Police Bhavan Kalaburagi

Police Bhavan Kalaburagi

Saturday, March 5, 2016

BIDAR DISTRICT DAILY CRIME UPDATE 05-03-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 05-03-2016

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 66/2016 PÀ®A 302, 201 L¦¹ :-
ದಿನಾಂಕ 04-03-2016 ರಂದು 2000 ಗಂಟೆಗೆ ಫಿರ್ಯಾದಿ ಶ್ರೀ ದಿಲೀಪ ತಂದೆ ಮಲ್ಲಿಕಾರ್ಜುನ ಸಂತಪೂರೆ ಸಾ: ಹಡಗಾಪೂರ ಪಿಡಿಓ ಧೂಪತಮಹಾಗಾಂವ ಗ್ರಾಮ ಪಂಚಾಯತ ರವರು ಠಾಣೆಗೆ ಹಾಜರಾಗಿ ಲೀಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ ದಿನಾಂಕ 04-03-2016 ರಂದು 6 ಪಿಎಂ ಗಂಟೆ ಸುಮಾರಿಗೆ  ನಮ್ಮ ಗ್ರಾಮ ಪಂಚಾಯತ ಸಿಬ್ಬಂದಿಯಾದ ವಾಟರ ಮ್ಯಾನ ಧನರಾಜ ಇತನು ಫೂನ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ 04-03-2016 ರಂದು ಮದ್ಯಾಹ್ನ 1230 ಗಂಟೆಗೆ ಲಾಧಾ ಗ್ರಾಮದ ಶೀವಾರದಲ್ಲಿರುವ ನಮ್ಮ ಸಾರ್ವಜನಿಕ ತೆರೆದ ಭಾವಿಗೆ ಬಂದು ನೀರಿನ ಮೋಟಾರ ಚಾಲು ಮಾಡಿ ಮನೆಗೆ ಹೋಗಿ ಮರಳಿ 5.45 ಪಿಎಂ ಗಂಟೆಗೆ ಬಂದು ಭಾವಿಯಿಂದ ಸರಬಾರಾಜು ಇದ್ದು ನೀರಿನ ಮೋಟಾರ ಬಂದ ಮಾಡಿ ಭಾವಿಯಲ್ಲಿ ನೋಡಲು ಯಾರೋದೋ ಒಂದು ಅಪರಿಚಿತ ವ್ಯೆಕ್ತಿಯ ಅಂದಾಜು 30-35 ವರ್ಷ ವಯಸ್ಸಿನ ಗಂಡು ವ್ಯೆಕ್ತಿಯ ಶವ ಅಂಗಾತ್ತಾಗಿ ತೇಲುತ್ತಿದ್ದು ದುರ್ವಾಸನೆ ಬರುತ್ತಿದ್ದು ಶವ ಬಾತಿರುವಂತೆ ಹಾಗು ಕುತ್ತಿಗೆಗೆ ಹಗ್ಗೆ  ಬಿಗಿದಿರುವಂತೆ ಕಂಡು ಬಂದಿರುತ್ತದೆ ಅಂತ ತಿಳಿಸಿದ್ದನು ನಾನು ಕೂಡಲೆ ನಮ್ಮ ಪಂಚಾಯತ ಸದಸ್ಯರಾದ ವಿನೋದ ಪವಾರ ಸಂಜುಕುಮಾರ ಬಿರಾದರ ರವರಿಗೆ ಘಟನೆಗೆ ಫೂನ ಮಾಡಿ ತಿಳಿಸಿ ಸ್ಥಳಕ್ಕೆ ಬರಲು ಹೇಳಿ ನಾನು ಅಂದಾಜು 7 ಪಿಎಂ ಗಂಟೆ ಸುಮಾರಿಗೆ ಮುಸ್ತಾಪೂರದಿಂದ ಧೂಪತಮಹಾಗಾಂವ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಹಾಗು ಲಾಧಾ ಗ್ರಾಮ ಶೀವಾರದಲ್ಲಿನ ಕಲ್ಲಪ್ಪಾ ಮಿಠಾರೆ ರವರ ಹೊಲದಲ್ಲಿದ್ದ ನಮ್ಮ ಗ್ರಾಮ ಪಂಚಾಯತ ಅಧೀನದ ಸಾರ್ವಜನಿಕ ತೇರೆದ ಭಾವಿಗೆ ಹೋಗಿ ನಾನು ವಿನೋದ ಪವಾರ ಸಂಜುಕುಮಾರ ಬಿರಾದರ ಹಾಗು ಧನರಾಜ ರವರು ಕೂಡಿ ಭಾವಿಯಲ್ಲಿ ಬ್ಯಾಟರಿ ಹಾಕಿ ನೋಡಲು ನಮ್ಮ ವಾಟರ ಮ್ಯಾನ ತಿಳಿಸಿದ್ದಂತೆ ಒಬ್ಬ ಅಪರಿಚಿತ 30-35 ವರ್ಷದ ವಯಸ್ಸಿನ ಗಂಡು ವ್ಯೆಕ್ತಿಯ ಶವವು ನೀರಿನಲ್ಲಿ ಅಂಗಾತ್ತಾಗಿ ತೇಲುತ್ತಿದ್ದು ಶವದ ಕುತ್ತಿಗೆಗೆ ಹಗ್ಗೆ  ಬಿಗಿದಂತೆ ಕಂಡು ಬರುತ್ತಿದೆ ಮತ್ತು ಶವ ಬಾತಿದ್ದು ದುರವಾಸನೆ ಬರುತ್ತಿದ್ದು ಶವದ ಮೈ ಮೇಲೆ ಬಿಳಿ ಹಾಗು ಹಸಿರು ಬಣ್ಣದ ಪಟ್ಟಾ ಪಟ್ಟ ಹಾಫ ಟಿ ಶರ್ಟ ಮತ್ತು ಕಪ್ಪು ಬಣ್ನದಂತಿರುವ ಪ್ಯಾಂಟಿ ಇದ್ದು ಮೂಗು ಹಾಗೂ ಬಾಯಿಂದ ರಕ್ತಸ್ರಾವ ಆಗುತ್ತಿದ್ದಂತೆ ಕಂಡು ಬರುತ್ತದೆ ಆದ್ದರಿಂದ ಯಾರೋ ಜನರು ಯಾವುದೋ ಉದ್ದೇಶಕ್ಕಾಗಿ ಅಂದಾಜು 2-3 ದಿವಸದ ಹಿಂದೆ ಯಾವುದೋ ಸ್ಥಳದಲ್ಲಿ ಸದರಿ ಅಪರಿಚಿತ ವ್ಯೆಕ್ತಿಯ ಕುತ್ತಿಗೆಗೆ ಹಗ್ಗೆ ಬಿಗಿದು ಕೊಲೆ ಮಾಡಿ ಶವವನ್ನು ಸಾಕ್ಷಿ ನಾಶ ಪಡಿಸುವ ಗೊಸ್ಕರ ಸದರಿ ಭಾವಿಯಲ್ಲಿ ತಂದು ಎಸೆದಿರುವಂತೆ ಕಂಡು ಬಂದಿರುತ್ತದೆ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 39/2016 PÀ®A 279, 338, 304 (J) L¦¹ eÉÆvÉ 187 L.JA.«.JPïÖ. :-
ದಿನಾಂಕ:04/03/2016 ರಂದು ಮುಂಜಾನೆ 0900 ಗಂಟೆಗೆ ಹುಮನಾಬಾದ ಸರ್ಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಪಿಎಸ್ಐ ಆಸ್ಪತ್ರೆಗೆ ಭೇಟ್ಟಿ ಮಾಡಿ ಚಿಕಿತ್ಸೆ ಪಡೆಯುತ್ತಿದ ಗಾಯಾಳುಗಳು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಾರದ ಕಾರಣ ಅವರ ಹತ್ತಿರ ಹಾಜರಿದ್ದ ಮೋಹನ ತಂದೆ ಅಪ್ಪಲರಾಜು ರಾವು ಸಾ|| ಬಲಮೇಲಾ ಮಲಕನಗಿರಿ ಓಡಿಸಾ ಇತನು ಹಿಂದಿಯಲ್ಲಿ ಹೇಳಿದ ಹೇಳೀಕೆಯನ್ನು ಕನ್ನಡದಲ್ಲಿ ಅನುವಾದಿಸಿ ಬರೆದುಕೊಂಡಿದರ ಸಾರಾಂಶವೇನೆಂದರೆ, ಫಿರ್ಯಾಧಿ ಮೋಹನ ಇತನು ಲಾರಿ ಟ್ರೇಲರ ನಂ:ಎಪಿ-29/ಟಿಎ-2234 ನೇದ್ದನ್ನು ಚಲಾಯಿಸಿಕೊಂಡು ಹೋಗುವಾಗ ಅವನ ಮುಂದುಗಡೆ ಇನ್ನೊಂದು ಲಾರಿ ಟ್ರೇಲರ ನಂಬರ ಎ.ಪಿ-24/ಎಕ್ಸ-3245 ನೇದರ ಚಾಲಕ ಬಿ.ಕೃಷ್ಣಾರೆಡ್ಡಿ ತಂದೆ ಪ್ರಭಾಕರ ರೆಡ್ಡಿ ಸಾ|| ನೆಲಗುಂಡಾ (ಟಿ.ಎಸ್) ಈತನು ತನ್ನ ಸೈಡಿಗೆ ತಾನು ಲಾರಿ ಚಲಾಯಿಸಿಕೊಂಡು ಹೋಗುವಾಗ ಎದುರುಗಡೆಯಿಂದ ಒಂದು ಲಾರಿ ನಂ.ಎಮ್.ಹೆಚ-25/ಯು-2955 ನೇದರ ಚಾಲಕ ಸದರಿ ಲಾರಿ ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಿ.ಕೃಷ್ಣಾರೆಡ್ಡಿ ಈತನ ಚಲಾಯಿಸಿಕೊಂಡು ಹೋಗುತ್ತಿದ ಲಾರಿಗೆ ಡಿಕ್ಕಿ ಮಾಡಿದ ಪರಿಣಾಮ ಬಿ ಕೃಷ್ಣರೆಡ್ಡಿ ಇವನಿಗೆ ತಲೆಗೆ, ಮುಖಕ್ಕೆ, ಎರಡು ಕೈ, ಮತ್ತು ಕಾಲುಗಳಿಗೆ ಹತ್ತಿ ಭಾರಿ ರಕ್ತ ಹಾಗೂ ಗುಪ್ತಗಾಯವಾಗಿ ಎರಡು ಕೈ ಹಾಗೂ ಕಾಲಗಳು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಲಾರಿಯಲ್ಲಿದ್ದ ಕ್ಲೀನರ್ ಪ್ರಭಾಕರರೆಡ್ಡಿ ಇತನಿಗೆ ತಲೆಗೆ, ಮುಖಕ್ಕೆ, ಎರಡು ಕೈ, ಮತ್ತು ಕಾಲುಗಳಿಗೆ ಹತ್ತಿ ಭಾರಿ ರಕ್ತ ಹಾಗೂ ಗುಪ್ತಗಾಯವಾಗಿ ಎರಡು ಕೈ ಹಾಗೂ ಕಾಲಗಳು ಮುರಿದು ಇತನು ಸಹ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಲಾರಿಯಲ್ಲಿದ ಇನ್ನೊಬ್ಬ ಕ್ಲೀನರ ಶೇಖರ ತಂದೆ ಕೆ.ಅಪ್ಪಲಾರಾಯ ಇತನಿಗೆ ಬಲಗಡೆ ಕಣ್ಣಿನ ಹತ್ತಿರ ತಲೆಗೆ ಹತ್ತಿ ಭಾರಿ ರಕ್ತಗಾಯ ಮತ್ತು ಲಾರಿಯಲ್ಲಿ ಕುಳಿತ ಪ್ರಕಾಶ ತಂದೆ ಕರಬಸಪ್ಪಾ ಇತನಿಗೆ ಬಲ ಮೊಳಕಾಲ ಕೆಳಗೆ ಹತ್ತಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮುರಿದಿರುತ್ತದೆ. ಡಿಕ್ಕಿ ಮಾಡಿದ ಲಾರಿ ನಂ:ಎಮ್ ಹೆಚ್-25/ಯು-2955 ನೇದ್ದರ ಚಾಲಕನು ಡಿಕ್ಕಿ ಮಾಡಿ ಲಾರಿ ಸ್ಥಳದಲ್ಲಿಯಯೇ ನಿಲ್ಲಿಸಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಸದರಿ ಘಟನೆ ಇಂದು ದಿನಾಂಕ:04/03/2016 ರಂದು ಮುಂಜಾನೆ 0830 ಗಂಟೆ ಸುಮಾರಿಗೆ ರಾ.ಹೇ ನಂ:9 ರ ಮೇಲೆ ಹುಮನಾಬಾದ-ಹೈದ್ರಾಬಾದ ರೋಡ ಕಪ್ಪರಗಾಂವ ಗ್ರಾಮದ ರೋಡಿನ ಮೇಲೆ ಲಾರಿ ನಂ.ಎಮ್.ಹೆಚ-25/ಯು- 2955 ನೇದರ ಚಾಲಕನ ನಿಷ್ಕಾಳಜಿತನದಿಂದ ಜರುಗಿದ್ದು ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 44/2016 PÀ®A ªÀÄ£ÀĵÀå PÁuÉ :-
¢£ÁAPÀB04/03/2016 gÀAzÀÄ 1700 UÀAmÉUÉ ¦AiÀiÁ𢠲æà ZÀAzÀæªÀiÁä UÀAqÀ gÁªÀÄuÁÚ ªÀqÀØgÀ ªÀAiÀÄB45, eÁwBªÀqÀØgÀ, GBPÀÆ°, ¸ÁBRlPÀ aAZÉÆý vÁB¨sÁ°Ì fB©ÃzÀgÀ gÀªÀgÀÄ oÁuÉUÉ ºÁdgÁV vÀªÀÄä zÀÆgÀÄ ºÉýPÉ ºÉý §gɹzÀÄÝ ¸ÁgÁA±ÀªÉãÉAzÀgÉ ¦üAiÀiÁð¢UÉ 1)¯ÉÆÃPÉñÀ 2)DPÁ±À ªÀAiÀÄ 19 ªÀµÀð 3)¸ÀĤÃvÁ 4)¸À¥Áß 5)ºÀtªÀĪÁé CAvÀ 2 UÀAqÀÄ 3 ºÉtÄÚ ªÀÄPÀ̽gÀÄvÁÛgÉ. ¦üAiÀiÁð¢ vÀ£Àß UÀAqÀ ªÀÄvÀÄÛ »jAiÀÄ ªÀÄUÀ£ÁzÀ ¯ÉÆÃPɱÀ ªÀÄÄA¨ÉÊAiÀÄ°è PÀÆ° PÉ®¸À ªÀiÁrPÉÆAqÀÄ EgÀÄvÁÛgÉ. DPÁ±À FvÀ¤UÉ ºÀĪÀÄ£Á¨ÁzÀ ¥ÀlÖtzÀ ªÉÊf£ÁxÀ vÀAzÉ vÀļÀeÁgÁªÀÄ zsÀƪÀiÁ¼É gÀªÀgÀ ºÉÆ®zÀ°è PÀÆ° PÉ®¸À ªÀiÁqÀ®Ä £ËPÀj EnÖgÀÄvÁÛgÉ.  »ÃVgÀĪÀ°è ¢£ÁAPÀ 20/02/2016 gÀAzÀÄ ¦üAiÀiÁð¢AiÀÄ vÁ¬Ä gÁªÀÄPÀÌ EªÀ¼ÀÄ ¦üAiÀiÁð¢UÉ ¥sÉÆÃ£ï ªÀiÁr  w½¹zÉÝãÉAzÀgÉ DPÁ±À FvÀ£ÀÄ CªÀgÀ ªÀiÁ°ÃPÀgÀ ºÉÆ®¢AzÀ PÉ®¸À ©lÄÖ ºÉÆÃVgÀÄvÁÛ£É E°èªÀgÉUÉ ªÀÄ£ÉUÉ ªÀÄvÀÄÛ ºÉÆ®PÉÌ §A¢gÀĪÀÅ¢¯Áè CAvÁ w½¹gÀÄvÁÛgÉ CAvÀ w½¹zÀ £ÀAvÀgÀ ¦ügÁå¢ £ÉÃUÉtÂAiÀiÁzÀ ¸ÀIJîªÀÄä E§âgÀÆ ªÀÄÄA¨ÉʬÄAzÀ ¢£ÁAPÀ 22/02/2016 gÀAzÀÄ ºÀĪÀÄ£Á¨ÁzÀ ¥ÀlÖtPÉÌ §AzÀÄ ªÉÊf£ÁxÀ zsÀƪÀiÁ¼É gÀªÀjUÉ «ZÁj¸À®Ä w½¹zÉÝãÉAzÀgÉ ¢£ÁAPÀ 15/02/2016 gÀAzÀÄ 1100 UÀAmÉ ¸ÀĪÀiÁjUÉ ºÉÆ®zÀ°è ¸ÀAqÁ¸ÀPÉÌ ºÉÆÃV §gÀÄvÉÛÃ£É CAvÁ ºÉý ºÉÆÃVgÀÄvÁÛ£É ªÀÄgÀ½ ºÉÆ®PÉÌ §A¢gÀĪÀÅ¢¯Áè CAvÁ w½¹gÀÄvÁÛgÉ £ÀAvÀgÀ ¦üAiÀiÁð¢ vÀ£Àß ªÀÄUÀ¤UÉ £ÉAlgÀ ªÀÄ£ÉAiÀÄ°è ºÀÄqÀÄPÁr C°èAzÀ ¸ÀÄvÀÛªÀÄÄvÀÛ°£À UÁæªÀÄ ºÁUÀÄ ¥ÀlÖtUÀ¼À°è ºÀÄqÀÄQzÀgÀÄ ¹QÌgÀĪÀÅ¢¯Áè. ZÀºÀgÉ ¥ÀnÖ EAwgÀÄvÀÛzÉ. JvÀÛgÀ 5 ¦üÃl 1 EAZÀ, zÀÄAqÀÄ ªÀÄÄR, UÉÆâ ªÉÄʧtÚ, ©½ §tÚzÀ ºÁ¥sï CAV, PÀ¥ÀÄà §tÚzÀ ¥ÁåAl zsÀj¹zÀÄÝ PÀ£ÀßqÀ, »A¢, vÉ®UÀÄ ªÀiÁvÁqÀÄvÁÛ£É. PÁgÀt ¢£ÁAPÀ 15/02/2016 gÀAzÀÄ 1100 UÀAmɬÄAzÀ 1200 UÀAmÉAiÀÄ ªÀÄzsÀåzÀ°è DPÁ±À vÀAzÉ gÁªÀÄuÁÚ ªÀqÀØgÀ ªÀAiÀÄB19À FvÀ£ÀÄ ºÀĪÀÄ£Á¨ÁzÀ ²ªÁgÀzÀ ºÉÆ® ¸ÀªÉð £ÀA 290 ºÉÆ®¢AzÀ PÁuÉAiÀiÁVgÀÄvÁÛ£É CAvÀ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 26/2016 PÀ®A 78(3) PÉ.¦.PÁAiÉÄÝ ªÀÄvÀÄÛ 420 L¦¹ :-
¢£ÁAPÀ:04/03/2016 gÀAzÀÄ zÀUÁð¥ÀÄgÁ ©ÃzÀgÀzÀ ªÀÄįÁÛ¤ ¥Á±Á zÀUÁð ºÀwÛgÀ ªÉÄãÀ gÉÆÃr£À ªÉÄÃ¯É M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ dÆeÁlzÀ £ÀA§gÀ §gÉzÀÄPÉÆAqÀÄ ¸ÁªÀð¤PÀjUÉ ªÉÆøÀ ªÀiÁqÀÄwÛzÀÝ §UÉÎ ¨Áwä ªÉÄÃgÉUÉ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ºÉÆÃV 1800 UÀAmÉUÉ zÁ½ ªÀiÁr DgÉÆævÀ£ÁzÀ EªÀiÁæ£ÀSÁ£À vÀAzÉ ºÀ«ÄÃzÀSÁ£À ªÀ:23 ªÀµÀð eÁ:ªÀÄĹèA G:ªÁå¥ÁgÀ ¸Á: ªÀÄ£É £ÀA.     7-4-108 ±ÀªÀIJAiÀiÁ PÁ¯ÉÆä ©ÃzÀgÀ ¸ÀzÀjAiÀĪÀ£À ªÉÄÃ¯É zÁ½ ªÀiÁr 1) JgÀqÀÄ ªÀÄlPÁ aÃnUÀ¼ÀÄ 2)MAzÀÄ ¨Á®¥É£ÀÄß 3) MlÄÖ £ÀUÀzÀÄ ºÀt 320/-gÀÆ. 4) MAzÀÄ PÀ¥ÀÄà §tÚzÀ £ÉÆÃQAiÀiÁ ªÉÆèÉʯï C:Q:600/- gÀÆ. d¦Û ªÀiÁr DgÉÆæAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ªÀÄ£Àß½î ¥Éưøï oÁuÉ ©ÃzÀgï AiÀÄÄrDgï £ÀA. 06/2016 PÀ®A 174 ¹.Dgï.¦¹ :-
¢£ÁAPÀ 05/03/2016 gÀAzÀÄ 0835 UÀAmÉUÉ ©ÃzÀgÀ ¸ÀgÀPÁj D¸ÀàvÉæ¬ÄAzÀ JªÀiï.J¯ï.¹ EzÉ CAvÁ ªÀiÁ»w §AzÀ ªÉÄÃgÉUÉ ¸ÀgÀPÁj D¸ÀàvÉæUÉ ºÉÆÃV D¸ÀàvÉæAiÀÄ°èzÀÝ ²æêÀÄw ªÀiÁºÁzÉë UÀAqÀ ¨sÀUÀªÀAvÀgÁªÀ ºÀqÀ¥ÀzÀ  ¸Á||  SÁ±ÉA¥ÀÄgÀ(¦)  gÀªÀgÀ ºÉ½PÉ ¥ÀqÉzÀÄPÉÆArzÀÄÝ ¸ÁgÁA±ÀªÉ£ÉAzÀgÉ, ªÀÄÈvÀÛ ¸ÀAVvÁ gÀªÀgÀÄ FUÀ 6 wAUÀ½AzÀ vÀ£Àß vÀªÀgÀÄ ªÀÄ£É SÁ±ÉA¥ÀÄgÀ(¦) zÀ°è vÀ£Àß UÀAqÀ ªÀÄPÀ̼ÉÆÃA¢UÉ ªÁ¸ÀªÁVzÀÄÝ ¢£ÁAPÀ 27/02/2016 gÀAzÀÄ ªÀÄÄAeÁ£É 11 UÀAmÉUÉ vÀ£Àß ªÀÄ£ÉAiÀÄ°è ¸ÉÆÖÃzÀ ªÉÄÃ¯É CrUÉ ªÀiÁqÀÄwzÁÝUÀ ¥sÀ½ÃAiÀÄ ªÉÄÃ¯É EzÀÝ ¹ÃªÉÄ JuÉßAiÀÄ qÀ¨Áâ ¸ÉÆÖÃzÀ ªÉÄ¯É ©zÀÝzÀjAzÀ ¹ªÉÄà JuÉÚ ¸ÉÆÖÃPÉÌ ºÀwÛPÉÆAqÁUÀ ¨ÉAQ MªÀÄä¯Éà GAmÁV ªÀÄÈvÀÛ½UÉ ºÀwÛzÀjAzÀ PÁ°¤AzÀ vÀ¯ÉAiÀĪÀgÉUÉ ¨ÉAQ ºÀwÛ ¸ÀÄlÄÖUÁAiÀÄUÀ¼ÀÄ DVzÀÄÝ aQvÉìUÉ  108 CA§Ä¯É£Àì £À°è ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ aQvÉì PÁ®PÉÌ UÀÄt ªÀÄÄR¼ÁUÀzÉà ¢£ÁAPÀ 05/03/2016 gÀAzÀÄ 0700 UÀAmÉUÉ  ªÀÄÈvÀÛ¥ÀnÖgÀÄvÁۼɠ F §UÉÎ £ÀªÀÄäzÀÄ AiÀiÁgÀ ªÉÄÃ¯É AiÀiÁªÀÅzÉ zÀÆgÀÄ ªÀUÉÊgÉ EgÀĪÀÅ¢¯Áè CAvÁ PÉÆlÖ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 07/2016 PÀ®A 174 ¹Dg惡 :-
¢£ÁAPÀ 04-03-2016 gÀAzÀÄ 0930 UÀAmÉUÉ ¦üAiÀiÁ𢠲æêÀÄw ²Ã®à UÀAqÀ ²ªÀPÀĪÀiÁgÀ ±ÀA¨sÀÄ ±ÀAPÀgÀ, ªÀAiÀÄ: 26 ªÀµÀð, eÁw: Qæ±ÀÑ£ï, G: PÀÆ° PÉ®¸À, ¸Á: EA¢gÁ£ÀUÀgÀ ºÀĪÀÄ£Á¨ÁzÀ ¸ÀzÀå: £ÁªÀzÀUÉÃj ©ÃzÀgÀ, EªÀgÀÄ ¥ÉưøÀ oÁuÉUÉ ºÁdgÁV ¤ÃrzÀ °TvÀ zÀÆgÀÄ CfðAiÀÄ ¸ÁgÁA±ÀªÉ£ÉAzÀgÉ, ¦üAiÀiÁð¢AiÀÄ ªÀÄzÀĪÉAiÀÄÄ ²ªÀPÀĪÀiÁgÀ EªÀgÀ eÉÆvÉ EA¢UÉ 6 ªÀµÀðUÀ¼À ªÉÆzÀ®Ä DVgÀÄvÀÛzÉ. 3 d£À ºÉtÄÚªÀÄPÀ̼ÀÄ EgÀÄvÀÛªÉ. ªÀÄvÀÄÛ ªÀÄzÀÄªÉ DzÀ £ÀAvÀgÀ ©ÃzÀgÀzÀ°è ªÁ¸ÀªÁVzÀÄÝ, £ÁªÀzÀUÉÃjAiÀÄ ¸ÀÄgÉñÀ JA§ÄªÀªÀgÀ ªÀÄ£ÉAiÀÄ°è ¨ÁrUɬÄAzÀ ªÁ¸ÀªÁVzÉÝêÀÅ. £À£Àß UÀAqÀ ¸ÀgÁ¬Ä PÀÄrAiÀÄĪÀ ZÀlzÀªÀ¤ÃgÀÄvÁÛ£É. ¢£ÁAPÀ 03-03-2016 gÀAzÀÄ ¨É¼ÀUÉÎ 0800 UÀAmÉUÉ PÀÆ° PÉ®¸À PÀÄjvÀÄ ºÉÆÃVgÀÄvÁÛgÉ. ¸ÀAeÉ 7 UÀAmÉAiÀiÁzÀgÀÆ ªÀÄ£ÉUÉ ¨ÁgÀzÉà EzÀÄzÀÝjAzÀ ¦üAiÀiÁð¢AiÀÄÄ ªÉƨÉÊ® ªÀÄÄSÁAvÀgÀ PÀgÉ ªÀiÁrzÁUÀ PÀÆ° vÉUÉzÀÄPÉÆAqÀÄ §gÀÄvÉÛÃ£É CAvÁ ºÉýgÀÄvÁÛgÉ. gÁwæ 9 UÀAmÉAiÀĪÀgÉUÉ PÁzÀÄ £ÀAvÀgÀ ¦üAiÀiÁð¢AiÀÄÄ vÀ£Àß vÀAzÉAiÀĪÀgÉÆA¢UÉ PÀÆrPÉÆAqÀÄ ºÀÄqÀÄPÁrzÀÄÝ, ¥ÀvÉÛÃAiÀiÁUÀ°¯Áè, »ÃVgÀĪÀ°è ¢£ÁAPÀ 04-03-2016 gÀAzÀÄ ¨É¼ÀUÉÎ 8:30 UÀAmÉ ¸ÀĪÀiÁjUÉ £ÁªÀzÀUÉÃj zsÀjAiÀÄ vÀVΣÀ°è CAzÀgÉ £ÀªÀÄä ªÀÄ£ÉAiÀÄ PɼÀ¨sÁUÀzÀ°è £À£Àß UÀAqÀ£À ±ÀªÀ ©¢ÝzÉ CAvÁ ªÀiÁ»w w½zÀÄ ºÉÆÃV £ÉÆÃqÀ¯ÁV £À£Àß UÀAqÀ ²ªÀPÀĪÀiÁgÀ EvÀ£À ±ÀªÀ E¢ÝzÀÄÝ £ÉÆÃr UÀÄgÀÄw¹zÉ. £À£Àß UÀAqÀ ªÀÄÆvÀ櫸Àdð£É ªÀiÁqÀ®Ä ºÉÆÃV PÁ®Ä eÁj ªÉÄð¤AzÀ ©¢ÝgÀ§ºÀÄzÀÄ. E®èªÉ zsÀj PɼÀUÉ ºÉÆÃV ªÀÄÆvÀ櫸Àdð£É ªÀiÁqÀ®Ä ºÉÆÃzÁUÀ ¸ÀgÁ¬Ä PÀÄrzÀ £À±ÉAiÀÄ°è PÁ®Ä eÁj UÀmÁgÀ(£Á°) ©zÀÄÝ ¤ÃgÀÄ PÀÄrzÀÄ ªÀÄÈvÀ¥ÀnÖgÀ§ºÀÄzÀÄ. £À£Àß UÀAqÀ£À ªÀÄgÀtzÀ°è £À£ÀßzÀÄ AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè. F WÀl£É gÁwæ 10 jAzÀ ¨É¼ÀVΣÀ 6 UÀAmÉAiÀÄ ªÀÄzsÀåzÀ CªÀ¢üAiÀÄ°è dgÀÄVgÀ§ºÀÄzÀÄ CAvÀ PÉÆlÖ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 52/2016 PÀ®A 328,420 L¦¹ eÉÆvÉ 78(3)PÉ.¦. DPïÖ :-
¢£ÁAPÀ: 04-03-2016 gÀAzÀÄ 1900 UÀAmÉUÉ MAzÀÄ ¨Áwä §A¢zÉÝ£ÉAzÀgÉ, ©ÃzÀgÀ PÁAiÀÄð¥Áà ¸ÀPÀð¯ï ºÀwÛgÀ EgÀĪÀ ¥ÀªÀ£ï ¸ÀÆÖrAiÉÆà ¥ÀPÀÌzÀ°è M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ¨ÁA¨É ªÀÄmÁÌ JA§ £À¹Ã©£À ªÀÄmÁÌ aÃn £ÀqɸÀÄvÁÛ ¸ÁªÀðd¤PÀjUÉ ªÉƸÀ ªÀiÁqÀÄwÛzÁÝ£É ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÁjAiÀÄzÀ PÉÆÃgÉPÀë ¨Ál¯ïUÀ¼À£ÀÄß ªÀiÁgÁl ªÀiÁqÀÄwÛzÁÝ£É CAvÁ RavÀ ¨sÁwä §A¢zÀÄÝ, ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ oÁuɬÄAzÀ 1930 UÀAmÉUÉ ©lÄÖ 1940 UÀAmÉUÉ ©ÃzÀgÀ PÁAiÀÄð¥Áà ¸ÀPÀð¯ï ºÀwÛgÀ ¸Àé®à zÀÆgÀzÀ°è ªÁºÀ£À ¤°è¹ ªÀÄgÉAiÀiÁV ¤AvÀÄ £ÉÆÃqÀ¯ÁV ¥ÀªÀ£ï ¸ÀÆÖrAiÉÆà ºÀwÛgÀ ¸ÁªÀðd¤PÀ ¸ÀܼÀzÀ°è M§â ªÀåQÛ ¸ÁªÀðd¤PÀjUÉ ¨ÁA¨É ªÀÄmÁÌ £À¹Ã©£À dÆeÁl 01 gÀÆ. UÉ 08 CAvÀ®Æ ªÀÄvÀÄÛ 10 gÀÆ. UÉ 80 gÀÆ. CAvÁ ºÉüÀÄvÁÛ ¸ÁªÀðd¤PÀjAzÀ zÀÄqÀÄØ ¥ÀqÉzÀÄPÉƼÀÄîvÁÛ CªÀjUÉ ªÀÄmÁÌ aÃn §gÉzÀÄPÉÆqÀÄvÁÛ ¸ÁªÀðd¤PÀjUÉ ªÉÆøÀ ªÀiÁr CªÀjAzÀ ºÀt ®¥ÀmÁ¬Ä¸ÀÄwÛzÀÄÝzÀÝ£ÀÄß ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÁjAiÀÄzÀ PÉÆÃgÉPÀë ¨Ál¯ïUÀ¼À£ÀÄß ªÀiÁgÁl ªÀiÁqÀÄwÛzÀÄÝzÀÝ£ÀÄß £ÉÆÃr RavÀ¥Àr¹PÉÆAqÀÄ MªÉÄäÃ¯É DvÀ£À ªÉÄÃ¯É zÁ½ ªÀiÁr »rzÀÄPÉÆAqɪÀÅ. ªÀÄvÀÄÛ ºÀt PÉÆlÄÖ ªÀÄmÁÌ aÃn ºÁUÀÆ PÉÆÃgÉPÀë ¨Ál¯ïUÀ¼ÀÄ ¥ÀqÉAiÀÄÄwÛzÀÝ ¸ÁªÀðd¤PÀgÀÄ £ÀªÀÄä£ÀÄß £ÉÆÃr Nr ºÉÆÃVgÀÄvÁÛgÉ. ªÀ±ÀPÉÌ ¥ÀqÉzÀ ªÀåQÛAiÀÄ ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV vÀ£Àß ºÉ¸ÀgÀÄ «dAiÀÄPÀĪÀiÁgÀ vÀAzÉ £ÁUÉÆÃgÁªÀiï eÉÆåÃw¨sÁ ªÀAiÀÄ: 54ªÀµÀð eÁw: ªÀÄgÁoÁ G: MPÀÌ®ÄvÀ£À ¸Á: gÁd£Á¼À vÁ: ©ÃzÀgÀ CAvÁ ºÉýzÀ£ÀÄ. ¸ÀzÀjAiÀĪÀ£À CAUÀ gÀhÄrÛ ªÀiÁqÀ¯ÁV CªÀ£À ºÀwÛgÀ 100 gÀÆ¥Á¬ÄAiÀÄ 27 £ÉÆÃlÄ, 500 gÀÆ¥Á¬ÄAiÀÄ 5 £ÉÆÃlÄ, 1000 gÀÆ¥Á¬ÄAiÀÄ 3 £ÉÆÃlÄ »ÃUÉ MlÄÖ 8200/-gÀÆ. £ÀUÀzÀÄ ºÀt ªÀÄvÀÄÛ 6 ªÀÄmÁÌ aÃn ºÁUÀÆ MAzÀÄ ¨Á¯ï ¥É£ï ªÀÄvÀÄÛ MAzÀÄ ¸ÁåªÀĸÀAUï ªÉƨÉʯï(C.QÃ.1000/-gÀÆ) ¹QÌgÀÄvÀÛªÉ. ªÀÄvÀÄÛ ¸ÀzÀj ªÀåQÛAiÀÄ ºÀwÛgÀ PÉÆÃgÉPÀë ¹gÀ¥ï 100JAJ¯ïÀ 6 ¨Ál¯ïUÀ¼ÀÄ ¹QÌgÀÄvÀÛªÉ CªÀÅUÀ¼À£ÀÄß d¦Û ªÀiÁr DgÉÆæAiÀÄ£ÀÄß ªÀ±ÀPÉÌvÉUÉzÀÄPÉÆAqÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA : 141/206 PÀ®A 498(ಎ), 504, 506, 308 ಐಪಿಸಿ :-
ದಿನಾಂಕ:04/03/2016 ರಂದು ಗಂಟೆಗೆ ಫಿರ್ಯಾದಿ ಶ್ರೀಮತಿ ಉಮಾದೇವಿ ಗಂಡ ಸಂತೋಷ ಶೆರಿಕಾರ್ ಸಾ:ಖಾನಾಪುರ್ ತಾ:ಭಾಲ್ಕಿ ಇವರು ಧನ್ನೂರಾ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಮೌಖೀಕ ದೂರು ಹೇಳಿಕೆ ಸಾರಾಂಶವೆನೆಂದರೆ ಫಿರ್ಯಾದಿದಾರರಿಗೆ ಸೂಮಾರು 9 ವರ್ಷಗಳ ಹಿಂದೆ ಖಾನಾಪೂರ್ ಗ್ರಾಮದ ಸಂತೋಷ ತಂದೆ ಮಾರೂತಿ ಶೇರಿಕಾರ್ ಇತನೊಂದಿಗೆ ಮದುವೆಮಾಡಿಕೊಟ್ಟಿದ್ದು .ಈಗ ಕ್ರಮವಾಗಿ 1) ಪೂಜಾ 8 ವರ್ಷ 2 ) 7 ವರ್ಷದ ರೋಹಿತ್ ಎಂಬ ಇಬ್ಬರು ಮಕ್ಕಳಿರುತ್ತಾರೆ. ಹೀಗಿರುವಲ್ಲಿ ಫಿರ್ಯಾದಿದಾರಳಿಗೆ ಮಕ್ಕಳಾಗುವವರೆಗೆ ತನ್ನ ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡು ನಂತರ ಫಿರ್ಯಾದಿಗೆ ನೀನು ಚೆನ್ನಾಗಿಲ್ಲಾ ನಿನಗೆ ಮನೆ ಕೆಲಸ ಸರಿಯಾಗಿ ಮಾಡಕಬರಲ್ಲಾ  ರಂಡಿ ಬೊಸಡಿ ಅಂತ ವಿನಾಃ ಕಾರಣ ಅವಾಚ್ಯಾವಾಗಿ ಬೈಯುವುದು  ಹೋಡಿ ಬಡಿ ಮಾಡುವುದು ಮತ್ತು ದೈಹಿಕವಾಗಿ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದು  ಈ ವಿಷಯವನ್ನು ಫಿರ್ಯಾದಿದಾರಳು ತಮ್ಮ ಮನೆಯ ಪಕ್ಕದವರಾದ ಸುನೀಲ ಹಲಗೆ ಮತ್ತು ತುಕರಾಮ ಮುಚಳಾಂಬೆಯವರೊಂದಿಗೆ ಹೇಳಿಕೊಂಡಿರುತ್ತಾರೆ. ಹೀಗಿರುವಲ್ಲಿ ದಿನಾಂಕ 04/03/2016 ರಂದು ಮದ್ಯಾಹ್ನ ತನ್ನ ಗಂಡನು ಏ ರಂಡಿ ನನಗೆ ಸರಾಯಿ ಕುಡಿಯಲು ರೂಪಾಯಿ ಕೊಡು ಅಂದಿದ್ದಕ್ಕೆ ಫಿರ್ಯಾದಿಯು ತನ್ನ ಹತ್ತಿರ  ಹಣ ಇಲ್ಲ ಅಂದಿದ್ದಕ್ಕೆ ರಂಡಿ ನೀ ನನಗೆ ತಕ್ಕ ಹೆಂಡತಿ ಇಲ್ಲ ಅಂತ ಅವಾಚ್ಯವಾಗಿ ಬೈಯುತ್ತಿರುವಾಗ ಅವನ ಕಾಟ ತಾಳಲಾರದೆ ಫಿರ್ಯಾದಿಯು ತನ್ನ ಮನೆಯ ಮುಂದೆ ರಸ್ತೆ ಮೇಲೆ ನಿಂತಾಗ. ಫಿರ್ಯಾದಿಯ ಗಂಡನು ರಂಡಿ ಈವತ್ತು ನಿನಗೆ ಬಿಡುವುದಿಲ್ಲಾ ನಿನಗೆ ಕೊಲೆ ಮಾಡಿ ಸುಖದಿಂದ ಇರುತ್ತೆನೆ ಅಂತ ಫಿರ್ಯಾದಿಗೆ ಬೈದು ಒಂದು ಹೀಡಿಗಾತ್ರದ ಕಲ್ಲನ್ನು ತೆಗೆದುಕೊಂಡು  ಆ ಕಲ್ಲಿನಿಂದ ತಲೆಗೆ ಹೊಡೆದರೆ ಮಾನವ ಜೀವಕ್ಕೆ ಹಾನಿಯಾಗುತ್ತದೆ ಅಂತ ಗೊತ್ತಿದ್ದರು ಸಹ ಆ ಕಲ್ಲಿನಿಂದ ಜೋರಾಗಿ ಬಿಸಿ ನನ್ ತಲೆಗೆ ಹೊಡೆದಿದ್ದು ಕಲ್ಲಿನ ಪೆಟ್ಟು ನಾನು ತಪ್ಪಿಸಿಕೊಂಡಿರುತ್ತೆನೆ. ಸದರಿ ಘಟನೆ ಇಂದು ಸಾಯಾಂಕಾಲ 1700 ಗಂಟೆಗೆ ಆಗಿದ್ದು ಘಟನೆ ಕಂಡ ಫಿರ್ಯಾದಿಯ ಊರಿನವರಾದ ಬಾಬುರಾವ ಈಡಗಾರ್ ಮತ್ತು ತುಕರಾಮ ಮುಚಳಾಂಬೆ ರವರು ಜಗಳ ಬಿಡಿಸಿಕೊಂಡಿರುತ್ತಾರೆ. ಸದರಿ ತನ್ನ ಗಂಡನ ವಿರುದಗ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತ ನೀಡಿದ ಮೌಖಿಕ ದೂರಿನ ಸಾರಾಂಶದಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.