Police Bhavan Kalaburagi

Police Bhavan Kalaburagi

Monday, February 23, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

zÉÆA©ü ¥ÀæPÀgÀtzÀ ªÀiÁ»w:-

             FUÁUÀ¯É  ¦üAiÀiÁ𢠲æà ²ªÀ¥Àà  FvÀ£ÀÄ DgÉÆævÀgÁzÀ gÀAUÀAiÀÄå vÀAzÉ: ºÉÆmÉÖ ºÀ£ÀĪÀÄAiÀÄå ºÀ£ÀĪÀÄUÉÃgÀ ºÁUÀÆ EvÀgÉ 5 d£ÀgÀ «gÀÄzÀÝ  PÉøÀÄ ªÀiÁr¹zÀÝjAzÀ ¦üAiÀiÁ𢠲æà ²ªÀ¥Àà vÀAzÉ: ªÀiÁ£À±ÀAiÀÄå PÀÄtÂPÉÃj, 45ªÀµÀð, eÁw: £ÁAiÀÄPÀ, G: MPÀÌ®ÄvÀ£À, ¸Á: PÀÄtÂPÉÃgÀzÉÆrØ PÀjUÀÄqÀØ.    ªÉÄÃ¯É zÉéõÀ ElÄÖPÉÆAqÀÄ  ¢£ÁAPÀ-21/02/15 gÀAzsÀÄ ±À¤ªÁgÀ ¢ªÀ¸À ¦üAiÀiÁð¢zÁgÀÄ ªÀÄvÀÄÛ CªÀgÀ eÉÆvÉUÉ CªÀ¼À CPÀÌ E§âgÀÄ ¸ÀAvÉAiÀÄ°èzÁÝU ªÉÄð£À  DgÉÆævÀgÉ®ègÀÄ CPÀæªÀÄ PÀÆl gÀa¹PÉÆAqÀÄ  §AzÀÄ J¯É ®AUÁ¸ÀÆ¼É ªÀÄUÀ£É  §zÁä¸À ¸ÀÆ¼É ªÀÄUÀ£É  ¦üAiÀiÁ𢠪ÀiÁrzÀgÉ K£ÁUÀÄvÀÛzÉ AiÀiÁgÀÄ £ÀªÀÄUÉ ±ÀAmÁ QwÛPÉƼÀî®Ä DUÀĪÀÅ¢¯Áè. £À£Àß ªÀÄUÀ ºÉÆgÀUÉ §AzÀ £ÀAvÀgÀ  ¤ªÀÄä PÀÄlÄA§£Éß £Á±À ªÀiÁqÀÄvÉÛÃªÉ CAvÁ CªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQ, PÉʬÄAzÀ ºÉÆqÉ¢zÀÄÝ EgÀÄvÀÛzÉ. CAvÁ EzÀÝ °TvÀ ¦üAiÀiÁ𢠪ÉÄðAzÀ   zÉêÀzÀÄUÀð ¥Éưøï oÁuÉ. UÀÄ£Éß £ÀA. 33/2015 PÀ®A:  143,147,323,504,506 ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.
            ದಿನಾಂಕ 22-02-2015 ರಂದು ಸಂಜೆ 1830 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ವನಿತಾ ಗಂಡ ನಾರಾಯಣಶೆಟ್ಟಿ ವಯಾ:45 ವರ್ಷ ಜಾ:ವೈಶ್ಯರು ಉ:ಕಿರಾಣಿ ಅಂಗಡಿ ವ್ಯಾಪಾರಿ ಸಾ:ಎಲ್.ಬಿ.ಎಸ್. ನಗರ ರಾಯಚೂರು ಮೋ.ನಂ:9480980314 ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಸಾರಾಂಶವೇನೆಂದರೆ ತಾವು ಸುಮಾರು 6 ವರ್ಷಗಳಿಂದ ಎಲ್.ಬಿ.ಎಸ್.ನಗರ ಬಡಾವಣೆಯಲ್ಲಿ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದು  ಮೇಲ್ಕಂಡ ಆರೋಪಿರಾದ 1] ಗೋವರ್ಧನ 2] ಮಹ್ಮದ ರಶೀದ್ 3] ರಫಿ 4] ರಜಾಕ್ 5] ಸಮೀರ್ ಎಲ್ಲರೂ ಸಾ: ಎಲ್.ಬಿ.ಎಸ್. ನಗರ ರಾಯಚೂರು ರವರು ಸಿಗರೇಟ್ ಮತ್ತು ಕಿರಾಣಿ ಅಂಗಡಿಯ ಸಾಮಾನುಗಳನ್ನು ಉದ್ರಿ ಕೊಡುವ ವಿಷಯದಲ್ಲಿ ಅಕ್ರಮ ಕೂಟ ರಚಿಸಿಕೊಂಡು ದಿ:22-022015 ರಂದು 1730 ಗಂಟೆ ಸಮಯಕ್ಕೆ ಕೊಡಲಿ ಮತ್ತು ಚಾಕುವಿನಿಂದ ಸಜ್ಜಾಗಿ ಅಂಗಡಿಯ ಹತ್ತಿರ ಬಂದು ನೀನು ಉದ್ರಿ ಯಾಕೆ ಕೊಡುವದಿಲ್ಲಾ. ಪೋಲೀಸರಿಗೆ ಕೇಸ ಕೊಡುತ್ತೀಯಾ ಅಂತಾ ಅಂದು ಜಗಳ ತೆಗೆದು ಫಿರ್ಯಾದಿದಾರಳಿಗೆ ಕೈ ಹಿಡಿದು ಜಗ್ಗಾಡಿ ಮಾನಭಂಗ ಮಾಡಿ ಕೈಗಳಿಂದ ಹೊಡೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇರುವ ಫಿರ್ಯಾದಿಯ ಸಾರಾಂಶದ ಮೇಲಿಂದ ªÀiÁPÉðmïAiÀiÁqïð ¥Éưøï oÁuÉ gÁAiÀÄZÀÆgÀ ಗುನ್ನೆ ನಂ:16/2015 ಕಲಂ: 143.147.148.323.354.504.506. ಸಹಿತ 149 ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.                                  
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ:-22-02-2015 ರಂದು ಮಧ್ಯಾಹ್ನ 1430 ಗಂಟೆಗೆ ರಾಯಚೂರು ನಗರದ ನವಾಬಗಡ್ಡ ಮಡ್ಡಿಪೇಟೆಯಲ್ಲಿ ಆರೋಪಿತನಾದ ಜಂಗ್ಲೇಪ್ಪ ತಂದೆ ಮರಿಯಪ್ಪ, ವಯ|| 60 ವರ್ಷ, ಜಾತಿ|| ಕಬ್ಬೇರ, || ಹಮಾಲಿ ಕೆಲಸ, ಸಾ|| ನವಾಬ ಗಡ್ಡ ಮಡ್ಡಿಪೇಟೆ ರಾಯಚೂರು ಇವನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೆ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿ ಇರುವ ವಿಷಪೂರಿತ ಸೆಂದಿಯನ್ನು ಆಂದ್ರದ ನಂದಿನಿಯಿಂದ ತಂದು 1 ಲೋಟಕ್ಕೆ ರೂ.10=00 ರಂತೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ¦.J¸ï.L. ªÀiÁPÉðlAiÀiÁqÀð ¥Éưøï oÁuÉ gÀªÀgÀÄ ¹§âA¢AiÉÆA¢UÉ ºÉÆÃV ದಾಳಿ ಮಾಡಿ ಆರೋಪಿತನಿಂದ 2 ಪ್ಲಾಸ್ಟಿಕ ಕೊಡದಲ್ಲಿ 20 ಲೀ. ಸೆಂದಿ  .ಕಿ.ರೂ.200=00. ಬೆಲೆಬಾಳುವದನ್ನು ಪಂಚರ ಸಮಕ್ಷಮದಲ್ಲಿ ಪಂಚನಾಮೆಯೊಂದಿಗೆ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಆರೋಪಿ ಮತ್ತು ಮುದ್ದೆ ಮಾಲುದೊಂದಿಗೆ ಹಾಜರಪಡಿಸಿದ ಪಂಚನಾಮೆ ಸಾರಾಂಶದ ಮೇಲಿಂದ ಮಾರ್ಕೇಟಯಾರ್ಡ ಠಾಣಾ ಗುನ್ನೆ ನಂ. 15/2015 ಕಲಂ. 273, 284 ಐಪಿಸಿ 32, 34 ಕೆ.. ಕಾಯ್ದೆ ಪ್ರಕಾರ ಗುನ್ನೆ ದಾಖಲ್ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ¢£ÁAPÀ 22-2-2015 gÀAzÀÄ 16-30 UÀAmÉUÉ ಪಿರ್ಯಾದಿ ªÀÄ®èªÀÄä UÀAqÀ ªÀiË£ÉñÀ PÉÆAqÀèªÀgï 26 ªÀµÀð eÁw-£ÁAiÀÄPÀ , G-ºÉÆ®ªÀÄ£ÉPÉ®¸À ¸Á:-vÀ¼ÀªÁgÀ Nt eÁ®ºÀ½ FPÉAiÀÄ  ಮಗ ಅಯ್ಯಣ್ಣ  ಈತನು ಸಾಯಾಂಕಾಲ  ಮನೆಯಿಂದ ಹೊರಗೆ ಆಟವಾಡಲು ಓದಾಗ  ತಿಂಥಣಿ-ಬ್ರಿಜ್ಜ ಜಾಲಹಳ್ಳಿ ರಸ್ತೆಯ ಕೆ,.ಬಿ ಹತ್ತಿರದ ಐನೇರು ಪೂಲ ಹತ್ತಿರ  ನಡೆದುಕೊಂಡು ಹೋಗುತ್ತಿರುವಾಗ ಜಾಲಹಳ್ಳಿ ಕಡೆಯಿಂದ ಕಾರ ನಂ-ಕೆ.-33 ಎಂ-4130 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಕಾರನ್ನು ನಡೆಸಿಕೊಂಢು ಬಂದು ಪಿರ್ಯಾದಿದಾರಳ  ಮಗನಿಗೆ  ಟಕ್ಕರ ಕೊಟ್ಟಿದ್ದರಿಂದ ರಕ್ತಗಾಯವಾಗಿದ್ದು ಇಲಾಜು ಕುರಿತು ಜಾಲಹಳ್ಳಿ ಸರಕಾರಿ ಆಸ್ಪತ್ರಗೆ ಸೇರಿಸಲಾಗಿ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ  ಚಾಲಕನು ತನ್ನ ಕಾರನ್ನು ಆಸ್ಪತ್ರೆಯ ಮುಂದುಗಡೆ ಬಿಟ್ಟು ಪರಾರಿಯಾಗಿದ್ದು ಇರುತ್ತದೆ  ಅಂತಾ ಮುಂತಾಗಿದ್ದ ಪಿರ್ಯಾದಿ  ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ C.¸ÀA. 23/2015 PÀ®A-279,304(J) L¦¹ & 187 L.JA.« AiÀiÁPÀÖ CrAiÀÄ°è  ¥ÀæPÀgÀt zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.02.2015 gÀAzÀÄ           109  ¥ÀææPÀgÀtUÀ¼À£ÀÄß ¥ÀvÉÛ ªÀiÁr 15,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

























BIDAR DISTRICT DAILY CRIME UPDATE 23-02-2015

 
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 23-02-2015


£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 36/15 PÀ®A 87 PÉ.¦. DåPïÖ :-
 
¢£ÁAPÀ 22-02-2015 gÀAzÀÄ 1545 UÀAmÉUÉ J¸À.«.¦. £ÀUÀgÀzÀ ¸Á¬Ä¨Á¨Á ªÀÄA¢gÀ ºÀwÛgÀ DgÉÆævÀgÁzÀ  1] ¸ÀĤîPÀĪÀiÁgÀ vÀAzÉ ±ÀAPÀgÀgÁªÀ eÁzsÀªÀ, ªÀAiÀÄ: 46 ªÀµÀð, eÁw: ªÀÄgÁoÁ, G: ¸ÉîìªÀiÁå£ï, ¸Á|| J¸À.«.¦. £ÀUÀgÀ ©ÃzÀgÀ 2] ZÀ£ÀߥÁà vÀAzÉ UÀAUÀ±ÉÃnÖ ºÀd£Á¼É, ªÀAiÀÄ: 45 ªÀµÀð, eÁw: °AUÁAiÀÄvÀ, G: MPÀÄÌ®vÀ£À, ¸Á|| ¤qÉÆÃzÁ vÁ: OgÁzÀ(©) f: ©ÃzÀgÀ, 3] ¸ÀÆAiÀÄðPÁAvÀ vÀAzÉ ²ªÀgÁªÀÄ gÁªÀ PÀÄ®PÀtÂÃð, ªÀAiÀÄ: 42 ªÀµÀð, eÁw: ¨ÁæºÀät, G: SÁ¸ÀV PÉ®¸À, ¸Á|| PÉ.ºÉZÀ.©. PÁ¯ÉÆä ©ÃzÀgÀ, 4] ¸ÀAfêÀ vÀAzÉ ¢UÀA§gÀgÁªÀ ©gÁzÁgÀ, ªÀAiÀÄ: 44 ªÀµÀð, eÁw: ªÀÄgÁoÁ, G: mÉîgï PÉ®¸À, ¸Á|| UËgï vÁ: §¸ÀªÀPÀ¯Áåt ©ÃzÀgÀ, 5] ¸ÀÄ¢üÃgÀ vÀAzÉ wgÀĪÀÄ®gÁªÀ PÀÄ®PÀtÂÃð, ªÀAiÀÄ: 28 ªÀµÀð, eÁw: ¨ÁæºÀät, G: SÁ¸ÀV PÉ®¸À, ¸Á: ²ªÀ£ÀUÀgÀ(G) ©ÃzÀgÀ gÀªÀgÀÄUÀ¼ÀÄ  ¸ÁªÀðd¤PÀ RįÁè ¸ÀܼÀzÀ MAzÀÄ gÀhiÁrAiÀÄ ªÀÄgÉAiÀÄ°è PÀĽvÀÄPÉÆAqÀÄ ºÀt ºÀaÑ ¥ÀtvÉÆlÄÖ CAzÀgÀ-¨ÁºÀgÀ E¹àÃlÄ [£À¹Ã©£À dÆeÁl]  DqÀÄwÛzÁÝUÀ ¦J¸ïL gÀªÀgÀÄ ¹§âA¢AiÉÆA¢UÉ ºÉÆÃV zÁ½ ªÀiÁr  CªÀgÀÄUÀ¼ÀÄ ªÀ±À¢AzÀ 19200/- gÀÆ £ÀUÀzÀÄ ºÀt ªÀÄvÀÄÛ 52 E¹àÃmï J¯ÉUÀ¼ÀÄ d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

Kalaburagi District Reported Crimes

ಅತ್ಯಾಚಾರ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ:22/02/2015 ರಂದು ನಮ್ಮ ತಾಯಿ ಹೊಲಕ್ಕೆ  ಹೋಗಿದ್ದಳು ನಮ್ಮ ಅಕ್ಕ ತಂಗಿ ಇವರು ಬೇರೆಯವರ ಮನೆಗೆ ಹೋಗಿದ್ದರು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಹತ್ತಿರದ ಬೈಲು ಜಾಗದಲ್ಲಿ ಸಂಡಾಸಕ್ಕೆ ಹೋಗಿದ್ದೆ ಅಲ್ಲಿ ಇನ್ನೂ ಸಂಡಾಸಕ್ಕೆ ಕೂಡಬೇಕು ಎನ್ನುವಸ್ಟರಲ್ಲಿ ನಮ್ಮೂರಿನ ಶಂಭು ತಂದೆ ಬಸವರಾಜ ಇತನು ಬಂದು ನನ್ನ ಬಾಯಿಯನ್ನು ಒತ್ತಿ ಹಿಡಿದು ನನ್ನನ್ನು ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ತಗ್ಗಿನಲ್ಲಿ ಕೇಳಗೆ ಕೇಡವಿ ನನ್ನ ಬಟ್ಟೆ ಬಿಚ್ಚಿ ಜಬರದಸ್ತಿಯಿಂದ ನನ್ನ ಸಂಗಡ ಸಂಭೋಗ ಮಾಡಿದ್ದು ನಂತರ ಅವನು ಈ ವಿಷಯ ಯಾರಿಗಾದರೂ ಹೇಳಿದ್ದರೆ ನಿನಗೆ ಖಲಾಸ್ ಮಾಡುತ್ತೇನೆ. ಅಂತ ಜೀವದ ಬೇದರಿಕೆ ಹಾಕಿ ಹೋದನು ನಂತರ ನಾನು ಆಳುತ್ತ ಮನೆಗೆ ಬಂದು ಮನೆಯಲ್ಲಿ ಕುಳಿತಿದ್ದು ನಮ್ಮ ತಾಯಿ ಅಕ್ಕ ,ತಂಗಿ ಬಂದ ನಂತರ ಅವರಿಗೆ ಈ ವಿಷಯ ಹೇಳಿದೆ ನಾನು ಸಂಡಾಸಕ್ಕೆ ಹೋದಾಗ ಜಬರದಸ್ತಿಯಿಂದ ಎತ್ತು ಕೊಂಡು ಹೋಗಿ ನನ್ನ ಸಂಗಡ ಸಂಬೋಗ ಮಾಡಿದ್ದು ಶಂಭು ತಂದೆ ಬಸವರಾಜ ಈತನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಕುಮಾರಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ದಿನಾಂಕ:22/02/2015 ರಂದು ಸಾಯಂಕಾಲ ಶ್ರೀ ಗುಣಕಾರ ತಂದೆ ಶೇಖಪ್ಪ ನಡಗಟ್ಟಿ ಸಾ-ನೆಲೋಗಿ  ತಾ-ಜೇವರ್ಗಿ  ಜಿ-ಕಲಬುರಗಿ  ರವರು ಸೊನ್ನ ಕ್ರಾಸಸದಿಂದ ತಮ್ಮ ಊರ ಸೋಮರಾಯ ಅಂಕಲಗಿ ಇವರು ಕೂಡಿಕೊಂಡು  ನಮ್ಮ ಓಣಿಯ ಬೂತಾಳಿ ತಂದೆ ಓಗೆಪ್ಪ ನಡಗಟ್ಟಿ ಇತನ ಟಂ ಟಂ ನಂ:ಕೆಎ-32-ಬಿ-1297 ಬಂದಿತ್ತು ಆಗವನು ನೆಲೋಗಿ ಹೋಗುತ್ತದೆ ಅಂತ ಹೇಳಿದಾಗ ನಾನು ಮತ್ತು ಸೋಮರಾಯ ಅಂಕಲಗಿ ಕುಳಿತೆವು ಟಂ ಟಂ ಅಲ್ಲಿಂದ ಹೊರಟು ನೆಲೋಗಿ ಕಡೆ , ನೆಲೋಗಿ ಕ್ರಾಸ  ಸ್ವಲ್ಪ ದೂರದಲ್ಲಿ ಇದ್ದಾಗ ಎದುರಿನಿಂದ ಅಂದರೆ ಹಿಪ್ಪರಗಿ ಕಡೆಯಿಂದ ಒಂದು ಲಾರಿ ಬಂದಿತ್ತು ಅದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಮ್ಮ ಟಂ ಟಂಗೆ ಡಿಕ್ಕಿ ಹೊಡೆದಾಗ ನಮ್ಮ ಟಂ ಟಂ ರೋಡಿನ ಮಗ್ಗಲಿಗೆ ಬಿದ್ದಿತ್ತು ಆಗ ಲಾರಿ ಚಾಲಕನು ಲಾರಿಯ ರೋಡಿನ ಮಗ್ಗಲಿಗೆ ನಿಲ್ಲಿಸಿ ಓಡಿ ಹೊದನು ಸೋಮರಾಯನಿಗೆ ನೋಡಲಾಗಿ ತಲೆಗೆ ಮತ್ತು ಕಪ್ಪಾಳಕೆ ಭಾರಿಪೆಟ್ಟಾಗಿ ರಕ್ತಗಾಯವಾಗಿದ್ದು  ಮೊನೇಶ ಜಳಕಿ ,ಅಶೋಕ ನಡಗಟ್ಟಿ,ಮಾದೇವಪ್ಪ ಅಡವಿ ಇವರು ಬಂದರು ಲೈಟನ ಬೆಳಕಿನಲ್ಲಿ ಲಾರಿ ನಂಬರ ಕೆಎ-32-ಬಿ-1616 ಅಂತ ಇತ್ತು ನಂತರ ಸೋಮರಾಯಯನ್ನು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಕಲಬುರರ್ಗಿ ಆಸ್ಪತ್ರೆಯ ಹೊರಟಾಗ ಮಾರ್ಗ ಮಧ್ಯದಲ್ಲಿ ರಾಮ ಮಂದಿರ ಹತ್ತಿರ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22-02-2015 ರಂದು ನನ್ನ ಮಗ ಪ್ರಶಾಂತ ಇತನು ರಾತ್ರಿ ತನ್ನ ಮೋಟಾರ ಸೈಕಲ ನಂ ಕೆಎ-32-ಇಹೆಚ್-0737 ನೇದ್ದನ್ನು ಎಸ.ವಿ.ಪಿ. ಸರ್ಕಲ್ ಕಡೆಯಿಂದ ಚಲಾಯಿಸಿಕೊಂಡು ಜಗತ ಸರ್ಕಲ್ ಕಡೆಗೆ ಹೋಗುವಾಗ ಪಂಜಾಬ ಪುಟವೇರ್  ಶೋ ರೋಮ ಎದುರುಗಡೆ ರೋಡ ಮೇಲೆ ಜಗತ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂ ಕೆಎ-32-ಇ.ಎಫ್-4268 ನೆದ್ದರ ಚಾಲಕನಾದ ಅಬ್ದುಲ ಅಲಿಮ ಇತನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೆ ಸನ್ನೆ ಮಾಢದೆ ಇಂಡಿಕೇಟರ ಹಾಕದೆ  ಒಮ್ಮಲೇ ಕೋರ್ಟ ರೋಡ ಕಡೆಗೆ ತಿರುಗಿಸಿ ಅಡ್ಡಾವಾಗಿ ಬಂದು ಪ್ರಶಾಂತ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಢಿ ಪ್ರಶಾಂತ ಇತನ ಬಲಗಡೆ  ತೆಲೆಗೆ  ಮುಖಕ್ಕೆ ಭಾರಿ ಪೆಟ್ಟುಗೊಳಿಸಿದ್ದು ಮತ್ತು ತಾನು ಗಾಯ ಹೊಂದಿದ್ದು ಇರುತ್ತದೆ ಅಂತಾ ಶ್ರೀಮತಿ ನಿರ್ಮಲಾ ಗಂಡ ವೀರಣ್ಣಾ ಸಾ: ಬಂಬು ಬಜಾರ ಲಕ್ಷ್ಮಿ ನಗರ ಗಂಜ ಕಾಲೋನಿ  ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Kalaburagi District Reported Crimes

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ; 20-02-2015 ರಂದು ನನ್ನ ಮಗ ಈರಣ್ಣಾ ಈತನು ಹೊಲದಲ್ಲಿ ಜೋಳದ ರಾಶಿ ಮಾಡುವ ಸಲುವಾಗಿ ಮನೆಯಲ್ಲಿ ಊಟ ಮಾಡಿ ಸಂಜೆ 4-30 ಗಂಟೆ ಸುಮಾರಿಗೆ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋದನು. ನಂತರ ಸಾಯಂಕಾಲ 5;00 ಗಂಟೆ ಸುಮಾರಿಗೆ ನನಗೆ ಫೋನಿನಲ್ಲಿ ನಿನ್ನ ಮಗ ಈರಣ್ಣನಿಗೆ ರಸ್ತೆ ಅಪಘಾತವಾಗಿದೆ. ಪೆಟ್ಟಾಗಿ ನೆಲಕ್ಕೆ ಬಿದ್ದಿರುತ್ತಾನೆ. ವಿಷಯ ತಿಳಿದು ನಾನು ಮತ್ತು ನನ್ನ ಜೊತೆ ನಮ್ಮ ತಮ್ಮನ ಮಗನಾದ ಮಲ್ಲಿನಾಥ ತಂದೆ ನಾನಾಗೌಡ ಹಾಗು ಇನ್ನೊಬ್ಬ ತಮ್ಮನ ಮಗನಾದ ಚಂದ್ರಶೇಖರ ತಂದೆ ಶರಣಗೌಡ ಜೋತೆಯಾಗಿ ಗಾಬರಿಯಿಂದ ಹೋಗಿ ನೋಡಲು ಆನೂರ ದಿಂದ ಅಫಜಲಪೂರ ಕಡೆ ಬರುವ ಮುಖ್ಯೆ ರಸ್ತೆಯ ಹೈಸ್ಕೂಲ ಹಿಂದುಗಡೆ ಜಿರೋಳ್ಳಿ ರವರ ಹೊಲದ ಹತ್ತಿರ ರಸ್ತೆಯ ಎಡಭಾಗದಲ್ಲಿ ನನ್ನ ಮಗ ಬೆಹೋಷ ಸ್ಥಿತಿಯಲ್ಲಿದ್ದನ್ನು ನೋಡಿ, ಆತನ ಬಲಗಾಲಿಗೆ ಭಾರಿ ಗುಪ್ತಗಾಯ ಹಾಗು ಮೊಳಕಾಲದ ಕೆಳಗೆ ರಕ್ತ ಬರುತ್ತಿತ್ತು. ಬಲ ಭುಜಕ್ಕೆ ಬಲಗೈ ಬೆರಳಿಗೆ ತರಚಿದಗಾಯವಾಗಿತ್ತು. ಈ ಘಟನೆಯು ನಂತರ ವಿಚಾರಿಸಿದಾಗ ನಮ್ಮೂರ ಪೀರಪ್ಪ ತಂದೆ ಅಂಬಣ್ಣಾ ಈತನು ಮೋಟರ ಸೈಕಲ್ ನಂ ಕೆ.ಎ-32 ಇ.ಎ-6568 ನೇದ್ದನ್ನು ಅತೀವೇಗ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದವನೆ ನನ್ನ ಮಗನಿಗೆ ಡಿಕ್ಕಿ ಪಡಿಸಿ ನನ್ನ ಮಗನ ಗಾಯವನ್ನು ನೋಡಿ ತನ್ನ ಮೋಟರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ²æà ಚನ್ನಣಗೌಡ ತಂದೆ ಮಲ್ಲೇಶಪ್ಪಾ ಪಾಟೀಲ ಸಾ|| ಆನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 18-02-2015  ರ ಬೆಳಗಿನ 6  ಗಂಟೆಯ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ನನ್ನ ಅಟೊಮೊಬೈಲ್ ಅಂಗಡಿಯ ಹಿಂದಿನ ಕಿಟಕಿ ಮುರಿದು ಓಳಗೆ ಪ್ರವೇಶ ಮಾಡಿ ಅಂಗಡಿಯ ಗಲ್ಲಾದಲ್ಲಿ ಇಟ್ಟ ನಗದು ಹಣ 65,500/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಶ್ರೀ ಫರವೇಜ್ ತಂದೆ ಇಸ್ಮಾಯಿಲ್ ಸಾಬ ಪಠಾಣಕರ್ ಸಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 41/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ:
ದಿನಾಂಕ 22-02-2015 ರಂದು 11-45 ಎ.ಎಂ.ಕ್ಕೆ ಶ್ರೀ ಉದಯರವಿ ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ಸೋಮಶೇಖರ ತಂದೆ ಶಿವಪ್ಪ ವಯಾ: 27 ವರ್ಷ, ಜಾ: ಲಿಂಗಾಯತ, ಉ: ಗುಮಾಸ್ತ, ಸಾ: ಮೆಹಬೂಬ ನಗರ ಗಂಗಾವತಿ ಇವನ್ನು ಹಾಜರಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ: 22-02-2015 ರಂದು ಬೆಳಿಗ್ಗೆ 10-00 ಗಂಟೆಗೆ ಆರೋಪಿತನು ಗಂಗಾವತಿ ನಗರದ ಮಹಿಬೂಬ ನಗರದಲ್ಲಿರುವ ಗೋವಾ ಬೇಕರಿಯ ಹತ್ತಿರ ಭಾರತ ಮತ್ತು ದಕ್ಷಿಣ ಆಪ್ರೀಕಾ ತಂಡಗಳ ನಡುವೆ ನಡೆದ ಕ್ರಿಕೇಟ್ ಆಟದ ಮೇಲೆ ಜೂಜಾಟದಲ್ಲಿ ತೊಡಗಿ ದಕ್ಷಿಣ ಆಪ್ರಿಕಾ ತಂಡ ಪಂದ್ಯ ಗೆದ್ದರೆ 5,000-00 ರೂಗಳನ್ನು ಮತ್ತು ಭಾರತ ಗೆದ್ದರೆ 9,000-00 ಕೊಡುವದಾಗಿ ಜನರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 100-00 ರೂ ಹಣ, ಜೂಜಾಟ ಆಡಲು ಬಳಸಿದ ಒಂದು ಸ್ಯಾಮಸಂಗ್ ಮೊಬೈಲ್ ದೊರೆತಿದ್ದು ಇರುತ್ತದೆ ಸದರಿ ಮೊಬೈಲ್ ದಲ್ಲಿ ಅವನು ಜನರಿಗೆ ಮಾತನಾಡಿದ ಬಗ್ಗೆ ಕಾಲ್ ರೆಕಾರ್ಡಿಂಗ್ ಸಹ ಇರುತ್ತದೆ. ಅವನಿಂದ ದೊರೆತ ಹಣ ಮತ್ತು ಮೊಬೈಲ್ ನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತನು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಒಂದಕ್ಕೆ ಐದರಷ್ಟು ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 42/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು 12-00 ಪಿ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ, ಪಿ.ಐ. ನಗರ ಪೊಲೀಸ್ ಠಾಣೆ ಗಂಗಾವತಿರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ 01] ರಸೂಲ್ ಖಾನ್ @ಮುನ್ನಾ ತಂದೆ ಮೈಬೂಬಖಾನ್,  02] ಇಕ್ಬಾಲ್ ತಂದೆ ಮಹ್ಮದ್ ಅಲಿ, 03] ಸುನಿಲ್ ತಂದೆ ಡಿ. ನಾರಾಯಣರಾವ್ ಎಲ್ಲರೂ ಸಾ: ಗಂಗಾವತಿ ಇವನ್ನು ಹಾಜರಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ: 22-02-2015 ರಂದು ಬೆಳಿಗ್ಗೆ 10-00 ಗಂಟೆಗೆ ಆರೋಪಿತರು ಗಂಗಾವತಿ ನಗರದ ಎ.ಪಿ.ಎಂ.ಸಿ. ಆವರಣದಲ್ಲಿ ಭಾರತ ಮತ್ತು ದಕ್ಷಿಣ ಆಪ್ರೀಕಾ ತಂಡಗಳ ನಡುವೆ ನಡೆದ ಕ್ರಿಕೇಟ್ ಆಟದ ಮೇಲೆ ಜೂಜಾಟದಲ್ಲಿ ತೊಡಗಿ ದಕ್ಷಿಣ ಆಪ್ರಿಕಾ ತಂಡ ಪಂದ್ಯ ಗೆದ್ದರೆ 1,000-00 ರೂಗಳನ್ನು ಮತ್ತು ಭಾರತ ಗೆದ್ದರೆ 1,800-00 ಕೊಡುವದಾಗಿ ಜನರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 11,600-00 ರೂ ಹಣ, ಜೂಜಾಟ ಆಡಲು ಬಳಸಿದ ಮೂರು ಸ್ಯಾಮಸಂಗ್ ಮೊಬೈಲ್ ಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಬಗ್ಗೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಸದರಿಯವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 43/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು  12-30 ಪಿ.ಎಂ.ಕ್ಕೆ ಶ್ರೀ ಶರಣೇಗೌಡ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆ ರವರು ಕ್ರಿಕೇಟ್ ಜೂಜಾಟದಲ್ಲಿ ತೊಡಗಿದ ನಾಗರಾಜ ತಂದೆ ಚನ್ನಪ್ಪ ಉಪ್ಪಿನ ಸಾ: ಇಲಾಹಿ ಕಾಲೋನಿ ಗಂಗಾವತಿ ಇವರನ್ನು ಹಾಜರ ಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 22-02-2015 ರಂದು ವಿಶ್ವಕಪ್ ಕ್ರಿಕೇಟ್ ಪಂದ್ಯಾಟದ ನಿಮಿತ್ಯವಾಗಿ ಭಾರತ-ದಕ್ಷಿಣ ಆಫ್ರೀಕ ದೇಶಗಳ ತಂಡಗಳ ನಡುವ 50 ಓವರಗಳ ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತನುಇಂದು  ಮುಂಜಾನೆ 10-15 ಗಂಟೆಗೆ ಗಂಗಾವತಿ ನಗರದ ಇಲಾಹಿ ಕಾಲೋನಿಯ ಮಸೀದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರೊಂದಿಗೆ ಭಾರತ ಗದ್ದರೆ 1000 ರೂ.ಗಳಿಗೆ 1500 ರೂ.ಗಳನ್ನು ಕೊಡುವುದಾಗಿ ಮತ್ತು ಆಸ್ಟ್ರೇಲಿಯಾ ಗೆದ್ದರೆ 1000 ರೂ. ಗಳಿಗೆ 1000 ರೂ.ಗಳನ್ನು ಕೊಡುವುದಾಗಿ ಜನರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 400-00 ರೂ ಹಣ, ಜೂಜಾಟ ಆಡಲು ಬಳಸಿದ ಒಂದು ನೋಕಿಯಾ ಕಂಪನಿಯ ಮೊಬೈಲ್ ದೊರೆತಿದ್ದು ಇರುತ್ತದೆ  ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತನು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 44/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು  12-30 ಪಿ.ಎಂ.ಕ್ಕೆ ಶ್ರೀ DAd£ÉÃAiÀÄ ಪಿ.ಎಸ್.ಐ. ¸ÀAZÁj ¥Éưøï oÁuÉ UÀAUÁªÀw ರವರು ಕ್ರಿಕೇಟ್ ಜೂಜಾಟದಲ್ಲಿ ತೊಡಗಿದ ಪರಮಜ್ಯೋತಿ ತಂದೆ ವೆಂಕೋಬಣ್ಣ 02] ನಂಜಯ್ಯ ತಂದೆ ಬೆಟ್ಟದಯ್ಯ ಇಬ್ಬರುಸಾ: ಹಿರೇಜಂತಕಲ್-ಗಂಗಾವತಿ ಇವರನ್ನು ಹಾಜರ ಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 22-02-2015 ರಂದು ವಿಶ್ವಕಪ್ ಕ್ರಿಕೇಟ್ ಪಂದ್ಯಾಟದ ನಿಮಿತ್ಯವಾಗಿ ಭಾರತ-ದಕ್ಷಿಣ ಆಫ್ರೀಕ ದೇಶಗಳ ತಂಡಗಳ ನಡುವ 50 ಓವರಗಳ ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತನುಇಂದು  ಮುಂಜಾನೆ 10-15 ಗಂಟೆಗೆ ಗಂಗಾವತಿ ನಗರದ ಹಿರೇಜಂತಕಲ್ ಏರಿಯಾದ ಪಂಪಾಪತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರೊಂದಿಗೆ ಭಾರತ ಗದ್ದರೆ 1000 ರೂ.ಗಳಿಗೆ 1500 ರೂ.ಗಳನ್ನು ಕೊಡುವುದಾಗಿ ಮತ್ತು ಆಸ್ಟ್ರೇಲಿಯಾ ಗೆದ್ದರೆ 1000 ರೂ. ಗಳಿಗೆ 1000 ರೂ.ಗಳನ್ನು ಕೊಡುವುದಾಗಿ ಜನರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 430-00 ರೂ ಹಣ, ಜೂಜಾಟ ಆಡಲು ಬಳಸಿದ ಎರಡು ಸ್ಯಾಮಸಂಗ್ ಕಂಪನಿಯ ಮೊಬೈಲ್ ಗಳು ದೊರೆತಿದ್ದು ಇರುತ್ತದೆ  ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತರು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 36/2015 ಕಲಂ. 279, 337 338 ಐ.ಪಿ.ಸಿ:.
ದಿನಾಂಕ 22.02.2015 ರಂದು ಬೆಳಿಗ್ಗೆ 08:45 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಎನ್.ಹೆಚ್-63 ಕೊಪ್ಪಳ-ಗದಗ ರಸ್ತೆ ದದೇಗಲ್ ಗ್ರಾಮದ ಹತ್ತಿರ ರಸ್ತೆ ತಿರುವಿನಲ್ಲಿ ಆರೋಪಿತನು ತನ್ನ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.-37/ಏಫ್-390 ನೇದ್ದನ್ನು ಗದಗ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಪಿರ್ಯಾದಿದಾರರ ಮೋ.ಸೈ ನಂ ಕೆ.-37/ಕ್ಯೂ-9101 ನೇದ್ದಕ್ಕೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 37/2015 ಕಲಂ. 279, 338 ಐ.ಪಿ.ಸಿ:.

ದಿನಾಂಕ 21.02.2015 ರಂದು ಮದ್ಯಾನ 3:00 ಗಂಟೆಯ ಸುಮಾರಿಗೆ ಕೊಪ್ಪಳ-ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮಾದಿನೂರ-ದದೇಗಲ್ ರಸ್ತೆ ದದೇಗಲ್ ಸೀಮಾದಲ್ಲಿ ಆರೋಪಿತನು ತನ್ನ ಲಾರಿ ನಂ .ಪಿ-37/ವಾಯ್-2678 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಕ್ಕೆ ಪಲ್ಟಿ ಮಾಡಿದ್ದರಿಂದ ಆರೋಪಿ ಚಾಲಕನಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ.