Police Bhavan Kalaburagi

Police Bhavan Kalaburagi

Saturday, March 1, 2014

Gulbarga District Reported Crimes

ಸುಲಿಗೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ದೇವಮ್ಮ ಗಂಡ ರಾಮಚಂದ್ರರೆಡ್ಡಿ ಗದ್ವಾಲ ಸಾ : ವೇಮಲಾ ಮಂಡಲ : ಅಡ್ಡಾಕಲ ತಾ : ದೇವರಕದರಾ ಜಿ|| ಮಹೇಬೂಬನಗರ ಇವರು ದಿನಾಂಕ: 27-02-14 ರಂದು ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಬರುವ ಯಾನಾಗುಂದಿ ಬೆಟ್ಟದಲ್ಲಿ ಮಹಾಶಿವರಾತ್ರಿಯ ಹಬ್ಬದಂದು ಶ್ರೀ ಮಾತಾಮಾಣಿಕೇಶ್ವರಿ ದಿವ್ಯ ದರ್ಶನ ಇದ್ದ ಕಾರಣ ನಾನು ಹಾಗೂ ನಮ್ಮೂರಿನವರಾದ ಪೆದ್ದುಲ್ಲಾ ಕೌಶಲ್ಯ ಗಂಡ ಯುಗೇಂದ್ರರೆಡ್ಡಿ ಸಾ|| ವೇಮಲಾ ಹಾಗೂ ಕುಮಾರಆಂಜನೇಯಲು ತಂದೆ ರಾಮಣ್ಣ ಸಾ|| ವೇಮಲಾ ಇವರು ಕೂಡಿ ಒಂದು ಅಟೋದಲ್ಲಿ ಕುಳಿತು ನಮ್ಮೂರದಿಂದ ಬಂದು ದಿನಾಂಕ: 27-02-14  ರಂದು  ಮುಂಜಾನೆ 10:30 ಗಂಟೆಗೆ ಯಾನಾಗುಂದಿ ಬೆಟ್ಟಕ್ಕೆ ಬಂದೇವು. ಸದರಿ ದಿವಸದಂದು ಮತಾ ಮಾಣಿಕೇಶ್ವರಿ ರವರು ಬೆಟ್ಟದ ಹಿಂಬಾಗಕ್ಕೆ ದರ್ಶನ ನೀಡಿದ್ದರಿಂದ ನಾವು ಬೆಟ್ಟದ ಹಿಂದುಗಡೆ ಹೋಗಿ ದರ್ಶನವನ್ನು ಪಡೆದುಕೊಂಡು ಅಲ್ಲಿಂದ ಮರಳಿ ಆ ದಿವಸ ಮದ್ಯಾಹ್ನ 12:30 ಗಂಟೆ ಬೆಟ್ಟದಿಂದ ಇಳಿಯುತ್ತಿದ್ದೇವು. ಈ ಸಮಯದಲ್ಲಿ ಲಕ್ಷಾಂತರ ಜನರು ಸೇರಿದ್ದರು. ಆಗ ನಾನು ಬೆಟ್ಟವನ್ನು ಇಳಿಯುವ ಕಾಲಕ್ಕೆ ನಮ್ಮ ಹಿಂದಿನಿಂದ ಒಬ್ಬ ವ್ಯಕ್ತಿಯು ಬಂದು ತನ್ನ ಕೈಯನ್ನು ನನ್ನ ಕೊರಳಿಗೆ ಹಾಕಿ ನನ್ನ ಕೊರಳಲ್ಲಿದ್ದ ಎರಡು ಬಂಗಾರದ ತಾಳಿ ಪತ್ತಿ ಹಾಗೂ 5 ಬಂಗಾರದ ಗುಂಡುಗಳು ಇರುವ ಒಟ್ಟು 3 ತೊಲ5 ಗ್ರಾಂಮದ ಒಟ್ಟು ಅ ಕಿ 1,10,000/- ರೂ ಕಿಮ್ಮತ್ತಿನ ಬಂಗಾರದ ತಾಳಿ ಸರವನ್ನು ಕೊರಳಿನಿಂದ ದೋಚಿಕೊಂಡು ಸುಲೀಗೆ ಮಾಡಿಕೊಂಡು ಓಡಿಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ
ಅಫಜಲಪೂರ ಠಾಣೆ : ಸಿದ್ರಾಮಯ್ಯ ಡಿ ಹೀರೆಮಠ ಸಾ : ಮಣೂರ ಗ್ರಾಮ ಇವರು ದಿನಾಂಕ 05.11.13 ರಂದು ಫಿರ್ಯಾದಿ ತನ್ನ ಹೊಲ ಸರ್ವೇ ನಂ 440 ನೇದ್ದರ ಹೊಲಕ್ಕೆ ಹೋದಾಗ ಮಗ್ಗಲಿನ ಹೊಲದವರಾದ ಮಹಾದೇವ ತಂದೆ ಆನಂದಪ್ಪ ಅಲ್ಲಾಪೂರ ಇವನು ಹೊಲದ ಬಾಂದರಿನ ವಿಷಯ ಮುಂದು ಇಟ್ಟುಕೊಂಡು  ಫಿರ್ಯಾದಿ ಹೊಲದಲ್ಲಿ ಅತಿಕ್ರಮ ಮಾಡಿ ಹೊಸದಾಗಿ ಕಲ್ಲು ಹಾಕಿ ಬೆಳೆಗೂ ಹಾನಿ ಮಾಡಿ ಫಿರ್ಯಾದಿಗೆ ಮಹಾದೇವ ಹಾಗೂ ಅವರ ಮಕ್ಕಳಾದ ಬಸವರಾಜ, ಶಿವಪುತ್ರ ಇವರು ಅವಾಚ್ಯ ಬೈದು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 28-02-2014 ರಂದು 11-45 ಪಿ.ಎಮ್ ಕ್ಕೆ ಆರೋಪಿ ಪರಮೇಶ್ವರ ಇತನು ತನ್ನ ಕಾರ ನಂ. ಕೆ.ಎ  03 ಎಮ್. ಬಿ4909 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾದುಲ್ಲಾ ಕಾಲೂನಿಯಲ್ಲಿರು ಫಿರ್ಯಾದಿ ಮನೆಯ ಕಂಪೌಂಡ ಗೊಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಕಂಪೌಂಡ ಗೋಡೆ ಬಿದ್ದು ಹಾನಿ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
             ದಿನಾಂಕ: 28-02-2014 ರಂದು ಮಧ್ಯಾಹ್ನ 1.00 ಗಂಟೆಗೆ ನಗರದ ಗೋಶಾಲ ರಸ್ತೆಯ ಮಂಚಲಾಪೂರು ಕ್ರಾಸ್ ಹತ್ತಿರ ನಡೆದುಕೊಂಡು ರಸ್ತೆ ಕ್ರಾಸ ಮಾಡುವ ಕೆ.ಸೂಗಪ್ಪ 75-ವರ್ಷ, ಇವರಿಗೆ ಆರೋಪಿ ಹಳದಿ ಬಣ್ಣದ ಟಿಪ್ಪರ ನಂಬರ KA.24/4748 ನೇದ್ದನ್ನು ಕನಕದಾಸ (ಗಂಜ್) ಸರ್ಕಲ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದುಮಂಚಲಾಪೂರು ರೋಡ ಕಡೆ ಬಲಕ್ಕೆ ಅದೇ ವೇಗದಲ್ಲಿ ತಿರುಗಿಸಿ ಚಲಾಯಿಸಿಕೊಂಡು ಹೋಗಿ ಟಿಪ್ಪರ ಮುಂದಿನ ಎಡಭಾಗದಿಂದ ಟಕ್ಕರಕೊಟ್ಟಿದ್ದರಿಂದ ಕೆಳಗೆ ಬಿದ್ದ  ಕೆ.ಸೂಗಪ್ಪನನ್ನು ಗಮನಿಸದೇ ಅದೇ ವೇಗದಲ್ಲಿ ಆತನ ಮೈಮೇಲೆ ಮುಂದಿನ ಮತ್ತು ಹಿಂದಿನ ಎಡಭಾಗದ ಎರಡು ಟೈರ ಗಾಲಿಗಳು ಹಾಯ್ದು ಹೋಗಿದ್ದರಿಂದ  ಸಂಪೂರ್ಣ ದೇಹ ನುಜ್ಜು ಗುಜ್ಜಾಗಿ ಎಲುಬು ಕಂಡಗಳು ಪುಡಿ ಪುಡಿಯಾಗಿ ಗುರುತು ಸಿಗದ ಹಾಗೇ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತದ ನಂತರ ಆರೋಪಿ ಚಾಲಕನು ಟಿಪ್ಪರನ್ನು ಸ್ಥಳದಲ್ಲಿಯೇ ಬಿಟ್ಟು, ಓಡಿ ಹೋಗಿದ್ದು ಇರುತ್ತದೆ.  CAvÁ ಶಂಕರ ತಂದೆ ರವಿಕುಮಾರ ಚೆನ್ನಹಳ್ಳಿ ವಯಾ:27,  ಜಾತಿ: ಲಿಂಗಾಯತ,  ಉ: ಖಾಸಗಿ ಅಂಬ್ಯು ಲೈನ್ಸ ಚಾಲಕ ಸಾ:ಹೆಗಡೆ ಕಾಲೋನಿ ವಾಟರ ಟ್ಯಾಂಕ ಹತ್ತಿರ ಯರಮರಸ ಕ್ಯಾಂಪ ತಾ:ಜಿ: ರಾಯಚೂರು gÀªÀgÀÄ PÉÆlÖ zÀÆj£À ªÉÄðAzÀ  £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀ. UÀÄ£Éß £ÀA: 24/2014 PÀ®A: 279 304(J) L.¦.¹ & 187 L.JA.« DåPïÖ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ..

               ¢£ÁAPÀ: 28-02-2014 gÀAzÀÄ ¸ÁAiÀÄAPÁ® 4-30 UÀAmÉ ¸ÀĪÀiÁjUÉ ¦üAiÀiÁ𢠸ÀAvÉÆõÀPÀĪÀiÁgï vÀAzÉ §¸ÀtÚ PÀÄvÀÄðPÉÆÃmÉ , ªÀAiÀÄ:21ªÀ, eÁ: °AUÁAiÀÄvï, G: ªÉÄÃWÀªÀÄt PÉ«ÄPÀ¯ïì PÀA¥À¤AiÀÄ°è ¦üïïØ C¹¸ÉÖAmï , ¸Á: ªÉÄʯÁ¥ÀÄgÀ , vÁ: UÀAUÁªÀw , ºÁ.ªÀ: PÁn¨ÉÃ¸ï ¹AzsÀ£ÀÆgÀÄ   FvÀ£ÀÄ ªÉÆÃlgï ¸ÉÊPÀ¯ï £ÀA.J¦-28/JºÉZï-7833 £ÉÃzÀÝ£ÀÄß £ÀqɹPÉÆAqÀÄ ZÀ£ÀߪÀÄä ¸ÀPÀð¯ï PÀqɬÄAzÀ ¦.qÀ§Äè.r PÁåA¥ï PÀqÉUÉ ºÉÆÃUÀĪÁUÀ ²æà ZÉÊvÀ£Àå mÉPÉÆßà ±Á¯É ºÀwÛgÀ §®UÀqÉ EArPÉÃlgï ºÁQPÉÆAqÀÄ §®PÉÌ wgÀÄV¹PÉÆAqÀÄ ºÉÆÃUÀĪÁUÀ »AzÀÄUÀqɬÄAzÀ DgÉÆævÀ£ÁzÀ §¸ÀªÀgÁeï vÀAzÉ CªÀÄgÀ¥Àà AiÀÄ®UÀ®¢¤ß , ªÉÆÃlgï ¸ÉÊPÀ¯ï £ÀA.PÉJ-36/E©-1219 £ÉÃzÀÝgÀ ¸ÀªÁgÀ , ¸Á: D¯Á¥ÀÄgÀ , vÁ: ªÀiÁ£À« ªÉÆÃlgï ¸ÉÊPÀ¯ï £ÀA.PÉJ-36/E©-1219 £ÉÃzÀÝ£ÀÄß eÉÆÃgÁV ¤®ðPÀëöåvÀ£À¢AzÀ £ÀqɹPÉÆAqÀÄ ºÉÆÃV lPÀÌgï PÉÆnÖzÀÝjAzÀ ¦üAiÀiÁð¢UÉ §®UÁ®Ä vÉÆqÉUÉ §®ªÁzÀ ¥ÉmÁÖV §®UÁ®Ä »ªÀÄärUÉ ¸ÀºÀ ¥ÉmÁÖVzÀÄÝ EgÀÄvÀÛzÉ EgÀÄvÀÛzÉ CAvÁ  PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.68/2014 , PÀ®A. 279 , 338 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ

                ¢£ÁAPÀ 27-02-2014 gÀAzÀÄ gÁwæ 2000 UÀAmÉ ¸ÀĪÀiÁjUÉ PÀqÉÆØÃt -ºÀĸÉãÀ¥ÀÆgÀÄ ªÀÄÄRå gÀ¸ÉÛAiÀÄ°è ¢£ÁAPÀ 27-02-2014 gÀAzÀÄ gÁwæ 20:00 UÀAmÉUÉ : 1) C§ÄÝ¯ï ¸Á§ vÀAzÉ gÁdºÀĸÉãï 30 ªÀµÀð ªÀÄĹèA,PÀÆ°PÉ®¸À »gÉÆà ºÉÆAqÁ ¸Éà÷èAqÀgï ¥Àè¸ï £ÀA: PÉ.J.36 E.J.4346 gÀ £ÉÃzÀÝgÀ ¸ÀªÁgÀ ¸Á: ºÀĸÉãÀ¥ÀÄgÀÄ 2) gÁeÁ ºÀĸÉãï vÀAzÉ SÁeÁ¸Á§ ªÀAiÀĸÀÄì 30 ªÀµÀð eÁw ªÀÄĹèA PÀÆ°PÉ®¸À »gÉÆà »AqÁ ªÉÆÃmÁgï ¸ÉÊPÀ¯ï £ÀA: PÉ.J.36 E.©.7391 £ÉÃzÀÝgÀ ¸ÀªÁgÀ ¸Á: ºÀĸÉãÀ¥ÀÆgÀÄ vÀªÀÄä vÀªÀÄä ªÀ±ÀzÀ°èzÀÝ 1) »gÉÆà ºÉÆAqÁ ¸Éà÷èAqÀgï ¥Àè¸ï £ÀA: PÉ.J.36 E.J.4346 2) »gÉÆà »AqÁ ªÉÆÃmÁgï ¸Éà÷èAqÀgï £ÀA: PÉ.J.36 E.©.7391 ªÉÆÃmÁgï ¸ÉÊPÀ¯ïUÀ¼À£ÀÄß CwªÉÃUÀªÁV ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀzÉà M§âjUÉƧâgÀÄ ªÀÄÄSÁªÀÄÄT lPÀÌgÀÄPÉÆnÖzÀÄÝ EgÀÄvÀÛzÉ. EzÀjAzÀ DgÉÆævÀj§âjUÀÆ ºÁUÀÆ ªÉÆÃmÁgï ¸ÉÊPÀ¯ï »AzÉ PÀĽvÀ 4 d£ÀjUÉ ¸ÀºÀ ¸ÁzÀ ªÀÄvÀÄÛ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ EgÀÄvÀÛªÉ, CAvÀ E¸Áä¬Ä¯ï vÀAzÉ gÁd¸Á§ ªÀAiÀĸÀÄì 40 ªÀµÀð eÁw ªÀÄĹèA, PÀÆ°PÉ®¸À ¸Á: ºÀĸÉãÀ¥ÀÆgÀÄ gÀªÀgÀÄ PÉÆlÖ zÀÆj£À  ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 24/2014 PÀ®A:279.337.338 L.¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

                  ªÀÄÈvÀ£ÁzÀ  ¸ÉÊAiÀÄzï C§Äݯï SÁzÀgï @ ±Á«ÄÃzï vÀAzÉ ªÉƺÀäzï ±Á®A¸Á¨ï ªÀAiÀiÁ: 26, eÁw: ªÀÄĹèA G: ¥ÉmÉÆæÃ¯ï ¥ÀA¥ï£À° PÉ®¸À  ¸Á: ¦AatÂ¥ÀÄgÀ ¸Á:°AUÀ¸ÀÄUÀÆgÀÄ   FvÀ£ÀÄ ªÀiÁ¤é¬ÄAzÀ °AUÀ¸ÀÄUÀÆjUÉ §AzÀÄ vÀ£Àß vÀAzÉ vÁ¬ÄAiÀĪÀgÀ£ÀÄß ªÀiÁvÀ£Ár¹PÉÆAqÀÄ  ªÀÄgÀ½  ªÀiÁ¤éUÉ ºÉÆÃUÀ®Ä CAvÁ vÀ£Àß ªÉÆÃmÁgï ¸ÉÊPÀ¯ï £ÀA PÉ.J-36-EJ-9364 £ÉÃzÀÝgÀ ªÉÄÃ¯É ¢£ÁAPÀ: 28-02-2014 gÀAzÀÄ gÁwæ 9-40 UÀAmÉUÉ gÁAiÀÄZÀÆgÀÄ-°AUÀ¸ÀÄUÀÆgÀÄ gÀ¸ÉÛAiÀÄ°è PÀĦàUÀÄqÀØ ºÀwÛgÀ    ºÉÆgÀnzÁÝUÀ  JzÀÄj¤AzÀ §AzÀ ¸ÉÆãÁ°PÁ mÁæöåPÀÖgï £ÀA PÉ.J-36-nJ-1639 £ÉÃzÀÝgÀ ZÁ®PÀ£ÀÄ vÀ£Àß mÁæöåPÀÖgï£ÀÄß CwªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ ªÀÄÈvÀ¤UÉ lPÀÌgï PÉÆnÖzÀÝjAzÀ ªÀÄÈvÀ£À vÀ¯ÉUÉ ¨sÁj UÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ  EgÀÄvÀÛzÉ. C¥ÀWÁvÀzÀ £ÀAvÀgÀ D¥Á¢vÀ mÁæöåPÀÖgï ZÁ®PÀ WÀl£Á ¸ÀܼÀ¢AzÀ NrºÉÆÃVzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 85/14 PÀ®A. 279,  338 ,304(J) L.¦.¹ ºÁUÀÆ 187 L.JªÀÄ.« DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ 28/02/14 ರಂದು ಫಿರ್ಯಾದಿ ಮಗನಾದ ಮಂಜುನಾಥ ಹಾಗೂ ಫಿರ್ಯಾದಿ ಮಲ್ಲಿಕಾರ್ಜುನ ತಂದೆ ವೀರಣ್ಣ ಶಾಖಾಪೂರ, 53 ವರ್ಷ, ಲಿಂಗಾಯತ, ಒಕ್ಕಲುತನ ಸಾ: ಕಲ್ಲೂರು ತಾ: ಮಾನವಿ FvÀ£À ತಮ್ಮನ ಅಳಿಯ ಶರಣಬಸಪ್ಪ ಇಬ್ಬರೂ ಕೂಡಿ ಕಲ್ಲೂರಿನಿಂದ ಮೋಟಾರ್ ಸೈಕಲ್ ನಂ ಕೆ.ಎ.36ಈ.ಎ.2344 ನೇದ್ದರ ಮೇಲೆ ನೀರಮಾನವಿ ಯಲ್ಲಮ್ಮದೇವಿಗೆ ಕಾಯಿ ಹೊಡೆಯಿಸಿಕೊಂಡು ಬರಲು ಹೊರಟಾಗ ಶರಣಬಸಪ್ಪನು ಮೋಟಾರ್ ಸೈಕಲ್ ನೆಡೆಯಿಸುತ್ತಿದ್ದು ಅವರಿಬ್ಬರು ಕೂಡಿಕೊಂಡು ರಾಯಚೂರ-ಮಾನವಿ ರಸ್ತೆ ಹಿಡಿದು ಕಪಗಲ್ ಕ್ರಾಸ್ ಹತ್ತಿರ ಬರುವಾಗ ಹಿಂದಿನಿಂದ ಅಂದರೆ ರಾಯಚೂರ ಕಡೆಯಿಂದ ಲಾರಿ ನಂ ಕೆ.ಎ.36/2312 ನೇದ್ದನ್ನು ಅದರ ಚಾಲಕನು Cತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಮೋಟಾರ್ ಸೈಕಲ್ ಹಿಂದುಗಡೆ ಢಿಕ್ಕಿ ಕೊಟ್ಟು ಹೋಗಿದ್ದರಿಂದ ಅವರಿಬ್ಬರೂ ಮೋಟಾರ್ ಸೈಕಲ್ ಸಹಿತ ಕೆಳಗೆ ಬಿದ್ದು ಇಬ್ರಿಗೂ ತೀವೃ ಸ್ವರೂಪದ ಗಾಯಗಳಾಗಿರುತ್ತವೆ ಕಾರಣ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಲ್ಲಿಕಾರ್ಜುನ  gÀªÀgÀÄ PÉÆlÖ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 69/14 ಕಲಂ 279,338 ಐ.ಪಿ.ಸಿ  ಹಾಗೂ 187 ಐ.ಎಮ್.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು. 


PÉÆ¯É ¥ÀæPÀgÀtzÀ ªÀiÁ»w:-
                ದಿನಾಂಕ:28-02-2014 ರಂದು ಮಧ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ. ಸೂಗಮ್ಮ @ ಸುಜಾತಾ ಇವರು ಠಾಣೆಗೆ ಬಂದು ಹೇಳಿಕೆ ದೂರನ್ನು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರ ಗಂಡ ಉರುಕುಂದಪ್ಪ, 45 ವರ್ಷ ಈತನು ಪಟೇಲ್ ರೋಡಿನಲ್ಲಿರುವ ಷಣ್ಮುಖಯ್ಯ ಇವರ ತೆಂಗಿನ ಕಾಯಿ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ:27-02-2014 ರಂದು ಬೆಳಿಗ್ಗೆ 10-00 ಗಂಟೆಗೆ ಎಂದಿನಂತೆ ಹಮಾಲಿ ಕೆಲಸಕ್ಕೆ ಹೋಗಿದ್ದು ಸಾಯಂಕಾಲ 6-45 ಗಂಟೆ ಸುಮಾರಿಗೆ ಮನೆಗೆ ಬಂದು ಹಣ್ಣು ತಂದು ಕೊಟ್ಟು ಮತ್ತೆ ಹಮಾಲಿ ಹಣ ತರುತ್ತೇನೆ ಅಂತಾ ಹೇಳಿ ರಾತ್ರಿ 7-00 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದು ಅಂಗಡಿಯ ಮಾಲೀಕರು ಫಿರ್ಯಾದಿಯ ಗಂಡನನ್ನು ಆಗಾಗ ಕೆಲಸದ ಮೇಲೆ ಬೇರೆ ಕಡೆಗೆ ಕಳುಹಿಸುತ್ತಿದ್ದರು. ಅಂದು ರಾತ್ರಿಯಾದರೂ ಸಹ ಉರುಕುಂದಪ್ಪನು ಮನೆಗೆ ಬಾರದೆ ಇದ್ದಾಗ ಅಂಗಡಿಯ ಮಾಲೀಕರು ಬೇರೆ ಕಡೆಗೆ ಕೆಲಸಕ್ಕೆ ಕಳುಹಿಸಿರಬಹುದೆಂದು ಸುಮ್ಮನಿದ್ದು ದಿನಾಂಕ:28-02-2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾದಿಯ ಮಗಳು ವನಿತಾ ಈಕೆಯು ಕಿರಾಣಿ ಅಂಗಡಿಗೆ ಹೋದಾಗ ಅಲ್ಲಿ ಜನರಿಂದ ಫಿರ್ಯಾದಿಯ ಗಂಡ ಮಡ್ಡಿಪೇಟೆಯ ಖಾಜನ ಗೌಡ ಇವರ ಜಾಗೆಯಲ್ಲಿರುವ ಜಾನಕಮ್ಮ ಇವರ ಟಿನ್ ಶೆಡ್ ಹತ್ತಿರ ಸತ್ತು ಬಿದ್ದಿರುವದಾಗಿ ವಿಷಯ ತಿಳಿದು ಫಿರ್ಯಾದಿದಾರಳು ತನ್ನ ಮಗಳಾದ ವನಿತಾ ಇವಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ಫಿರ್ಯಾದಿಯ ಗಂಡ ಉರುಕುಂದಪ್ಪ ಈತನ ಶವವು ಬೆತ್ತಲಾಗಿ ಬಿದ್ದಿದ್ದು ಪರಿಶೀಲಿಸಿ ನೋಡಲಾಗಿ ಫಿರ್ಯಾದಿಯ ಗಂಡ ಉರುಕುಂದಪ್ಪನ ಬಲಕಿವಿಯ ಹಿಂದೆ, ಮರ್ಮಾಂಗದಲ್ಲಿ ಸ್ವಲ್ಪ ರಕ್ತ ಬಂದಿರುತ್ತದೆ. ಉರುಕುಂದಪ್ಪನ ಸಾವು ಅನುಮಾನಾಸ್ಪದವಾಗಿದ್ದು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರುತ್ತಾರೆ. ಕಾರಣ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ.46/2014 ಕಲಂ.302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
UÁAiÀÄzÀ  ¥ÀæPÀgÀtUÀ¼À ªÀiÁ»w:-
                  ದಿನಾಂಕ:28-02-2014 ರಂದು 1930 ಗಂಟೆಗೆ  ಫಿರ್ಯಾಧಿದಾರರಾದ ಶರಣಬಸವ ತಂದೆ ಭೀಮಣ್ಣ ವಯಾ:34 ವರ್ಷ ಜಾ:ಹರಿಜನ(ಮಾದಿಗ) ಉ:ಬೇಲ್ದಾರ ಕೆಲಸ ಸಾ: ದೇವಿ ನಗರ ರಾಯಚೂರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಸಾರಾಂಶವೇನೆಂದರೆ ದಿನಾಂಕ:28-02-14 ರಂದು ಬೆಳಗ್ಗೆ ತಾವು ತಮ್ಮ ಹಳೆ ಕೇಸ ನಿಮಿತ್ತ ಸಾಕ್ಷಿಗಳು ಅಂತ್ಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ಪ್ರಕರಣದ ದಿನಾಂಕವನ್ನು ಮುಂದಿನ ದಿನಕ್ಕೆ ಮುದ್ದತ್ತು ನೀಡಿದ್ದು, ನಂತರ ತಾನು ಮತ್ತು ಬಜಾರೆಪ್ಪ ತಂದೆ ಕಾಮಪ್ಪ ಇಬ್ಬರೂ ಕೂಡಿ ಆಟೋದಲ್ಲಿ 1630 ಗಂಟೆಗೆ ಪೂರ್ಣಿಮಾ ಟಾಕೀಸ ಕಡೆ ಬಂದಾಗ ಅದೇ ಸಮಯದಲ್ಲಿ 1] ತಾಯಪ್ಪ ತಂದೆ ಭೀಮಸಯ್ಯ 2] ಶಾಂತಪ್ಪ 3] ತಿಮ್ಮಪ್ಪ @ ಯರ್ರಣ್ಣ ಎಲ್ಲರೂ ಸಾ: ಸಿಂಗನೋಡಿ ಇವರು ಪ್ರಕರಣವು ಕೋರ್ಟದಲ್ಲಿ ರಾಜಿಯಾಗುವ ವಿಷಯದಲ್ಲಿ ರೂ.80.000/- ಹಣ ಕೊಡಬೇಕು ಅಂತಾ ಫಿರ್ಯಾದಿಯಗೆ ಕೇಳಿದಾಗ ಏತಕ್ಕಾಗಿ ಹಣ ಕೊಡಬೇಕು ಅಂದಾಗ ತಾಯಪ್ಪ ಈತನು ಏಕಾಏಕಿ ಬೀರ ಬಾಟ್ಲಿಯಿಂದ ತನ್ನ ಎಡ ಕಣ್ಣಿನ ಹತ್ತಿರ ಹೊಡೆದು ರಕ್ತಗಾಯಗೊಳಿಸಿ ಆತನ ಸಂಗಡ ಇದ್ದ ಶಾಂತಪ್ಪ ಮತ್ತು ತಿಮ್ಮಪ್ಪ @ ಯರ್ರಣ್ಣ ಇವರು ಚಾಕುವಿನಿಂದ ಹೊಡೆಯಲು ಬಂದಾಗ ತಪ್ಪಿಸಿಕೊಂಡಿದ್ದು, ಅದೇ ಸಮಯದಲ್ಲಿ ತನ್ನ ಸಂಗಡ ಇದ್ದ ಬಜಾರೆಪ್ಪ ತಂದೆ ಕಾಮಯ್ಯ ಈತನು ಜೋರಾಗಿ ಕೂಗಾಡಿದಾಗ ಮೇಲ್ಕಂಡ ಆರೋಪಿತರು ಬಿಟ್ಟು ಹೋಗಿದ್ದು ಇವರಿಂದ ಸಿಂಗನೋಡಿ ಹೊಲದ ವಿಷಯದಲ್ಲಿ ಜೀವದ ಬೆದರಿಕೆ ಇರುತ್ತದೆ. ಅಂತಾ ಇರುವ   ಫಿರ್ಯಾಧಿಯ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣೆ ರಾಯಚೂರ. ಗುನ್ನೆ ನಂ: 27/2014 ಕಲಂ:324.506 ಸಹಿತ 34  ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದ


ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                 ದಿನಾಂಕ:28.02.2014 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ನ್ಯಾಯಾಲಯದ vÀðವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಶ್ರೀ ನಿಜಾಮುದ್ದೀನ್ ಸಿ.ಪಿ.ಸಿ 40 ರವರು ಮಾನ್ಯ ಹೆಚ್ಚುವರಿ ಜೆ.ಎಂ.ಎಫ.ಸಿ 3 ನೇ ನ್ಯಾಯಾಲಯದ ನಿರ್ದೇಶಿತ ಪ್ರಕರಣ ಸಂಖ್ಯೆ:45/ಸಿ.ಆರ್.ಎಲ್/2014 ದಿನಾಂಕ:17.02.2014 ನೇದ್ದನ್ನು ತಂದು ಹಾಜರಪಡಿಸಿದ್ದು ಸದರಿ ಖಾಸಗಿ ಫೀರ್ಯಾದಿಯಲ್ಲಿ ಫಿರ್ಯಾದಿ ²æà ªÀÄw zÀÄgÀÄUÀªÀÄä UÀAqÀ ©.gÁªÀÄÄ ªÀ:24 ªÀµÀð ¸Á:ªÀÄAZÀ¯Á¥ÀÆgÀÄ vÁ:gÁAiÀÄZÀÆgÀÄ FPÉAiÀÄ ಮದುವೆ ಕಾಲಕ್ಕೆ ಸದರಿ ಆರೋಪಿತgÁzÀ 1] ©.gÁªÀÄÄ vÀAzÉ UÀÄgÀÄ°AUÀ¥Àà ªÀ: 50 ªÀµÀð ¸Á:¯Á®UËqÀ D¸ÀàvÉæ JzÀÄgÀÄUÀqÉ ¹PÀAzÀgÀ¨Ázï ºÉÊzÁæ¨Ázï £ÀUÀgÀ DAzÀæ¥ÀæzÉñÀ2] ºÀ£ÀĪÀÄAvÀ vÀAzÉ UÀÄgÀÄ°AUÀ¥Àà ªÀ: 50 ªÀµÀð ¸Á:¯Á®UËqÀ D¸ÀàvÉæ JzÀÄgÀÄUÀqÉ ¹PÀAzÀgÀ¨Ázï ºÉÊzÁæ¨Ázï £ÀUÀgÀ DAzÀæ¥ÀæzÉñÀEªÀgÀÄUÀ¼ÀÄ ವರದಕ್ಷಿಣೆಯಾಗಿ 50000/- ರೂಪಾಯಿ ನಗದು ಹಣ ಹಾಗೂ 1/2 ತೊಲೆ ಬಂಗಾರ ಕೊಟ್ಟು 2 ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದು ನಂತರ ಸದರಿ ಆರೋಪಿತರು ಫಿರ್ಯಾದಿದಾರಳಿಗೆ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ನೀಡುವದಲ್ಲದೆ ಊಟ ಬಟ್ಟೆ ಸರಿಯಾಗಿ ಕೊಡದೆ ಇದ್ದುದ್ದರಿಂದ ಪಿರ್ಯಾದಿದಾರಳು ಇವರ ಕಿರುಕುಳ ತಾಳಲಾರದೆ ತವರು ಮನೆ ಮಂಚಲಾಪೂರಕ್ಕೆ ಬಂದು ಇರುವಾಗ್ಗೆ ತನ್ನ ಗಂಡ ಸುಮಾರು 11 ತಿಂಗಳುಗಳು ಗತಿಸಿದ್ದಾಗ್ಯೂ ತನ್ನನ್ನು ಕರೆಯಲು ಬಾರದೆ ಇದ್ದು ದಿನಾಂಕ:24.11.2013 ರಂದು ಸದರಿ ಆರೋಪಿತರಿಬ್ಬರು ಮಧ್ಯಾಹ್ನ  2.00 ಗಂಟೆಗೆ ಮಂಚಲಾಪೂರು ಗ್ರಾಮಕ್ಕೆ ಬಂದು ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಡೈವರ್ಸ್ ಪೇಪರ್ಸಗೆ ಸಹಿ ಮಾಡು ಇಲ್ಲವೇ ಹೆಚ್ಚುವರಿ ವರದಕ್ಷಿಣೆಯಾಗಿ 2 ಲಕ್ಷ ರೂಪಾಯಿಗಳು ಕೊಡು ಅಂತಾ ಒತ್ತಾಯಿಸುತ್ತಾ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸದರಿ ಖಾಸಗಿ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 62/2014 PÀ®A 323,504,506(2) 498(J) ,¸À»vÀ 34 L¦¹ ªÀÄvÀÄÛ 3&4 r.¦ AiÀiÁPïÖ   CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
AiÀÄÄ.r.Dgï. ¥ÀæPÀgÀtUÀ¼À ªÀiÁ»w:-
                       ದಿನಾಂಕ 24/02/2014 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಮೃತಳು ಮೋಬೈಲನಲ್ಲಿ ಮಾತನಾಡುತ್ತಾ ಮುದಗಲ್ ನಲ್ಲಿರುವ ತನ್ನ ಅಣ್ಣ  ದೇವಪ್ಪನ  ಮನೆ ಮುಂದೆ ನಿಂತಿದ್ದ ಮೋಟರ್ ಸೈಕಲ್  ಹತ್ತಿ ಕುಳಿತು ಕೊಳ್ಳುಲು ಹೋಗಿ ಅಕಸ್ಮಿಕವಾಗಿ ಅಯ ತಪ್ಪಿ ಕೆಳಗೆ ಸಿ.ಸಿ.ರಸ್ತೆಯ ಮೇಲೆ ಬಿದಿದ್ದರಿಂದ ಆಗ ಆಕೆಯ ತಲೆಯ ಹಿಂದುಗಡೆ ಬಾರಿ ಒಳಪೆಟ್ಟಾಗಿದ್ದರಿಂದ ಚಿರಾಡುತ್ತಿದ್ದಾ ಆಗ ಆಕೆಯನ್ನು 108 ಅಂಬುಲೆನ್ಸನಲ್ಲಿ ತೆಗೆದುಕೊಂಡು ಹೋಗಿ ಬಾಗಲಕೊಟೆಯ ಕಟ್ಟಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ನಂತರ ಅಲ್ಲಿನ ವೈದ್ಯರ ಸೂಚನೆ ಮೇರೆಗೆ ರಾಯಚೂರಿನ ಓಪೆಕ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಇಲಾಜು ಫಲಕಾರಿಯಾಗದೆ ದಿನಾಂಕ 28/02/2014 ರಂದು 00-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಪಿರ್ಯಾಧಿಯ ತಂಗಿ ಪಾರ್ವತಮ್ಮನ ಸಾವಿನ ವಿಷಯದಲ್ಲಿ ಯಾರ ಮೇಲು ಯಾವ ಸಂಶಯ ವಿರುವುದಿಲ್ಲ ಅಂತಾ ಲಿಖಿತ ಪಿರ್ಯಾಧಿಯ ಮೇಲಿಂದ ªÀÄÄzÀUÀ¯ï oÁuÉ ಯು.ಡಿ.ಆರ್ ನಂ.04/2014 ಕಲಂ.174 ಸಿ.ಆರ್.ಪಿ.ಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ

              ¢£ÁAPÀ-01/03/2014 gÀAzÀÄ ¨É½VΣÀ eÁªÀ 0100  UÀAmÉUÉ ªÀÄÄzÀÄUÉÆÃl UÁæªÀÄzÀ ¦ügÁå¢AiÀÄ gÀAUÀ¥Àà vÀAzÉ ©üêÀÄtÚUËqÀ ¥ÉÆ°Ã¸ï ¥ÁmÉïï 45 ªÀµÀð G-MPÀÌ®ÄvÀ£À eÁ-£ÁAiÀÄPÀ ¸Á-ªÀÄÄzÀÄUÉÆÃl FvÀ£À ªÀÄ£ÉAiÀÄ ªÀÄÄAzÉ ªÀÄÈvÀ ¤AUÀªÀÄä vÀAzÉ gÀAUÀ¥Àà 15 ªÀµÀð eÁ-£ÁAiÀÄPÀ ¸Á-ªÀÄÄzÀÄUÉÆÃl FPÉAiÀÄÄ ªÀÄ£ÉAiÀĪÀgÉÆA¢UÉ ªÀi°VPÉÆAqÁUÀ, DPÉAiÀÄ §® gÀnÖAiÀÄ ªÉÄÃ¯É AiÀiÁªÀÅzÉÆ MAzÀÄ «µÀ¥ÀÆjvÀ ºÁªÀÅPÀaÑzÀÝjAzÀ E¯ÁdÄ PÀÄjvÀÄ ¸ÀgÀPÁj D¸ÀàvÉæ eÁ®ºÀ½îAiÀÄ°è aQvÉì ¥ÀqÉzÀÄ ºÉÃaÑ£À E¯ÁdÄ PÀÄjvÀÄ ºÀnÖ PÀA¥À¤AiÀÄ D¸ÀàvÉæUÉ ¸ÉÃjPÉ ªÀiÁrzÁUÀ ¸ÀzÀj D¸ÀàvÉæAiÀÄ°è aQvÉì ¥sÀ®PÁjAiÀiÁUÀzÉ ¢£ÁAPÀ-01/03/2014 gÀAzÀÄ ¨É½VΣÀ eÁªÀ 0500 UÀAmÉUÉ ªÀÄÈvÀ ¥ÀnÖzÀÄÝ EgÀÄvÀÛzÉ.  ªÀÄÈvÀ¼À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¦ügÁå¢ ªÀUÉÊgÀ EgÀĪÀ¢®è, CAvÁ ¤ÃrzÀ °TvÀ ¦ügÁå¢AiÀÄ ªÉÄðAzÀ eÁ®ºÀ½î ¥ÉưøïoÁuÉ AiÀÄÄ.r.Dgï. £ÀA: 05/2014 PÀ®A-174 ¹.Dgï.¦.¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

J¸ï.¹/J¸ï.n. PÁAiÉÄÝ ¥ÀæPÀgÀtzÀ ªÀiÁ»w:-

                 28-02-2014 gÀAzÀÄ ¨É½UÉÎ 6-30 UÀAmÉ ¸ÀĪÀiÁjUÉ CgÉÆævÀgÁzÀ 1) ªÀÄ®ègÀ ¨Á§Ä vÀAzÉ SÁ¹A ¸Á§                                 ºÁUÀÆ EvÀgÉ 26 d£ÀgÀÄ PÀÆr  vÀªÀÄä ªÉÄÃ¯É ¦üAiÀiÁ𢠲æà gÀAUÀtÚ vÀAzÉ ªÀÄjAiÀÄ¥Àà, 31ªÀµÀð, ªÀiÁ¢UÀ, PÀÆ°PÉ®¸À ¸Á: eÁVÃgÀeÁqÀ®¢¤ß.  gÀªÀgÀ  ¸ÀA§A¢¹zÀªÀgÀÄ PÉøÀÄ ªÀiÁr¹zÀÝgÀ «µÀAiÀÄzÀ°è ªÉʵÀªÀÄå«lÄÖPÉÆAqÀÄ CPÀæªÀÄ PÀÆl gÀa¹PÉÆAqÀÄ ¦üAiÀiÁ𢠪ÀÄ£É ªÀÄÄAzÉ §AzÀÄ ¦üAiÀiÁ𢠪ÀÄvÀÄÛ DvÀ£À ºÉAqÀwUÉ CªÁZÀåªÁV ¨ÉÊzÀÄ ¦üAiÀiÁð¢AiÀÄ ªÀÄ£ÉAiÀÄ ªÀÄÄA¢£À eÉÆÃ¥ÀrUÉ  ¹ÃªÉÄ JuÉÚ ¸ÀÄjzÀÄ ¨ÉAQ ºÀaÑ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀwUÉ zÀÄA¨Á®Ä ©zÀÄÝ ºÉÆqÉAiÀÄ®Ä ºÉÆÃV CªÀgÀ ªÉÄÃ¯É ªÀiÁrzÀ PÉøÀ£ÀÄß ªÁ¥À¸ÀÄì vÉUÉzÀÄPÉÆAqÀgÉ ¸Àj E®èªÁzÀgÉ ¸Á¬Ä¹©qÀÄvÉÛÃªÉ CAvÁ  fêÀzÀ ¨ÉzÀjJPÉ ºÁQzÀÄÝ EgÀÄvÀÛzÉ.CAvÁ PÉÆlÖ zÀÆj£À  ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 39/14 PÀ®A.,143,147,148,436,504,506 ¸À»vÀ 149   L¦¹ ªÀÄvÀÄÛ 3(1) (X),(2)(V) J¸ï.¹/J¸ïn PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.. 

EvÀgÉ L.¦.¹ ¥ÀæPÀgÀtUÀ¼À ªÀiÁ»w-

          ¢£ÁAPÀ: 28-02-14 gÀAzÀÄ 11-30 ¦.JA ¸ÀĪÀiÁjUÉ DgÉÆævÀgÁzÀ 1) ±À²PÁAvÀ CAUÀr ¥ÀæzÁ£À ªÀåªÀ¸ÁÜ¥ÀPÀgÀÄ, 2) ¥ÁåQÖç d£ÀgÀ¯ï ªÀiÁå£ÉÃdgï gÁªÀÄZÀAzÀæ 3) ¸ÀvÀåªÀÄÆwð ¥ÁåQÖç ªÀiÁå£ÉÃdgï, 4) ¦AmÉÆà ºÉZï.Dgï ªÀÄvÀÄÛ 5) ¸ÁA¨sÁ²ªÀgÁªï J¯ÁègÀÆ ¹AUÁ¥ÀÆgÀ ¥ÁåQÖç EªÀgÀÄUÀ¼ÀÄ PÀÆrPÉÆAqÀÄ ¹AUÁ¥ÀÆgÀ ¸ÁªÀjãï r¸ÀÖ®j ¥ÁåQÖçAiÀÄ ªÀÄÄAzÉ EgÀĪÀ vÀÄAUÁ¨sÀzÀæ £À¢ zÀArUÉ PÀÆr¹zÀ ¥ÀA¥À¸Émï ªÉÆÃmÁj¤AzÀ ¤ÃgÀ£ÀÄß vÉUÀzÀÄPÉÆAqÀÄ £À¢AiÀÄ°è ¤Ãj£À ¥ÀæªÀiÁt PÀrªÉÄAiÀiÁUÀĪÀAvÉ ªÀiÁr ¸ÁªÀðd¤PÀjUÉ ªÀÄvÀÄÛ eÁ£ÀĪÀgÀÄUÀ½UÉ PÀÄrAiÀÄĪÀ ¤Ãj£À C¨sÁªÀ GAmÁUÀĪÀAvÉ ªÀiÁr ºÁUÀÆ ¤gÁªÀj E¯ÁSÉAiÀÄ C¢üPÁjUÀ¼ÁzÀ PÁAiÀÄð¥Á®PÀ C©üAiÀÄAvÀgÀgÀÄ £ÀA 2 PÁ®ÄªÉ «¨sÁUÀ ªÀqÀØgÀºÀnÖ EªÀgÀÄ £À¢üAiÀÄ ¤ÃgÀ£ÀÄß ¥ÀqÉzÀÄPÉƼÀÄîªÀ «zÁ£ÀzÀ µÀgÀvÀÄÛ DzÉñÀªÀ£ÀÄß  G®èAWÀ£É ªÀiÁrgÀÄvÁÛgÉ. CAvÁ ²æÃ. J.©.aPÉÆÌ¥Àà ¸ÀºÁAiÀÄPÀ PÁAiÀÄð¥Á®PÀ C©üAiÀÄAvÀgÀgÀÄ 31 £Éà «vÁgÀt PÁ®ÄªÉ G¥À«¨sÁUÀ PÁgÀlV 9449190430gÀªÀgÀÄ PÉÆlÖ zÀÆj£À  ªÉÄðAzÀ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA; 46/2014 PÀ®A 430 188 gÉ/« 149 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.  


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.03.2014 gÀAzÀÄ     63 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.