Police Bhavan Kalaburagi

Police Bhavan Kalaburagi

Saturday, October 11, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ºÀÄqÀÄV PÁuÉ ¥ÀæPÀgÀtzÀ ªÀiÁ»w:-
  
 ಪಿರ್ಯಾದಿ ²æÃªÀÄw £ÁUÀªÀÄä UÀAqÀ dAiÀÄ¥Àà, 32 ªÀµÀð, eÁ: ªÀiÁ¢UÀ, G: ªÀÄ£ÉUÉ®¸À, ¸Á: D±Á¥ÀÆgÀÄ, vÁ: gÁAiÀÄZÀÆgÀÄ (9482775999) EªÀgÀ ಮಗಳಾದ ಕು. ಐಶ್ವರ್ಯ, ವಯಾ: 16 ವರ್ಷ ಈಕೆಯು ಪ್ರಥಮ ಪಿಯುಸಿ ಯನ್ನು ಟ್ಯಾಗೋರ ಸ್ಮಾರಕ

  ಕಾಲೇಜ್ ರಾಯಚೂರುನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದು ವಾರದಿಂದ ಉಡುಮಗಲ್ ಖಾನಾಪೂರು ಗ್ರಾಮದ ಮಹೇಶ ತಂದೆ ರಾಮಯ್ಯ 30 ವರ್ಷ ಅಟೋ ಚಾಲಕ ಈತನು ಆಗಾಗ ಪಿರ್ಯಾದಿಯ ಮನೆಯ ಹತ್ತಿರ ಬಂದು ತಿರುಗಾಡುತ್ತಿದ್ದು, ಅದಕ್ಕೆ ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ಆತನಿಗೆ ನೀನು ಈ ಕಡೆ ಏಕೆ ಬರುತ್ತಿದ್ದಿ ಅಂತಾ ಹೇಳಿದ್ದೆವು, ದಿನಾಂಕ: 07-10-2014 ರಂದು ಬೆಳಗ್ಗೆ 0800 ಗೆ ಪರೀಕ್ಷೆ ಇದೆ ಅಂತಾ ಟ್ಯಾಗೋರ ಸ್ಮಾರಕ  ಕಾಲೇಜ್ ಗೆ ಹೋಗಬೇಕು ಅಂತಾ ಹೇಳಿದ್ದರಿಂದ ತನ್ನ ದೊಡ್ಡಪ್ಪನ ಗಾಡಿಯ ಮೇಲೆ ಕಳುಹಿಸಿಕೊಟ್ಟಿದ್ದು ದೊಡ್ಡಪ್ಪನು ಕಾಲೇಜ ಹತ್ತಿರ ಬಿಟ್ಟಿದ್ದು ನಂತರ ಮಧ್ಯಾಹ್ನ 11.30 ಗಂಟೆಗೆ ವಾಪಸ್ ಮನೆಗೆ ಬರಬೇಕಾಗಿದ್ದು ತನ್ನ ಮಗಳು ವಾಪಸ್ ಬರಲಿಲ್ಲಾ,ಇದರಿಂದ ಪಿರ್ಯಾದಿಗೆ ತಿಳಿದು ಬಂದಿದ್ದೆನಂದರೇ, ತನ್ನ ಮಗಳು ಐಶ್ವರ್ಯಳಿಗೆ ಅಪ್ರಾಪ್ತ ವಯಸ್ಸಿನ ಹುಡುಗಿ ಅಂತಾ ಗೊತ್ತಿದ್ದು ಮತ್ತು ತನಗೆ ಮದುವೆ ಆಗಿ ಒಂದು ಗಂಡು ಮಗು ಇದ್ದು, ಇದಲ್ಲದೇ ಐಶ್ವರ್ಯಳನ್ನು  ದಿನಾಂಕ- 07-10-2014 ರಂದು ಬೆಳಿಗ್ಗೆ 08.00 ಗಂಟೆಯಿಂದ ಮಧ್ಯಾಹ್ನ12.00 ಗಂಟೆಯ ಮಧ್ಯದ ಅವಧಿಯಲ್ಲಿ ಮಹೇಶನು ಅಪಹರಿಸಿಕೊಂಡು ಹೋಗಿರುತ್ತಾನೆ, ಈತನ ಮೇಲೆ ಕಾನೂನು ಕ್ರಮ ಜರುಗಿಸಿಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ: 172/2014 ಕಲಂ 366 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡೆನು.
  £ÀAvÀgÀ ¸ÀzÀj ¥ÀæPÀgÀtzÀ C¥ÀºÀgÀtPÉÆÌ¼ÀUÁzÀ/PÁuÉAiÀiÁzÀ ªÀÄ»¼É ¥ÀvÉÛ PÀÄjvÀÄ E°èAiÀĪÀgÉUÉ ¸ÁPÀµÀÄÖ ¥ÀæAiÀÄwß¹zÁUÀÆå E£ÀÆß ¥ÀvÉÛAiÀiÁVgÀĪÀÅ¢¯Áè, PÁgÀt C¥ÀºÀgÀ¼ÁzÀ/PÁuÉ ªÀÄ»¼ÉAiÀÄ ¨sÁªÀavÀæ ºÁUÀÆ ZÀºÀgÉ ¥ÀnÖAiÀÄ£ÀÄß vÀªÀÄä ¥ÀwæPÉAiÀÄ°è ¥ÀæPÀluÉ ªÀiÁr, ¸ÁªÀðd¤PÀjUÉ PÁuÉAiÀiÁzÀ ªÀÄ»¼ÉAiÀÄ §UÉÎ K£ÁzÀgÀÆ ªÀiÁ»w ¹PÀÌ°è ¦.J¸ï.L ¥À²ÑªÀÄ oÁuÉ ªÉÆ.£ÀA.9480803847, ¥À²ÑªÀÄ ¥Éưøï oÁuÉ zÀÆ.¸ÀASÉå :08532-232570 CxÀªÁ gÁAiÀÄZÀÆgÀÄ f¯Áè ¥ÉÆ°Ã¸ï PÀAmÉÆæÃ¯ï gÀƪÀiï zÀÆ.¸ÀASÉå : 08532-235635 (100)  UÉ ªÀiÁ»w w½¸ÀĪÀAvÉ PÉÆÃgÀ¨ÉÃPÁV vÀªÀÄä°è  «£ÀAw.
PÁuÉAiÀiÁzÀ ªÀÄ»¼ÉAiÀÄ ZÀºÀgÉ ¥ÀnÖ F PɼÀV£ÀAwgÀÄvÀÛzÉ.
1
PÁuÉAiÀiÁzÀ ªÀÄ»¼ÉAiÀÄ ºÉ¸ÀgÀÄ ªÀÄvÀÄÛ «¼Á¸À
PÀÄ.L±ÀéAiÀÄð vÀAzÉ dAiÀÄ¥Àà , 16 ªÀµÀð, eÁ: ªÀiÁ¢UÀ  G: «zÁåyð, ¸Á: D±Á¥ÀÆgÀÄ vÁ- gÁAiÀÄZÀÆgÀÄ 
2
°AUÀ
ªÀÄ»¼É
3
JvÀÛgÀ
53 ¦Ãmï
4
PÀÆzÀ®Ä
GzÀÝ£ÉAiÀÄ PÀ¥ÀÄà PÀÆzÀ®Ä
5
ªÉÄʧtÚ
PÉA¥ÀÄ ªÉÄʧtÚ
6
ªÀÄÄR
PÉA¥ÀÄ §tÚ zÀÄAqÀ£ÉAiÀÄ  ªÀÄÄR
7
ªÉÄÊPÀlÄÖ
¸ÁzsÁgÀt ªÉÄÊPÀlÄÖ
8
zsÀj¹zÀ GqÀÄ¥ÀÄ
PÉA¥ÀÄ ªÀÄvÀÄÛ ©½ «Ä²ævÀ ZÀÆrzÁgÀ
9
ªÀiÁvÀ£ÁqÀĪÀ ¨ÁµÉ
vÉ®ÄUÀÄ, PÀ£ÀßqÀ,
10
¥Á®PÀgÀ ºÉ¸ÀgÀÄ, zÀÆ. ¸ÀA.
²æÃªÀÄw £ÁUÀªÀÄä UÀAqÀ dAiÀÄ¥Àà, 32 ªÀµÀð, eÁ: ªÀiÁ¢UÀ, G: ªÀÄ£ÉUÉ®¸À, ¸Á: D±Á¥ÀÆgÀÄ, vÁ: gÁAiÀÄZÀÆgÀÄ (9482775999)


EvÀgÉ ¥ÀæPÀgÀtzÀ ªÀiÁ»w:-
             ದಿನಾಂಕ 09.10.2014 ರಂದು ರಾತ್ರಿ  9.00 ಗಂಟೆ ಸುಮಾರಿಗೆ  ಫಿರ್ಯಾದಿ ²æÃªÀÄw ±ÁgÀzÀªÀÄä UÀAqÀ £ÀgÀ¸À¥Àà ªÀAiÀiÁ: 48 ªÀµÀð eÁ: £ÁAiÀÄPÀ G: ºÉÆ®-ªÀÄ£ÉPÉ®¸ÀÀ ¸Á: ¸ÀUÀªÀÄPÀÄAmÁ FPÉಯು  ತಮ್ಮ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತ£ÁzÀ ZÉÆÃ¼ÉÃAzÀæ vÀAzÉ £ÀgÀ¸À¥Àà  ªÀAiÀiÁ: 24 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: ¸ÀUÀªÀÄPÀÄAmÁ FvÀ£ÀÄ ಬಂದು ಫಿರ್ಯಾದಿಯನ್ನು ತಡೆದು ನಿಲ್ಲಿಸಿ , ಎಲೇ ಸೂಳೆ ನನಗೆ 2,000 ಹಣ ಕೊಡು ಅಂತಾ ಅವಾಚ್ಚವಾಗಿ ಬೈದಿದ್ದಲ್ಲದೆ ನೀನು ನಮ್ಮ ಆಟೋ ಯಾಕೆ ಮಾರಿದ್ದಿ ನನಗೆ ನಮ್ಮ ಆಟೋ ತಂದು ಕೊಡು ಅಂತಾ ಕೇಳಿದ್ದಕ್ಕೆ, ಫಿರ್ಯಾದಿಯು ನಾನು ಬೇರೆಯವರ ಹತ್ತಿರ ಸಾಲ ಮಾಡಿದ್ದು ಸಾಲ ಕೊಡಲು ಆಗದ್ದರಿಂದ ನಾನು ಆಟೋವನ್ನು ಅವರಿಗೆ ಮಾರಿದ್ದೇನೆ ಅಂತಾ ಹೇಳಿದ್ದಕ್ಕೆ,ಆರೋಪಿತನು ಫಿರ್ಯಾದಿಗೆ ಮೈಕೈಗೆ ಹೊಡೆದು ಮೂಕಪೆಟ್ಟುಗೊಳಿಸಿದ್ದಲ್ಲದೇ ಈ ದಿವಸ ಉಳಿದುಕೊಂಡಿದ್ದಿ ಇನ್ನೊಮ್ಮೆ ಸಿಕ್ಕರೇ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 105/2014 PÀ®A: 341 ,323, 504, 506, L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

UÁAiÀÄzÀ ¥ÀæPÀgÀtzÀ ªÀiÁ»w:-
      ದಿನಾಂಕ 10/10/14 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಫಿರ್ಯಾದಿ ಗನ್ಯಾ ತಂದೆ ಡಾಕ್ಯಾ , 65 ವರ್ಷ. ಲಮಾಣಿ, ಒಕ್ಕಲುತನ ಸಾ : ಮುರಾನಪೂರ ತಾಂಡಾ ಹಾಗೂ ಆತನ ಹೆಂಡತಿ ಈರಮ್ಮ ಕೂಡಿ ಮನೆಯ ಮುಂದೆ ನಿಂತಾಗ ಮನೆಗೆ ಸಮೀಪದಲ್ಲಿ ಚನ್ನಪ್ಪ ತಂದೆ ಪಡ್ತ್ಯಾ , ವೆಂಕಟೇಶ ತಂದೆ ಬಾಷಾ ಹಾಗೂ ಫಿರ್ಯಾದಿ ಅಳಿಯ ಗುಂಡಪ್ಪ ಇವರುಗಳು ಮಾತನಾಡುತ್ತಾ ನಿಂತಿದ್ದು ಅವರನ್ನು ನೋಡಿ ಫಿರ್ಯಾದಿ ಅವರಿಗೆ ‘’ಕಾಲುವೆಗೆ ನೀರು ಬಿಟ್ಟಾರ ನಮ್ಮವು ಟೇಲೆಂಡ್ ಭೂಮಿ ಇದ್ದು ಮೇಲ್ಗಡೆ ರೈತರು ಕಾಲುವೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ನೀರನ್ನು ತಮ್ಮ ಹೊಲಗಳಿಗೆ ಹರಿಸುತ್ತಿದ್ದು ಇದರಿಂದ ಕಾಲುವೆಗೆ ನೀರು ಬಂದಿಲ್ಲ, ಕಾಲುವೆಗುಂಟ ಹೋಗಿ ನೋಡಿ ನೀರು ತರುಬಿದ್ದರೆ ಕಲ್ಲುಗಳನ್ನು ಕಿತ್ತಿ ನೀರನ್ನು ಬಿಟ್ಟುಕೊಂಡು ಬರೋಣ’’ ಅಂತಾ ಹೇಳಿದ್ದಕ್ಕೆ ಚೆನ್ನಪ್ಪ ಹಾಗೂ ವೆಂಕಟೇಶ ಆಗಲಿ ಅಂತಾ ಹೇಳಿದರು. ಆದರೆ ಗುಂಡಪ್ಪನು ಹಳೇಯ ದ್ವೇಷದಿಂದ ‘’ ಏನಲೇ ಲಂಗಾ ಸೂಳೆ ಮಗನೇ, ನೀನು ನಮ್ಮೊಂದಿಗೆ ಮಾತನಾಡುವದಿಲ್ಲ, ನೀರನ್ನು ಬಿಟ್ಟುಕೊಂಡು ಬರೋಣ ಅಂತಾ ನನಗೆ ಹೆಂಗ ಕರೆತೀಯಲೇ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆಯಲು ಬಂದಾಗ ಫಿರ್ಯಾದಿಯು ತನ್ನ ಎಡಗೈಯನ್ನು ಅಡ್ಡ ತಂದಿದ್ದಕ್ಕೆ ಮುಂಗೈ ಮಣಿಕಟ್ಟಿನ ಹತ್ತಿರ ಕಲ್ಲಿನ ಏಟು ಬಿದ್ದು ಭಾರಿ ಒಳಪೆಟ್ಟಾಗಿ ಮಣಿಕಟ್ಟಿನ ಹತ್ತಿರ ಬಾವು ಬಂದು  ಎಲುಬು ಮುರಿದಂತಾಗಿರುತ್ತದೆ  ಕಾರಣ ಗುಂಡಪ್ಪ ತಂದೆ ಕೀರ್ಯಾ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ªÀiÁ£À« ಠಾಣಾ ಗುನ್ನೆ ನಂ. 276/14 ಕಲಂ 504,326,506 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 
AiÀÄÄ.r.Dgï. ¥ÀæPÀgÀtzÀ ªÀiÁ»w:-
         ªÀÄÈvÀ zÉêÀgÀqÉØ¥Àà vÀAzÉ ªÀÄ®è¥Àà, eÁ:°AUÁAiÀÄvÀ, 40ªÀµÀð, G:MPÀÌ®ÄvÀ£À, ¸Á:UÉÆÃ£ÀªÁgÀ, vÁ:°AUÀ¸ÀUÀÆgÀÄ, ºÁ:ªÀ:§¸Á¥ÀÆgÀ, vÁ:ªÀiÁ£À« EvÀ£ÀÄ ºÉÆmÉÖUÉ ¸ÀjAiÀiÁV K£À£ÀÄß w£ÀßzÉà ¢£ÁAPÀ:10/10/2014 gÀAzÀÄ 16-00 UÀAmÉUÉ PÀ«vÁ¼ÀzÀ PÀ£ÀPÀzÀÄUÁð ¨Ágï±Á¥À ºÀwÛgÀ «¥ÀjÃvÀªÁV PÀÄrzÀÄ ªÀÄ®VPÉÆArzÁÝUÀ, ªÀÄ®VzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ. EvÀ£À ¸Á«£À°è ¨ÉÃgÉà AiÀiÁªÀÅzÉà ¸ÀA±ÀAiÀÄ«gÀĪÀÅ¢®è CAvÁ ªÀÄÄAvÁV ¦üAiÀiÁð¢üzÁgÀgÀÄ  ¤ÃrzÀ ºÉýPÉAiÀÄ ¸ÁgÁA±ÀzÀ ªÉÄðAzÀ PÀ«vÁ¼À ¥Éưøï oÁuÉAiÀÄ AiÀÄÄrDgï £ÀA:14/2014 PÀ®A:174¹Dg惡 ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ: 10-10-2014 ರಂದು 1-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ದೋಬಿಗಲ್ಲಿ ಹತ್ತಿರ ಇರುವ ಗಾಯತ್ರಿ ಟಿಫಿನ್ ಸೆಂಟರ್ ಮುಂದಿನ ರಸ್ತೆಯಲ್ಲಿ ಗಂಗಪ್ಪ ಈತನು ಕಾಲ್ನಡಿಗೆಯಲ್ಲಿ ಚನ್ನಮ್ಮ ಸರ್ಕಲ್ ಕಡೆಯಿಂದ ಎಮ್.ಜಿ ಸರ್ಕಲ್ ಕಡೆಗೆ ಬರುವಾಗ ಎದುರಿಗೆ ಎಮ್.ಜಿ ಸರ್ಕಲ್ ಕಡೆಯಿಂದ ಆರೋಪಿತ£ÁzÀ  ಲಂಕೆಪ್ಪ ಮೋಟರ್ ಸೈಕಲ್ ನಂ.ಕೆಎ-36/ಎಕ್ಸ್-7289 ನೇದ್ದರ ಸವಾರ    ಸಾ: ಬಪ್ಪೂರು ರಸ್ತೆ ಸಿಂಧನೂರುFvÀ£ÀÄ  ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ.ಕೆಎ-36/ಎಕ್ಸ್-7289 ನೇದ್ದನ್ನು ಹಿಂದುಗಡೆ ರಾಜ ಈತನನ್ನು ಕೂಡಿಸಿಕೊಂಡು  ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಗಂಗಪ್ಪನಿಗೆ ಟಕ್ಕರ್ ಕೊಟ್ಟಿದ್ದರಿಂದ ಗಂಗಪ್ಪನಿಗೆ ತಲೆಗೆ ಬಲವಾದ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು, ಆರೋಪಿ ಮತ್ತು ರಾಜ ಇವರು ಸಹ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ಆರೋಪಿತನಿಗೆ ಬಲಗಣ್ಣಿನ ಹುಬ್ಬಿಗೆ ರಕ್ತಗಾಯ , ಕಾಲು ಮತ್ತು ಕೈಗಳಿಗೆ ತರಚಿದಗಾಯಗಳಾಗಿದ್ದು, ರಾಜನಿಗೆ ಬಲಭುಜಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ¹AzsÀ£ÀÆgÀÄ £ÀUÀgÀ  ಠಾಣಾ ಗುನ್ನೆ ನಂ.230/2014, ಕಲಂ.279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

               

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.10.2014 gÀAzÀÄ 116 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   25,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



BIDAR DISTRICT DAILY CRIME UPDATE 11-10-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-10-2014

ªÀÄ£ÁßKSÉÃ½î ¥ÉÆ°Ã¸ï oÁuÉ AiÀÄÄ.r.Dgï £ÀA. 16/2014, PÀ®A 174 ¹.Dgï.¦.¹ :-
FUÀ ¸ÀĪÀiÁgÀÄ 20-22 ¢ªÀ¸ÀUÀ¼À »AzÉ ¦üAiÀiÁ𢠪ÀÄ®±ÀnÖ vÀAzÉ §¸À¥Áà ªÉÆ¼ÀPÉÃj ªÀAiÀÄ: 50 ªÀµÀð, eÁw: °AUÁAiÀÄvÀ, G: ¸ÀgÀPÁj ¥ËæqsÀ±Á¯É vÁ¼ÀªÀÄqÀV J¸ïrJA¹ CzsÀåPÀë, ¸Á: vÁ¼ÀªÀäqÀV, vÁ: ºÀĪÀÄ£Á¨ÁzÀ gÀªÀgÀ Hj£À §¸ï ¤¯ÁÝtzÀ ºÀwÛgÀ/±Á¯ÉAiÀÄ ºÀwÛgÀ M§â C¥ÀjavÀ ºÀÄaÑAiÀÄAvÉ EgÀĪÀ ªÀÄ»¼É CAzÁdÄ ªÀAiÀÄ: 45-50 ªÀµÀðzÀªÀ¼ÀÄ Hj£À gÁ. ºÉà £ÀA. 09 gÀ ¥ÀPÀÌzÀ°ègÀĪÀ ºÉÆÃl¯ïUÀ¼À°è ªÀÄvÀÄÛ UÁæªÀÄUÀ¼À°è ©PÉë ¨ÉÃr Hl ªÀiÁr §¸ï ¤¯ÁÝtzÀ°è ªÀÄvÀÄÛ ±Á¯ÉAiÀÄ ºÀwÛgÀ DªÀgÀtzÀ°è ªÀÄ®UÀÄwÛzÀݼÀÄ, ¢£ÁAPÀ 30-08-2014 gÀAzÀÄ ªÀÄÄAeÁ£É ±Á¯É ¥ÁægÀA¨sÀªÁUÀĪÁUÀ D C¥ÀjavÀ ºÀÄZÀÄÑ ªÀÄ»¼É ±Á¯ÉAiÀÄ PÉÆÃuÉAiÀÄ ªÀÄÄAzÉ ¨ÉúÀĵÀ DV ªÀÄ®VzÀÄÝ ¦üAiÀiÁð¢AiÀĪÀgÀÄ CªÀ½UÉ ªÀiÁvÀ£Ár¹zÀgÀÄ ªÀiÁvÀ£ÁqÀzÉ CªÀ¼À ªÉÄÊ gÁwæ ªÀļÉAiÀİè vÉÆÃ¬Ä¹PÉÆAqÀÄ £ÀqÀÄUÀÄwÛzÀݼÀÄ, DUÀ ¦üAiÀiÁ𢠪ÀÄvÀÄÛ Hj£À gÁd¥Áà ¨ÁeÉÆÃ¼ÀUÉ E§âgÀÆ PÀÆrPÉÆAqÀÄ 108 CA§Ä¯ÉãÀìUÉ PÀgÉ ªÀiÁr, CA§Ä¯ÉãÀì §AzÀ £ÀAvÀgÀ CzÀgÀ°è C¥ÀjavÀ ºÀÄZÀÄÑ ªÀÄ»¼ÉUÉ gÁd¥Áà EªÀ£ÀÄ vÉUÉzÀÄPÉÆAqÀÄ ªÀÄ£ÁßJSÉ½î ¸ÀgÀPÁj D¸ÀàvÉæUÉ ºÉÆÃV zÁR°¹ §A¢gÀÄvÁÛ£É, ¢£ÁAPÀ 14-09-2014 gÀAzÀÄ ªÀÄÄAeÁ£É ©ÃzÀgÀ ¸ÀgÀPÁj D¸ÀàvÉæUÉ ¦üAiÀiÁð¢AiÀĪÀgÀ ¸ÀA§A¢üPÀgÀÄ aQvÉìPÁV §A¢zÀÝjAzÀ ¦üAiÀiÁð¢AiÀĪÀgÀÄ D¸ÀàvÉæAiÀİèzÀÝ D¸ÀàvÉæAiÀİè M§â C¥ÀjavÀ ªÀÄ»¼É ªÀÄÈvÀ¥ÀnÖgÀÄvÁÛ¼É CAvÁ UÉÆvÁÛV ¦üAiÀiÁð¢AiÀĪÀgÀÄ ºÉÆÃV £ÉÆÃqÀ¯ÁV D ªÀÄ»¼É ¢£ÁAPÀ 30-08-2014 gÀAzÀÄ 108 CA§Ä¯ÉãÀìzÀ°è ªÀÄ£ÁßJSÉýî D¸ÀàvÉæUÉ PÀ¼ÀÄ»¹zÀ C¥ÀjavÀ ºÀÄZÀÄÑ ªÀÄ»¼É EªÀ¼ÀÄ EgÀÄvÁÛ¼É, EªÀ¼ÀÄ ºÀÄZÀѼÀAvÉ EzÀÄÝ, ©üPÉë ¨ÉÃr vÀ£Àß ºÉÆmÉÖ ¸ÀjAiÀiÁV w£ÀßzÉ EzÀÝ PÁgÀt C¸Àé¸ÀܼÁV AiÀiÁªÀÅzÉÆ MAzÀÄ PÁ¬Ä¯ÉìÄAzÀ ªÀÄÈvÀ¥ÀlÖAvÉ PÀAqÀÄ §gÀÄvÀÛzÉ, PÁgÀt ¸ÀzÀj C¥ÀjavÀ ªÀÄ»¼É ºÉ¸ÀgÀÄ, «¼Á¸À ªÀivÀÄÛ ªÁ¸À¸ÀܼÀ UÉÆvÁÛVgÀĪÀ¢¯Áè CAvÀ ¦üAiÀiÁð¢AiÀĪÀgÀÄ PÉÆlÖ °TvÀ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 175/2014 ಕಲಂ. 78(3) ಕೆ.ಪಿ. ಕಾಯ್ದೆ:
ಇಂದು ದಿನಾಂಕ 10-10-2014 ರಂದು ರಾತ್ರಿ 8-45 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ತಮ್ಮ ಒಂದು ವರದಿ ಒಂದು ಮಟಕಾ ದಾಳಿ ಪಂಚನಾಮೆ ನಗದು ಹಣ 770 ರೂ ಒಂದು ಬಾಲ್ ಪೆನ್ ಒಂದು ಮಟಕಾ ಚೀಟಿ ಮತ್ತು ಆರೋಪಿಯನ್ನು ಹಾರು ಪಡಿಸಿದ ಸಾರಾಶವೇನೆಂದರೆ ತಾವು ಈ ದಿನ ಠಾಣೆಯಲ್ಲಿದ್ದಾಗ ರಾಯಚೂರ ಸರ್ಕಲ್ ಹತ್ತಿರ ಯಾರೋ ಮಟಕಾ ಜಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆ ಇಬ್ಬರು ಪಂಚರಾದ  ಕಳಕಪ್ಪ ತಂದೆ ಹನಮಂತಪ್ಪ ಅಜಾಳ ಸಾ: ತೆಗ್ಗಿನ ಓಣಿ ಕುಷ್ಟಗಿ ಮತ್ತು ಮಹಮ್ಮದ್ ಸೈಯದ್ ತಂದೆ ಮೌಲಾಲಿ ಸಾಬ ಕಲಕಬಂಡಿ ಸಾ: ಮುಲ್ಲಾರ ಓಣಿ ಕುಷ್ಟಗಿ ಇವರನ್ನು ಕರೆಯಿಸಿಕೊಂಡು ಮಾನ್ಯ ಸಿ.ಪಿ.ಐ ಸಾಹೇಬರ ನೇತೃತವ್ದಲ್ಲಿ ಸಿಬ್ಬಂದಿಯವರಾದ ಪಿ.ಸಿ 381,117 ಜೀಪ್ ಚಾಲಕ ಎ.ಪಿ.ಸಿ 38 ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದು ಒಮ್ಮೆಲೆ ರೇಡ್ ಮಾಡಲು ಮಟಕಾ ಬರೆಯಿಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಬರೆಯುವವನು ಸಕ್ಕಿ ಬಿದ್ದಿದ್ದು ಆತನ ಹೆಸರು ರಾಜೇಸಾಬ ತಂದೆ ಮಾಬುಸಾಬ ಗುಡಿವಲ ಸಾ: ಕಲಾಲಬಂಡಿ ಹಾ:ವ : ಕುಷ್ಟಗಿ ಈತನನ್ನು ಹಿಡಿದು ಈತನ ವಶದಿಂದ ಮಟಕಾ ಜೂಜಾಟದ ಹಣ 770-00 ರೂ ಬಾಲ್ ಪೆನ್ ಮತ್ತು ಒಂದು ಮಟಕಾ ಚೀಟಿ ನೇದ್ದವುಗಳನ್ನು ರಾತ್ರಿ 7-35 ಗಂಟೆಯಿಂದ ರಾತ್ರಿ 8-25 ಗಂಟೆಯವರೆಗೆ ಪಂಚನಾಮೆಯನ್ನು ನಿರ್ವಹಿಸಿಕೊಂಡು ನಂತರ ಆರೋಪಿ ವಶಕ್ಕೆ ತೆಗೆದುಕೊಂಡು ಮಟಕಾ ಪಟ್ಟಿಯಗಳನ್ನು ಯಮನೂರ ತಂದೆ ಮೇಘರಾಜ ಸಿಂಧನೂರ ಸಾ: ತೆಗ್ಗಿಓಣಿ ಕುಷ್ಟಗಿ ರವರಿಗೆ ಕೊಡುತ್ತಿದ್ದುದ್ದಾಗಿ ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 175/2014 ಕಲಂ 78[3] ಕೆ.ಪಿ.ಯ್ಯಾಕ್ಟ್ ನೇದ್ದರಲ್ಲಿ ಗುನ್ನೆ ದಾಖಲು ಮಾಡಿ ತನಿಖೆ ಕೈಕೊಂಡಿದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 120/2014 ಕಲಂ. 279, 338  ಐ.ಪಿ.ಸಿ:.
ದಿನಾಂಕ 10.10.2014 ರಂದು 10.30 .ಎಮ್ ಕ್ಕೆ ತಳಕಲ್ ಗ್ರಾಮದಿಂದ ಮಹಾಂತೇಶ ತಂದೆ ತೋಟಪ್ಪ ಮಾಳೇಕೊಪ್ಪ ಸಾ: ಬನ್ನಿಕೊಪ್ಪ ಇವರು ಪೊಲೀಸ್ ಠಾಣೆಗೆ ಪೋನ್ ಮಾಡಿ ಆಟೋ ರಿಕ್ಷಾದವರು ತಮ್ಮ ಬೈಕಿಗೆ ಡಿಕ್ಕಿ ಹೊಡೆಸಿ ತನ್ನ ತಂದೆ ತೋಟಪ್ಪನಿಗೆ ಭಾರಿ ಗಾಯಗೊಳಿಸಿರುತ್ತಾರೆ ಬೇಗನೆ ತಳಕಲ್ ಸರ್ಕಾರಿ ಆಸ್ಪತ್ರೆಗೆ ಬರಲು ತಿಳೀಸಿದ ಮೇರೆಗೆ ನಾನು ಕೂಡಲೇ ಸಂಗಡ ಹೆಚ್.ಸಿ-142 ರವರನ್ನು ಕರೆದುಕೊಂಡು ತಳಕಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು ಅಲ್ಲಿ ಗಾಯಾಳು ತೋಟಪ್ಪನಿಗೆ ಭಾರಿ ರಕ್ತಗಾಯ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಆಸ್ಪತ್ರೆಯಲ್ಲಿ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿದಾರನಾದ ಮಲ್ಲಿಕಾರ್ಜುನಗೌಡ ತಂದೆ ವಿರುಪಾಕ್ಷಗೌಡ ಪೊಲೀಸ್ ಪಾಟೀಲ್ ಸಾ: ತಳಬಾಳ ಇವರಿಗೆ ವಿಚಾರಿಸಿ 11.45 ಎಎಮ್ ದಿಂದ 12.45 ಪಿ.ಎಮ್  ವರೆಗೆ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ 10.10.2014 ರಂದು 10.15 .ಎಮ್ ಸುಮಾರಿಗೆ ತಾನು ಹಾಗೂ ತನ್ನ ಗೆಳೆಯರೊಂದಿಗೆ ತಳಕಲ ಬಸ್ ನಿಲ್ದಾಣದ ಹತ್ತಿರ ಇರುವ ಆಟೋ ಸ್ಟ್ಯಾಂಡ ಹತ್ತಿರ ನಿಂತಾಗ ಅದೇ ಸಮಯಕ್ಕೆ ಕೊಪ್ಪಳ ಕಡೆಗೆ ಹೊರಟಿದ್ದ ಮೋ.ಸೈ ನಂ ಕೆ.-37 ಕ್ಯೂ 5857 ನೇದ್ದರ ಸವಾರ ಮಹಾಂತೇಶ ಇವನು ಬೈಕ್ ಹಿಂದೆ ತನ್ನ ತಂದೆ ತೋಟಪ್ಪನಿಗೆ ಕೂಡಿಸಿಕೊಂಡು ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಎಡಬದಿಯಿಂದ ಹೊರಟಾಗ ಅದೇ ಸಮಯಕ್ಕೆ ಆರೋಪಿತನು ತನ್ನ ಆಟೋ ರಿಕ್ಷಾ ನಂ ಕೆ.-37 -7636 ನೇದ್ದನ್ನು ಎದುರುಗಡೆ ಬಾನಾಪೂರ ಕಡೆಯಿಂದ ಅತೀಜೋರಾಗಿ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬಂದವನೇ ಬೈಕ್ ಸವಾರನಿಗೆ ಸೈಡಿನಿಂದ ಡಿಕ್ಕಿ ಹೊಡೆಸಿದ ಪ್ರಯುಕ್ತ ಮೋ.ಸೈ ಸಮೇತ ಕೆಳಗೆ ಬಿದ್ದಾಗ ಬೈಕ್ ಹಿಂದೆ ಕುಳಿತ ತೋಟಪ್ಪನಿಗೆ ಎಡಗಾಲ ಮೊಣಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಎಲುಬು ಮುರಿದಿದ್ದು ಸದರಿ ಗಾಯಾಳುವಿಗೆ ಬೇರೆ ವಾಹನದಲ್ಲಿ ಚಿಕಿತ್ಸೆಗಾಗಿ ತಳಕಲ್ ಸರ್ಕಾರಿ ಆಸ್ಪತ್ರೆಗೆ ತಂದು ವೈದ್ಯರಿಂದ ಚಿಕಿತ್ಸೆ ಮಾಡಿಸಿದ್ದು ವೈದ್ಯರು ಅವರಿಗೆ ಭಾರಿ ಗಾಯವಾಗಿದ್ದರಿಂದ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ  ಒಯ್ಯಲು ತಿಳಿಸಿದ್ದರಿಂದ ಕಾರಿನಲ್ಲಿ ಗಾಯಾಳುವಿಗೆ ಗದಗಕ್ಕೆ ಕರೆದುಕೊಂಡು ಹೋಗಿರುತ್ತಾರೆ ಕಾರಣ  ಆರೋಪಿತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ದೂರನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 276/2014 ಕಲಂ. 279, 337, 338  ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
¢£ÁAPÀ: 10/10/2014 gÀAzÀÄ gÁwæ 9:45 UÀAmÉUÉ UÀAUÁªÀw G¥À«¨sÁUÀ D¸ÀàvÉæ¬ÄAzÀ JA.J¯ï.¹. §AzÀ ªÉÄÃgÉUÉ D¸ÀàvÉæUÉ ¨sÉÃn ¤Ãr UÁAiÀiÁ¼ÀÄ ²æÃ gÁªÀÄtÚ vÀAzÉ  ºÀ£ÀĪÀÄAvÀ¥Àà ¨ÉÆÃZÀ£À½î, ªÀAiÀĸÀÄì 65 ªÀµÀð, eÁw: £ÁAiÀÄPÀ G: MPÀÌ®ÄvÀ£À ¸Á: ªÀÄgÀPÀÄA©. vÁ: UÀAUÁªÀw FvÀ£À £ÀÄr ºÉýPÉ ¦üAiÀiÁð¢AiÀÄ£ÀÄß ¥ÀqÉzÀÄPÉÆArzÀÄÝ, CzÀgÀ ¸ÁgÁA±À F ¥ÀæPÁgÀ EzÉ. £Á£ÀÄ ªÀÄgÀPÀÄA© UÁæªÀÄzÀ ¤ªÁ¹ EzÀÄÝ MPÀÌ®ÄvÀ£À ªÀiÁrPÉÆAqÀÄ G¥À fêÀ£À ªÀiÁqÀÄwÛzÉÝãÉ. ªÀÄgÀPÀÄA© ¹ÃªÀiÁzÀ°è UÀļÀzÁ¼À PÁæ¸ï ºÀwÛgÀ £À£Àß d«ÄãÀÄ EgÀÄvÀÛzÉ.  EAzÀÄ ¢£ÁAPÀ:- 10-10-2014 gÀAzÀÄ ¸ÀAeÉ £Á£ÀÄ £À£Àß d«ÄäUÉ ¤ÃgÀÄ ºÀj¸À®Ä ºÉÆÃVzÉÝ£ÀÄ. ¤ÃgÀÄ ºÀj¹zÀ £ÀAvÀgÀ ªÁ¥À¸ï ¸ÀAeÉ 7:30 UÀAmÉAiÀÄ ¸ÀĪÀiÁjUÉ ªÀÄ£ÉUÉ §gÀ®Ä UÀzÉݬÄAzÀ ºÉÆgÀUÀqÉ §AzÀÄ gÀ¸ÉÛAiÀÄ ¥ÀPÀÌzÀ°è £ÀqÉzÀÄPÉÆAqÀÄ ºÉÆgÀnÖzÉÝ£ÀÄ. DUÀ £À£Àß JzÀÄgÀÄUÀqÉ ªÀÄgÀPÀÄA© PÀqɬÄAzÀ MAzÀÄ ºÁ°£À PÁå£ïUÀ¼À£ÀÄß MAiÀÄÄåªÀ DmÉÆÃ jPÁë §gÀÄwÛzÀÄÝ, ¸ÀzÀj DmÉÆÃ ZÁ®PÀ£ÀÄ DmÉÆÃªÀ£ÀÄß Cwà ªÉÃUÀªÁV ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §gÀÄwÛzÀÝ£ÀÄ. CzÉà ªÉüÉUÉ £À£Àß »AzÀÄUÀqÉ CAzÀgÉ ºÀtªÁ¼À PÀqɬÄAzÀ M§â ªÉÆÃmÁgï ¸ÉÊPÀ¯ï ZÁ®PÀ£ÀÄ ¸ÀºÀ vÀ£Àß ªÉÆÃmÁgï ¸ÉÊPÀ¯ï£ÀÄß Cwà ªÉÃUÀªÁV ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §gÀÄwÛzÀݪÀ£ÀÄ JzÀÄgÀÄUÀqÉ §gÀÄwÛzÀÝ DmÉÆÃ vÀ£ÀUÉ lPÀÌgï PÉÆqÀÄvÁÛ£ÉAzÀÄ w½zÀÄ ªÉÆÃmÁgï ¸ÉÊPÀ¯ï£ÀÄß JqÀUÀqÉ ¸ÉÊqï vÉUÉzÀÄPÉÆAqÀÄ ªÉÃUÀªÀ£ÀÄß ¤AiÀÄAwæ¸À®Ä DUÀzÉà MªÉÄä¯Éà £À£ÀUÉ »A¨sÁUÀ¢AzÀ lPÀÌgï PÉÆlÄÖ C¥ÀWÁvÀ ªÀiÁrzÀ£ÀÄ. EzÀjAzÀ £À£Àß §®UÀqÉ PÀ¥Á¼ÀPÉÌ ªÀÄvÀÄÛ vÀ¯ÉUÉ UÁAiÀÄUÀ¼ÁV ºÀ®Äè ªÀÄÄj¢gÀÄvÀÛzÉ. C¥ÀWÁvÀ ªÀiÁrzÀ ªÉÆÃmÁgï ¸ÉÊPÀ¯ï ZÁ®PÀ£À£ÀÄß £ÉÆÃqÀ¯ÁV DvÀ£ÀÄ «ÃgÀ¥Àà vÀAzÉ ºÀ£ÀĪÀÄAvÀ¥Àà ªÀiÁ¢UÀ 22 ªÀµÀð ¸Á: ªÀÄgÀPÀÄA© EzÀÄÝ DvÀ¤UÉ ¸ÀºÀ UÁAiÀÄUÀ¼ÁVzÀݪÀÅ. DmÉÆÃ jPÁë £ÀqɬĹPÉÆAqÀÄ §AzÀªÀ£ÀÄ ºÀ£ÀĪÀÄAvÀ¥Àà ¨ÉÆÃ« ¸Á: ªÀÄgÀPÀÄA© EzÀÄÝ, £ÀAvÀgÀ £À£Àß C½AiÀÄ w¥ÀÀàtÚ vÀAzÉ PÀȵÀÚ¥Àà ¸Á: ªÀÄgÀPÀÄA© FvÀ¤UÉ ¥sÉÆÃ£ï ªÀiÁr «µÀAiÀÄ w½¸À®Ä DvÀ£ÀÄ §AzÀÄ £ÉÆÃqÀ¯ÁV ªÉÆÃmÁgï ¸ÉÊPÀ¯ï »gÉÆÃºÉÆÃAqÁ £ÀA§gï: PÉJ-37/ «-9078 CAvÁ EgÀĪÀÅzÁV w½¹zÀÄÝ, DvÀ£ÀÄ §gÀĪÀµÀÖgÀ°è DmÉÆÃ jPÁë C°èAzÀ ºÉÆgÀlÄ ºÉÆÃVzÀÄÝ, CzÀÄ PÉøÀgÀºÀnÖ §¸ÀªÀAvÀ JA§ÄªÀªÀjUÉ ¸ÀA§A¢ü¹zÀÄÝ CAvÁ UÉÆvÁÛ¬ÄvÀÄ. £ÀAvÀgÀ £À£ÀUÉ UÀAUÁªÀw G¥À«¨sÁUÀ D¸ÀàvÉæUÉ PÀgÉzÀÄPÉÆAqÀÄ §AzÀÄ zÁR®Ä ªÀiÁrzÀÄÝ EgÀÄvÀÛzÉ. PÁgÀt F C¥ÀWÁvÀPÉÌ ªÉÆÃmÁgï ¸ÉÊPÀ¯ï ZÁ®PÀ «ÃgÀ¥Àà ªÀÄvÀÄÛ DmÉÆÃ ZÁ®PÀ ºÀ£ÀĪÀÄAvÀ¥Àà ¨ÉÆÃ« EªÀj§âgÀÆ PÁgÀtgÁVzÀÄÝ, PÁgÀt EªÀj§âgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ ªÀÄÄAvÁV ¤ÃrzÀ ºÉýPÉAiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀt zÁR®Ä ªÀiÁr vÀ¤SÉ PÉÊUÉÆ¼Àî¯Á¬ÄvÀÄ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 296/2014 ಕಲಂ. 279, 337  ಐ.ಪಿ.ಸಿ:.

ಇಂದು ದಿನಾಂಕ-11-10-2014 ರಂದು 07-20 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ತಮ್ಮ ಕಾರ್ ನಂ ಕೆ.ಎ- 31 ಎಮ್- 3846 ನೆದ್ದರಲ್ಲಿ ತಮ್ಮ ಕುಟುಂಬದವರೊಂದಿಗೆ ಧಾರವಾಡದಿಂದ ಮಂತ್ರಾಲಯಕ್ಕೆ ಹೊರಟ್ಟಿದ್ದು ದಿನಾಂಕ:-11-10-2014 ರಂದು 04-30 ಗಂಟೆಯ ಸುಮಾರಿಗೆ ಕಾರಟಗಿ ದಾಟಿ ಚನ್ನಳ್ಳಿ ಕ್ರಾಸ್ ಹತ್ತಿರ ಪಿರ್ಯಾದಿದಾರರ ಕಾರ್ ಚಾಲಕ ಮಲ್ಲಿಕಾರ್ಜುನ ಇತನು ಕಾರನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿ ರಸ್ತೆಯ ಬಲಭಾಗಕ್ಕೆ ಹೋಗಿ ಕಾರನ್ನು ಪಲ್ಟಿ ಮಾಡಿದ್ದರಿಂದ ಕಾರಿನಲ್ಲಿ ಇದ್ದ ಪಿರ್ಯಾದಿದಾರರ ದೊಡ್ಡಮ್ಮ ವಿನೋಧ ಶೆಟ್ಟಿ ಮತ್ತು ಅಕ್ಕ ಶರಿತಾ ಶೆಟ್ಟಿ ಇವರಿಗೆ ಸಾಧಾರಣಾ ಸ್ವರೂಪದ ಗಾಯಗಳಾಗಿದ್ದು ಕಾರ ಜಕಂಗೊಂಡಿರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.