Police Bhavan Kalaburagi

Police Bhavan Kalaburagi

Thursday, July 12, 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಕು|| ಭಾಗ್ಯಾಶ್ರೀ ತಂದೆ ವೀರುಪಾಕ್ಷಪ್ಪಾ ತಡಕಲ್   ಸಾ; ಶಿವ ಶಕ್ತಿ ನಗರ ಸೈಯದ ಚಿಂಚೋಳಿ ರಸ್ತೆ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳತಿಯರು ಕುಡಿಕೊಂಡು ದಿನಾಂಕ: 11-07-2012 ರಂದು ಬೆಳಿಗ್ಗೆ  11-00 ಗಂಟೆಗೆ ಮಹಾದೇವಿ ಕನ್ಯಾ ಪ್ರೌಢ ಶಾಲೆಗೆ ಹೋಗುವ ಕುರಿತು ಅಟೋರಿಕ್ಷಾ ನಂ: ಕೆಎ 32 -8808 ನೆದ್ದರಲ್ಲಿ ಕುಳಿತು ಹೋಗುತ್ತಿದ್ದಾಗ ಅಗ್ನಿ ಶಾಮಕ ದಳ ಠಾಣೆ ಎದುರು ರೋಡಿನ ಮೇಲೆ ಅಟೋರೀಕ್ಷಾ ಚಾಲಕನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಲಾಲಗೇರಿ ಕಡಯಿಂದ ಬರುತ್ತಿರುವ ಮೋಟಾರ ಸೈಕಲ್ ನಂ: ಕೆಎ 33 ಜೆ 1410 ನೇದ್ದಕ್ಕೆ ಡಿಕ್ಕಿ ಪಡಿಸಿ ಅಟೋ ಪಲ್ಟಿಮಾಡಿ  ನನಗೆ  ಭಾರಿ ಗಾಯಗೊಳಿಸಿದ್ದು, ಮತ್ತು ಅಟೋ ಚಾಲಕ ಮತ್ತು ಮೋಟಾರ ಸೈಕಲ್ ಸವಾರನಿಗೂ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 75/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ ಪ್ರಕಾಶ ತಂದೆ ಮಹಾದೇವಪ್ಪ ಹಾಬಳ ಸಾ:ಬಿಬ್ಬಳ್ಳಿ ಗ್ರಾಮ, ತಾ||ಸೇಡಂ ರವರು ನಮಗೂ ಮತ್ತು ನಮ್ಮ ಮಾವನ ಮಕ್ಕಳಾದ ಸೋಮಶೇಖರ ಹೊಸಮನಿ, ಭೀಮಾಶಂಕರ ಹೊಸಮನಿ ಮಲ್ಲಪ್ಪ ಹೊಸಮನಿ ಮತ್ತು ಚಂದ್ರಶೇಖರ ಹೊಸಮನಿ ಇವರಿಗೂ ಹೊಲ ಸರ್ವೆ ನಂ-38 ನೇದ್ದರ 26 ಎಕ್ಕರೆ 20 ಗುಂಟೆ ಜಮೀನಿನ ಸಲುವಾಗಿ ತಕರಾರು ನಡೆದಿರುತ್ತದೆ. ಹೋದವರ್ಷ, ಇದೇ ಹೊಲದ ವಿಷಯದಲ್ಲಿ ಸೊಮಶೇಖರ ಹಾಗೂ ಇತರರ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ವರ್ಷ ನಾವು ಮೀನಹಾಬಾಳ ಗ್ರಾಮದ ಮಾಳಪ್ಪ ತಂದೆ ನಾಗಣ್ಣ ಪುಜಾರಿ ಹಾಗೂ ವೀರಭದ್ರಯ್ಯ ತಂದೆ ರೇವಯ್ಯ ಮಠಪತಿ ಇವರಿಗೆ 5 ಲಕ್ಷ ರೂಪಾಯಿಗಳಿಗೆ ಎರಡು ವರ್ಷ ಕಡತಿ ಹಾಕಿದ್ದು ಅವರೇ ಈ ವರ್ಷ ಹೊಲ ಸಾಗುವಳಿ ಮಾಡಿದ್ದು ಇರುತ್ತದೆ. ದಿನಾಂಕ:12-07-2012 ರಂದು ಬೆಳಗ್ಗೆ 10-00 ಗಂಟೆ ಸುಮಾರಿಗೆ  ಹೊಲ ಬಿತ್ತಲು ನಾನು ಮತ್ತು ನಮ್ಮ ಅಣ್ಣನಾದ ಜಗನ್ನಾಥ ತಂಗಿಯ ಗಂಡನಾದ ಕ್ರಿಷ್ಣಾ ಜಟ್ಟೂರ ಹಾಗೂ ದೊಡ್ಡಪ್ಪನಾದ ರೇವಣಸಿದ್ದಪ್ಪ ಹಾಬಳ ಮತ್ತು ನಮ್ಮ ಹೆಣ್ಣು ಮಕ್ಕಳಾದ ಜಗದೇವಿ, ನಾಗಮ್ಮ ಮತ್ತು ಮೀನಹಾಬಾಳದಲ್ಲಿರುವ ದೊಡ್ಡಪ್ಪನ ಮಗನಾದ ನಾಗೇಶ ಕೂಡಿಕೊಂಡು ಮಾಳಪ್ಪ ಪೂಜಾರಿ, ವೀರಭದ್ರಯ್ಯ ಮಠಪತಿ ಇವರೊಂದಿಗೆ ಟ್ರಾಕ್ಟರ್ ದಲ್ಲಿ ಕುಳಿತು ಹೊಲಕ್ಕೆ ಬಂದು ಟ್ರಾಕ್ಟರ್ ದಿಂದ ರೋಡಿನ ಮೇಲೆ ಇಳಿಯುತ್ತಿದ್ದಾಗ ಸೇಡಂ ಕಡೆಯಿಂದ ಸೋಮಶೇಖರ ತಂದೆ ಗುಂಡಪ್ಪ ಹೊಸಮನಿ, ಮತ್ತು ಇತರರು ಕೂಡಿಕೊಂಡು ಬಂದು ಟ್ರಾಕ್ಟರದಲ್ಲಿದ್ದ ಬಡಿಗೆಗಳನ್ನು ತೆಗೆದುಕೊಂಡು ಬಿತ್ತಲು ಬಂದಿರುವ ನನಗೆ ಹಾಗೂ ನನ್ನೊಂದಿಗೆ ಬಂದಿದ್ದ ಎಲ್ಲರಿಗೂ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 145/2012 ಕಲಂ, 143, 147, 148, 307, 324, 323, 504, 506, 427 ಸಂಗಡ 149 ಐಪಿಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಕು|| ಭಾಗ್ಯಾಶ್ರೀ ತಂದೆ ವೀರುಪಾಕ್ಷಪ್ಪಾ ತಡಕಲ್   ಸಾ; ಶಿವ ಶಕ್ತಿ ನಗರ ಸೈಯದ ಚಿಂಚೋಳಿ ರಸ್ತೆ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳತಿಯರು ಕುಡಿಕೊಂಡು ದಿನಾಂಕ: 11-07-2012 ರಂದು ಬೆಳಿಗ್ಗೆ  11-00 ಗಂಟೆಗೆ ಮಹಾದೇವಿ ಕನ್ಯಾ ಪ್ರೌಢ ಶಾಲೆಗೆ ಹೋಗುವ ಕುರಿತು ಅಟೋರಿಕ್ಷಾ ನಂ: ಕೆಎ 32 -8808 ನೆದ್ದರಲ್ಲಿ ಕುಳಿತು ಹೋಗುತ್ತಿದ್ದಾಗ ಅಗ್ನಿ ಶಾಮಕ ದಳ ಠಾಣೆ ಎದುರು ರೋಡಿನ ಮೇಲೆ ಅಟೋರೀಕ್ಷಾ ಚಾಲಕನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಲಾಲಗೇರಿ ಕಡಯಿಂದ ಬರುತ್ತಿರುವ ಮೋಟಾರ ಸೈಕಲ್ ನಂ: ಕೆಎ 33 ಜೆ 1410 ನೇದ್ದಕ್ಕೆ ಡಿಕ್ಕಿ ಪಡಿಸಿ ಅಟೋ ಪಲ್ಟಿಮಾಡಿ  ನನಗೆ  ಭಾರಿ ಗಾಯಗೊಳಿಸಿದ್ದು, ಮತ್ತು ಅಟೋ ಚಾಲಕ ಮತ್ತು ಮೋಟಾರ ಸೈಕಲ್ ಸವಾರನಿಗೂ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 75/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ ಪ್ರಕಾಶ ತಂದೆ ಮಹಾದೇವಪ್ಪ ಹಾಬಳ ಸಾ:ಬಿಬ್ಬಳ್ಳಿ ಗ್ರಾಮ, ತಾ||ಸೇಡಂ ರವರು ನಮಗೂ ಮತ್ತು ನಮ್ಮ ಮಾವನ ಮಕ್ಕಳಾದ ಸೋಮಶೇಖರ ಹೊಸಮನಿ, ಭೀಮಾಶಂಕರ ಹೊಸಮನಿ ಮಲ್ಲಪ್ಪ ಹೊಸಮನಿ ಮತ್ತು ಚಂದ್ರಶೇಖರ ಹೊಸಮನಿ ಇವರಿಗೂ ಹೊಲ ಸರ್ವೆ ನಂ-38 ನೇದ್ದರ 26 ಎಕ್ಕರೆ 20 ಗುಂಟೆ ಜಮೀನಿನ ಸಲುವಾಗಿ ತಕರಾರು ನಡೆದಿರುತ್ತದೆ. ಹೋದವರ್ಷ, ಇದೇ ಹೊಲದ ವಿಷಯದಲ್ಲಿ ಸೊಮಶೇಖರ ಹಾಗೂ ಇತರರ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ವರ್ಷ ನಾವು ಮೀನಹಾಬಾಳ ಗ್ರಾಮದ ಮಾಳಪ್ಪ ತಂದೆ ನಾಗಣ್ಣ ಪುಜಾರಿ ಹಾಗೂ ವೀರಭದ್ರಯ್ಯ ತಂದೆ ರೇವಯ್ಯ ಮಠಪತಿ ಇವರಿಗೆ 5 ಲಕ್ಷ ರೂಪಾಯಿಗಳಿಗೆ ಎರಡು ವರ್ಷ ಕಡತಿ ಹಾಕಿದ್ದು ಅವರೇ ಈ ವರ್ಷ ಹೊಲ ಸಾಗುವಳಿ ಮಾಡಿದ್ದು ಇರುತ್ತದೆ. ದಿನಾಂಕ:12-07-2012 ರಂದು ಬೆಳಗ್ಗೆ 10-00 ಗಂಟೆ ಸುಮಾರಿಗೆ  ಹೊಲ ಬಿತ್ತಲು ನಾನು ಮತ್ತು ನಮ್ಮ ಅಣ್ಣನಾದ ಜಗನ್ನಾಥ ತಂಗಿಯ ಗಂಡನಾದ ಕ್ರಿಷ್ಣಾ ಜಟ್ಟೂರ ಹಾಗೂ ದೊಡ್ಡಪ್ಪನಾದ ರೇವಣಸಿದ್ದಪ್ಪ ಹಾಬಳ ಮತ್ತು ನಮ್ಮ ಹೆಣ್ಣು ಮಕ್ಕಳಾದ ಜಗದೇವಿ, ನಾಗಮ್ಮ ಮತ್ತು ಮೀನಹಾಬಾಳದಲ್ಲಿರುವ ದೊಡ್ಡಪ್ಪನ ಮಗನಾದ ನಾಗೇಶ ಕೂಡಿಕೊಂಡು ಮಾಳಪ್ಪ ಪೂಜಾರಿ, ವೀರಭದ್ರಯ್ಯ ಮಠಪತಿ ಇವರೊಂದಿಗೆ ಟ್ರಾಕ್ಟರ್ ದಲ್ಲಿ ಕುಳಿತು ಹೊಲಕ್ಕೆ ಬಂದು ಟ್ರಾಕ್ಟರ್ ದಿಂದ ರೋಡಿನ ಮೇಲೆ ಇಳಿಯುತ್ತಿದ್ದಾಗ ಸೇಡಂ ಕಡೆಯಿಂದ ಸೋಮಶೇಖರ ತಂದೆ ಗುಂಡಪ್ಪ ಹೊಸಮನಿ, ಮತ್ತು ಇತರರು ಕೂಡಿಕೊಂಡು ಬಂದು ಟ್ರಾಕ್ಟರದಲ್ಲಿದ್ದ ಬಡಿಗೆಗಳನ್ನು ತೆಗೆದುಕೊಂಡು ಬಿತ್ತಲು ಬಂದಿರುವ ನನಗೆ ಹಾಗೂ ನನ್ನೊಂದಿಗೆ ಬಂದಿದ್ದ ಎಲ್ಲರಿಗೂ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 145/2012 ಕಲಂ, 143, 147, 148, 307, 324, 323, 504, 506, 427 ಸಂಗಡ 149 ಐಪಿಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

BIDAR DISTRICT DAILY CRIME UPDATE 12-07-2012


This post is in Kannada language. To view, you need to download kannada fonts from the link section.



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-07-2012

ºÀÄ®¸ÀÆgÀ ¥Éưøï oÁuÉ AiÀÄÄ.r.Dgï £ÀA 06/2012 PÀ®A 174 ¹.Dgï.¦.¹ :-
¢£ÁAPÀ 11/07/2012 gÀAzÀÄ ¦üAiÀiÁð¢vÀ¼ÁzÀ ®QëöäèÁ¬Ä UÀAqÀ ±ÀgÀt¥Áà E£ÀªÀÄvÉ ªÀAiÀÄ;: 50 ªÀµÀð, eÁw: °AUÁAiÀÄvÀ, ¸Á: RAqÁ¼À EªÀgÀ UÀAqÀ£ÁzÀ ±ÀgÀt¥Áà vÀAzÉ ªÀiÁzÀ¥Àà E£ÁªÀÄvÉ ªÀAiÀÄ: 52 ªÀµÀð, EvÀ£ÀÄ «dAiÀÄ ¨ÁåAPÀ §¸ÀªÀPÀ¯ÁåtzÀ°è ¨É¼ÉUÉ ¸Á® ¥ÀqÉ¢ÝzÀÄÝ, ¸ÀzÀj ¸Á®ªÀ£ÀÄß ºÉÃUÉ wÃj¸À¨ÉÃPÉAzÀÄ ¸Á®zÀ ¨sÁzÉ vÁ¼À¯ÁgÀzÉ ºÉÆ®PÉÌ ºÉÆÃV ºÉÆ®zÀ°èzÀÝ ¨É«£À VqÀPÉÌ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ, ¸ÀzÀj ¸Á«£À°è AiÀiÁgÀ ªÉÄÃ®Ä AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀÄ °ÃTvÀªÁV ¸À°è¹zÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤PÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA 08/2012 PÀ®A 174 ¹.Dgï.¦.¹ :-
ªÀÄÈvÀ ²ªÀPÀĪÀiÁgÀ vÀAzÉ ªÀiÁgÀÄw ªÀAiÀÄ: 28 ªÀµÀð, ¸Á: ¸ÀįÁÛ£À¨ÁzÀªÁr EvÀ¤UÉ §ºÀ¼À ¢ªÀ¸ÀUÀ½AzÀ ºÉÆÃmÉÖ£ÉÆêÀÅ EzÀÄÝ J¯Áè PÀqÉ vÉÆÃj¹zÀgÀÄ UÀÄtªÀÄÄRªÁUÀzÀ PÁgÀt ºÉÆÃmÉÖ£ÉÆêÀÅ vÁ¼À¯ÁgÀzÉ ¢£ÁAPÀ 11/07/2012 gÀAzÀÄ ªÀÄÈvÀ ²ªÀPÀĪÀiÁgÀ EvÀ£ÀÄ ¨ÉüÉUÉ ºÉÆÃqÉAiÀÄĪÀ QæëģÁµÀPÀ ¸ÉêÀ£É ªÀiÁrzÀÄÝ, aQvÉì PÀÄjvÀÄ ©ÃzÀgÀ f¯Áè D¸ÀàvÉæUÉ ¸ÉÃjPÉ ªÀiÁrzÁUÀ UÀÄtªÀÄÄRªÁUÀzÉ ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢ UÉÆÃgÀPÀ£ÁxÀ vÀAzÉ ªÀiÁgÀÄw dªÀÄzÁgÀ ªÀAiÀÄ: 45 ªÀµÀð, ¸Á: ¸ÀįÁÛ£À¨ÁzÀªÁr EvÀ£ÀÄ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥ÉưøÀ oÁuÉ UÀÄ£Éß £ÀA 62/2012 PÀ®A 87 PÉ.¦ DåPïÖ :-
¢£ÁAPÀ 10/07/2012 gÀvÀAzÀÄ ªÀĪÀÄzÁ¥ÀÆgÀ UÁæªÀÄzÀ §¸ÀªÉñÀégÀ ZËPÀ ºÀwÛgÀ DgÉÆævÀgÁzÀ ¢Ã°¥À vÀAzÉ gÁªÀÄgÀrØ  E£ÀÆß 4 d£ÀgÀÄ J®ègÀÄ ¸Á: ªÀĪÀÄzÁ¥ÀÆgÀ EªÀgÉ®ègÀÆ PÀÆr E¹àmï J¯ÉUÀ¼À ªÉÄÃ¯É ºÀt ºÀaÑ CAzÀgÀ ¨ÁºÀgÀ JA§ dÆeÁl DqÀÄwÛzÁÝgÉAzÀÄ ¦üAiÀiÁð¢ PÀ®è¥Áà J.J¸ï.L OgÁzÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É ¸ÀzÀj DgÉÆævÀgÀ ªÉÄÃ¯É zÁ½ ªÀiÁr CªÀjAzÀ £ÀUÀzÀÄ ºÀt MlÄÖ 2060/- gÀÆ UÀ¼ÀÄ ªÀÄvÀÄÛ 52 E¹àÃmï J¯ÉUÀ¼À£ÀÄß d¦Û ªÀiÁrPÉÆAqÀÄ, DgÉÆævÀjUÉ zÀ¸ÀÛVj ªÀiÁrPÉÆAqÀÄ DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥ÉưøÀ oÁuÉ UÀÄ£Éß £ÀA 63/2012 PÀ®A 87 PÉ.¦ DåPïÖ :-
¢£ÁAPÀ 11/07/2012 gÀAzÀÄ vÉUÀA¥ÀÆgÀ UÁæªÀÄzÀ ªÀÄfÓzÀ ºÀwÛgÀ DgÉÆævÀgÁzÀ gÉʸÀ vÀAzÉ ±ÁzÀÄ®¸Á§ ªÀÄįÁèªÁ¯É ºÁUÀÆ E£ÀÆß 6 d£ÀgÀÄ J®ègÀÆ ¸Á: ªÀĪÀÄzÁ¥ÀÆgÀ EªÀgÉ®ègÀÆ E¹àÃmï J¯ÉUÀ¼À ªÉÄ¯É ºÀt ºÀaÑ CAzÀgÀ ¨ÁºÀgÀ JA§ dÆeÁl DqÀÄwÛzÁÝgÉAzÀÄ RavÀ ¨Áwä §AzÀ ªÉÄïÉUÉ ¦üAiÀiÁð¢ ZÀ£ÀߥÁà J.J¸ï.L OgÁzÀ oÁuÉ gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É DgÉÆævÀgÀ ªÉÄÃ¯É zÁ½ ªÀiÁr CªÀjAzÀ MlÄÖ ºÀt 1380/- gÀÆ UÀ¼ÀÄ ªÀÄvÀÄÛ 52 E¹àmï J¯ÉUɼÀ£À£ÀÄ d¦ÛªÀiÁr, DgÉÆævÀjUÉ d¦Û ªÀiÁrPÉÆAqÀÄ, DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥Éưøï oÁuÉ UÀÄ£Éß £ÀA 98/2012 PÀ®A 279, 337, 338 L¦¹ :-
¢£ÁAPÀ 11/07/2012 gÀAzÀÄ ¦üAiÀiÁð¢ E¸ÁªÉÆâݣÀ vÀAzÉ ¤eÁªÉÆâݣÀ ªÉÆëģÀ ¸Á: aªÀÄä£ÀZÉÆÃqÀ fÃ¥À £ÀA PÉJ-39/JªÀiï-126 £ÉzÀgÀ°è PÀĽvÀÄ aªÀÄä£ÀZÉÆÃqÀPÉÌ ºÉÆÃUÀĪÁUÀ ¤uÁð- ªÀÄzÀgÀV gÉÆÃr£À ªÉÄÃ¯É ªÀÄzÀgÀV ²ªÁgÀzÀ AiÀÄĸÀÄ¥sÀ ¥ÀmÉ® gÀªÀgÀ ºÉÆ®zÀ ºÀwÛgÀ ¸ÀzÀj fÃ¥À ZÁ®PÀ£ÁzÀ DgÉÆæAiÀÄÄ vÀ£Àß fÃ¥À£ÀÄß Cw ªÉÃUÀ ºÁUÀÆ ¤¸Á̼Àf¬ÄAzÀ ZÀ¯Á¬Ä¹ gÉÆÃr£À JqÀ§¢UÉ ¥À°Ö ªÀiÁrzÀ ¥ÀæAiÀÄÄPÀÛ ¦üAiÀiÁð¢AiÀÄ JqÀPÁ°£À »ªÀÄärUÉ, JqÀPÁ°£À ºÉ§âgÀ½UÉ vÀgÀazÀ UÁAiÀÄ, JqÀPÁ°£À ªÉƼÀPÁ°UÉ UÀÄ¥ÀÛUÁAiÀĪÁVgÀÄvÀÛzÉ ºÁUÀÆ ¸ÀzÀj fÃ¥À£À°è ¥ÀæAiÀiÁt¸ÀÄwzÀÝ ªÁZÀÄ vÀAzÉ zÉêÀ¯Á FvÀ£À vÀ¯ÉUÉ ¨sÁj gÀPÀÛ UÁAiÀÄ, JzÉAiÀÄ°è ¨sÁj UÀÄ¥ÀÛUÁAiÀĪÁVgÀÄvÀÛzÉ, DgÉÆæAiÀÄÄ vÀ£Àß fÃ¥À ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁ𢠺ÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAZÁgÀ ¥ÉưøÀ oÁuÉ, ©ÃzÀgÀ. UÀÄ£Éß £ÀA 175/2012 PÀ®A 279, 427 L¦¹ eÉÆvÉ 185 LJA« DåPïÖ :-
¢£ÁAPÀ 11/07/2012 gÀAzÀÄ ¦üAiÀiÁ𢠫£ÉÆÃzÀ vÀAzÉ vÀļÀ¹gÁªÀÄ zÉÆrØ, ªÀAiÀÄ: 28 ªÀµÀð, eÁw: Qæ²ÑAiÀÄ£À, ¸Á: £ÁªÀzÀUÉÃj, ©ÃzÀgÀ EvÀ£À PÁgÀ £ÀA. PÉJ-32/JªÀÄ-4719 £ÉÃzÀ£ÀÄß C±ÉÆÃPÀ vÀAzÉ £ÀgÀ¹AUÀ ¸Á: £ÁªÀzÀUÉÃj, ©ÃzÀgÀ EªÀgÀÄ £Ë¨ÁzÀ PÀqɬÄAzÀ-£ÁªÀzÀUÉÃj PÀqÉUÉ £ÀqɹPÉÆAqÀÄ §gÀĪÁUÀ £Ë¨ÁzÀ-©ÃzÀgÀ gÉÆÃr£À°è JgÀ ¥sÉÆøÀð D¦üøÀ¸Àð ªÉÄøï UÉÃl ºÀwÛgÀ »A¢¤AzÀ DgÉÆæ ¯Áj £ÀA J¦-09/«-119 £ÉÃzÀgÀ ZÁ®PÀ£ÁzÀ PÁ²£ÁxÀ vÀAzÉ C¥ÁàgÁªÀ ¸Á: ºÀaÑ PÀªÀÄmÁ EvÀ£ÀÄ ¸ÀgÁ¬Ä PÀÄrzÀ CªÀÄ°£À°è zÀÄqÀÄQ¤AzÀ, ¤®ðPÀëöå¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀÄ PÁjUÉ rQÌ¥Àr¹zÀjAzÀ C¥ÀWÁvÀ ¸ÀA¨sÀ«¹ ¦üAiÀiÁð¢AiÀÄ PÁgÀ ºÁ¤AiÀiÁVgÀÄvÀÛzÉ CAvÀ PÉÆlÖ ¦üAiÀiÁ𢠺ÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
  



GULBARGA DIST REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ತಿಪ್ಪಮ್ಮಾ  ಗಂಡ ಹಣಮಂತ ಬಜೇಂತ್ರಿ   ಸಾ|| ಜಾಕೀರ ಹುಸೆನ ಚೌಕ ಹಳೆ  ಶಾಹಬಾದ ತಾ|| ಚಿತ್ತಾಪೂರ ರವರು ನಾನು  ದಿನಾಂಕ 11-07-12 ರಂದು ಮಧ್ಯಾಹ್ನ 3-30  ಪಿ.ಎಮ್. ಆರ್.ಪಿ.ಸರ್ಕಲ್ ದಿಂದ ರಾಮ ಮಂದಿರ ರಿಂಗ ರೋಡ ಮಧ್ಯದಲ್ಲಿ ಬರುವ ಕೃಷ್ಣಾ ಗ್ರಾಮೀಣ ಬ್ಯಾಂಕ ಎದುರು ರೋಡಿನ ಮೇಲೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಮೋಟಾರ ಸೈಕಲ್ ನಂಬರ ಕೆಎ-32 ಹೆಚ್-5174  ನೇದ್ದರ  ಚಾಲಕ ಆರ್.ಪಿ. ಸರ್ಕಲ ಕಡೆಯಿಂದ  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಡಿಕ್ಕಿ ಪಡಿಸಿ  ಭಾರಿಗಾಯಗೊಳಿಸಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 74/2012 ಕಲಂ 279, 338 ಐಪಿಸಿ ಸಂ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.