Police Bhavan Kalaburagi

Police Bhavan Kalaburagi

Tuesday, December 5, 2017

Yadgir District Reported Crimes Updated on 05-12-2017


                                            Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 468/2017 ಕಲಂ 87  ಕೆ.ಪಿ ಆಕ್ಟ ;- ದಿನಾಂಕ 04/12/2017  ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ .ಜಿ. ಆರಕ್ಷಕ ನಿರೀಕ್ಷಕರು,  ಶಹಾಪೂರ ಪೊಲೀಸ್ ಠಾಣೆ ಇವರು 12 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 04/12/2017  ರಂದು ಮದ್ಯಾಹ್ನ 15-15 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಕನ್ಯಾಕೊಳ್ಳುರ ಅಗಸಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 42 ನೇದ್ದರ ಬೀಟ್ ಸಿಬ್ಬಂದಿ ಹೆಚ್.ಸಿ 101 ರವರು ತನಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ಹೇಳಿದ್ದು, ಫಿರ್ಯಾದಿಯವರು ಠಾಣೆಯ ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ 12 ಜನ ಆರೋಪಿತರನ್ನು ಹಿಡಿದು ಆರೋಪಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 9530 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು 18-30 ಪಿ.ಎಮ್.ಕ್ಕೆ  ಫಿರ್ಯಾದಿಯವರ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 468/2017 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 119/2017 ಕಲಂ 32, 34 ಕೆ.ಇ ಎಕ್ಟ್;- ದಿನಾಂಕ: 04/12/2017 ರಂದು 04:00 ಪಿ.ಎಮ್ ಕ್ಕೆ ಆರೋಪಿತರು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಒಟ್ಟು 7452/- ರೂ ಕಿಮ್ಮತ್ತಿನ ಕಿಂಗ್ ಫಿಶರ್ ಬೀರ್ ಬಾಟಲಿಗಳು, ಓ.ಸಿ ವಿಸ್ಕಿ, ಓ.ಟಿ ವಿಸ್ಕಿ ಪೌಚಗಳನ್ನು ಆರೋಪಿತರಿಂದ ಜಪ್ತಿಪಡಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 209/2017 ಕಲಂ: 143,498(ಎ),323,504, 506, ಸಂಗಡ 149ಐ.ಪಿ.ಸಿ;- ದಿನಾಂಕ 04/12/2017 ರಂದು 12-15 ಪಿ ಎಮ್ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಲಲಿತಾ ಗಂಡ ಸೇವು ಜಾದವ ವಯಾ|| 26 ವರ್ಷ ಜಾ|| ಲಮಾಣಿ ಉ|| ಕೂಲಿಕೆಲಸ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನ್ನ ತವರು ಮನೆಯು ಸಹ ಇದ್ದೂರಾದ ಏವೂರ ದೊಡ್ಡ ತಾಂಡಾವಾಗಿದ್ದು ನನಗೆ ಸುಮಾರು 6 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ಇದ್ದೂರಿನ ಸೇವು ತಂದೆ ವಾಲು ಜಾದವ ಈತನಿಗೆ ಕೊಟ್ಟು ಮಾದುವೆ ಮಾಡಿದ್ದು ಇರುತ್ತದೆ. ಮದುವೆಯಲ್ಲಿ ಎರಡುವರೆ ತೊಲಿ ಬಂಗಾರವನ್ನು ಉಡುಗೊರೆಯಾಗಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ಬಳಿಕ 2/3  ವರ್ಷದವರೆಗೆ ನಾನು ಮತ್ತು ನನ್ನ ಗಂಡ ಅನ್ಯೋನ್ಯವಾಗಿ ಇದ್ದೇವು. ನಂತರದ ದಿನಗಳಲ್ಲಿ ನನ್ನ ಗಂಡನಾದ 1] ಸೇವು ತಂದೆ ವಾಲು ಜಾದವ ನನ್ನ ಅತ್ತೆಯಾದ 2] ಕಾಶಿಬಾಯಿ ಗಂಡ ವಾಲು ಜಾದವ, ಮಾವನಾದ 3] ರಾಮು ತಂದೆ ಭೀಮು ರಾಠೋಡ, ಹಾಗು ಮೈದುನರಾದ 4] ರೇವು ತಂದೆ ವಾಲು ಜಾದವ 5] ಶಿವು ತಂದೆ ವಾಲು ಜಾದವ ಹಾಗು ನನ್ನ ಅತ್ತಿಗೆಯಾದ 6] ಸವಿತಾ ಗಂಡ ರೇವು ಜಾದವ ಸಾ|| ಎಲ್ಲರೂ ಏವೂರ ದೊಡ್ಡ ತಾಂಡಾ ಇವರೆಲ್ಲರೂ ದಿನಾಲೂ ನನಗೆ, ಚನ್ನಾಗಿ ಅಡುಗೆ ಮಾಡಲು ಬರುವುದಿಲ್ಲ, ನಾನು ಸರಿಯಾಗಿ ಇಲ್ಲ ಮತ್ತು ನನಗೆ ಮಕ್ಕಳಾಗುವದಿಲ್ಲ ಅಂತಾ ಅನ್ನುತ್ತಾ ಮಾನಸಿಕವಾಗಿ ಕಿರುಕುಳ ನೀಡಲಿಕ್ಕೆ ಹತ್ತಿದರು. ಸದರಿ ವಿಷಯವನ್ನು ನಾನು ಆಗಾಗ ನನ್ನ ತಂದೆ ತಾಯಿಯವರಲ್ಲಿ ತಿಳಿಸಿದ್ದು  ಸದರಿಯವರು ಆಯಿತು ನಾವು ಬಂದು ವಿಚಾರಿಸಿ ನಿನ್ನ ಗಂಡ, ಅತ್ತೆ, ಹಾಗು ಮೈದುನರಿಗೆ  ಎಲ್ಲರಿಗೂ ನಿನ್ನೊಂದಿಗೆ ಚನ್ನಾಗಿ ಇರುವಂತೆ ತಿಳಿಸಿ ಹೇಳುತ್ತೇವೆ ಅಂತಾ ಸಮಾದಾನ ಮಾಡಿದ್ದರು. ಆದ್ದರಿಂದ ನಾನು ಆದರಾಯಿತು ಅಂತಾ ಸುಮ್ಮನೆ ನನ್ನ ಗಂಡನ ಮನೆಯಲ್ಲಿಯೇ ವಾಸವಾಗಿದ್ದೆನು. ಸದರಿಯವರು ನನಗೆ ಮತ್ತೆ ಬಹಾಳ ಕಿರುಕುಳ ನೀಡಿದ್ದರಿಂದ ಈ ವಿಷಯವಾಗಿ ನಮ್ಮ ತಾಂಡಾದ ಕಾರಬಾರಿಯಾದ ಸುಬ್ಬಣ್ಣ ಚವ್ಹಾಣ ಇವರು ನ್ಯಾಯ ಮಾಡಿದ್ದು ಆದರೆ ಸದರಯವರು ಯಾರ ಮಾತು ಕೇಳದೇ ನನಗೆ ಹಾಗಯೇ ಬಹಳಷ್ಟು ಕಿರುಕುಳ ನೀಡಿದ್ದರಿಂದ  ನಾನು ಸುಮಾರು ಒಂದು ತಿಂಗಳ ಹಿಂದೆ ನಮ್ಮ ತವರು ಮನೆಗೆ ಬಂದಿದ್ದೆನು.
ಹೀಗಿದ್ದು ಮೊನ್ನೆ ದಿನಾಂಕ 02/12/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾನು ಹಾಗು ನಮ್ಮ ತಂದೆ ಕಿಶನ್ ತಂದೆ ಸೀತು ರಾಠೋಡ ಹಾಗು ತಾಯಿಯಾದ ಮೋತಿಬಾಯಿ ಗಂಡ ಕಿಶನ್ ರಾಠೋಡ ಎಲ್ಲರೂ ಕೂಡಿ ಮಾತನಾಡುತ್ತಾ ನಮ್ಮ ಮನೆಯ ಮುಂದೆ ಕುಳಿತಾಗ ಅದೇ ಸಮಯಕ್ಕೆ ನನ್ನ ಗಂಡನಾದ 1] ಸೇವು ತಂದೆ ವಾಲು ಜಾದವ ನನ್ನ ಅತ್ತೆಯಾದ 2] ಕಾಶಿಬಾಯಿ ಗಂಡ ವಾಲು ಜಾದವ, ಮಾವನಾದ 3] ರಾಮು ತಂದೆ ಭೀಮು ರಾಠೋಡ, ಹಾಗು ಮೈದುನರಾದ 4] ರೇವು ತಂದೆ ವಾಲು ಜಾದವ 5] ಶಿವು ತಂದೆ ವಾಲು ಜಾದವ ಅತ್ತಿಗೆಯಾದ 6] ಸವಿತಾ ಗಂಡ ರೇವು ಜಾದವ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಗೆ ಬಂದವರೇ ಎಲೇ ಸೂಳಿ ಲಲ್ಲಿ ನೀನು ನಮ್ಮ ಮನೆಯೆಂದ ಏಕೇ ಬಂದಿರುವಿ ಅಂತ ಕೇಳಿದಾಗ ನಾನು ನೀವು ನೀಡುವ ಕಿರುಕುಳ ತಾಳದೇ ಬಂದಿರುತ್ತೇನೆ ಅಂತ ಅಂದಾಗ ಆಯಿತು ಸೂಳಿ ನಿನ್ನ ಸೊಕ್ಕು ಬಹಾಳ ಆಗಿದೆ ನೀನು ಇಲ್ಲಿಯೇ ಇರು ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ನನಗೆ ಕೈಯಿಂದ ಮುಖಕ್ಕೆ ಹಾಗು ಬೆನ್ನಿಗೆ ಹೊಡೆಯಲಿಕ್ಕೆ ಹತ್ತಿದರು. ಆಗ ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ತಂದೆ ಕಿಶನ ಹಾಗು ತಾಯಿ ಮೋತಿಬಾಯಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಸೂಳೇ ನೀನು ಇನ್ನೊಮ್ಮೆ ನಮ್ಮ ಮನೆಯ ಕಡೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭೆದರಿಕೆ ಹಾಕಿಹೋಗಿದ್ದು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 209/17 ಕಲಂ 143,323,498[ಎ],504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಮಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 344/2017 ಕಲಂ.448, 295 ಐಪಿಸಿ ;- ದಿನಾಂಕ:04-12-2017 ರಂದು 3 ಪಿ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀಮತಿ ಗೌರಮ್ಮ ಗಂಡ ಶಾಂತಗೌಡ ಪೊಲೀಸ್ ಪಾಟೀಲ ವಯಾ:28 ವರ್ಷ ಜಾತಿ:ಲಿಂಗಾಯತ ಉ:ಮುಖ್ಯಗುರುಗಳು ಸಾ:ಬೊಮ್ಮನಹಳ್ಳಿ.ಟಿ ಸಾ:ಮುದನುರ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ಸರಕಾರಿ ಹಿರಿಯ ಪ್ರಾಥಮೀಕ ಶಾಲೆ ಬೊಮ್ಮನಹಳ್ಳಿ ಟಿ ಗ್ರಾಮದ ಮುಖ್ಯ ಗುರುಗಾಳಿದ್ದು ತಮ್ಮ ಗಮನಕ್ಕೆ ತರುವುದೆನೆಂದರೆ ಶನಿವಾರ ಮತ್ತು ಬಾನುವಾರ ಶಾಲೆ ರಜೆ ಇದ್ದು ಇರುತ್ತದೆ. ಇಂದು ದಿನಾಂಕ:04-12-2017 ರಂದು ಎಂದಿನಂತೆ ನಾನು ಸಹ ಶಿಕ್ಷಕರಾದ ಮೌನೇಶ ದೇವರಗೊನಾಲ ಇಬ್ಬರು ಬೆಳಿಗ್ಗೆ 9-30 ಗಂಟೆಗೆ ಶಾಲೆಗೆ ಬಂದಿದ್ದು ಶಾಲೆಯ ತರಗತಿ ಕೊಣೆಗಳ ಮುಂಬಾಗದ ಗೊಡೆಯ ಮೇಲೆ ಪೆಂಟಿನಿಂದ ಬರೆದ ಮಹಾತ್ಮರ ಬಾವ ಚಿತ್ರಗಳಾದ ಡಾ|| ಬಿ.ಆರ್.ಅಂಬೇಡ್ಕರ ಹಾಗೂ ವಾಲ್ಮೀಕಿ ಭಾವ ಚಿತ್ರಗಳಿಗೆ ನಿನ್ನೆ ದಿನಾಂಕ:03-12-2-107 ರಂದು ಯಾರೊ ದುಷ್ಕಮರ್ಿಗಳು ಶಾಲೆಯ ಮುಂದಿನ ಕಂಪೌಂಡ ಗೊಡೆಯನ್ನು ಜಿಗಿದು ಶಾಲೆ ಒಳಗೆ ಅತೀಕ್ರಮ ಪ್ರವೇಶ ಮಾಡಿ ರಾತ್ರಿ ಸಮಯದಲ್ಲಿ ಕೆಸರು ಎರಚಿ ಅವಮಾನ ಮಾಡಿರುತ್ತಾರೆ. ನಮ್ಮದು ಆನ್ಲೈನ ಕೆಲಸ ಮುಗಿಸಿಕೊಂಡು ಠಾಣೆಗೆ ತಡವಾಗಿ ಬಂದಿದ್ದು ಇರುತ್ತದೆ.  ಕಾರಣ ತಾವು ಈ ಕುರಿತಂತೆ ತನಿಖೆ ಕೈಕೊಂಡು ತಪ್ಪಿಸ್ಥರ ವಿರುದ್ದ ಕಾನುನು ಕ್ರಮ ಕೈಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 345/2017 ಕಲಂ. 87 ಕೆ ಪಿ ಕಾಯ್ದೆ;- :-ದಿನಾಂಕ:04-12-2017 ರಂದು 4-30 ಪಿ.ಎಂ. ಸುಮಾರಿಗೆ ಮಾಚಗುಂಡಾಳ ಗ್ರಾಮದ ದೊಡ್ಡಿಯ ಹತ್ತಿರ ಇರುವ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಕೊಳಿ ಪಂಧ್ಯ ಮೂಲಕ ಹಣವನ್ನು ಪಣಕಿಟ್ಟು ಜೂಜಾಟ ಆಡುತ್ತಿದ್ದಾಗ ಪಂಚರ ಸಮಕ್ಷಮ ಸಿಬ್ಬಂಧಿಯರೊಂದಿಗೆ ದಾಳಿ ಮಾಡಿ ಕ್ರಮ ಜರುಗಿಸಿದ ಬಗ್ಗೆ
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ: 143, 147, 148, 323, 324, 504, 506 ಸಂ: 149 ಐಪಿಸಿ;- ದಿನಾಂಕ: 04/12/2017 ರಂದು 08.35 ಪಿಎಮ್ ಕ್ಕೆ ಪಿರ್ಯಾದಿದಾರರು ಒಂದು ಲಿಖಿತ ಅಜರ್ಿ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನಾನು ಚಿದಾನಂದ ತಂದೆ ಭೀಮಣ್ಣ ದೋರನಳ್ಳಿ ವ;26 ಉ; ಕಾಸಗಿ ಕೆಲಸ ಜಾ: ಮಾದರ ಸಾ; ಚಂದಾಪೂರ ತಾ; ಶಹಾಪೂರ ಇದ್ದು ನಮ್ಮ ಅಣ್ಣನ ಹೆಂಡತಿಯ ತಂಗಿಯಾದದ ಶಾಂತ ತಂದೆ ಹುಲಗಪ್ಪ ಸುರಪೂರ ಇವಳಿಗೆ ಬಹಳ ದಿನಗಳಿಂದ ಪ್ರಿತಿಸುತ್ತಿದ್ದೇನೆ. ಅದೆ ಕಾರಣಕ್ಕೆ ಅವಳ ಕಡೆಯವರಾದ 1) ಹಯ್ಯಾಳಪ್ಪ ಕದರಾಪೂರ 2) ನಿಂಗಮ್ಮ ಗಂಡ ಹಯ್ಯಾಳಪ್ಪ 3) ಮಲ್ಲಪ್ಪ ತಂದೆ ಹುಲಿಗೆಪ್ಪ ಸುರಪುರ 4) ಭೀಮಣ್ಣ ತಂದೆ ಹುಲಿಗೆಪ್ಪ ಸುರಪುರ 5) ಸಣ್ಣ ಭಿಮಣ್ಣ ತಂದೆ ಮರೆಪ್ಪ ಸುರಪೂರ 6) ಸಣ್ಣ ವಸಂತ ತಂದೆ ಮರೆಪ್ಪ ಸುರಪೂರ 7) ಲಕ್ಷ್ಮಣ ಸಾ: ಎಲ್ಲರೂ ಹಳೆ ಪೇಠ ಶಹಾಪೂರ. ಇವರೆಲ್ಲರೂ ಕೂಡಿ ಬಂದು ಪಿಯರ್ಾದಿ ಚಿದಾನಂದ ಇವರಿಗೆ ಅವಾಶ್ಚವಾಗಿ ಬೈಯ್ದು ಬಡಿಗೆಯಿಂದ, ಕೈಯಿಂದ ಹೊಡೆದು ರಕ್ತಗಾಯ, ಗುಪ್ತಗಾಯ ಮಾಡಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಅಕಿ ಹೋಗಿದ್ದಾರೆ ಅಂತಾ ಇತ್ಯಾದಿ ದೂರಿನ ಸಾರಂಶದ ಲಿಖಿತ ಅಜರ್ಿ ಆದಾರದ ಮೇಲೆ ಠಾಣೆ ಗುನ್ನೆ ನಂ. 185/2017 ಕಲಂ 143, 147, 148, 323, 324, 504, 506 ಸಂ: 149 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡೇನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 219/2017 ಕಲಂ 279,337,338, ಐಪಿಸಿ  ;- ದಿನಾಂಕ-03-12-2017 ರಂದು ಬಸ್ಸಾಪೂರ ಗ್ರಾಮದಲ್ಲಿ ನಮ್ಮ ಮನೆ ದೇವರ ಜಾತ್ರೆ ಇರುವದರಿಂದ ಆ ಜಾತ್ರೆಗೆ ಹೋಗುವ ಸಲುವಾಗಿ ನಮ್ಮೂರಿನಿಂದ ನನ್ನ ಹೆಂಡತಿಯಾದ ಶರಣಮ್ಮ, ಸಾದೇವ ತಂದೆ ಯಂಕಪ್ಪ, ಅಶೋಕ ತಂದೆ ನರಸೇಗೌಡ ಕಲಾಲ ಇವರೆಲ್ಲರು ಕೂಡಿ ನಮ್ಮೂರಿನ ಶಂಕ್ರಪ್ಪ ತಂದೆ ಬೀಮಪ್ಪ ಕಾವಲಿ ಇತನ ಆಟೋ ನಂ.ಕೆಎ-33 ಎ-6499 ನೆದ್ದರಲ್ಲಿ ಕುಳಿತು ಬಸ್ಸಾಪೂರ ಗ್ರಾಮಕ್ಕೆ ಮದ್ಯಾಹ್ನ 02-00 ಗಂಟೆಗೆ ಹೋಗಿದ್ದು ಇರುತ್ತದೆ.
      ನಾನು ದಿನಾಂಕ-03-12-2017 ರಂದು ಮನೆಯಲ್ಲಿ ಇರುವಾಗ ಶಂಕ್ರಪ್ಪ ತಂದೆ ಭಿಮಪ್ಪ ಕಾವಲಿ ಇತನು ಪೋನ್ ಮಾಡಿ ತಿಳಿಸಿದ್ದೆನೆಂದರೆ ಬಸ್ಸಾಪೂರ ಗ್ರಾಮದ ಜಾತ್ರೆ ಮುಗಿಸಿಕೊಂಡು ನಾನು ಮತ್ತು ನಿನ್ನ ಹೆಂಡತಿ ಶರಣಮ್ಮ, ಸಾದೇವ ತಂದೆ ಯಂಕಪ್ಪ, ಅಶೋಕ ತಂದೆ ನರಸೇಗೌಡ ಕಲಾಲ ಇವರೆಲ್ಲರು ಸೇರಿ ನನ್ನ ಆಟೋದಲ್ಲಿ ನಮ್ಮೀರಿನ ಕಡೆಗೆ ಬರುವಾಗ ಬದ್ದೆಪಲ್ಲಿ ಗ್ರಾಮದ ನೀರಿನ ಟ್ಯಾಂಕ ಹತ್ತಿರ ರಸ್ತೆಯ ಮೇಲೆ ಸಾಯಂಕಾಲ 06-30 ಗಂಟೆಗೆ ಬರುವಾಗ ಎದರುಗಡೆಯಿಂದ ಅತಿವೇಗವಾಗಿ ಟ್ರ್ಯಾಕ್ಟರನ್ನು ನಡೆಸಿಕೊಂಡು ಬಂದು ನಾನು ನಡೆಸುತಿದ್ದ ಆಟೋಕ್ಕೆ ಬಂದು ಡಿಕ್ಕಿ ಪಡಿಸಿದ್ದಾನೆ ಡಿಕ್ಕಿ ಪಡಿಸಿದ್ದರಿಂದ ನಿನ್ನ ಹೆಂಡತಿ ಶರಣಮ್ಮಳಿಗೆ ಗಾಯವಾಗಿದೆ ಅಂತಾ ತಿಳಿಸಿದ್ದರಿಂದ ನಾನು ವೆಂಕಟ ತಂದೆ ಭೀಮಣ್ಣ ಇತನನ್ನು ಕರೆದುಕೊಂಡು ಒಂದು ಸೈಕಲ್ ಮೋಟರ ಮೇಲೆ ನಮ್ಮೂರಿನಿಂದ ಬದ್ದೆಪಲ್ಲಿ ಗ್ರಾಮದ ನನ್ನ ಹೆಂಡತಿ ಬಿದ್ದ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಹೆಂಡತಿ ಬಿದ್ದಿದ್ದಳು ಆಕೆಗೆ ಮಾತನಾಡಿಸಿದೆ ಮಾತನಾಡಲಿಲ್ಲ ಆಕೆಗೆ ನೋಡಲಾಗಿ ತಲೆಗೆ ಬಾರಿ ರಕ್ತಗಾಯ ಮತ್ತು ಬಲಗೈ ಮುರಿದಿದ್ದು ಇತ್ತು ಆಟೋದಲ್ಲಿ ಕುಳಿತ ಇತರರಿಗೆ ಯಾರಿಗೂ ಕೂಡ ಗಾಯಗಳು ಆಗಿರಲಿಲ್ಲ ಪಕ್ಕದಲಿದ್ದ ಆಟೊವನ್ನು ನೊಡಲಾಗಿ ನಮ್ಮೂರಿನ ಶಂಕ್ರಪ್ಪನ ಆಟೋ ಇತ್ತು ಮತ್ತು ಅದಕ್ಕೆ ಡಿಕ್ಕಿ ಪಡಿಸಿದ ಟ್ರ್ಯಾಕ್ಟರ ಪರೀಶಿಲಿಸಿ ನೋಡಲಾಗಿ ಮಹೇಂದ್ರ ಕಂಪನಿಯದ್ದು ಇದ್ದು ಕೆಎ-33 ಟಿಎ-6961 ಇದ್ದು ಅದಕ್ಕೆ ಕೆಎ-51 ಟಿ.744 ಅಂತಾ ಟ್ರ್ಯಾಲಿ ಇತ್ತು ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಪಕೀರಸಾಬ ತಂದೆ ಪೀರಸಾಬ ಗಾಡಿ ವ|| 28 ವರ್ಷ ಸಾ|| ಕಾಡ್ಲೂರ ತಾ|| ಜಿ|| ರಾಯಚೂರ ಅಂತಾ ಗೊತ್ತಾಗಿದ್ದು ಇರುತ್ತದೆ. ಆಗ ನಾನು ಮತ್ತು ವೆಂಕಟ ಸೇರಿ ನನ್ನ ಹೆಂಡತಿಯನ್ನು ಯಾವುದೋ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ರೀಮ್ಸ ಆಸ್ಪತ್ರೆ ರಾಯಚೂರಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ
 

BIDAR DISTRICT DAILY CRIME UPDATE 05-12-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁªÀÄPÀ 05-12-2017

ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಯು.ಡಿ.ಆರ್ ನಂ. 21/2017, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಯುಸುಫ ತಂದೆ ಖಾದರ ಸಾಬ ಔರಾದವಾಲೆ ವಯ: 60 ವರ್ಷ, ಸಾ: ನಿರಣಾ ರವರ ಮಗನಾದ ಖಾದರ ತಂದೆ ಯುಸುಫ ಮಿಯಾ ವಯ: 18 ವರ್ಷ, ಸಾ: ನಿರ್ಣಾ ಇತನಿಗೆ ಸುಮಾರು 4 ವರ್ಷಗಳಿಂದ ಪೆಪರಿ(ಜಟಕಿ) ಬೆನೆ ಇದ್ದು, ಸದರಿ ಬೆನಯನ್ನು ಖಾಸಗಿಯಾಗಿ ಚಿಕಿತ್ಸೆ ಮಾಡಿಸಿದ್ದು, ಖಾಸಗಿಯವರು ಒಂದು ಮದ್ದು ಕೊಟ್ಟಿದ್ದು, ಪೆಪರಿಬೆನೆ ಎದ್ದಾಗ ಅದನ್ನು ಕುಡಿಯಲು ಹೇಳಿದ್ದು ಅದನ್ನು ಮನೆಯಲ್ಲಿ ಇಟ್ಟಿದ್ದು ಇರುತ್ತದೆ, ಅದೆ ರೀತಿ ತನ್ನ ತೊಗರಿ ಹೊಲದಲ್ಲಿ ತೊಗರಿ ಬೆಳಗೆ ಕ್ರಿಮಿನಾಶಕ ಔಷದಿ ಹೊಡೆದಿದ್ದು ಅದರಲ್ಲಿ ಹೆಚ್ಚಾದ ಔಷಧಿ ಮನೆಯಲ್ಲಿ ಇಟ್ಟಿದ್ದು, ಪೆಪರಿ ಬೆನೆಯ ಮತ್ತು ಮತ್ತು ತೊಗರಿಗೆ ಹೊಡೆದು ಹೆಚ್ಚಾದ ತೊಗರಿ ಮದ್ದು ಒಂದೇ ಕಡೆ ಇಟ್ಟಿದ್ದು, ದಿನಾಂಕ 03-12-2017 ರಂದು ಖಾದರ ಇತನಿಗೆ ಪೆಪರಿ ಬೆನೆ ಎದ್ದ ಪ್ರಯುಕ್ತ ಮದ್ದು ಕುಡಿಯಲು ಹೊಗಿ ಆಕಸ್ಮೀಕವಾಗಿ ತೊಗರಿಗೆ ಹೊಡೆದು ಹೆಚ್ಚಾದ ಕ್ರಿಮಿನಾಶಕದ ಮದ್ದು ಅವನ ಕೈಗೆ ಸಿಕ್ಕಿದ್ದು ಅದನ್ನೆ ಪೆಪರಿ ಬೆನೆಯ ಮದ್ದು ಅಂತಾ ಕುಡಿದು ಚಡಪಡಸುತ್ತಿರುವಾಗ ಚಿಕಿತ್ಸೆ ಕುರಿತು ಮನ್ನಾಎಖೆಳ್ಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊದಾಗ ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಅಸ್ಪತ್ರೆಗೆ ಕಳುಹಿಸಿದ್ದುಮ, ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ದಿನಾಂಕ 04-12-2017 ರಂದು ಮೃತಪಟ್ಟಿದ್ದು ಇರುತ್ತದೆ, ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ವಿರುವುದಿಲ್ಲಾ ಅಂತ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 267/2017, PÀ®A. 363, 366 (J) L¦¹ ªÀÄvÀÄÛ PÀ®A 12 ¥ÉÆPÉÆì PÁAiÉÄÝ 2012 :-
¢£ÁAPÀ 02-12-2017 gÀAzÀÄ ¦üAiÀiÁð¢AiÀĪÀgÀ vÀAVAiÀÄ ªÀÄUÀ¼ÀÄ ºÁUÀÆ ¦üAiÀiÁð¢AiÀĪÀgÀ vÁ¬Ä ¦üAiÀiÁð¢AiÀĪÀgÀ ªÀÄ£ÉAiÀÄ°ègÀĪÁUÀ DgÉÆæ ¸ÀaãÀ vÀAzÉ C¤Ã® d£ÀªÁqÀPÀgÀ ¸Á: EA¢gÁ £ÀUÀgÀ ¨sÁ°Ì EvÀ£ÀÄ ¦üAiÀiÁð¢AiÀĪÀgÀ vÀAVAiÀÄ ªÀÄUÀ¼À ºÀwÛgÀ §AzÀÄ CªÀ½UÉ £Á£ÀÄ ¤£ÀUÉ ¦æÃw¸ÀÄwzÉÝ£É £Àr Nr ºÉÆÃUÉÆt CAvÁ CAzÁUÀ CªÀ¼ÀÄ £Á£ÀÄ ¤£Àß eÉÆÃvÉ §gÉÆâ¯Áè CAvÁ CAzÀgÀÄ PÀÆqÁ DgÉÆæAiÀÄÄ PÉüÀzÉ MvÁÛAiÀÄ¢AzÀ CªÀ¼À£ÀÄß C¥ÀºÀj¹PÉÆAqÀÄ ºÉÆÃVgÀÄvÁÛ£É, £ÀAvÀgÀ ¦üAiÀiÁð¢AiÀÄÄ E¯Éè J°èAiÀiÁzÀgÀÄ EgÀ§ºÀÄzÀÄ CAvÁ w½zÀÄ J¯Áè PÀqÉUÉ ºÀÄqÀÄPÁrzÀgÀÄ J°èAiÀÄÆ ¹QÌgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 04-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀªÀÄ. 168/2017, PÀ®A. 3 & 7 E.¹ PÁAiÉÄÝ :-
¢£ÁAPÀ 04-12-2017 gÀAzÀÄ ºÀ½îSÉÃqÀ (©) ¥ÀlÖt¢AzÀ MAzÀÄ mÁmÁ J¹ ªÁºÀ£À £ÀA. PÉJ-32/©-8677 £ÉÃzÀÝgÀ°è C£À¢üPÀÈvÀªÁV ¸ÁªÀðd¤PÀ «vÀgÁt ªÀåªÀ¸ÉÜ CrAiÀÄ°è «vÀj¸ÀĪÀ CQÌAiÀÄ£ÀÄß ¸ÁV¸À®Ä vÉUÉzÀÄPÉÆAqÀÄ ºÉÆÃUÀÄwÛgÀĪÀ §UÉÎ ¦üAiÀiÁ𢠫±Á® vÀAzÉ ªÀĺÁzÉêÀ §£À¸ÉÆÃqÉ ªÀAiÀÄ: 40 ªÀµÀð, G: DºÁgÀ ²gÀ¸ÉÛzÁgÀgÀÄ vÀºÀ²Ã® PÀbÉÃj ºÀĪÀÄ£Á¨ÁzÀ gÀªÀjUÉ ªÀiÁ»w §AzÀ ªÉÄÃgÉUÉ ¦üAiÀiÁð¢AiÀÄÄ vÀªÀÄä eÉÆvÉAiÀÄ°è ¥ÀgÀªÉÄñÀégÀ DºÁgÀ ¤jÃPÀëPÀgÀÄ ºÀĪÀÄ£Á¨ÁzÀ gÀªÀgÀ£ÀÄß PÀgÉzÀÄPÉÆAqÀÄ ¹AzÀ§AzÀV UÁæªÀÄzÀ ¥ÉÃ¥ÀgÀ «Äî UÉÃn£À JzÀÄgÀÄUÀqÉ gÉÆÃr£À ºÀwÛgÀ ºÉÆÃV E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ mÁmÁ J¹ ªÁºÀ£À £ÀA. PÉJ-32/©-8677 £ÉÃzÀÝgÀ°è ¸ÁªÀðd¤PÀjUÉ «vÀj¸ÀĪÀ CQÌ ¸ÁV¸ÀĪÁUÀ ¥ÀAZÀgÀ ¸ÀªÀÄPÀëªÀÄ zÁ½ ªÀiÁqÀ®Ä ¸ÀzÀj ªÁºÀ£À ZÁ®PÀ ªÁºÀ£À ¤°è¹ Nr ºÉÆÃVgÀÄvÁÛ£É, £ÀAvÀgÀ ¥ÀAZÀgÀ ¸ÀªÀÄPÀëªÀÄ ¥ÀAZÀ£ÁªÉÄ CrAiÀÄ°è ¸ÀzÀj ªÁºÀ£ÀzÀ°èzÀÝ 12 aîUÀ¼À£ÀÄß vÉUÉzÀÄ £ÉÆÃqÀ®Ä CzÀgÀ°è ¸ÁªÀðd¤PÀ «vÀgÀuÁ ªÀåªÀ¸ÉÜ CrAiÀÄ°è «vÀj¸ÀĪÀ CQÌ EzÀÄÝ, MAzÀÄ aîzÀ°è 50 PÉ.f AiÀÄAvÉ MlÄÖ 12 aîzÀ°è 6 QéAl¯ï CQÌ EgÀÄvÀÛªÉ, £ÀAvÀgÀ ¸ÀzÀj ªÁºÀ£ÀªÀ£ÀÄß ºÁUÀÆ CQÌAiÀÄ£ÀÄß d¦Û ¥ÀAZÀ£ÁªÉÄ CrAiÀÄ°è d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 03/12/2017 ರಂದು ಮದ್ಯಾಹ್ನ ಶ್ರೀ ಅರುಣಕುಮಾರ ತಂದೆ ಚಂದ್ರಕಾಂತ ವಿಭೂತೆ ಸಾ: ಪಡಸಾವಳಗಿ ತಾ:ಆಳಂದ ರವರು  ಮತ್ತು ನಮ್ಮ ಅಣ್ಣತಮ್ಮಕೀಯ ಮಲ್ಲಿಕಾರ್ಜುನ ವಿಭೂತೆ ರವರು ಕೂಡಿಕೊಂಡು ನಮ್ಮ ಗ್ರಾಮದ ನಾಗೇಶ ತಂದೆ ಶಿವಾನಂದ ನಿಂಬರ್ಗಿ ರವರ ಕ್ರೋಜರ ನಂ ಕೆಎ 39 6490 ನೇದ್ದರಲ್ಲಿ ನಾವು ಮತ್ತು ನಮ್ಮ ಗ್ರಾಮದ ಮುಬಾರಕ ತಂದೆ ರಾಜಾಬಾಯಿ ಮುಲಗೆ , ಮಹೇಶ ತಂದೆ ಚಂದ್ರಕಾಂತ ಮುನ್ನೋಳ್ಳಿ ಹಾಗು ಇತರರು ಕೂಡಿಕೊಂಡು ಆಳಂದಕ್ಕೆ ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಮುಗಿದ ನಂತರ ರಾತ್ರಿ 8:00 ಗಂಟೆಗೆ ಮರಳಿ ಅದೆ ಕ್ರೋಜರದಲ್ಲಿ ನಮ್ಮ ಗ್ರಾಮಕ್ಕೆ ಬರುವಾಗ ಸವಳೇಶ್ವರ ಕ್ರಾಸ ಹತ್ತಿರ ರೋಡಿನ ಮೇಲೆ ಬಂದಾಗ ಕ್ರೋಜರ ಚಾಲಕ ನಾಗೇಶ ಇತನು ಅತಿವೇಗದಿಂದ ಮತ್ತು ಅಲಕ್ಷತನದಿಂದ ವಾಹನ ಚಲಾಯಿಸುತ್ತಿದ್ದರಿಂದ ಕ್ರೊಜರ ತುದಿಗೆ ಕುಳಿತ್ತಿದ್ದ ಮಲ್ಲಿಕಾರ್ಜುನ ಇತನು ಕ್ರೋಜರದಿಂದ ಕೆಳಗೆ ಬಿದಿದ್ದು ಅವನನ್ನು ಹಿಡಿಯಲು ನಾನು ಹೋಗಿ ನಾನು ಸಹ ಅವನ ಮೇಲೆ ಬಿದಿದ್ದು ಆಗ ನನಗೆ ಬಲ ಭುಜಕ್ಕೆ , ಬಲ ರಟ್ಟೆಗೆ , ಬಲ ಸೊಂಟಕ್ಕೆ , ಎರಡು ಮೋಳಕಾಲಿಗೆ , ಮುಂಗೈ ರಕ್ತಗಾಯ ಮತ್ತು ತರಚಿದ ಸಾದಾ ಸ್ವರೂಪದ ಗಾಯವಾಗಿದ್ದು ಮತ್ತು ಮಲ್ಲಿಕಾರ್ಜುನ ಇತನಿಗೆ ಹಣೆಯ ಮೇಲೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿದ್ದು ಮತ್ತು ಮುಗಿನ ಮೇಲೆ ರಕ್ತಗಾಯ ಮತ್ತು ಎಡಗಣ್ಣಿನ ಪಕ್ಕದೆ ಬಾರಿಗಾಯವಾಗಿದ್ದು ನಂತರ ನಮಗೆ ಅದೆ ಕ್ರೋಜರದಲ್ಲಿ ನಮ್ಮಿಬ್ಬರಿಗೆ ಹಾಕಿಕೊಂಡು ಬಸವೇಶ್ವರ ಆಸ್ಪತ್ತೆಗೆ ತೆಗೆದುಕೊಂಡು ಹೋಗಿದ್ದು ನನಗೆ ಅಷ್ಟೊಂದು ಗಾಯವಾಗದ ಕಾರಣ ನಾನು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತೇನೆ  ಮತ್ತು ಮಲ್ಲಿಕಾರ್ಜುನ ಇತನಿಗೆ ಭಾರಿಗಾಯವಾಗಿದ್ದರಿಂದ ಚಿರಾಯು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ತೆಗೆದುಕೊಂಡು ಹೊಗಿದ್ದು ರಸ್ತೆ ಅಪಘಾತದಿಂದ ಆದ ಗಾಯದಿಂದ ಇಂದು 04/12/2017 ರಂದು ಮದ್ಯಾಹ್ನ 03:30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀ.ಶಿವಶರಣಪ್ಪ ತಂದೆ ದೇವಿಂದ್ರಪ್ಪಾ ಬೋಲ್ಡೆ ಸಾ||ದಣ್ಣೂರ ಇವರು ದಿನಾಂಕ:04-12-2017 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಮಾಲಿಕರ ಹತ್ತಿರ ಕೆಲಸ ಮಾಡುವವರಾದ ಸಿದ್ಧಾರೂಢ ತಂದೆ ಭೀಮರಾವ ಬಿಕ್ಕಬಸ್ತಿ ಹಾಗೂ ಸಿದ್ದಪ್ಪ ವಾಚಮೆನ ರವರುಗಳು ನಮ್ಮ ಮಾಲೀಕರ ಕಡಗಂಚಿ-ಲಾಡಚಿಂಚೋಳಿ ವಾರ್ಗಮಧ್ಯ ಮುಖ್ಯ ರಸ್ತೆಯ ಬದಿಯಲ್ಲಿರುವ ತೋಟದ ಮನೆಯಲ್ಲಿದ್ದಾಗ ರಸ್ತೆಯ ಮೇಲೆ ರಸ್ತೆ ಅಪಘಾತವಾದ ಶಬ್ದಕೇಳಿಬಂದ ಮೇರೆಗೆ ನಾವು 3ಜನರು ಹೋಗಿ ನೋಡಲಾಗಿ ಒಬ್ಬ ಗಂಡು ಮನುಷ್ಯ ಸುಮಾರು 55-60 ವರ್ಷದ ವ್ಯಕ್ತಿಯ ಮೈಮೇಲೆ ಯಾವುದೋ ವಾಹನ ಚಾಲಕನು ತನ್ನ ಅಧಿನದಲ್ಲಿಯ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಕೊಂಡು ಹೋಗಿದ್ದರಿಂದ ಸದರಿ ವ್ಯಕ್ತಿಯ ದೇಹದಲ್ಲಿನ ಮೌಂಸಖಂಡ ಹೊರೆಗೆ ಬಂದಿದ್ದು ಅಲ್ಲದೇ ಹೊಟ್ಟೆಯಿಂದ ಕೆಳಭಾಗ ಪೂರ್ತಿ ಕಟ್ಟಾದಂತೆ ಆಗಿದ್ದು. ಸದರಿ ವ್ಯಕ್ತಿಯ ಮುಖ ಮತ್ತು ಎರಡು ಕೈಗಳ ಸಾಬಿತ್ತಿದ್ದು ನಾವುಗಳೂ ಮುಖ ನೋಡಲಾಗಿ, ಸದರಿ ವ್ಯಕ್ತಿಯೂ ಯಾವಾಗಲೂ ಹುಚ್ಚನಂತೆ ರಸ್ತೆಯ ಬದಿಯಲ್ಲಿ ತಿರುಗಾಡುವ ವ್ಯಕ್ತಿಯಾಗಿದ್ದನು. ಅವನ ಹೆಸರು ಮತ್ತು ವಿಳಾಸ ನಮಗೆ ಗೊತ್ತಾಗಿರುವುದಿಲ್ಲ.ಯಾವುದೋ ವಾಹನ ಚಾಲಕನು ತನ್ನ ಅಧಿನದಲ್ಲಿಯ ವಾಹನವನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಇದ್ದ ಅಪರಿಚಿತ ಗಂಡು ಮನುಷ್ಯನ ಮೇಲೆ ವಾಹನವನ್ನು ಹಾಯಿಸಿದ್ದರಿಂದ ಸದರಿ ವ್ಯಕ್ತಿಯೂ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಲ್ಲದೇ ಸದರಿ ವಾಹನ ಚಾಲಕನು ಅಪಘಾತ ಪಡಿಸಿ ವಾಹನ ಸಮೇತವಾಗಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 03.12.2017 ರಂದು ಕುಮಾರಿ ಭವಾನಿ ಇವರು ತನ್ನ ಕೆಲಸ ಮೂಗಿಸಿಕೊಂಡು ತಮ್ಮ ಮನೆಯ ಹತ್ತಿರ ಇರುವ ಅಣ್ಣಪ್ಪ ಇವರ ಕಿರಾಣಾ ಅಂಗಡಿಯ ಮುಂದೆ ಇರುವ ರಸ್ತೆಯ ಮೇಲೆ ನಾನು ನಡೆದುಕೊಂಡು ಹೋಗುತ್ತಿದ್ದು ಆಗ ಸದರಿ ಕೀರಣ @ ಕೀರಣಕುಮಾರ @ ಪುಟ್ಯಾ ತಂದೆ ಶಿವರಾಜ ಪಂಡೆದ ಇತನು ನನ್ನ ಹತ್ತಿರ ಬಂದು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ನನಗೆ ನಿಲ್ಲಿಸಿ ಏ ರಂಡಿ ನಿನ್ನದು ಬಹಳ ಸೊಕ್ಕು ಇದೆ ನಾನು ಕರೆದರೆ ಬರುವದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ನೀನು ಯಾರು ನನಗೆ ಬೈಯುವವನು ವಿನಾಕಾರ ನನಗೆ ಏಕೆ ತೊಂದರೆ ಮಾಡುತ್ತಿದ್ದಿ ಅಂತ ಕೇಳಿದ್ದು ಆಗ ಸದರಿಯವನು ನನಗೆ ಹಿಡಿದುಕೊಳ್ಳಲು ಬರುತ್ತಿದ್ದು ಆಗ ನಾನು ಚಿರಾಡುತ್ತಾ ನಮ್ಮ ಮನೆಗೆ ಕಡೆಗೆ ಓಡುತ್ತಿದ್ದು ನಾನು ಚಿರಾಡುವದನ್ನು ಕೇಳಿ ಮನೆಯಲ್ಲಿದ್ದ ನಮ್ಮ ತಾಯಿ ಗುರುಬಾಯಿ ಇವರು ಮನೆಯಿಂದ ಹೊರಗೆ ಬಂದು ನನ್ನ ಹಿಂದೆ ಬರುತ್ತಿದ್ದ ಸದರಿ ಕೀರಣ ಇತನಿಗೆ ಯಾಕೆ ನನ್ನ ಮಗಳ ಹಿಂದೆ ಬಿದಿದ್ದಿ ಅವಳಿಗೆ ಯಾಕೆ ತೊಂದರೆ ಕೂಡುತ್ತಿದ್ದಿ ಅಂತ ಕೇಳಿದ್ದು ಆಗ ಸದರಿಯವನು ನಮ್ಮ ತಾಯಿಗೂ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಆಗ ಅಕ್ಕಪಕ್ಕದಲ್ಲಿದ್ದ ಅಂಗಡಿಯವರು ಬಂದು ಸದರಿಯವನಿಗೆ ಬೈದು ಕಳುಹಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸವೇಶ್ವರ ಸಯುಕ್ತ ಪದವಿ ಪೂರ್ವ ಮಹಾ ವಿಧ್ಯಾಲಯ ಶರಣ ನಗರ ಕಲಬುರಗಿ ಇವರು ದಿನಾಂಕ 04.11.2017 ರಂದು ಮತ್ತು ದಿನಾಂಕ 15.11.2017 ರಂದು ಠಾಣೆಗೆ ಹಾಜರಾಗಿ ತಮ್ಮ ವಿಧ್ಯಾ ಸಂಸ್ಥೆ ಶ್ರೀಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿದ್ದು, ದೇವಸ್ಥಾನ ಆವರಣದಲ್ಲಿ ಬಾಲಕ/ಬಾಲಕೀಯರ ಹೈಸ್ಕೂಲ ಮತ್ತು ಕಾಲೇಜ ಇರುವದಿಂದ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರಿಗೆ ಕೆಲವು ಹುಡುಗರು ಚುಡಾಯಿಸುವದು ಕಂಡು ಬಂದಿದ್ದು ವಿದ್ಯಾರ್ಥಿನಿಯರಿಗೆ ತೊಂದರೆ ಮಾಡುವವರ ವಿರುಧ್ದ ಕ್ರಮ ಕೈಕೊಳ್ಳಬೇಕು ಮತ್ತು ಸಿಬ್ಬಂದಿಯವರನ್ನು ನೀಯೊಜನೆ ಮಾಡುವ ಕುರಿತು ಅರ್ಜಿಯನ್ನು ಸಲ್ಲಿಸಿದ್ದು ಸದರಿ ವಸೂಲಾದ ಅರ್ಜಿಯಂತೆ ಶ್ರೀ ಶರಣಬಸವೇಶ್ವರ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ತೊಂದರೆ ಯಾಗುವಂತೆ ನೋಡಿಕೊಂಡು ಬರಲು ನಮ್ಮ ಠಾಣೆಯಿಂದ ಪ್ರತಿ ದಿವಸ ಸಿಬ್ಬಂದಿ ಜನರನ್ನು ನೇಮಕ ಮಾಡಿಕೊಂಡು ಬಂದಿದ್ದು ಅದರಂತೆ ಇಂದು ದಿನಾಂಕ 04.12.2017 ರಂದು ಶ್ರೀ ಶರಣಬಸವೇಶ್ವರ ಗುಡಿ ಶ್ರೀ ಶಿವಶರಣಪ್ಪ ಗೊಡಖೆ ಹೆಚ್.ಸಿ 107 ಮತ್ತು ಶ್ರೀ ಜಗದೀಶ್ವರ ಹೆಚ್.ಸಿ 367 ರವರಿಗೆ ನೇಮಕ ಮಾಡಿ ಕಳುಹಿಸಿದ್ದು ಸದರಿಯವರು ಶ್ರೀ ಶರಣಬಸವೇಶ್ವರ ಆವರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದು ನಾನು ಪೇಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಇಂದು ದಿನಾಂಕ 04.12.2017 ರಂದು ಮಧ್ಯಾನ 3:30 ಗಂಟೆಗೆ ಶ್ರೀ ಶರಣಬಸವೇಶ್ವರ ಗುಡಿಯ ಆವರಣದಲ್ಲಿ ಹೋಗಿ ಅಲ್ಲಿ ಇದ್ದ ನಮ್ಮ ಠಾಣೆಯ ಸಿಬ್ಬಂದಿ ಜನರಿಗೆ ವಿಚಾರಿಸುತ್ತಿದ್ದು ಅದೆ ವೇಳೆಗೆ ಗೊದುತಾಯಿ ಕಾಲೋಜ ಗೇಟ ಮುಂದೆ ಒಬ್ಬ ಹುಡುಗ ನಿಂತುಕೊಂಡು ಕಾಲೇಜ ಗೇಟ ದಿಂದ ಹೊರಗೆ ಹೊಗಿಬರುವ ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ನೋಡಿ ನಾನು ಮತ್ತು ಶ್ರೀ ಶಿವಶರಣಪ್ಪ ಗೊಡಖೆ ಹೆಚ್.ಸಿ 107, ಶ್ರೀ ಜಗದೀಶ್ವರ ಹೆಚ್.ಸಿ 367 ಕೂಡಿಕೊಂಡು ದಾಳಿ ಮಾಡಿ ಸದರಿ ಹುಡುಗನಿಗೆ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ನಿತೀಶ ತಂದೆ ಶ್ರೀಕಾಂತ ಬಬಲೇಶ್ವರ ಸಾ: ಬೊರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ವಶಕ್ಕೆ ಪಡೆದುಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.