Police Bhavan Kalaburagi

Police Bhavan Kalaburagi

Thursday, July 27, 2017

BIDAR DISTRICT DAILY CRIME UPDATE 27-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-07-2017

ªÀÄ£Àß½î ¥Éưøï oÁuÉ UÀÄ£Éß £ÀA. 80/2017, PÀ®A. 379 L¦¹ :-
¢£ÁAPÀ 29-05-2017 gÀAzÀÄ ¦üAiÀiÁ𢠪ÀiÁtÂPgÁªÀÀ vÀAzÉ PÁ²£ÁxÀ ¥Ánî ªÀAiÀÄ: 38 ªÀµÀð, eÁw: °AUÁAiÀÄvÀ, ¸Á: AiÀÄgÀ£À½î(¦), vÁ: & f: ©ÃzÀgÀ gÀªÀgÀÄ ªÀÄ£Àß½ UÁæªÀÄzÀ §¸À¤¯ÁÝtzÀ ºÀwÛgÀ vÀ£Àß ¢éZÀPÀæ ªÁºÀ£À »gÉÆà ºÉÆAqÀ ¸Éà÷èAqÀgÀ ªÉÆÃlgÀ ¸ÉÊPÀ¯ï £ÀA. PÉJ-29/AiÀÄÄ-1245 £ÉÃzÀ£ÀÄß ¤°è¹ ºÉÆÃl®£À°è ZÁºÀ PÀÄrAiÀÄĪÁUÀ ¸ÀzÀj ªÉÆÃlgÀ ¸ÉÊPÀ® £ÉÃzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÉÆÃlgÀ ¸ÉÊPÀ¯ï £ÉÃzÀgÀ ZÉ¹ì ¸ÀA. JªÀiï.©.J¯ï.ºÉZï.J.10.E.ªÉÊ.J.ºÉZï.PÉ.21476 ªÀÄvÀÄÛ EAf£À ¸ÀA. ºÉZï.J.10.E.J¥sï.J.ºÉZï.PÉ.74311 £ÉÃzÀÄ EzÀÄÝ, ªÁºÀ£ÀzÀ §tÚªÀÅ ¦.¨ÁèöåPï ºÁUÀÆ CzÀgÀ C.Q 30,000/-gÀÆ £ÉÃzÀÄ EgÀÄvÀÛzÉ, ¸ÀzÀj ªÁºÀ£ÀªÀ£ÀÄß J®è PÀqÉUÀ¼À°è ºÀÄqÀÄPÁr £ÉÆÃqÀ¯ÁV E°èAiÀĪÀgÉUÉ ¢éZÀPÀæ ªÁºÀ£À ¥ÀvÉÛAiÀiÁVgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ zÀÆgÀÄ Cfð ¸ÁgÁA±ÀzÀ ªÉÄÃgÉUÉ ¢£ÁAPÀ 26-07-2017 gÀAzÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.


ªÀÄÄqÀ© ¥Éưøï oÁuÉ UÀÄ£Éß £ÀA. 92/2017, PÀ®A. 457, 380 L¦¹ :-
ದಿನಾಂಕ 25-06-2017 ರಂದು 2200 ಗಂಟೆಯಿಂದ ದಿನಾಂಕ 26-07-2017 ರಂದು 0500 ಗಂಟೆಯ ಸಮಯದಲ್ಲಿ ಫಿರ್ಯಾದಿ ಅರ್ಜುನ ತಂದೆ ಚಂದಪ್ಪಾ ಕಟ್ಟಿಮನಿ ವಯ: 65 ವರ್ಷ, ಸಾ: ಕಲ್ಲಖೋರಾ ಗ್ರಾಮ ರವರ ಮನೆಯ ಕೀಲಿ ಒಡೆದು ಅಲಮಾರಿಯಲ್ಲಿನ 1) ನಗದು ಹಣ 9000/- ರೂ., 2) ಒಂದು ಬಂಗಾರದ ಸುತ್ತುಂಗುರ ಅ.ಕಿ 11,500/- ರೂ., 3) ಬಟ್ಟೆಗಳು ಅ.ಕಿ 2500/- ರೂ. ಹೀಗೆ ಒಟ್ಟು 23,000/- ರೂಪಾಯಿ ಬೆಲೆ ಬಾಳುವುದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಫಿರ್ಯಾದಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥Éưøï oÁuÉ UÀÄ£Éß £ÀA. 117/2017, PÀ®A. 78(3) PÉ.¦ PÁAiÉÄÝ ªÀÄvÀÄÛ 420 L¦¹ :-
ದಿನಾಂಕ 26-07-2017 ರಂದು ದುಬಲಗುಂಡಿ ಗ್ರಾಮದ ಮಹೇಬೂಬ ಸುಬಾನಿ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿಗೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಅಂಕಿ ಸಂಖ್ಯೆ ಬರೆದು ಕೊಡುತ್ತಿದ್ದಾನೆ ಅಂತ ಜೆ.ನ್ಯಾಮೆಗೌಡ ಸಿಪಿಐ ಹುಮನಾಬಾದ ವ್ರತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ದುಬಲಗುಂಡಿ ಗ್ರಾಮದ ಮಹೇಬೂಬ ಸುಬಾನಿ ದರ್ಗಾದ ಗೋಡೆಯ ಮರೆಯಾಗಿ ಮರೆಯಾಗಿ ನಿಂತು ನೋಡಲು ಅಲ್ಲೇ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ತಿಪ್ಪಣ್ಣಾ ತಂದೆ ಕಂಟೇಪ್ಪಾ ಸುಣಗಾರ ವಯ: 70 ವರ್ಷ, ಜಾತಿ: ಕಬ್ಬಲಿಗೇರ, ಸಾ: ದುಬಲಗುಂಡಿ, 2) ಅರ್ಜುನ ತಂದೆ ಮಲ್ಲಪ್ಪಾ ಏಣಕೂರ ವಯ: 52 ವರ್ಷ, ಜಾತಿ: ಕುರುಬುರ, ಸಾ: ದುಬಲಗುಂಡಿ, 3) ರಾಯಪ್ಪಾ ತಂದೆ ತಿಪ್ಪಣ್ಣಾ ಶಾರದ ವಯ: 50 ವರ್ಷ, ಜಾತಿ: ಎಸ್.ಸಿ ಹರಿಜ, ಸಾ: ದುಬಲಗುಂಡಿ, ಸದ್ಯ: ತಾಲೂಕಾ ಚಿಂಚೊಳಿ 4) ಗುರುಸಿದ್ದಪ್ಪಾ ತಂದೆ ಬಸವಣಪ್ಪಾ ಏಳವಂತಗಿ ವಯ: 63 ವರ್ಷ, ಜಾತಿ: ಲಿಂಗಾಯತ, ಎಲ್ಲರೂ ಸಾ: ಆಳಂದ, ಸದ್ಯ ದುಬಲಗುಂಡಿ ಇವರೆಲ್ಲರೂ ತಮ್ಮ ಕೈಯಲ್ಲಿ ಪೇನುಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು  ಮಟಕಾ ಅಂಕಿ ಸಂಖ್ಯೆ ಬರೆದು ಕೊಡುತ್ತಿದ್ದು ಸಿಪಿಐ ರವರು ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಲು ಅಲ್ಲಿ ನೇರೆದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ ಮಟಕಾ ಅಂಕಿ ಸಂಖ್ಯೆ ಚೀಟಿಗಳನ್ನು ಬರೆದು ಕೊಡುತ್ತಿದ್ದ ಸದರಿ ಆರೋಪಿತರಿಗೆ ಸಾರ್ವಜನಿಕರಿಗೆ ಮಟಕಾ ಅಂಕಿ ಸಂಖ್ಯೆ ಬರೆದು ಕೊಡುತ್ತಿದ್ದ ಬಗ್ಗೆ ಸಿಪಿಐ ಸಾಹೇಬರು ವಿಚಾರಣೆ ಮಾಡಲು ಇವರು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಎಂದು ಸುಳ್ಳು ಹೇಳಿ ಸಾರ್ವಜನಿಕರಿಂದ ಹಣ ಪಡೆದು ಸಾರ್ವಜನಿಕರಿಗೆ ಚೀಟಿ ಬರೇದು ಕೊಟ್ಟು ಮೋಸ ಮಾಡುತ್ತಿರುವುದಾಗಿ ತಿಳಿಸಿದರು, ಇವರು ಅಂಕಿ ಸಂಖ್ಯೆಯ ಚೀಟಿ ಬರೇದು ಕೊಟ್ಟು ಮೋಸ ಮಾಡುತ್ತಿದ್ದ ಸದರಿ ಆರೋಪಿತರ ಅಂಗ ಝಡ್ತಿ ಮಾಡಲು ಅವರಿಂದ ಒಟ್ಟು 10,100/- ರೂ. ನಗದು ಹಣ, 16 ಮಟಕಾ ಚೀಟಿಗಳು, 4 ಬಾಲ್ ಪೇನ್, ಮಟಕಾ ಚೀಟಿಗಳು ಬರೇಯುವ ಡೈರಿಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 183/2017, PÀ®A. 420 L¦¹ eÉÆvÉ 78(3) Pɦ PÁAiÉÄÝ :-
¢£ÁAPÀ 26-07-2017 gÀAzÀÄ ¨sÁ°ÌAiÀÄ ¥Á¥ÀªÁé £ÀUÀgÀzÀ ¸ÁªÀðd¤PÀ ±ËZÁ®AiÀÄzÀ ºÀwÛgÀ M§â ªÀåQÛ ¸ÁªÀðd¤PÀ RįÁè eÁUÉAiÀÄ°è PÀĽvÀÄPÉÆAqÀÄ 1 gÀÆ UÉ 80 gÀÆ PÉÆqÀÄvÉÛ£É EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆøÀ ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§j£À aÃn §gÉzÀÄPÉÆqÀÄwÛzÁÝ£É CAvÁ zÀvÁÛwæ J.J¸À.L ¨sÁ°Ì £ÀUÀgÀ ¥ÉưøÀ oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆqÀÄ, oÁuÉAiÀÄ ¹§âA¢AiÀĪÀgÉÆqÀ£É ¨sÁ°ÌAiÀÄ ¥Á¥ÀªÁé £ÀUÀgÀ PÁæ¸ï ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ®Ä ¥Á¥ÀªÁé £ÀUÀgÀzÀ ¸ÁªÀðd¤PÀ ±ËZÁ®AiÀÄzÀ ºÀwÛgÀ DgÉÆæ ¨Á§ÄgÁªÀ vÀAzÉ ªÀiÁtÂPÀ¥Áà G¥ÁàgÀ ªÀAiÀÄ: 65 ªÀµÀð, eÁw: G¥ÁàgÀ, ¸Á: qÁªÀgÀUÁAªÀ EvÀ£ÀÄ ¸ÁªÀðd¤PÀ RįÁè eÁUÉAiÀÄ°è PÀĽvÀÄPÉÆAqÀÄ 1 gÀÆ. UÉ 80 gÀÆ PÉÆqÀÄvÉÛ£É EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆøÀ ªÀiÁr d£ÀjAzÀ ºÀt ¥ÀqÉzÀÄ ªÀÄlPÁ £ÀA§gÀ aÃn §gÉzÀÄPÉÆqÀĪÀzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ ¸ÀzÀjAiÀĪÀ£À ªÉÄÃ¯É zÁ½ ªÀiÁr »rzÀÄ ¸ÀzÀjAiÀĪÀ£À ªÀ±À¢AzÀ 1) £ÀUÀzÀÄ ºÀt 1,470/- gÀÆ., 2) MAzÀÄ ªÀÄlPÁ aÃn, 3) MAzÀÄ ¥É£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ ¸ÀzÀjAiÀĪÀ¤UÉ ¥ÀÄ£ÀB «ZÁgÀuÉ ªÀiÁqÀ®Ä w½¹zÉ£ÉAzÀgÉ vÁ£ÀÄ 1 gÀÆ UÉ 80 gÀÆ PÉÆqÀÄvÉÛ£É CAvÁ ºÉ½ d£ÀjUÉ PÀÆV PÀÆV PÀgÉzÀÄ CªÀjUÉ ªÉÆøÀ ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§gÀ §gÉzÀÄ PÉÆqÀÄwÛgÀĪÀzÁV M¦àPÉÆArzÀjAzÀ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 208/22017, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 26-07-2017 ರಂದು ಆರೋಪಿ ಸಿದ್ರಾಮ ತಂದೆ ಕಾಶೆಪ್ಪ ಸಿರಸೆ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಗೋಧಿ ಹಿಪ್ಪರಗಾ ಇತನು ಗೋಧಿ ಹಿಪ್ಪರಗಾ ಗ್ರಾಮದ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನಡೆಸುತ್ತಿದ್ದಾಗ ವಿಜಯಕುಮಾರ ಪಿ.ಎಸ್.ಐ ಧನ್ನುರಾ ಪೊಲೀಸ್ ಠಾಣೆ ರವರು ಪಂಚರ ಸಮಕ್ಷಮ ದಾಳಿ ಮಾಡಿ ಆತನ ಹತ್ತಿರದಿಂದ ನಗದು ಹಣ 5000/- ರೂಪಾಯಿ, ಎರಡು ನೋಕಿಯಾ ಮೋಬೈಲ್ ಮತ್ತು  ಮಟಕಾ ನಂಬರ ಬರೆದ ಒಂದು  ಚೀಟಿ ಹಾಗು ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 111/2017, PÀ®A. 379 L.¦.¹ ªÀÄvÀÄÛ eÉÆvÉ JªÀiï.JªÀiï.Dgï.r 1957 PÁAiÉÄÝ 4(1), 4(1J) 21 ªÀÄvÀÄÛ PÉ.JªÀiï.JªÀiï.¹.Dgï ¤AiÀiÁªÀĪÀ½ 1994 ¤AiÀĪÀÄ 3(1) 42 ªÀÄvÀÄÛ 113 eÉÆvÉ 194 L.JªÀiï.« PÁAiÉÄÝ :-
¢£ÁAPÀ 26-07-2017 gÀAzÀÄ PËoÁ PÀqɬÄAzÀ 4 ¯ÁjUÀ¼À°è PÀ¼ÀîvÀ¤AzÀ ªÀÄgÀ¼ÀÄ (G¸ÀÄPÀÄ, gÉÃw) AiÀiÁªÀÅzÉà ¥ÀgÀªÁ¤UÉ E®èzÉ ºÁUÀÆ ¸ÀPÁðgÀPÉÌ ±ÀÄ®Ì PÀlÖzÉ CPÀæªÀĪÁV PÀ¼ÀîvÀ£À¢AzÀ vÀÄA©PÉÆAqÀÄ ºÉÆÃUÀÄwÛzÁÝgÉ CAvÀ JªÀiï.J C°ªÀÄ ¦.J¸ï.L  d£ÀªÁqÁ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É ©ÃzÀgÀ-OgÁzÀ gÉÆÃr£À d£ÀªÁqÁ UÁæªÀÄzÀ ªÀĺÁzÉêÀ ªÀÄA¢gÀzÀ ºÀwÛgÀ DgÉÆævÀgÀ £Á®ÄÌ ¯ÁjUÀ¼À ªÉÄÃ¯É zÁ½ ªÀiÁr E§âgÀÄ ¯ÁjAiÀÄ ZÁ®PÀjUÉ »rAiÀÄĪÀµÀ×gÀ°è G½zÀ E§âgÀÄ ¯ÁjAiÀÄ ZÁ®PÀgÀÄ C°èAzÀ Nr ºÉÆÃVzÀÄÝ, »rzÀ ¯Áj ZÁ®PÀjUÉ CªÀgÀ ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV M§â£ÀÄß vÀ£Àß ºÉ¸ÀgÀÄ 1) ªÀĺÀªÀÄäzÀ £À©â vÀAzÉ ªÀĺÀªÀÄäzÀ ªÀĸÁÛ£À¸Á§ ¯Á®qɸÁ§, ¸Á: gÁeÉñÀégÀ UÁæªÀÄ CAvÁ w½¹ ¯Áj £ÀA. J¦-04/n.qÀÆèöå-0501 £ÉÃzÀ£ÀÄß vÉÆÃj¹ EzÉ £À£Àß ¯Áj EgÀÄvÀÛzÉ CAvÁ ºÉý EzÀgÀ ªÀiÁ°PÀgÀÄ E¨Áæ»A vÀAzÉ E¸Áä¬Ä¯ï ªÉÆëģÀ ¸Á: gÁeÉñÀégÀ UÁæªÀÄ CAvÁ w½¹zÀ£ÀÄ, E£ÉÆßçâ£À ºÉ¸ÀgÀÄ «ZÁj¸À¯ÁV 2) §¸ÀªÀgÁd vÀAzÉ ªÉÊf£ÁxÀ vÀļÀeÁ¥ÀÆgÉ ªÀAiÀÄ: 33 ªÀµÀð, eÁw: °AUÁAiÀÄvÀ, ¸Á: eÉÆÃd£Á UÁæªÀÄ CAvÁ w½¹ ¯Áj £ÀA. JªÀiï.ºÉZï-25/©-9707 £ÉÃzÀ£ÀÄß vÉÆÃj¹ EzÉ £À£Àß ¯Áj EgÀÄvÀÛzÉ CAvÁ ºÉý EzÀgÀ ªÀiÁ°PÀgÀÄ ªÀĺÀªÀÄäzÀ d«ÄÃgÀ vÀAzÉ ºÀ«ÄÃzÀ«ÄAiÀiÁå ¸Á: gÁeÉñÀégÀ UÁæªÀÄ CAvÁ ºÉýzÀ£ÀÄ, ¯Áj ZÁ®PÀ£ÁzÀ ªÀĺÀªÀÄäzÀ £À©â FvÀ¤UÉ ¯Áj £ÀA. n.J¸ï-12/AiÀÄÄ.J-6739 £ÉÃzÀgÀ ZÁ®PÀ ªÀÄvÀÄÛ ªÀiÁ°PÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV ZÁ®PÀ£ÁV ¢Ã¥ÀPÀ vÀAzÉ vÀÄPÁgÁªÀÄ ºÁ¼É ¸Á: ¸ÀAvÀ¥ÀÆgÀ UÁæªÀÄ CzÀgÀ ªÀiÁ°PÀgÀÄ dUÀ£ÁßxÀ vÀAzÉ PÀ®è¥Áà £Ë¨ÁzÉ ¸Á: ªÀÄgÀR® UÁæªÀÄ CAvÁ w½¹zÀ£ÀÄ, £ÀAvÀgÀ ¯Áj £ÀA. J¦-28/n.¹-5203 £ÉÃzÀgÀ ZÁ®PÀ£ÁV £ÁUÀ£ÁxÀ vÀAzÉ ²ªÀgÁAiÀÄ fUÉð ¸Á: ªÀÄgÀR® UÁæªÀÄ ªÀiÁ°PÀ ªÀÄ°èPÁdÄð£À vÀAzÉ gÀªÉÄñÀ Vj ¸Á: amÁÖ PÁæ¸À ºÀwÛgÀ UÀÄA¥Á ©ÃzÀgÀ CAvÁ w½¹zÀ£ÀÄ, £ÀAvÀgÀ ¸ÀzÀj DgÉÆævÀjUÉ ªÀÄgÀ¼ÀÄ (G¸ÀÄPÀÄ gÉÃw) ¸ÁUÁtÂPÉ ªÀiÁqÀ®Ä ¤ªÀÄä ºÀwÛgÀ AiÀiÁªÀÅzÉ ¥ÀgÀªÁ¤UÉ ºÁUÀÆ ¸ÀPÁðgÀzÀ C£ÀĪÀÄw EzÉAiÉÄà CAvÁ «ZÁj¸À®Ä CªÀgÀÄ vÀªÀÄä ºÀwÛgÀ AiÀiÁªÀÅzÉ ¥ÀgÀªÁ¤UÉ ºÁUÀÆ ¸ÀPÁðgÀzÀ C£ÀĪÀÄw EgÀĪÀ¢¯Áè CAvÁ w½¹zÀgÀÄ, ¸ÀzÀj ¯ÁjUÀ¼À°è£À ªÀÄgÀ¼ÀÄ J°èAzÀ vÀA¢gÀÄwÛ CAvÁ «ZÁj¸À®Ä CªÀgÀÄ ¸ÀzÀj ªÀÄgÀ¼ÀÄ £ÀªÀÄä ¯ÁjAiÀÄ ªÀiÁ°PÀgÀÄ ªÀĺÁgÁµÀÖç gÁdåzÀ°è£À UÉÆwÛ®èzÀ MAzÀÄ ¥ÀæzÉñÀ¢AzÀ vÀÄA©PÉÆAqÀÄ vÀgÀ®Ä w½¹zÁUÀ £ÁªÀÅ C°èUÉ ºÉÆÃV  vÀÄA©PÉÆAqÀÄ §gÀÄwÛzÉÝÃªÉ CAvÁ w½¹zÀgÀÄ, ¸ÀzÀj 4 ¯ÁjUÀ¼À£ÀÄß vÀÆPÀ ªÀiÁr¸À®Ä d£ÀªÁqÁ UÁæªÀÄzÀ ©.Dgï. ªÉÃl ©æÃdØ gÀªÀgÀ ºÀwÛgÀ vÉUÉzÀÄPÉÆAqÀÄ ºÉÆÃV vÀÆPÀ ªÀiÁr¸À®Ä 1) J¦-04/n.qÀÆèöå-0501 £ÉÃzÀgÀ°è MlÄÖ 43 l£À 30 PÉf EzÀÄÝ, ¸ÀzÀj ¯ÁjAiÀÄ vÀÆPÀ 9 l£À ºÁUÀÆ CzÀgÀ PÁå¥Áå¹Ãn 17 EgÀÄvÀÛzÉ, CzÀgÀ°è ºÉZÀÄѪÀj DV 17 l£À 03 PÉf zÀµÀÄÖ EgÀÄvÀÛzÉ, 2) JªÀiï.ºÉZï-25/©-9707 £ÉÃzÀgÀ vÀÆPÀ ªÀiÁr¸À¯ÁV MlÄÖ 45 l£À 480 PÉf EgÀÄvÀÛzÉ, ¸ÀzÀj ¯ÁjAiÀÄ vÀÆPÀ 9 l£À ºÁUÀÆ CzÀgÀ PÁå¥Áå¹Ãn 17 EgÀÄvÀÛzÉ, CzÀgÀ°è ºÉZÀÄѪÀj DV 19 l£À 48 PÉf zÀµÀÄÖ EzÀÄÝ, 3) n.J¸ï-12/AiÀÄÄ.J-6739 £ÉÃzÀgÀ vÀÆPÀ ªÀiÁr¸À¯ÁV MlÄÖ 48 l£À 430 PÉf EgÀÄvÀÛzÉ, ¸ÀzÀj ¯ÁjAiÀÄ vÀÆPÀ 9 l£À ºÁUÀÆ CzÀgÀ PÁå¥Áå¹Ãn 17 EgÀÄvÀÛzÉ, CzÀgÀ°è ºÉZÀÄѪÀj DV 22 l£À 43 PÉf zÀµÀÄÖ EgÀÄvÀÛzÉ, 4) J¦-28/n.¹-5203 £ÉÃzÀgÀ vÀÆPÀ ªÀiÁr¸À¯ÁV MlÄÖ 45 l£À 260 PÉf EgÀÄvÀÛzÉ, ¸ÀzÀj ¯ÁjAiÀÄ vÀÆPÀ 9 l£À ºÁUÀÆ CzÀgÀ PÁå¥Áå¹Ãn 17 EgÀÄvÀÛzÉ, CzÀgÀ°è ºÉZÀÄѪÀj DV 19 l£À 26 PÉf zÀµÀÄÖ EgÀÄvÀÛzÉ, »ÃUÉ MlÄÖ 4 ¯ÁjUÀ¼ÀÄ CªÀÅUÀ¼À C.Q. 40,00,000/- gÀÆ. ªÀÄvÀÄÛ CªÀÅUÀ¼À°è vÀÄA©zÀ MlÄÖ ªÀÄgÀ¼ÀÄ 182 l£ï 200 PÉ.f. AiÀĵÀÄÖ. EzÀgÀ C.Q 1,05,000 gÀÆ. zÀµÀÄÖ. »ÃUÉ ¸ÀzÀj ªÀÄÄzÉÝêÀiÁ®Ä ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥ÉưøÀ oÁuÉ UÀÄ£Éß £ÀA. 299/2017, PÀ®A. 498(J), 304(©) eÉÆvÉ 149 L¦¹ ªÀÄvÀÄÛ 3 & 4 r.¦ PÁAiÉÄÝ :-
¦üAiÀiÁð¢ C«ÄÃgÀ vÀAzÉ ¥Á±Á«ÄAiÀiÁå ªÀAiÀÄ: 45 ªÀµÀð, ¸Á: £ÁgÁAiÀÄt¥ÀÆgÀ gÀªÀgÀ ªÀÄUÀ¼ÁzÀ ¥sÉêÀiÁ ¨ÉÃUÀA EªÀ½UÉ ¸ÀĪÀiÁgÀÄ 15 wAUÀ¼À »AzÉ ¸À¸ÁÛ¥ÀÆgÀ UÁæªÀÄzÀ E¨Áæ»A vÀAzÉ gÁeÉøÁ§ ªÁ°ªÁ¯É gÀªÀgÀ eÉÆvÉAiÀÄ°è ªÀÄzÀÄªÉ ªÀiÁr PÉÆnÖzÀÄÝ EgÀÄvÀÛzÉ, vÀ£Àß ªÀÄUÀ½UÉ DgÉÆævÀgÁzÀ CªÀ¼À UÀAqÀ E¨Áæ»A ªÀÄvÀÄÛ CªÀ¼À ªÀiÁªÀ gÁeÉøÁ§, CvÉÛ ¥ÀÄvÀ°©Ã ªÀÄvÀÄÛ £ÁzÀ¤AiÀÄA¢gÁzÀ C¦üæãÁ UÀAqÀ ªÀĺÀäzÀ ¸Á: ¹gÀÆgÀ ªÀÄvÀÄÛ ¸ÉÆãÁ©Ã UÀAqÀ gÀ¦üÃPÀ ¸Á: ¹gÀÆgÀ gÀªÀgÉ®ègÀÆ PÀÆrPÉÆAqÀÄ ¸ÀĪÀiÁgÀÄ 1 ªÀµÀðUÀ½AzÀ ¤£ÀUÉ CrUÉ ªÀiÁqÀ®Ä §gÀĪÀÅ¢¯Áè ªÀÄvÀÄÛ ºÉÆ®zÀ°è ¸ÀºÀ PÉ®¸À ªÀiÁqÀ®Ä §gÀĪÀÅ¢¯Áè CAvÁ ¢£À¤vÀå ªÀiÁ£À¹PÀ QgÀÄPÀļÀ PÉÆqÀĪÀÅzÀÄ ªÀiÁqÀÄwzÀÄÝ, vÀ£Àß ªÀÄUÀ¼ÀÄ ¦üAiÀiÁð¢UÉ DªÁUÁªÁUÀ PÀgÉ ªÀiÁr w½¸ÀÄwzÀݼÀÄ, ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw vÀ£Àß ªÀÄUÀ½UÉ ¸ÀªÀiÁzsÁ£À ºÉý UÀAqÀ£À ªÀÄ£ÉAiÀiÁzÀ ¸À¸ÁÛ¥ÀÆgÀzÀ°èAiÉÄà EnÖzÀÄÝ, ¸ÀĪÀiÁgÀÄ 1 wAUÀ¼À »AzÉ ¦üAiÀiÁð¢AiÀÄÄ £ÁgÁAiÀÄt¥ÀÆgÀ UÁæªÀÄPÉÌ PÀgÉzÀÄPÉÆAqÀÄ ºÉÆÃUÀ®Ä ¸À¸ÁÛ¥ÀÆgÀ UÁæªÀÄPÉÌ ºÉÆÃzÁUÀ ¸ÀzÀj DgÉÆævÀgÀÄ ¤£Àß ªÀÄUÀ½UÉ PÀgÉzÀÄPÉÆAqÀÄ ºÉÆÃUÀ¨ÉÃPÁzÀgÉ CªÀ½UÉ §gÀĪÁUÀ 1 ®PÀë gÀÆ¥Á¬Ä ªÀÄvÀÄÛ 2 vÉÆ¯É §AUÁgÀ PÉÆlÄÖ PÀ¼ÀÄ»¸ÀÄ CAvÀ ºÉýzÁUÀ ¦üAiÀiÁð¢AiÀÄÄ vÀ£Àß ªÀÄUÀ½UÉ PÉʯÁzÀµÀÄÖ PÉÆlÄÖ PÀ¼ÀÄ»¸ÀÄvÉÛÃ£É CAvÀ ºÉýzÀgÀÄ CªÀgÀÄ ªÀÄUÀ½UÉ PÀ¼ÀÄ»¸ÀzÉ C°èAiÉÄ ElÄÖPÉÆArgÀÄvÁÛgÉ, »ÃVgÀĪÁUÀ ¢£ÁAPÀ 26-07-2017 gÀAzÀÄ ¦üAiÀiÁð¢AiÀÄÄ vÀ£Àß ªÀÄUÀ¼À eÉÆvÉAiÀÄ°è ªÀiÁvÀ£Ár §gÉÆÃuÁ CAvÀ ¸À¸ÁÛ¥ÀÆgÀ UÁæªÀÄPÉÌ vÀ£Àß ªÀÄUÀ¼À ªÀÄ£ÉUÉ ºÉÆÃV ªÀÄUÀ¼À eÉÆvÉAiÀÄ°è ªÀiÁvÁrzÁUÀ ªÀÄUÀ¼ÀÄ C¼ÀÄvÁÛ ¸ÀzÀj DgÉÆævÀgÀÄ QgÀÄPÀļÀ ¤ÃqÀÄwzÁÝgÉ CªÀjUÉ ºÀt ªÀÄvÀÄÛ §AUÁgÀ PÉÆqÀÄ CAvÀ ºÀoÀ »rzÀÄ CzÀgÀ ¸À®ÄªÁUÀ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄwzÁÝgÉ CAvÀ w½¹zÁUÀ ¦üAiÀiÁð¢AiÀÄÄ vÀ£Àß ªÀÄUÀ½UÉ ¸ÀªÀiÁzsÁ£À ºÉý C°èAiÉÄà ©lÄÖ £ÁgÁAiÀÄt¥ÀÆgÀPÉÌ §AzÀÄ ªÀÄ£ÉAiÀÄ°è Hl ªÀiÁr vÀ£Àß ºÉAqÀw eÉÆvÉAiÀÄ°è ªÀiÁvÀ£ÁqÀÄvÁÛ PÀĽvÁUÀ ¸À¸ÁÛ¥ÀÆgÀ UÁæªÀÄ¢AzÀ AiÀiÁgÉÆà M§âgÀÄ ¦üAiÀiÁð¢UÉ PÀgÉ ªÀiÁr w½¹zÉÝãÉAzÀgÉ ¤£Àß ªÀÄUÀ¼ÀÄ £ÉÃtÄ ºÁQPÉÆAqÀÄ CªÀgÀ ªÀÄ£ÉAiÀÄ°è ªÀÄÈvÀ¥ÀnÖgÀÄvÁÛ¼É CAvÀ w½¹zÀÝjAzÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ¨sÁªÀ£ÁzÀ E¸Áä¬Ä® ªÀÄvÀÄÛ vÀªÀÄä ¸ÀA§A¢PÀgÀÄ PÀÆrPÉÆAqÀÄ ¸À¸ÁÛ¥ÀÄgÀ UÁæªÀÄPÉÌ ºÉÆÃV £ÉÆÃrzÁUÀ vÀ£Àß ªÀÄUÀ¼ÀÄ CªÀgÀ ªÀÄ£ÉAiÀÄ°è Dgï.¹.¹. bÁªÀtÂUÉ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ £ÉÆÃr £ÉÆÃr UÁæªÀÄzÀ d£ÀgÀÄ §AzÀÄ SÁ¸ÀV CmÉÆÃzÀ°è ºÁQPÉÆAqÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ vÉUÉzÀÄPÉÆAqÀÄ §A¢zÀÄÝ, ¦üAiÀiÁð¢AiÀĪÀgÀ ªÀÄUÀ¼ÀÄ ¸ÀzÀj DgÉÆævÀgÀÄ ªÀgÀzÀQëuÉ vÉUÉzÀÄPÉÆAqÀÄ ¨Á CAvÀ ¸ÀĪÀiÁgÀÄ 1 ªÀµÀð¢AzÀ QgÀÄPÀļÀ PÉÆqÀÄwgÀĪÀÅzÀPÉÌ CªÀ¼ÀÄ QgÀÄPÀļÀ vÁ¼À¯ÁgÀzÉ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ °TvÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Yadgir District Reported Crimes

                                  Yadgir District Reported Crimes

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 140/2017 ಕಲಂ: 78 (3) ಕೆಪಿ ಆಕ್ಟ ;- ದಿನಾಂಕ 26-07-2017 ರಂದು 12.00 ಪಿ.ಎಂಕ್ಕೆ ಆರೋಪಿತನು  ಯಾಳಗಿ ಗ್ರಾಮದ ಹನುಮಾನ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಜನರಿಂದ ಹಣ ಪಡದು ಮಟಕಾ ನಂಬರ ಬರೆದುಕೊಳುತ್ತಿದ್ದಾಗ ಫಿಯರ್ಾದಿದಾರರು, ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ವಶಕ್ಕೆ ಪಡೆದು 2750/- ನಗದು ಹಣ, ಒಂದು ಪೆನ್ನು ಮತ್ತು 2 ಮಟಕಾ ಚೀಟಿಗಳನ್ನು ಜಪ್ತಿ ಪಡಿಸಿಕೊಂಡು ಬಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶಿಸಿದ್ದರಿಂದ ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 140/2017 ಕಲಂ 78 (3) ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 122-2017 ಕಲಂ 143, 323, 498(ಎ), 494 ಸಂಗಡ 149 ಐಪಿಸಿ & 3 4 ಡಿಪಿ ಯಾಕ್ಟ್ ;- ಫಿರ್ಯಾದಿಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ಸುರೇಶ ತಂದೆ ಅಂಬ್ರಪ್ಪ ಹವಲ್ದಾರ ಇವನೊಂದಿಗೆ ಹುಣಸಗಿಯ ಯು.ಕೆ.ಪಿ ಕ್ಯಾಂಪಿನ ಬಸವಣ್ಣಪ್ಪ ದೇವಾಲಯದಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ಆರು ತೊಲೆ ಬಂಗಾರ ಹಾಗೂ ಅರವತ್ತು ಸಾವಿರ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು, ಎರಡು ವರ್ಷಗಳ ಕಾಲ ಫಿರ್ಯಾದಿಗೆ ಆರೋಪಿತರು ಸರಿಯಾಗಿ ನೋಡಿಕೊಂಡು ನಂತರ ಫಿರ್ಯಾದಿಗೆ ಆರೋಪಿತರೆಲ್ಲರೂ ಕೂಡಿ ಇನ್ನೂ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ತವರು ಮನೆಗೆ ಕಳುಹಿಸಿ ಈಗ ಒಂದು ತಿಂಗಳ ಹಿಂದೆ ಫಿರ್ಯಾದಿಯ ಗಂಡ ಎರಡನೆ ಮದುವೆ ಮಾಡಿಕೊಂಡಿರುತ್ತಾನೆ ಅಂತಾ ಇತ್ಯಾದಿ ಲಿಖಿತ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಅದೆ.


ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 123-2017 ಕಲಂ 78(3)  ಕೆ.ಪಿ ಯಾಕ್ಟ ;- ದಿನಾಂಕ:25/07/2017 ರಂದು 18.39 ಗಂಟೆಯ ಸುಮಾರಿಗೆ ಆರೋಪಿತರು ಗುಂಡಲಗೇರಾ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಎ.ಎಸ್.ಐ (ಸಿ) ಹೆಚ್.ಸಿ-130 ಪಿ.ಸಿ-288 305 ರವರೊಂದಿಗೆ ದಾಳಿ ಮಾಡಿದ್ದು ಒಬ್ಬನು ಸಿಕ್ಕಿದ್ದು ಇಬ್ಬರೂ ಓಡಿಹೋಗಿದ್ದು, ಸಿಕ್ಕವನಿಂದಾ 790=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಒಂದು ಮೋಬೈಲ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.

Kalaburagi District Reported Crimes.

 ಮುಧೋಳ ಪೊಲೀಸ್ ಠಾಣೆ : ದಿನಾಂಕ: 26-07-2017 ರಂದು ಸಾಯಂಕಾಲ 20:30 ಗಂಟೆಗೆ ನಾಗೇಶ ತಂದೆ ಹಾಶರೆಡ್ಡಿ ದುಗನೂರ ಸಾ|| ಪಾಕಲ ಗ್ರಾಮ ಇವರು ಠಾಣೆಗೆ ಹಾಜರಾಗಿ ಫೀರ್ಯಾದಿ ಅರ್ಜಿ ಕೊಟ್ಟಿದ್ದರ ಸಾರಂಶವೆನಂದರೆನನಗೆ  ಒಬ್ಬಳು ಹೆಣ್ಣು ಮಗಳು ಹಾಗು 2] ನವೀನ 12 ವರ್ಷದ ಮತ್ತು  3] ಪ್ರವೀಣ 10 ವರ್ಷದ ಇಬ್ಬರು ಗಂಡು ಮಕ್ಕಳಿದ್ದು ನನ್ನ ಮಗಳು ಇವಳು 8 ನ್ನೆ ತರಗತಿವರೆಗತಿಯಲ್ಲಿ ಮೇದಕ ಸರಕಾರಿ ಶಾಲೆಗೆ ದಿನಾಲು ಹೊಗಿ ಬರುತಿದ್ದಳು ನಮ್ಮುರ ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಒಕ್ಕಲಿಗೇರ ಇತನು ಇಗ ಒಂದು ವರ್ಷದಿಂದ  ನನ್ನ ಮಗಳು ಇವಳಿಗೆ ಶಾಲೆಗೆ ಹೊಗುವಾಗ ಬರುವಾಗ ತೊಂದರೆ ಕೊಡುತಿದ್ದರಿಂದ ನಾವು ನಮ್ಮ ಮಗಳಿಗೆ ಅವನ ಕಿರಿಕಿರಿಗಾಗಿ ಇಗ ಒಂದು ವರ್ಷದ ಹಿಂದೆ ಶಾಲೆ ಬಿಡಿಸಿ ಮನೆಯಲ್ಲಿ ಇಟ್ಟಿದ್ದು  ಆದರು ಸದರಿ ನರಸಿಂಹರೆಡ್ಡಿ ಇತನು ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮಗಳಿಗೆ ನೊಡುವದು ಮಾತಾಡುವದು ಮಾಡುತಿದ್ದು ನಾವು ಇದನ್ನು ಗಮನಿಸಿ ಅವರ ತಂದೆ ತಾಯಿಗೆ ನಿಮ್ಮ ಮಗ ನಮ್ಮ ಮಗಳಿಗೆ ತೊಂದರೆ ಕೊಡುತ್ತಿದ್ದನೆ ಅವನಿಗೆ ಬುದ್ದಿವಾದ ಹೇಳಿ ಅಂತಾ ಹೇಳಿದ್ದು ಆದರು ಸಹ ಸದರಿ ನರಸಿಂಹರೆಡ್ಡಿ ಇತನು ನಮ್ಮ ಮಗಳಿಗೆ ನೊಡುವದು ಮಾತಾಡುವದು ಮಾಡುತಿದ್ದನು. ದಿನಾಂಕ 10-07-2017 ರಂದು ಬೇಳಗ್ಗೆ 10-00 ಗಂಟೆ ಸುಮಾರಿಗೆ ನಾನು ನನ್ನ ಕೇಲಸದ ನಿಮಿತ್ಯಾ ಗುರಮಿಟಕಲಕ್ಕೆ ಹೊಗಿದ್ದು ನನ್ನ ಹೆಂಡತಿ ಹೊಲಕ್ಕೆ ಕೇಸಲಕ್ಕೆ ಹೊಗಿದ್ದು ನನ್ನ ಮಕ್ಕಳಿಬ್ಬರು ಶಾಲೆಗೆ ಹೊಗಿದ್ದು ಮನೆಯಲ್ಲಿ ನನ್ನ ಮಗಳು ಒಬ್ಬಳೆ ಇದ್ದಳು ನಾನು ಅಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಗುರಮಿಟಕಲದಿಂದ ಮನೆಗೆ ಬಂದಾಗ ನಮ್ಮ ಮನೆ ಮುಚ್ಚಿದ್ದು ಇದ್ದು ನಾನು ಬಾಗಿಲು ತೆರೆದುಕೊಂಡು ಓಳಗಡೆ ಮನೆಯಲ್ಲಿ ಹೊಗಿ ನೊಡಲಗಿ ನನ್ನ ಮಗಳು ಇರಲಿಲ್ಲಾ ನಾನು ನನ್ನ ಮಗಳು ಹೊಲಕ್ಕೆ ಹೊಗಿರಬಹುದು ಅಂತಾ ತಿಳಿದು ನಾನು ನಮ್ಮ ಹೊಲಕ್ಕೆ ಹೊಗಿ ನನ್ನ ಹೆಂಡತಿ ಲಕ್ಷ್ಮಿ ಇವಳಿಗೆ ವಿಚಾರಿಸಲು ಇವಳು ಮಗಳು ಹೊಲಕ್ಕೆ ಬಂದಿರುವದಿಲ್ಲಾ ಅಂತಾ ತಿಳಿಸಿದರು ನಂತರ ನಾನು ನನ್ನ ಹೆಂಡತಿ ಲಕ್ಷ್ಮಿ ಇಬ್ಬರು ಕೂಡಿ ಊರಲ್ಲಿ ತಿರುಗಾಡಿ ನಮ್ಮ ಮಗಳಿಗೆ ಹುಡುಕಾಡುತಿದ್ದಾಗ ನಮ್ಮುರ ಶೇಖರ ತಂದೆ ಲಕ್ಷ್ಮಯ್ಯಾ ಕಲಾಲ ಮತ್ತು ಭಾಗ್ಯಮ್ಮಾ ತಂದೆ ರಾಮಯ್ಯಾ ಕಲಾಲ ಇವರುಗಳು ನಮಗೆ ತಿಳಿಸಿದ್ದೆನಂದರೆ ನಿಮ್ಮ ಮಗಳು ಇವಳಿಗೆ ಇಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಮ್ಮುರ ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಒಕ್ಕಲಿಗೆರ ಇತನು ತನ್ನ ಮೊಟಾರ ಸೈಕಿಲ ಮೆಲೆ ಕೂಡಿಸಿಕೊಂಡು ಯಾನಾಗುಂದಿಕಡೆಗೆ ಹೊಗಿದ್ದು ನಾವು ನೊಡಿರುತ್ತೇವೆ ಅಂತಾ ತಿಳಿಸಿದರು. ನಂತರ ನಾವು ಹಾಗು ನಮ್ಮ ತಮ್ಮಂದಿರಾದ ಸಾಬಣ್ಣಾ @ ಶೇಖರ ತಂದೆ ಹಾಸರೆಡ್ಡಿ ದುಗನೂರ ಮತ್ತು ನರೇಶ ತಂದೆ ಹಾಶರೆಡ್ಡಿ ದುಗನೂರ ಎಲ್ಲೋರು ಕೂಡಿ ನಮ್ಮ ಮಗಳಿಗೆ ಯಾನಾಗುಂದಿ ,ಕಾನಾಗಡ್ಡಾ  ಗಂಗಾರಾವಲಪಲ್ಲಿ . ಚಂದಾಪುರ ಮೇದಕ ಇತರಗ್ರಾಮಗಳಿಗೆ ತಿರುಗಾಡಿ ಹುಡುಕಾಡಲಾಗಿ ನಮ್ಮ ಮಗಳು ಸಿಕ್ಕಿರುದಿಲ್ಲಾ ದಿನಾಂಕ 12-07-2017 ರಂದು ಮುಂಜಾನೆ 8-9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನಮ್ಮ ತಮ್ಮಂದಿರು ಕುಡಿ ಸದರಿ ನಮ್ಮುರ ನರಸಿಂಹರೆಡ್ಡಿ ಇವರ ಮನೆ ಮುಂದೆ ಹೊಗಿ ಅವರ ತಂದೆ ಮೈಪಾಲರೆಡ್ಡಿ ತಂದೆ ತಿಮ್ಮಾರೆಡ್ಡಿ ಒಕ್ಕಲಿಗೆರ ಇವರಿಗೆ ಮನೆಯಿಂದ ಹೊರಗಡೆ ಕರೆದು ನಿಮ್ಮ ಮಗ ನರಸಿಂಹರೆಡ್ಡಿ ಇತನು ನಮ್ಮ ಮಗಳಿಗೆ ಓಡಿಸಿಕೊಂಡು ಹೊಗಿದ್ದಾನೆ ಅಂತಾ ಗೊತ್ತಾಗಿದೆ ನಿವು ನಿಮ್ಮ ಮಗನಿಗೆ ಬುದ್ದಿವಾದ ಹೇಳಿ ನಮ್ಮ ಮಗಳಿಗೆ ನಮ್ಮ ಮನೆಗೆ ಕಳಿಸಿರಿ ಅಂತಾ ಹೇಳಿದಾಗ ಸದರಿ 1] ಮೈಪಾಲರೆಡ್ಡಿ ಹಾಗು ಅವರ ಅವರ ಅಣ್ಣನ ಮಗನಾದ 2] ತಿಮ್ಮಾರೆಡ್ಡಿ ತಂದೆ ನಾರಾಯಣರೆಡ್ಡಿ ಒಕ್ಕಲಿಗೇರ ಇವರು ಇಬ್ಬರು ಕುಡಿ ಬಂದು ನಮಗೆ ಭೋಸಡಿ ಮಕ್ಕಳೆ ನಿಮ್ಮದು ಊರಲ್ಲಿ ಜಾಸ್ತಿಯಾಗಿದೆ ನಿಮ್ಮ ಮರಿಯಾದೆ ತೆಗೆಯಬೆಕೆಂದು ನಿಮ್ಮ ಮಗಳಿಗೆ ಎತ್ತಿಕೊಂಡು ಹೊಗು ಅಂತಾ ನಾವೆ ನಮ್ಮ ಮಗನಿಗೆ ಹೇಳಿದ್ದೆವೆ ನಿವು ಎನು ಮಾಡುತ್ತಿರಿ ಮಾಡಿಕೊಳ್ಳಿರಿ  ಮಕ್ಕಳೆ ನಾವು ಈ ಊರಿನ ಗೌಡರು  ಇದ್ದೆವೆ ನಿವು ಊರಲ್ಲಿ ನಮಗೆ ಎದರು ಹಾಕಿಕೊಂಡು ಹೆಗೆ ಸಂಸಾರ ಮಾಡುತ್ತಿರಿ  ಅಂತಾ ಬೇದರಿಕೆ ಹಾಕಿದ್ದು ಆಗಾ ನಾವು ಅವರಿಗೆ ನೀವು ದೊಡ್ಡವರು ಈ ರಿತಿ ಮಾತಾಡುವದು ಸರಿ ಅಲ್ಲಾ ಅಂತಾ  ಹೇಳಿದಕ್ಕೆ ಅವರು ನಮಗೆ ಭೊಸಡಿ ಮಕ್ಕಳೆ ನಿವು ಇಲ್ಲಿಂದ ಸುಮ್ಮನೆ ಹೊಗಿರಿ ಇಲ್ಲದಿದ್ದರೆ ನಿಮಗೆ  ಇಲ್ಲೆ ಹೊಡೆದು ಕೊಲೆ ಮಾಡುತ್ತವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಆಗಾ ನಾವು ಅವರಿಗೆ ಹೇದರಿಕೊಂಡು ಸುಮ್ಮನಾಗಿದ್ದು ಇವರು ನಮಗೆ ಭೋಸಡಿ ಮಕ್ಕಳೆ ನಿವು ಈ ಬಗ್ಗೆ ಕೇಸ್ ಗಿಸ್ ಮಾಡಿದರೆ ನಾವೆ ನಮ್ಮ ಮಗ ನರಸಿಂಹರೆಡ್ಡಿಗೆ ಹೊಡೆದು ಕೊಲೆ ಮಾಡಿ ನಿವೆ ಕೊಲೆ ಮಾಡಿದ್ದಿರಿ ಅಂತಾ ನಿಮ್ಮ ಎಲ್ಲರ ಮೆಲೆ ಕೇಸ್ ಮಾಡುತ್ತವೆ ಅಂತಾ ಹೇದರಿಕೆ ಹಾಕಿದ್ದು ಇರುತ್ತದೆ. ಅಪ್ರಾಪ್ತ ವಯಸ್ಕಳಾದ ನನ್ನ ಮಗಳು 16 ವರ್ಷ ಇವಳಿಗೆ ನಮ್ಮುರ  1] ನರಸಿಂಹರೆಡ್ಡಿ ತಂದೆ ಮೈಪಾಲರೆಡ್ಡಿ ಇತನು ಅಫಹರಣ ಮಾಡಿಕೊಂಡು ಹೊಗಿದ್ದು ಇತನಿಗೆ ನಮ್ಮ ಮಗಳಿಗೆ ಅಫಹರಣ ಮಾಡಿಕೊಂಡು ಹೊಗುವದಕ್ಕೆ ಅವರ ತಂದೆ 2] ಮೈಪಾಲರೆಡ್ಡಿ ಅಣ್ಣನಾದ 3] ತಿಮ್ಮಾರೆಡ್ಡಿ ತಂದೆ ನಾರಾಯಣರೆಡ್ಡಿ ಮು|| ಪಾಕಲಗ್ರಾಮ ಇವರು ಪ್ರಚೊದನೆ ನಿಡಿದ್ದು ಅಲ್ಲದೆ ಇವರು ನಮಗೆ ಕೇಸ್ ಮಾಡದಂತೆ ಜೀವದ ಭೇದರಿಕೆ ಹಾಕಿದ್ದು ನಾವು ನಮ್ಮ ಸಮಾಜದ ಮುಖಂಡರಿಗೆ ವಿಚಾರಿಸಿಕೊಂಡು ತಡವಾಗಿ ಇಂದು ದಿನಾಂಕ 26-07-2017 ರಂದು ರಾತ್ರಿ  ಠಾಣೆಗೆ ಬಂದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ಫೀರ್ಯಾದಿ ಆರ್ಜಿ ಸಾರಂಶದ ಮೇಲಿಂದ ಗುನ್ನೆ ವರದಿಯಾದ  ಬಗ್ಗೆ.  
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:26/07/2017 ರಂದು ಸಂಜೆ 6:30 ಗಂಟೆಗೆ ಸ.ತರ್ಫೇ ಫಿರ್ಯಾದಿ ಶ್ರೀ ಕಿಶೋರ ಪಿಸಿ 1010 ರವರು ಪೊಲೀಸ್‌ ಠಾಣೆಗೆ ಹಾಜರಾಗಿ ಮುಂಜಾಗೃತ ಕ್ರಮವಾಗಿ ವರದಿ ನೀಡಿದ್ದೆನಂದರೆ, ತಮ್ಮ ಆದೇಶದ ಮೇರೆಗೆ ಇಂದು ದಿನಾಂಕ:26/07/2017 ರಂದು ಸಾಯಂಕಾಲ 5 ಗಂಟೆಯ ಏರಿಯಾದಲ್ಲಿ ಪೆಟ್ರೊಲಿಂಗ ಮಾಡುತ್ತಾ ಹೊರಟು ಮಹ್ಮದಿ ಚೌಕ, ಗಾಲಿಬ ಕಾಲೋನಿ, ಮಿರ್ಚಿ ಗೊದಾಮ ಏರಿಯಾಗಳಲ್ಲಿ ತಿರುಗಾಡಿ ನಂತರ 6 ಪಿಎಮ್‌ಕ್ಕೆ ಮದಿನಾ ಕಾಲೋನಿಗೆ ಹೋದಾಗ ಸಾರ್ವಜನಿಕರಿಂದ ಮಾಹಿತಿ ತಿಳಿದು ಬಂದಿದ್ದೆನಂದರೆ, ಸುಮಾರು ವರ್ಷಗಳಿಂದ ಬ್ರಹ್ಮಪೂರ  ಸರ್ವೆ ನಂ.121 ನೇದ್ದರ ಜಮೀನಿಗೆ ಸಂಬಂದಿಸಿದಂತೆ 1 ನೇ ಪಾರ್ಟಯವರಾದ 1) ಮೊಹ್ಮದ ಜೀಲಾನಿ ತಂದೆ ಲಾಡ್ಲೆ ಪಟೆಲ್‌ ಸಾ:ಬುಲಂದಾ ಫರ್ವೆಜ ಕಾಲೋನಿ ಕಲಬುರಗಿ ಮತ್ತು 2 ನೇ ಪಾರ್ಟಿಯವರಾದ 1) ಮಹ್ಮದ ಶಫಿಯೊದ್ದಿನ್‌ ತಂದೆ ಖಾಜಾ ಮೈನೊದ್ದಿನ್‌ ಸಾ:ಅಪ್ಪರ ಲೈನ್‌ ಬ್ರಹ್ಮಪೂರ ಕಲಬುರಗಿ ಇವರ ನಡುವೆ ಜಮೀನಿಗಾಗಿ ತಕರಾರು ನಡೆದು ನ್ಯಾಯಾಲಯದಲ್ಲಿ ದಾವೆ ನಡೆದು ಮುಗಿದರೂ ಕೂಡಾ ಇನ್ನು ಎರಡು ಪಾರ್ಟಿಯವರು ತಕರಾರು ಮಾಡಿಕೊಳ್ಳುತ್ತಿದ್ದಾರೆ ಯಾವ ವೇಳೆಯಲ್ಲಿ ಜಮೀನಿಗೆ ಸಂಬಂದಿಸಿದಂತೆ ಜಗಳ ಮಾಡಿಕೊಂಡು ತಮ್ಮ-ತಮ್ಮಲ್ಲಿ ಜೀವ ಜಾನಿ ಮಾಡಿಕೊಳ್ಳುವದಲ್ಲದೆ ಸಾರ್ವಜನಿಕ ಶಾಂತತೆಗೆ ದಕ್ಕೆಯುಂಟು ಮಾಡಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಬಹುದು ಅಂತ ಮಾಹಿತಿ ತಿಳಿದು ಬಂದಿದ್ದು ಇರುತ್ತದೆ. ನಂತರ ಮರಳಿ ಠಾಣೆಗೆ ಸಂಜೆ 6:30 ಗಂಟೆ ಬಂದು ಸದರಿ ಎರಡು ಪಾರ್ಟಿಯವರ ವಿರುದ್ದ ಮುಂಜಾಗೃತ ಕ್ರಮ ಕೈಕೊಳ್ಳುವಂತೆ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿ ಬಗ್ಗೆ ವರದಿ  .

±ÀºÁ¨ÁzÀ £ÀUÀgÀ ¥ÉưøÀ oÁuÉ : ದಿನಾಂಕ:26.07.2017 5.00 ಪಿಎಂಕ್ಕೆ ಫಿರ್ಯಾದುದಾರನಾದ ಶ್ರೀ ಸೋಮಶೇಖರ ತಂದೆ ಶಿವಲಿಂಗಪ್ಪಾ ಬಿರೆದಾರ ಸಾ:ಹೊನಗುಂಟಾ ಇವರು ಠಾಣೆಗೆ ಬಂದು ಫಿರ್ಯಾದಿ ಹೆಳೀಕೆ  ನೀಡಿದ್ದರ ಸಾರಂಶ ವೇನೆಂದರೆ ದಿನಾಂಕ:24.07.2017 ರಂದು ಬೆಳಿಗ್ಗೆ ಅಫ್ರೋಜ ಇತನು ಚಲಾಯಿಸುತ್ತರುವ ಟ್ರ್ಯಾಕ್ಟರ್ ನಂ.ಕೆಎ-32 ಟಿಎ-6456 ನೇದ್ದರಲ್ಲಿ  ನಮ್ಮ ತಮ್ಮನಾದ ಶರಣು ಇತನು ಕುಳಿತುಕೊಂಡು ರುದ್ರಗೌಡಾ ಇಂಗಳಿಗಿ ಇವರ ತೋಟದ ಹೊಲಕ್ಕೆ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 2.45 ಪಿಎಕ್ಕೆ ಅಫ್ರೋಜ್ ಇತನು ಚಲಾಯಿಸುವ ಟ್ರ್ಯಾಕ್ಟರನಲ್ಲಿ ಹೊಲದಿಂದ ಪಪ್ಪಾಯಿ ಹೇರಿಕೊಂಡು ಊರಿಗೆ ಬಂದು ಮರಳಿ ಹೊಲಕ್ಕೆ ಹೋಗುವಾಗ ಭೀಮುಗೌಡ ಹೊಲದ ಬ್ರಿಜ್ ಕಂ ಬ್ಯಾರೇಜ್ ಹತ್ತಿರ ರಸ್ತೆಯಲ್ಲಿ 2.30 ಪಿಎಂಕ್ಕೆ ನಡೆದಾಗ ಅದೆ ವೇಳಿಗೆ ಹಿಂದುಗಡೆಯಿಂದ ಒಬ್ಬ ಟ್ರ್ಯಾಕ್ಟರ್ ಚಾಲಕ ಅತೀ ವೇಗ ಮತ್ತು ಅಲಕ್ಷ್ತತನದಿಂದ ನಡೆಸುತ್ತಾ ಬಂದು ಡಿಕ್ಕಿ ಪಡಿಸಿದ್ದರಿಂದ ಟ್ರ್ಯಾಕ್ಟರದೊಂದಿಗೆ ಕ್ಯಾನಲದಲ್ಲಿ ಬಿದ್ದು ಮತ್ತು ಅಲ್ಲೆ ಬಟ್ಟೆ ತೋಳೆಯುತ್ತಿದ್ದ ಭಾಗ್ಯಾಶ್ರೀ ಎಲ್ಲರಿಗು ಗಾಯ ಪೆಟ್ಟು ಹೊಂದಿದ್ದೇವೆ ಅಂತಾ ವಿಷಯ ಗೊತ್ತಾಗಿ ಫಿರ್ಯಾದಿ ಮತ್ತು ರಾಜು ಮರಗೊಳ, ಮಲ್ಲು ಚಾಕ್ರಿ ಸ್ಥಳಕ್ಕೆ ಹೋಗಿ ಗಾಯ ಪೆಟ್ಟು ಹೊಂದಿದ್ದು ಅಪಘಾತ ಪಡಿಸಿದ ಟ್ರ್ಯಾಕ್ಟರ ನಂಬರ ನೋಡಲು ಕೆಎ-32 ಟಿಎ-1607-1608 ಇದ್ದು ಅದರ ಚಾಲಕ ಓಡಿಹೋಗಿದ್ದನು ಗಾಯ ಪೆಟ್ಟು ಹೊಂದಿದ ಎಲ್ಲರಿಗು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಮಡು ಉಪಚಾರ ಕುರಿತು ಕಲಬುರಗಿಯ ಬಸವೇಶ್ಗರ ಆಸ್ಪತ್ರೆಗೆ ಸೇರಿಕೆ ಮಡಿದ್ದು ಇರುತ್ತದೆ. ದಿನಾಂಕ:24.07.2017 ರಂದು 2.30 ಪಿಎಂಕ್ಕೆ  ಅಫ್ರೋಜ ಇತನು ಚಾಲಾಯಿಸುವ ಟ್ರ್ಯಾಕ್ಟರ ನಂ.ಕೆಎ-32 ಟಿಎ-6456 ನೇದ್ದಕ್ಕೆ ಟ್ರ್ಯಾಕ್ಟರ ನಂ,ಕೆಎ-32 ಟಿಎ- 1607-1608 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಲಬೇಕು ಅಂತಾ ಎಲ್ಲರಿಗು ಆಸ್ಪತ್ರೆಯಲ್ಲಿ ಉಪಚಾರಪಡಿಸಿ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ನೀಡಿದ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗ ವರದಿ.