. ನನ್ನ ಮಗ ಮಲ್ಲಿಕಾರ್ಜುನನಿಗೆ ಈ ಹಿಂದೆ ಅಪ್ಪಾಸಾಹೇಬ ಹಾಗೂ ಅವನ ಸಹೋದರ ಮಾವ ಶಾಂತಪ್ಪ ಅಂಬಲಗಿ ಕೂಡಿಕೊಂಡು ಅಪಹರಿಸಿಕೊಂಡು ಹೋಗಿದ್ದರು. ನನ್ನ ಮಗ ಗೊಲಗೇರಿಯಿಂದ ತಪ್ಪಿಸಿಕೊಂಡು ಬಂದಿದ್ದನು.ದಿನಾಂಕ:14/04/2013 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮಂದೇವಾಲ ಸಿಮೆಯ ಮುಖ್ಯ ರಸ್ತೆಯ ಪಕ್ಕದ ಭಾವಿಯಲ್ಲಿ ಒಬ್ಬ ಹುಡುಗನ ಹೇಣ ಬಿದ್ದಿರುತ್ತದೆ ಅಂತಾ ಮಾಹಿತಿ ತಿಳಿದುಕೊಂಡು ನಾನು ಮತ್ತು ನನ್ನ ಅಣ್ಣನಾದ ಸಿದ್ದಣ್ಣ ಅರಳಿಗಿಡ, ನಮ್ಮೂರ ಶಿವಪ್ಪ ಬದರಿ ಮೂವರು ಕೂಡಿ ಮಂದೇವಾಲ ಸೀಮೆಯ ಬಾವಿಯಲ್ಲಿ ಹೋಗಿ ನೋಡಲು ನನ್ನ ಮಗನ ಹೆಣ ಅಂಗಾತವಾಗಿ ಬಿದ್ದು ತೇಲುತ್ತಿತ್ತು. ನೋಡಲು ಅವನ ಕುತ್ತಿಗಿಗೆ ಹಾಗೂ ಮುಖಕ್ಕೆ ಗಾಯಗಳಾಗಿದ್ದವು. ಮುಖದಿಂದ ರಕ್ತ ಸೋರುತ್ತಿತ್ತು. ನನ್ನ ಮಗನಿಗೆ ಅಪ್ಪಾಸಾಹೇಬ ಹಾಗೂ ಅವನ ಸಹೋದರ ಮಾವ ಶಾಂತಪ್ಪ ಅಂಬಲಗಿ ಇವರು ನಮ್ಮೂರ ಶರಣಪ್ಪ ಅರಳಿಗಿಡ ಮತ್ತು ನಿಂಗಪ್ಪ ಅರಳಿಗಿಡ ಇವರ ಕುಮ್ಮಕ್ಕಿನಿಂದ ದಿನಾಂಕ:12/04/2013 ರಂದು ಕೊಲೆ ಮಾಡುವ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿ, ಕೊಲೆ ಮಾಡಿ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹೆಣವನ್ನು ಮಂದೇವಾಲ ಸೀಮೆಯ ಬಾವಿಯಲ್ಲಿ ಹಾಕಿ ಹೋಗಿರುತ್ತಾರೆ ಅಂತಾ  ಶ್ರೀ  ಶಿವಾನಂದ ತಂದೆ ತುಕ್ಕಪ್ಪ ಅರಳಿಗಿಡ  ವಯಾ|| 36  ಸಾ:ಯರಗಲ್ (ಬಿಕೆ) ತಾ|| ಸಿಂದಗಿ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ  ನಂ:54/2013 ಕಲಂ.364, 302, 201 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ನರೋಣಾ ಪೊಲೀಸ್ ಠಾಣೆ:ದಿನಾಂಕ:13/04/2013 ರಂದು ರಾತ್ರಿ ಸುಮಾರು 10-30 ಗಂಟೆ ಸುಮಾರಿಗೆ ನಾವು ಮನೆಯವರು ಊಟ ಮಾಡಿಕೊಂಡು ಮಲಗಿಕೊಂಡಿದ್ದಾಗ ನಮ್ಮ ಮನೆಯ ಮುಂದೆ ಜನರು ಕೂಗುವುದು ಚಿರಾಡುವುದು ನಿಂದನೆ ಮಾಡುತ್ತಿರುವದು ಕೇಳಿಸಿತ್ತು. ಹಾಗೇ ಮನೆಯ ಮೇಲೆ ಕಲ್ಲು ಹೊಡಿಯುತ್ತಿದ್ದರು. ಅಷ್ಟರಲ್ಲಿಯೇ ನಮ್ಮ ಮನೆಯ ಬಾಗಿಲು ಮುರಿದು ಶ್ರೀಕಾಂತ ತಂದೆ ಬಸವರಾಜ ಬಿರಾದಾರ  ಇತನು ಜಾತಿ ನಿಂದನೆ ಮಾಡಿ ಜಾತ್ರೆ ನಿಮಿತ್ಯ ಊರಿನಲ್ಲಿ ನಡೆದಿರುವ ನಾಟಕದಲ್ಲಿ ನೀನು ಬಂದು ಹಣ (ಆಯ್ಯಾರಿ) ಮಾಡುತ್ತಿ ಮಗನೆ, ನಾವು ತರಿಸಿದ ನಾಟಕದಲ್ಲಿ ಕಾರಬಾರ ಮಾಡುತ್ತಿರಿ ಅಂದವನೆ ಅವನ ಕೈಯಲ್ಲಿ ಇದ್ದ ಬಡಿಗೆಯಿಂದ ಸೊಂಟದ ಎಡ ಪಕ್ಕಯ ಮೇಲೆ ಜೋರಾಗಿ ಹೊಡೆದನು ಆಗ ಹೊಡೆತಕ್ಕೆ ಭಾರಿ ಗುಪ್ತ ಗಾಯವಾಗಿ  ನಾನು ಕೆಳಗೆ  ಬಿದ್ದೆನು, ಹಾಗೂ ಗುರುದೇವಪ್ಪ ತೋಳನವಾಡಿ, ರಾಜು ತಂದೆ ಬಸವಂತರಾಯ ಪಾಟೀಲ್, ಶರಣಬಸಪ್ಪ ತಂದೆ ರಾಮಲಿಂಗಪ್ಪ ರೆಡ್ಡಿ, ಪ್ರಕಾಶ ತಂದೆ ರಾಮಲಿಂಗಪ್ಪ  ರೆಡ್ಡಿ,  ವಿಠಲ ತಂದೆ ರಾಮಲಿಂಗಪ್ಪ ಚಾಂಗೋಲೆ ,ಶರಣಬಸಪ್ಪ ಉಜಳಂಬೆ  ಬಂಡೆಪ್ಪ ತಂದೆ  ಬಸವಣಪ್ಪ ಸಂಗೋಳಗಿ , ಶಿವರಾಯ ತಂದೆ ಗುಂಡಪ್ಪ ಪಾಟೀಲ್ . ಸುಖದೇವ ತಂದೆ ವಿಠಲ ಕಣಮುಸ್ , ಈರಣ್ಣ ತಂದೆ ಹಣಮಂತರಾಯ ಗೊಬ್ಬರು ,ಪ್ರಕಾಶ ಚಾಂಗೋಲೆ  ಮಂಜುನಾಥ ತಂದೆ ಶಿವರಾಯ ಜಮದಾರ . ಮಹಾಂತೇಶ ತಂದೆ ಬಸವರಾಜ ಬಿರೆದಾರ ಇವರೆಲ್ಲರೂ ನನಗೆ ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ. ಅಲ್ಲದೆ ಎಲ್ಲರೂ ನನ್ನನ್ನು ಮನೆಯ ಮುಂದುಗಡೆಯಿಂದ ಹೊಡೆಯುತ್ತಾ ಮಲ್ಲಿಕಾರ್ಜುನ ದೇವಸ್ಥಾನದ ಒಳಗೆ ಎಳೆದುಕೊಂಡು ಹೋಗಿ ಅಲ್ಲಿಯೇ ಕೂಡ ಎಲ್ಲರೂ ಹೊಡೆದಿರುತ್ತಾರೆ. ಅಲ್ಲಿಯೇ ಇದ್ದ ಅಕ್ಬರ್ ತಂದೆ ಅಲ್ಲಾವೋದ್ದೀನ ಅದಾಭ ಇವನು ಬಿಡಿಸಲು ಬಂದಾಗ ಇವನಿಗೂ ಕೂಡ ನನ್ನ ಎದರುನಲಿಯೇ ಶಿವರಾಜ ತಂದೆ ಗುಂಡಪ್ಪ ಪೊಲೀಸ ಪಾಟೀಲ್ . ಅಕ್ಬರನಿಗೆ ಕೈಯಿಂದ ಬಲಕಣ್ಣಿನ ಕೆಳರಪ್ಪೆಯ ಹೊಡೆದು ಉಗೂರಿನಿಂದ ಚೂರಿ ರಕ್ತಗಾಯ ಪಡಿಸಿ ಹೊಡೆ ಬಡೆ ಮಾಡಿರುತ್ತಾನೆ. ಅಂತಾ ಹಣಮಂತರಾಯ ತಂದೆ ಗುಂಡಪ್ಪ ತಳಕೇರಿ ವಯಾ||:28 ವರ್ಷ, ಸಾ: ಬಾಳಿ ತಾ:ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:58/2013 ಕಲಂ 143 147 148 448 342 323 324 325 504 506 ಸಂ 149 ಐಪಿಸಿ ಸಂ:3[1][10] ಎಸ್ ಸಿ / ಎಸ್ ಟಿ ಪಿ ಎ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¤Ãw ¸ÀA»vÉ »£ÉßïÉAiÀÄ°è zÁR¯ÁzÀ ¥ÀæPÀgÀtUÀ¼À ªÀiÁ»w:-

¢£ÁAPÀ 13-4-2013 gÀAzÀÄ ªÀÄÄAeÁ£É 9-30 UÀAmÉUÉ. ¸ÀeÁð¥ÀÆgÀÄ UÁæªÀÄzÀ §¸ï ¤¯ÁÝtzÀ PÁæ¸ï ºÀwÛgÀ 01) ªÀĺÁzÉë UÀAqÀ £ÀgÀ¸À¥Àà ªÀAiÀiÁ|| 38 ªÀµÀð, eÁw|| CUÀ¸ÀgÀ, G. PÀÆ° PÉ®¸À, ¸Á|| ¸ÀeÁð¥ÀÆgÀ2) ºÀ£ÀĪÀÄAvÀ vÀAzÉ ¥ÉÆ®è¥Àà ªÀAiÀÄ|| 54 ªÀµÀð, eÁw|| CUÀ¸ÀgÀ G|| PÀÆ° PÉ®¸À, ¸Á|| ¸ÀeÁð¥ÀÆgÀ.3) dAUÉè¥Àà vÀAzÉ ¸ÀªÁgÉ¥Àà ªÀAiÀiÁ|| 52 ªÀµÀð, eÁw|| £ÁAiÀÄPï G. PÀÆ° PÉ®¸À ¸Á|| ¸ÀeÁð¥ÀÆgÀ 04) UÁAd ºÀ£ÀĪÀÄAvÀ vÀAzÉ CAiÀÄå¥Àà ªÀAiÀiÁ|| 60 ªÀµÀð, eÁw|| £ÁAiÀÄPï G|| PÀÆ° PÉ®¸À ¸Á|| ¸ÀeÁð¥ÀÆgÀ 05) gÀAUÀ¥Àà vÀAzÉ §ÄqÀØ £ÁUÀ¥Àà ªÀAiÀiÁ|| 48 ªÀµÀð, eÁw|| £ÁAiÀÄPÀ G|| PÀÆ° PÉ®¸À ¸Á|| ¸ÀeÁð¥ÀÆgÀ EªÀgÀÄUÀ¼ÀÄ PÀ£ÁðlPÀ gÁdå ¸ÀgÀPÁgÀªÀÅ ºÉAqÀ ¸ÀgÁ¬Ä ªÀiÁgÁl ªÀiÁqÀĪÀzÀ£ÀÄß ¤µÉÃzÁeÉÕ ªÀiÁrzÁUÀÆå vÀªÀÄä°è AiÀiÁªÀÅzÉà vÀgÀºÀzÀ ¯ÉʸÀ£Àì PÁUÀzÀ ¥ÀvÀæUÀ¼À£ÀÄß ºÉÆA¢gÀzÉà C£À¢üPÀÈvÀªÁV ªÀiÁ£ÀªÀ fêÀPÉÌ C¥ÁAiÀÄPÁjAiÀiÁUÀĪÀ PÀ®¨ÉgÀPÉ ºÉAqÀªÀ£ÀÄß PÀÄrzÀgÉ CªÀgÀ fêÀPÉÌ C¥ÁAiÀÄ«zÉ CAvÁ UÉÆwÛzÀÝgÀÄ vÀªÀÄä ¸ÀéAvÀ ¯Á¨sÀPÁÌV ºÉAqÀªÀ£ÀÄß DAzsÀæ¢AzÀ vÀAzÀÄ ªÀiÁgÁl ªÀiÁqÀ®Ä vÉUÉzÀÄPÉÆAqÀÄ ºÉÆÃUÀÄwÛgÀĪÀ §UÀÎ ¨sÁwä w½zÀÄ ¦;J¸ï.L. AiÀiÁ¥À®¢¤ß ºÁUÀÆ ¹§âA¢AiÀĪÀgÀÄ C°èUÉ ºÉÆÃV zÁ½ »rzÀÄ ªÀiÁr CªÀjAzÀ 95 °Ãlgï ºÉAqÀ CAzÁdÄ Q. gÀÆ.950/- ¨É¯É ¨Á¼ÀĪÀÅzÀÄ d¦Û ªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA: 54/2013 PÀ®A: 273.284. 328 L¦¹ & 32. 34 PÉ.E PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

¢£ÁAPÀ: 13.04.2013 gÀAzÀÄ C¥ÀjavÀ DgÉÆævÀ£ÀÄ AiÀÄÄ.ªÀÄļÀÆîgÀÄ UÁæªÀÄzÀ ºÀwÛgÀ MAzÀÄ ªÉÆÃmÁgï ¸ÉÊPÀ¯ï ªÉÄÃ¯É ªÀÄzsÀå ¨Ál° EzÀÝ MAzÀÄ aîªÀ£ÀÄß ElÄÖPÉÆAqÀÄ ºÉÆgÀnzÀÄÝ ¦ügÁå¢ n.f ªÀiÁ°-©gÁzÀgÀ ¸ÀºÁAiÀÄPÀ PÁAiÀÄð¥Á®PÀ EAf¤ÃAiÀÄgÀ (d.¸ÀA.E) £ÀA 1 PÁ®ÄªÉ G¥À-«¨sÁUÀ vÀÄgÀÄ«ºÁ¼À ºÁUÀÆ JA.¹.¹ ¸ÀzÀ¸ÀågÀÄ 59-ªÀÄ¹Ì «zsÁ£À¸À¨sÁ PÉëÃvÀæ ZÀÄ£ÁªÀuÉ (2013)gÀªÀgÀ£ÀÄß PÀAqÀÄ ªÀÄzsÀå ¨Ál° aîªÀ£ÀÄß ©lÄÖ ªÉÆÃmÁgï ¸ÉÊPÀ¯ï ¸ÀªÉÄÃvÀ NrºÉÆÃVgÀÄvÁÛ£É. ¦ügÁå¢zÁgÀgÀÄ JA.¹.¹ ¸ÀzÀ¸ÀågÀÄ 59-ªÀÄ¹Ì «zsÁ£À¸À¨sÁ PÉëÃvÀæ ZÀÄ£ÁªÀuÉ (2013) EzÀÄÝ ¥Àj²Ã°¸À¯ÁV CzÀgÀ°è 180 JªÀiï.J¯ï Njd£À¯ï ZÁAiÀiïì 24 ¨Ál®ÄUÀ¼ÀÄ C.Qà gÀÆ. 1200-00 (CAzÁdÄ C¼ÀvÉ 4°Ãlgï 320 JA.J¯ï) ªÀÄzsÀå EzÀÄÝ CªÀÅUÀ¼À£ÀÄß ªÀ±ÀPÉÌ vÉUÉzÀÄPÉÆAqÀÄ ªÀÄÄA¢£À PÀæªÀÄ PÀÄjvÀÄ oÁuÉUÉ vÀAzÀÄ ¸ÀzÀj DgÉÆævÀ AiÀiÁªÀÅzÉÆà zÀÄgÀÄzÉÝñÀPÁÌV C£À¢üPÀÈvÀªÁV ¸ÁUÁl ªÀiÁrPÉÆAqÀÄ §A¢gÀÄvÁÛ£ÉAzÀÄ ¦üAiÀiÁ𢠤ÃrzÀÝgÀ ªÉÄÃgÉUÉ vÀÄgÀÄ«ºÁ¼À oÁuÉ UÀÄ£Éß £ÀA: 77/2013 PÀ®A. 32, 34 PÉ.E AiÀiÁPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¢£ÁAPÀ: 13.04.2013 gÀAzÀÄ ZÀÄ£ÁªÀuÉ ¤Ãw ¸ÀA»vÉ UÁV ¦.J¸ï.L. £ÉÃvÁf£ÀUÀgÀ gÀªÀgÀÄ ¥ÉmÉÆæðAUï ªÀiÁqÀĪÁUÀ RavÀ ¨Áwäà §AzÀ ªÉÄÃgÉUÉ vÁ£ÀÄ ªÀÄvÀÄÛ ¹§âA¢ ºÁUÀÆ ¥ÀAZÀgÉÆA¢UÉ D±ÉÆÃPÀ £ÀUÀgÀzÀ £ÀUÀ¥Àà PÀmÉÖ ºÀwÛgÀ ¸ÁªÀÓ¤PÀ ¸ÀܼÀzÀ°è ºÉÆV £ÉÆÃqÀ®Ä ¸ÀzÀj FgÀtÚ£ÀÄ C£À¢üÃPÀÈvÀªÁV PÉÊ ºÉAqÀªÀ£ÀÄß ªÀiÁvÁl ªÀiÁrwÛzÀÄzÀÝ£ÀÄß PÀAqÀÄ CªÀ£À£ÀÄß »rzÀÄ CªÀ¤AzÀ1/2 PÉ.f.¹.ºÉZï. ¥ËAqÀgï ºÁUÀÆ £ÀUÀzÀÄ ºÀt gÀÆ: 450/- ªÀ±À¥Àr¹PÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ £ÉÃvÁf £ÀUÀgÀ oÁuÉ UÀÄ£Éß £ÀA: 69/2013 PÀ®A: 188,273,284 L.¦.¹. & 32,34 PÉ.E. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¢£ÁAPÀ: 13.04.2013 gÀAzÀÄ gÁAiÀÄZÀÆgÀÄ AiÀÄgÀUÉÃgÁ UÁæªÀÄzÀ°è DgÉÆævÀ£ÁzÀ gÀ»ªÀÄÆ¢Ýãï vÀAzÉ SÁeÁ ªÉÆû£ÀÄ¢Ýãï40 ªÀµÀð ¸Á: AiÀÄgÀUÉÃgÁ FvÀ£ÀÄ C£À¢üÃPÀÈvÀªÁV ªÀÄzÀåªÀ£ÀÄß ºÉÆA¢ ªÀiÁgÁl ªÀiÁqÀÄwÛzÁÝ£É CAvÁ RavÀ ¨Áwäà ªÉÄÃgÉUÉ ¦.L. gÀªÀgÀÄ ¹§âA¢AiÉÆA¢UÉ C°èUÉ ºÉÆÃV zÁ½ ªÀiÁr »rzÀÄ CªÀ¤AzÀ 180 JA.J¯ï. Njf£À¯ï ZÁ¬Ä¸ï 48 ¨Ál°UÀ¼ÀÄ C.Q.gÀÆ: 2,127.36/- 2] 180 JA.J¯ï .ºÉʪÁqÀð «¹Ì 48 ¥ÉÆÃZï C.Q.gÀÆ: 2064/- MlÄÖ 4,191/ ¨É¯É ¨Á¼ÀĪÀ ªÀÄzÀåªÀ£ÀÄß d¥ÀÄÛ ªÀiÁrPÉÆAqÀÄ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ «±ÉõÀ ¥Éưøï oÁuÉ C§PÁj eÁj & ¯Álj ¤µÉÃzsÀ «¨sÁUÀ gÁAiÀÄZÀÆgÀÄ UÀÄ£Éß £ÀA: 41/2013 PÀ®A: 32,34, PÉ.E. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÀåPÉÆArgÀÄvÁÛgÉ.

¢£ÁAPÀ:13.04.2013 gÀAzÀÄ 1] SÁeÁ C§ÄÝ¯ï ¥ÁµÀ vÀAzÉ ªÉÆû£ÀÄ¢Ýãï 35 ªÀµÀð ¸Á: ªÀÄAr¥À°è 2] ZÀAzÀæ±ÉÃSgÀ vÀAzÉ £ÁUÀ¥Àà 44 ªÀµÀð °AUÁAiÀÄvï ¸Á: ªÀÄAr¥À°è gÀªÀgÀÄ MAzÀÄ lAiÉÆÃmÁ ªÁºÀ£À ¸ÀA: JA.ºÉZï.04/ ©.PÉ.9384 £ÉÃzÀÝgÀ°è DgïÀ.N. gÀªÀgÀ ¥ÀgÀªÁ¤UÉAiÀÄ£ÀÄß ¥ÀqÉzÀÄPÉƼÀîzÉà ©.eÉ.¦. ¥ÀPÀëPÉÌ ¸ÀA§AzsÀ¥ÀlÖ ¥sÁèöåUï UÀ¼À£ÀÄß ºÁQPÉÆAqÀÄ ºÉÆÃUÀÄwÛzÁÝUÀ ²æà CªÀÄgÀ¥Àà J.J.N. ¸ÁÖöånPï ¸ÀªÉð°AiÀÄ£ïì nêÀiï 2 £Éà PÀæ¸ï ±ÀQÛ£ÀUÀgÀ gÀªÀgÀÄ £ÉÆÃr »rzÀÄ d¥ÀÄÛ ªÀiÁrPÉÆAqÀÄ oÁuÉUÉ §AzÀÄ ¦üAiÀiÁð¢ PÉÆlÖ zÀÆj£À ªÉÄðAzÀ ±ÀQÛ£ÀUÀgÀ oÁuÉ UÀÄ£Éß £ÀA: 51/2013 PÀ®A: 171 (ºÉZï) 188 L.¦.¹ £ÉÃzÀÝ÷gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ..

Éưøï zÁ½ ¥ÀæPÀgÀtzÀ ªÀiÁ»w:-

¢£ÁAPÀ: 13-04-2013 gÀAzÀÄ 1-00 ¦.JA.PÉÌ DgÉÆævÀ£ Cgï ºÉZï.PÁåA¥ï 3 gÀ gÀªÉÄñÀ gÀªÀgÀ mÉÊ®gï CAUÀrAiÀÄ ¸ÁªÀðd¤PÀ ¸ÀܼÀzÀ°è ¸ÁªÀðd¤PÀjAzÀ ºÀt ¥ÀqÉzÀÄ CzÀȵÀÖzÀ ªÀÄlPÁ £ÀA§gÀUÀ¼À£ÀÄß §gÉzÀÄPÉÆqÀÄwÛzÁÝUÀ ¦.J¸ï.L UÁæ«ÄÃt oÁuÉ gÀªÀgÀÄ ¹§âA¢AiÀĪÀgÉÆA¢UÉ zÁ½ ªÀiÁr 1) ¥ÀæºÁèzï vÀAzÉ ªÀÄ£ÉÆÃgÀAd£ï ªÀÄdĪÀÄÄzÁgÀ 32 ªÀµÀð eÁ: £ÀªÀıÀÆzÀæ ¸Á: Cgï ºÉZï.PÁåA¥ï 3 FvÀ£À£ÀÄß »rzÀÄ DvÀ¤AzÀ ªÀÄlPÁ dÆeÁl ºÀt 760/-gÀÆ.UÀ¼À£ÀÄß ªÀÄvÀÄÛ MAzÀÄ ªÀÄlPÁ aÃn MAzÀÄ ¨Á¯ï ¥É£ÀÄß d¦Û ªÀiÁrzÀÄÝ EgÀÄvÀÛzÉ. CAvÁ EzÀÝ zÁ½ ¥ÀAZÀ£ÁªÉÄ DzÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 116/2013 PÀ®A. 78 (3) PÉ.¦. DåPïÖ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

zÉÆA©ü ¥ÀæPÀgÀtzÀ ªÀiÁ»w:-

¢£ÁAPÀ: 13-04-2013 gÀAzÀÄ ¸ÀAeÉ 7-00 UÀAmÉAiÀÄ ¸ÀĪÀiÁjUÉ zÉêÀzÀÄUÀð ¥ÀlÖtzÀÀ w®PÀ MtÂAiÀÄ°è ²æà gÀªÉÄñÀ vÀAzÉ ²ªÀ¥Àà, ªÀÄfÓUÉgï, 21 ªÀµÀð, £ÁAiÀÄPÀ, PÁ¯ÉÃUÁgÀ PÉ®¸À, ¸Á-w®Pï Mt zÉêÀzÀÄUÀð. ºÁUÀÄ CªÀgÀ ¸ÀA§A¢PÀgÀÄ PÀÆrPÉÆAqÀÄ ¦ügÁå¢zÁgÀ£À ºÉAqÀw gÉÃtÄPÀªÀÄä¼ÀÄ ¸ÀAqÁ¹UÉ ºÉÆÃzÁUÀ1) ²ªÀ¥Àà vÀAzÀ ¹zÀÝ¥Àà 2) ¸Á§ªÀÄä UÀAqÀ ªÀÄ®è¥Àà £ÁAiÀÄPÀ 3) ²ªÀ¥Àà vÀAzÉ ªÀÄ®è¥Àà, 4) gÀªÉÄñÀ vÀAzÉ ªÀÄ®è¥Àà £ÁAiÀÄPÀ, 5) ºÀ£ÀĪÀÄAw UÀAqÀ ZÀAzÀ¥Àà, 6) AiÀÄ®è¥Àà vÀAzÉ ºÀ£ÀĪÀÄAvÀ, 7) ¸Á§ÄUËqÀ vÀAzÉ ²ªÀ¥Àà, 8) C¼Éî¥Àà vÀAzÉ ºÀ£ÀĪÀÄAvÁæAiÀÄ J®ègÀÆ eÁw: £ÁAiÀÄPÀ ¸Á-zÉêÀzÀÄUÀð. ¨ÉÊzÀÄ PÀ½¹zÀÝPÉÌÉ ¦ügÁ墺ÁUÀÄ CªÀgÀ ¸ÀA§A¢ÀPÀgÀÄ «ZÁgÀ ªÀiÁqÀ®Ä CªÀgÀ ªÀÄ£ÉAiÀÄ ºÀwÛgÀ ºÉÆÃzÁUÀ DgÉÆæüvÀgÉ®ègÀÆ UÀÄA¥ÀÄUÁjPÉ CPÀæªÀÄPÀÆl ªÀiÁrPÉÆAqÀÄ ¦ügÁå¢zÁgÀ¤UÉ ªÀÄvÀÛ CªÀ£À ¸ÀA§A¢PÀjUÉ PÉÊ ªÀÄvÀÄÛ PÀnÖUɬÄAzÀ ºÉÆqÉzÀÄ gÀPÀÛUÁAiÀÄUÉƽ¹ zÀÄBR¥ÁvÀUÉƽ¹zÀÝ®èzÉà fêÀzÀ ¨ÉzÀjPÉ ºÁQ CªÁZÀåªÁV ¨ÉÊzÀÄ ºÉtÄÚ ªÀÄPÀ̼À ªÉÄÃ¯É ºÀ¯Éè ªÀiÁrgÀÄvÁÛgÉ CAvÁ ªÉÄðAzÀ zÉêÀzÀÄUÁð oÁuÉ UÀÄ£Éß £ÀA: 116/2013 PÀ®A.143,147,148,323,324,504,354,506, ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

¢£ÁAPÀ :12-04-2013 gÀAzÀÄ ¸ÀAeÉ 5-00 ¸ÀĪÀiÁjUÉ ¤¯ÉÆÃUÀ¯ï UÁæªÀÄzÀ CA¨ÉÃqÀÌgï ¨sÀªÀ£ÀzÀ ªÀÄÄAzÉ ¦üAiÀiÁ𢠲æà ºÀÄ°UÀ¥Àà vÀAzÉ ¥ÀgÀ¸À¥Àà ªÀ:22 eÁ:ºÀjd£À G:¥Á£ï±Á¥ï ¸Á:¤¯ÉÆÃUÀ¯ï UÁæªÀÄ FvÀ£ÀÄ PÀÄrAiÀÄ°PÉÌ ¤Ãj£À PÉÆqÀUÀ¼À£ÀÄß EnÖzÀÄÝ, ¸Áé«Ä vÀAzÉ £ÀAzÀ¥Àà £ÉÃzÀݪÀ£ÀÄ vÀ£Àß PÉÆqÀUÀ¼ÀÄ §zÀ®ÄDVªÉ CAvÁ ¦ügÁå¢ü eÉÆvÉUÉ dUÀ¼ÀªÀiÁrPÉÆAqÀÄ CªÁZÀåªÁV ¨ÉÊzÀÄ PÁ°¤AzÀ MzÀÄÝ, dUÀ¼À©r¸À®Ä §AzÀ ¦ügÁå¢ü CPÀ̽UÉ PÉʬÄAzÀ ºÉÆqÉzÀÄ J¼ÉzÁrzÀÄÝ, £ÀAvÀgÀ ªÀiÁtÂPÀå¥Àà vÀAzÉ £ÀAzÀ¥Àà ªÀ:28 E§âgÀÆ eÁ:ºÀjd£À ¸Á:¤¯ÉÆÃUÀ¯ï UÁæªÀÄ FvÀ£ÀÄ ¦üAiÀiÁð¢ü ªÀÄ£ÉAiÀÄ ºÀwÛgÀ ºÉÆÃV CªÁZÀåªÁV ¨ÉÊzÁrzÀÄÝ EgÀÄvÀÛzÉ ªÀÄÄAvÁV EzÀÝ ¦ügÁå¢ü ºÉýPÉ ¸ÁgÁA±ÀzÀ ªÉÄðAzÀ ºÀnÖ oÁuÉ UÀÄ£Éß £ÀA: 86/2013 PÀ®A. 323,354,504,¸À»vÀ 34 L¦¹ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉgÀ¸ÉÛ C¥ÀWÁvÀ ¥ÀægÀPÀgÀtzÀ ªÀÄ»w:-

¢£ÁAPÀ :13-04-2013 gÀAzÀÄ ¨É½UÉÎ 07-30 UÀAmÉUÉ ¦üAiÀiÁð¢²æêÀÄw §¸ÀìªÀÄä UÀAqÀ ªÀÄ®è¥Àà ¸ÀtÚ vÀAV ªÀ:50ªÀµÀð, eÁ:PÀÄgÀħgÀÄ, G:ºÉÆ®ªÀÄ£É PÉ®¸À, ¸Á:CUÀ¹¨Á¼À vÁ:§¸ÀªÀ£À¨ÁUÉêÁr f:-©eÁ¥ÀÆgÀ.EªÀgÀÄ vÀ£Àß ªÉƪÀÄäUÀ¼ÁzÀ PÀÄ:¨sÁUÀå²æà 8ªÀµÀð, ªÀÄvÀÄÛ vÀªÀÄÆäj£ÀªÀgÉÆA¢UÉ ²æñÉÊ®PÉÌ ºÉÆÃV ªÁ¥À¸ÀÄì vÀªÀÄÆäjUÉ mÁªÀiï mÁªÀiï DmÉÆà ºÀwÛPÉÆAqÀÄ §gÀÄwÛgÀĪÁUÀ gÁAiÀÄZÀÆgÀÄ-zÉêÀzÀÄUÀð gÀ¸ÉÛAiÀÄ°è f£ÁߥÀÆgÀ PÁæ¸ï ºÀwÛgÀ vÁªÀÅ ºÉÆgÀnzÀÝ DmÉÆà »A¢£À UÁ° ¥ÀAPÀÑgï DVzÀÝjAzÀ C°èAiÉÄà gÉÆÃr£À ¥ÀPÀÌzÀ°è ¤°è¹zÀÄÝ, vÁ£ÀÄ ºÁUÀÄ vÀ£Àß ªÉƪÀÄäUÀ¼ÁzÀ ¨sÁUÀå²æà ªÀÄÆvÀæ ªÀiÁqÀ¯ÉAzÀÄ E½zÁUÀ, ªÀÄÈvÀ ¨sÁUÀå²æà FPÉAiÀÄÄ gÉÆÃr£À DZÉUÉ Nr ºÉÆÃUÀÄwÛzÁÝUÀ, zÉêÀzÀÄUÀð PÀqɬÄAzÀ DgÉÆæ ZÁ®PÀ£ÀÄ vÀ£Àß ¯Áj£ÀA. PÉ.J.16/J-8818£ÉßzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĸÀPÉÆAqÀÄ §AzÀªÀ£Éà gÀ¸ÉÛ zÁlÄwÛzÀÝ ¦üAiÀiÁð¢AiÀÄ ªÉƪÀÄäUÀ¼ÀÄ ¨sÁUÀå²æà FPÉUÉ lPÀÌgï PÉÆlÄÖ, vÀ£Àß ªÁºÀ£ÀªÀ£ÀÄß ¤AiÀÄAwæ¸À¯ÁUÀzÉà ªÀÄÄAzÉ ºÉÆÃV gÉÆÃr£À JqÀ¨sÁUÀzÀ°è ¥À°Ö ªÀiÁrzÀÄÝ, ¨sÁUÀå²æà FPÉUÉ ºÉÆmÉÖAiÀÄ ¨sÁUÀ, UÀÄ¥ÁÛAUÀ, §®UÁ°£À ªÉÄÃ¯É ¯Áj ªÀÄÄA¢£À UÁ° ºÀj¢zÀÝjAzÀ ¨sÁj gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ £ÀAvÀgÀ DgÉÆævÀ£ÀÄ ZÁ®PÀ£ÀÄ vÀ¦à¹PÉÆAqÀÄ Nr ºÉÆÃVzÀÄÝ EgÀÄvÀÛzÉ JAzÀÄ ªÀÄÄAvÁV EzÀÝ ºÉýPÉ ¦AiÀiÁ𢠪ÉÄð¤AzÀ UÀ§ÆâgÀÄ oÁ£É UÀÄ£Éß £ÀA: UÀÄ£Éß £ÀA.57/2013 PÀ®A:279, 304(J) L¦¹ & 187 L.JA.« PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.


 


 

¢£ÁAPÀ: 05.05.2013 gÀAzÀÄ £ÀqÉAiÀÄ°gÀĪÀ «zsÁ£À ¸À¨sÁ ZÀÄ£ÁªÀuÉ »£É߯ÉAiÀÄ°è zÁR°¹PÉÆAqÀ ªÀÄÄAeÁUÀævÁ ¥ÀæPÀgÀtUÀ¼À ªÀiÁ»w:-

1] PÀ®A:107 ¹.Dgï.¦.¹ CrAiÀÄ°è MlÄÖ 57 ¥ÀæPÀgÀtUÀ¼À£ÀÄß 95 d£À DgÉÆævÀgÀÄUÀ¼À ªÉÄÃ¯É ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.

2] PÀ®A: 110 ¹.Dgï.¦.CrAiÀÄ°è MlÄÖ 08 ¥ÀæPÀgÀtUÀ¼À£ÀÄß 08 d£À DgÉÆævÀgÀÄUÀ¼À ªÉÄÃ¯É ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.04.2013 gÀAzÀÄ 114 ¥ÀæPÀgÀtUÀ¼À£ÀÄß ¥ÀvÉÛ ªÀiÁr 23,800/-gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.