Police Bhavan Kalaburagi

Police Bhavan Kalaburagi

Friday, August 14, 2015

Kalaburagi District Reported Crimes.

ಅಶೋಕ ನಗರ ಠಾಣೆ : ದಿನಾಂಕ 14/08/2015 ರಂದು ಮುಂಜಾನೆ 9-30 ಎಎಂಕ್ಕೆ  ಶ್ರೀ. ದಿಲೀಪ ತಂದೆ ದಿ: ಜೈರಾಮ ರಾಜೊಳಕರ  ಸಾ: ಪ್ಲಾಟ ನಂ. 66 ಜೈರಾಮ ನಿಲಯ  ರೈಲ್ವೆ ಟ್ರ್ಯಾಕ್‌ ಹತ್ತಿರ  ಶಕ್ತಿ ನಗರ ಕಲಬುರಗಿ  ರವರು ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ  ನಿನ್ನೆ ದಿನಾಂಕ 13/08/2015 ರಂದು ರಾತ್ರಿ ಊಟ ಮಾಡಿಕೊಂಡು ನಾನು ಮತ್ತು ನನ್ನ ಪತ್ನಿ ಶೋಭಾ, ಮಗಳು ಪ್ರಿಯಾ ಎಲ್ಲರೂ ರಾತ್ರಿ 11 ಗಂಟೆಯ ವರೆಗೆ ಎಚ್ದರವಿದ್ದು ನಂತರ ಬೇಡ ರೂಮಿನಲ್ಲಿ ಮಲಗಿರುತ್ತೆವೆ. ನನ್ನ ತಾಯಿ ಕಮಲಾಬಾಯಿ ರವರು ನಮ್ಮ ಅಣ್ಣನ ಮನೆಗೆ ಹೊಗಿದ್ದರು. ದಿನಾಂಕ 14/08/2015 ರಂದು ಬಳಿಗ್ಗೆ  6-30 ಗಂಟೆಗೆ  ನನ್ನ ಪತ್ನಿ ಶೋಭಾ ರವರು ಎದ್ದು ನೊಡಲು ಅಡುಗೆ ಮನೆಯ ಕಿಟಕಿ ಗ್ರೀಲ್‌  ಮುರಿದಿದ್ದು, ಮತ್ತು ಕಿಚನ ಕಟ್ಟಿಯ ಮೇಲೆ ಬಂಗಾರದ ಖಾಲಿ ಕವರ ಪಾಕೇಟ ಗಳನ್ನು ನೊಡಿ ನನಗೆ ಹೇಳಿದ್ದು ನಾವು ಬೇಡರೂಮಿನಲ್ಲಿ ನೊಡಲು ಅಲಮಾರಾ ತೆರೆದಿದ್ದು ಒಳಗಡೆ ಇಟ್ಟಿದ್ದ ಈ ಕೆಳಕಂಡ ಆಭರಣಗಳು ಕಳವು ಆಗಿವೆ. . 1) ಬಂಗಾರದ ತಾಳಿ  ಚೈನ ಎರಡು ತುಂಡಾಗಿದ್ದು 4 ತೊಲೆ  2) ಬಂಗಾರದ ನಾನ್‌ 2 ತೊಲೆ, 3) ಬಂಗಾರದ ಉಂಗುರು ½ ತೊಲೆ, 4) ಎರಡು ಜೊತೆ ಕಿವಿ ಹೂವುಗಳು ಮತ್ತು ಮಾಟಿ 3 ಗ್ರಾಂ, 5) ನನ್ನ ಸಣ್ಣ ಮಗಳ  ಸಣ್ಣ 4 ಬಂಗಾರದ ಉಂಗುರುಗಳು 4 ಗ್ರಾಂ, 6)ಬೆಳ್ಳಿಯ 3 ಜೊತೆ ಕಾಲ ಚೈನಗಳು, ಒಂದು ಜೊತೆ ಬೆಲ್ಳಿ ಖಡ್ಗಗಳು 10 ತೊಲೆ, 7) ನಗದು ಹಣ 10,000/- ರೂ. ಹೀಗೆ ಒಟ್ಟು ಅಂದಾಜು 1,67,100/- ರೂ ಮೌಲ್ಯದ ಬಂಗಾರ ಬೆಳ್ಳಿ ಆಭರಣಗಳು ಮತ್ತು ನಗದು ಹಣವನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು  ನಾವು ಬೇಡ ರೂಮಿನಲ್ಲಿ ಮಲಗಿರುವಾಗ  ಅಡುಗೆ ಕೊಣೆಯ ಕಿಟಕಿ ಗ್ರೀಲ ಮುರಿದು ಅತಿಕ್ರಮ  ಪ್ರವೇಶ ಮಾಡಿ, ಇನ್ನೊಮದು ಬೇಡ ರೂಮಿನಲ್ಲಿದ್ದ ಅಲಮಾರಾ ತೆರೆದು ಈ ಮೆಲೆ ನಮೂದಿಸಿದ ಆಭರಣಗಳನ್ನು ಕಳ್ಳತನ ಮಾಡಕೊಂಡು ಹೊಗಿರುತ್ತಾರೆ. ಪತ್ತೆ ಹಚ್ಚಿ ಕೊಡಬೆಕೆಂದು ವಗೈರೆ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 107/2015 ಕಲಂ. 457, 380 ಐಪಿಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ನಿಂಬರ್ಗಾ  ಠಾಣೆ : ದಿನಾಂಕ 14/08/2015 ರಂದು 0930 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶ್ರೀಮಂತ ತಂದೆ ಗುರುಲಿಂಗಪ್ಪ ಮೂಲಗೆ ವ_|| 55 ವರ್ಷ, ಜಾ|| ಲಿಂಗಾಯತ, || ವಾಚಮನೆ ಕೆಲಸ, ಸಾ|| ತಂಬಾಕ ವಾಡಿ ( ಹಾಲ ತಡಕಲ ) ಹಾ|| || ಜಾಧವ ನಗರ ವಡಗಾಂವ ಪುಣೆ ಇವರು ಠಾಣೆಗೆ ಹಾಜರಾಗಿ ಒಂದು ಲೀಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ಮಗಳಾದ ಪ್ರಿಯಾಂಕಾ ಇವಳೀಗೆ 2009 ನೇ ಸಾಲಿನ ಮೇ ತಿಂಗಳಲ್ಲಿ ಪರಮೇಶ್ವರ ತಂದೆ ಚಂದ್ರಶಾ ಮಲಶೇಟ್ಟಿ ಸಾ|| ಧುತ್ತರಗಾಂವ ಇವರೊಂದಿಗೆ ವಿವಾಹ ಮಾಡಿ ಕೊಟ್ಟಿರುತ್ತೇವೆ, ಮದುವೆ ಕಾಲಕ್ಕೆ 50,000/- ರೂಪಾಯಿ ಹುಂಡಾ, 3 ತೊಲೆ ಬಂಗಾರ ಇವುಗಳನ್ನು ವರದಕ್ಷಿಣೆ ಅಂತ ನೀಡಿದ್ದು ಕರಾರಿನಂತೆ ಇನ್ನು 2 ತೊಲೆ ಬಂಗಾರ ಕೊಡುವದು ಬಾಕಿ ಇತ್ತು, ಕೊಡಬೇಕಾದ ಇನ್ನು 2 ತೊಲೆ ಬಂಗಾರ, ಇನ್ನು 50000/- ರೂಪಾಯಿ ಇವುಗಳನ್ನು ನಿನ್ನ ತವರು ಮನೆಯಿಂದ ತರುವಂತೆ ನನ್ನ ಮಗಳಿಗೆ ಗಂಡನಾದ ಪರಮೇಶ್ವರ ತಂದೆ ಚಂದ್ರಶಾ ಮಲಶೇಟ್ಟಿ, ಅತ್ತೆ ಶಾಂತಾಬಾಯಿ ಗಂಡ ಪರಮೇಶ್ವರ ಮಲಶೇಟ್ಟಿ, ಭಾವನಾಧ ರಾಜೇಂದ್ರ ತಂದೆ ಚಂದ್ರಶಾ ಮಲಶೇಟ್ಟಿ, ನಗೇಣಿಯಾದ ಪ್ರೇಮಿಳಾ ಗಂಡ ರಾಜೇಂದ್ರ ಮಲಶೇಟ್ಟಿ, ನಾದಿನಿಯಾದ ಜಗದೇವಿ ತಂದೆ ಚಂದ್ರಶಾ ಮಲಶೇಟ್ಟಿ ಇವರೆಲ್ಲರೂ ಮದುವೆಯಾದ 3 ತಿಂಗಳ ನಂತರ ಪ್ರಿಯಾಂಕಳಿಗೆ ವರದಕ್ಷಿಣೆ ಕಿರುಳ ಕೊಟ್ಟು ದಿನಾಂಕ 13/08/2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಹ್ನ 05.00 ಪಿ.ಎಮ ಮಧ್ಯದ ಅವಧೀಯಲ್ಲಿ ಹೊಡೆ ಬಡೆ ಮಾಡಿ ಕೊಲೆ ಮಾಡಿ ತಾವು ಮಾಡಿದ ಕೊಲೆಯನ್ನು ಮುಚ್ಚಿಹಾಕಲು ಮತ್ತು ಸಾಕ್ಷಿ ನಾಶ ಪಡಿಸಲು ಪ್ರಿಯಾಂಕ ಇವಳು ಊರುಲು ಹಾಕಿಕೊಂಡು ಸತ್ತಿರುತ್ತಾಳೆ ಅಂತ ಸುಳ್ಳು ಸುದ್ದಿ ಹಬ್ಬಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇರೆಗೆ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 95/2015 ಕಲಂ 323, 498 (), 506, 302, 201, 304 (ಬಿ), ಸಂ 149 ಐಪಿಸಿ ಮತ್ತು 3 , 4 ಡಿಪಿ ಕಾಯ್ದೆ 1961 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಕಮಲಾಪೂರ ಪೊಲೀಸ ಠಾಣೆ : ದಿನಾಂಕ:14-08-2015 ರಂದು ಬೆಳಿಗ್ಗೆ  09-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಶಿವಲಿಂಗಪ್ಪಾ ತಂದೆ ಸಂಗಪ್ಪಾ ಪೊಲೀಸ ಪಾಟೀಲ ಸಾ: ದಿನಸಿ (ಕೆ) ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ             ನಾನು ನನ್ನ ವ್ಯವಹಾರಕ್ಕೆ ಅನುಕುಲವಾಗಲು ಮತ್ತು ನಾನು ಖರಿದಿಸಿದ ವಸ್ತುಗಳನ್ನು ಸಾಗಾಟ ಮಾಡುವ ಕುರಿತು ಒಂದು ಲಾರಿ ನಂ ಎಪಿ 22 ಡಬ್ಲೂ 0844 ನೇದ್ದು 6 ಲಕ್ಷ 70 ಸಾವೀರ ರುಪಾಯಿಗೆ ಖರಿದಿ ಮಾಡಿದ್ದು ಸದರಿ ಲಾರಿಯನ್ನು ನನ್ನ ವ್ಯವಹಾರ ಸಂಬಂದ ಬಳಕೆ ಮಾಡುತ್ತಾ ಬಂದಿದ್ದು ಇರುತ್ತದೆ. ಸದರಿ ನನ್ನ ಲಾರಿ ಮೇಲೆ ಶ್ರೀ ಸಿದ್ದು ತಂದೆ ಈರಣ್ಣ ಬಿರಾದಾರ ಸಾ: ಹುಣಚಕೇರಾ ಇತನು ಚಾಲಕ ಅಂತ ಕೆಲಸ ಮಾಡಿಕೊಂಡು ಬಂದಿದ್ದು ಮತ್ತು ಕ್ಲೀನರ ಅಂತ ನಮ್ಮ ಗ್ರಾಮದ ಗುಂಡಪ್ಪ ತಂದೆ ಲಕ್ಷ್ಮಣ ಇತನು ಕೆಲಸ ಮಾಡಿಕೊಂಡಿದ್ದು ನಮ್ಮ ಲಾರಿ ಬಾಡಿಗೆ ಮೇಲೆ ಹೊಗದೆ ಇದ್ದರೆ ಲಾರಿಯನ್ನು ಕಮಲಾಪೂರ ಗ್ರಾಮದ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸುತ್ತಾ ಬಂದಿದ್ದು ಇರುತ್ತದೆ.ನಮ್ಮ ಲಾರಿ ಚಾಲಕನಾದ ಶ್ರೀ ಸಿದ್ದು ಬಿರಾದಾರ ಇತನು ದಿನಾಂಕ 09.08.2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಪಿ 22 ಡಬ್ಲೂ 0844 ನೇದ್ದು ಕಮಲಾಪೂರ ಗ್ರಾಮದ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿ ನನಗೆ ಪೂನ ಮಾಡಿ ತಿಳಿಸಿದ್ದೆನೆಂದರೆ ನಾನು ತನ್ನ ಗ್ರಾಮಕ್ಕೆ ಹೋಗುತ್ತಿದ್ದು ನಾಳೆ ಬೆಳ್ಳಿಗ್ಗೆ ಬಂದು ಲಾರಿ ತೆಗೆದುಕೊಂಡು ಹೊಗುತ್ತೆನೆ ಅಂತ ಹೇಳಿ ನಮ್ಮ ಲಾರಿಯಲ್ಲಿ ಸದರಿ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿ ಚಾಲಕನು ತನ್ನ ಗ್ರಾಮಕ್ಕೆ ಹೊಗಿದ್ದು ಕ್ಲೀನರ ಇತನು ನಮ್ಮ ಗ್ರಾಮಕ್ಕೆ ಬಂದಿದ್ದು ಇರುತ್ತದೆ. ದಿನಾಂಕ 10.08.2015 ರಂದು ಬೆಳ್ಳಿಗ್ಗೆ 7 ಗಂಟೆಯ ಸುಮಾರಿಗೆ ನಮ್ಮ ಲಾರಿ ಚಾಲಕನಾದ ಸಿದ್ದು ಬಿರಾದಾರ ಇತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಮಾಟುರ ಪೇಟ್ರೊಲ ಪಂಪದಲ್ಲಿ ನಿಲ್ಲಿಸಿದ ನಮ್ಮ ಲಾರಿ ಕಾಣುತ್ತಿಲ್ಲ ಅಂತ ಹೆಳಿದ್ದು ಆಗ ನಾನು ಗಾಬರಿಗೊಂಡು ಕ್ಲೀನರನನ್ನು ಕರೆದುಕೊಂಡು ಕಮಲಾಪೂರದಲ್ಲಿರುವ ಮಾಟೂರ ಪೇಟ್ರೋಲ ಪಂಪಕ್ಕೆ ಬಂದು ನೋಡಲು ನಮ್ಮ ಲಾರಿ ಇರಲಿಲ್ಲ. ನಾನು ನಮ್ಮ ಚಾಲಕ ಮತ್ತು ಕ್ಲೀನರ ಕೂಡಿಕೊಂಡು ಎಲ್ಲಾ ಕಡೆಗೆ ಹುಡುಕಾಡಿದ್ದು ಪತ್ತೆಯಾಗಿರುವದಿಲ್ಲ. ಸದರಿ ನಮ್ಮ ಲಾರಿ ಪತ್ತೆ ಕುರಿತು ನಾವು ಹುಮನಾಬಾದ, ಬಸವಕಲ್ಯಾಣ, ಬೀದರ ಉಮಗರ್ಾ ಇತ್ಯಾದಿ ಕಡೆಗಳಲ್ಲಿ ಹುಡುಕಾಡಿದ್ದು ಮತ್ತು ನಮಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ದಿನಾಂಕ 09.08.2015 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 10.08.2015 ರಂದು ಬೆಳ್ಳಿಗ್ಗೆ 7 ಗಂಟೆಯ ಮಧ್ಯದಲ್ಲಿ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿದ್ದ ನಮ್ಮ ಲಾರಿ ನಂ ಎಪಿ 22 ಡಬ್ಲೂ 0844 :ಕಿ: 6 ಲಕ್ಷ 70 ಸಾವೀರ ರೂಪಾಯಿ ನೇದ್ದು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಲಾರಿ ಪತ್ತೆ ಕುರಿತು ಹೋಗಿದ್ದರಿಂದ ಫಿಯರ್ಾದಿ ನೀಡಲು ತಡವಾಗಿರುತ್ತದೆ. ಕಾರಣ ಮಾನ್ಯರವರು ಕಳುವಾದ ನಮ್ಮ ಲಾರಿ ಪತ್ತೆ ಮಾಡಿಕುಡಬೇಕು ಮತ್ತು ನಮ್ಮ ಲಾರಿ ಕಳ್ಳತನ ಮಾಡಿಕೊಂಡು ಹೋದವರ ವಿರುಧ್ದ ಕಾನುನ ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ಫಿರ್ಯಾಧ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ-106/2015 ಕಲಂ.379,.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ. 

Raichur District Reported Crimes

                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                      ಮೃತ ಡಿ. ವೆಂಕಟ ರತ್ನಂ ತಂದೆ ಶ್ರೀ ರಾಮುಲು ವಯಾ 58 ವರ್ಷ ಜಾತಿ ಕಮ್ಮಾ : ವ್ಯವಸಾಯ ಸಾ: ಬುದ್ದಿನ್ನಿ ತಾ: ಮಾನವಿ.FvÀನು ಬುದ್ದಿನ್ನಿ ಸೀಮಾಂತರದಲ್ಲಿ 3 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, 2009 ನೇ ಸಾಲಿನಲ್ಲಿ ಚೀಕಲಪರ್ವಿ ಗ್ರಾಮೀಣ ಬ್ಯಾಂಕಿನಲ್ಲಿ ರೂ, 50,000/- ಬೆಳೆ ಸಾಲವನ್ನು ಪಡೆದುಕೊಂಡಿದ್ದು, ಬೆಳೆ ಸರಿಯಾಗಿ ಬಾರದೇ ಇದ್ದುದರಿಂದ ಸಾಲವನ್ನು ತೀರಿಸಲಾಗದೇ ಜೀವನದಲ್ಲಿ ಜೀಗುಪ್ಸೆಯನ್ನು ಹೊಂದಿ ದಿನಾಂಕ 13-8-15 ರಂದು ಮುಂಜಾನೆ 10-30 ಗಂಟೆಗೆ ತನ್ನ ಮನೆಯಲ್ಲಿ ಕ್ರಿಮಿನಾಶಕ ಔಷದಿಯನ್ನು ಸೇವನೆ ಮಾಡಿದ್ದು, ಆತನನ್ನು ಮಾನವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ರಾಯಚೂರಿಗೆ ಕರೆದುಕೊಂಡು ಹೋಗುವಾಗ್ಗೆ ದಾರಿಯಲ್ಲಿ ಕಲ್ಲೂರು ಗ್ರಾಮದ ಹತ್ತಿರ ಮದ್ಯಾಹ್ನ 1-30 ಗಂಟೆಗೆ ಮೃಪಟ್ಟಿರುತ್ತಾನೆ ಅಂತಾ ಫಿರ್ಯಾದಿ ªÉÄðAzÀ  ªÀiÁ£À« ¥ÉưøÀ oÁuÉ AiÀÄÄ.r.Dgï.£ÀA: 22/2015 PÀ®A: 174 ¹Dg惡 CrÀAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
ದಿ.14-08-2015  ರಂದು 13-30 ಗಂಟೆಗೆ ಮೃತ ಮಾರೆಪ್ಪ ತಂದೆ ಮಲ್ಲಯ್ಯ ವಯಸ್ಸು 36 ವರ್ಷ ಜಾತಿ ನಾಯಕ್, : ಒಕ್ಕಲುತನ ಸಾ: ಲಕ್ಕಂದಿನ್ನಿ ತಾ:ಮಾನವಿ ಜಿ:ರಾಯಚೂರು ಈತನು ಲಕ್ಕಂದಿನ್ನಿ ಗ್ರಾಮದ ನಿವಾಸಿ ಇದ್ದು ಆತನದು ಲಕ್ಕಂದಿನ್ನಿ ಸಿಮಾಂತರದಲ್ಲಿ  ಹೊಲ ಸರ್ವೆ ನಂ, 22 ರಲ್ಲಿ 1 ½ ಎಕರೆ ಹೊಲವಿರುತ್ತದೆ, ಹೊಲದಲ್ಲಿ ಸದ್ಯ ಹತ್ತಿ ಬೆಳೆಯನ್ನು ಹಾಕಿದ್ದು ಸರಿಯಾಗಿ ಮಳೆ ಬಾರದ  ಕಾರಣ ನಾಟಿಯಾಗಿರುವುದಿಲ್ಲ ಅಲ್ಲದೇ ಮೃತನು ಸಿರವಾರದ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಅಲ್ಲದೇ ಖಾಸಗಿ ರೂಪದಲ್ಲಿ ಕೈಗಡ ಸಾಲ ಪಡೆದುಕಲೊಂಡಿದ್ದು ಅದನ್ನು ತೀರಿಸಲಾಗದಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಹೊಂದಿ  ಇಂದು ದಿನಾಂಕ 14-08-2015 ರಂದು ಬೆಳಿಗ್ಗೆ 10-45 ಗಂಟೆಗೆ ತಮ್ಮ ವಾಸದ  ಮನಯ ಬಾಜು ಜೋಪಡಿಯಲ್ಲಿ ಹೋಗಿ ತನ್ನ ಹೆಂಡತಿ ಮಕ್ಕಳನ್ನು ಸಿರವಾರಕ್ಕೆ ಕಳುಹಿಸಿ ತಾನು ಒಬ್ಬಲೇ ಜೋಪಡಿಯಲ್ಲಿ ಬೆಳಗೆ ಹೊಡೆಯುವ ಕ್ರಿಮಿನಾಶಕದ ‘’ಕೆಂಜಿ’’ಎಂಬ ಮಾತ್ರೆಗಳನ್ನು ಸೇವಿಸಿ ಮೃತಪಟ್ಟಿರುತ್ತಾನೆ, ಸಾಲ ಮಾಡಿದ ಬಗ್ಗೆ ನಿಖರವಾಗಿ ಮಾಹಿತಿ ತಿಳಿದು ಬಂದಿರುವುದಿಲ್ಲ ಅಂತ   ¦üAiÀiÁð¢ ಶಿವಮ್ಮ ಗಂಡ ಮಾರೆಪ್ಪ ವಯಸ್ಸು 32 ವರ್ಷ ಜಾತಿ ನಾಯಕ್ಹೊಲಮನೆಗಲಸ ಸಾ: ಲಕ್ಕಂದಿನ್ನಿ  ನೀಡಿದ ಲಿಖಿತ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಯು.ಡಿ.ಆರ್ ಸಂಖ್ಯೆ 13/2015 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¥Éưøï zÁ½ ¥ÀæPÀgÀtzÀ ªÀiÁ»w:-
                  ¦.J¸ï.L. ªÀiÁPÉðl AiÀiÁqÀð gÁAiÀÄÆgÀÄ gÀªÀgÀÄ ಬಸನಗೌಡ .Jಎಸ್ಐ. ಸಿಬ್ಬ ಮತ್ತು ಪಂಚರು ರಾಯಚೂರು ಮಡ್ಡಿಪೇಟೆಯಲ್ಲಿ ಆರೋಪಿತನಾದ ಅಸ್ಲಾಂ ಪಾಷಾ @ ಶಾಹೀದ್ ತಂದೆ ವಾಹೀದ್ 20 ವರ್ಷ, ಮುಸ್ಲಿಂ, ಟೈಯರ್ ಕೆಲಸ, ಸಾ: ಚನ್ನಪ್ಪ ಪೆಟ್ರೋಲ್ ಬಂಕ್  ಹಿಂದೆ ಮಡ್ಡಿಪೇಟೆ, ಗದ್ವಾಲ್ ರೋಡ್ ರಾಯಚೂರು, ಈತನು ವಿಷಪೂರಿತ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾನವ ಜೀವಕ್ಕೆ ಹಾನಿಕಾರ ಅಂತಾ ಗೊತ್ತಿದ್ದು ಸಹ ಒಂದು ಪ್ಲಾಸ್ಟಿಕ್ ಮಗ್ ಗೆ  10/- ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾಗ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ  ತೆಗೆದುಕೊಂಡು ಅವನ ಕಡೆಯಿಂದ ನಗದು ಹಣ 50/- ರೂ/-., 1 ಪ್ಲಾಸ್ಟಿಕ್ ಮಗ್ 2 ಪ್ಲಾಸ್ಟಿಕ ಕೊಡದಲ್ಲಿದ್ದ 20 ಲೀ. ಸೇಂದಿ ಅ.ಕಿ.ರೂ.200=00 ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಕೊಡದಲ್ಲಿದ್ದ ಶಾಂಪಲ್ ಕುರಿತು ಒಂದು 180 ಎಂ.ಎಲ್.ದ ಬಾಟಲಿಯಲ್ಲಿ ಸಂಗ್ರಹಿಸಿ ಅದರ ಬಿರಡೆಗೆ ಬಿಳಿ ಬಟ್ಟೆಯಿಂದ ಸೀಲ್ ಮಾಡಿ ವಶಕ್ಕೆ ತೆಗೆದುಕೊಂಡು ಉಳಿದ ಸೇಂದಿಯನ್ನು ಸ್ಥಳದಲ್ಲಿಯೇ ನಾಶ ಪಡಿಸಿ ದಿನಾಂಕ:13-08-2015 ರಂದು 7.45 ಗಂಟೆಗೆ ಠಾಣೆಗೆ ಬಂದು ತಮ್ಮ ಜ್ಞಾಪನ ಪತ್ರದೊಂದಿಗೆ, ದಾಳಿ ಪಂಚನಾಮೆ, ಆರೋಪಿ ಮತ್ತು ಮುದ್ದೆಮಾಲನ್ನು ಹಾಜರಪಡಿಸಿದ್ದರ ಮೇಲಿಂದ  ªÀiÁPÉðlAiÀiÁqÀð ¥Éưøï oÁuÉ ಗುನ್ನೆ ನಂ:95/2015 ಕಲಂ:273. 284 ಐಪಿಸಿ & 32.34 ಕೆ.ಇ.ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ: 12-08-2015 ರಂದು 6-40 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಇಂದಿರಾನಗರ ದಲ್ಲಿ ಆಜಂ ಇವರ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ 01 ರೂ,ಗೆ 80 ರೂ ಕೊಡುತ್ತೇನೆ ಅಂತಾ ಜನರಿಂದ ಹಣವನ್ನು ಕಟ್ಟಿಸಿಕೊಂಡು ಮಟಕಾ ಜೂಜಾಟದ ಅದೃಷ್ಟ ಸಂಖ್ಯೆಗಳನ್ನು ಬರೆದುಕೊಂಡು ಅವರಿಗೆ ಚೀಟಿ ಬರೆದುಕೊಡುತ್ತಿದ್ದಾಗ ಪಿ.ಎಸ್.(ಕಾ.ಸು) ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ. 245/-, ಮಟಕಾ ಚೀಟಿ , ಒಂದು ಬಾಲ್ ಪೆನ್  ಇವುಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ದಾಳಿ ಪಂಚನಾಮೆ ಮೇಲಿಂದಾ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಗುನ್ನೆ ದಾಖಲು ಮಾಡಲು ಪರವಾನಗೆ ನೀಡಿದ್ದರಿಂದ ಆರೋಪಿ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ.155/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
              ದಿ.13-08-2015 ರಂದು ರಾತ್ರಿ 7-00 ಗಂಟೆ ಸುಮಾರು ²æà ಹೆಚ್.ಬಿ.ಸಣಮನಿ ಪಿ.ಎಸ್. ¹gÀªÁgÀ ¥ÉÆðøï oÁuÉ ªÀÄvÀÄÛ ¹§âA¢AiÀÄವರೊಂದಿಗೆ ಸಿರವಾರದಲ್ಲಿ ಪೆಟ್ರೊಲಿಂಗ ಮಾಡುತ್ತಾ ಮಾನವಿ  ಕ್ರಾಸ್ ದಾಟಿ ವಿ.ಆರ್.ಎಸ್.ಶಾಲೆಯ ಸಮೀಪ ಹೋದಾಗ ನವಲಕಲ ಕಡೆಯಿಂದ ಆರೋಪಿತರು ತಮ್ಮ ಟ್ರಾಕ್ಟರ ಟ್ರಾಲಿಯಲ್ಲಿ ಮರಳು ತುಂಬಿಕೊಂಡು ಬರುವದನ್ನು ಕಂಡು ಪಿ.ಎಸ್.. ರವರು  ಸಂಶಯ ಬಂದು ಸಂಗಡ ಇದ್ದ ಸಿಬ್ಬಂದಿಯವರಿಗೆ ಅವುಗಳನ್ನು ನಿಲ್ಲಿಸುವಂತೆ ಸೂಚಿಸಿದಾಗ ಸಿಬ್ಬಂದಿಯವರು ಚಾಲಕರಿಗೆ ರಸ್ತೆ ಬದಿ ನಿಲ್ಲಿಸಲು ಲೈ ಮಾಡಿದಾಗ ರಸ್ತೆ ಬದಿ ನಿಂತ ಟ್ರಾಕ್ಟರ   ಹತ್ತಿರ ಹೋಗಿ ನೋಡಿದಾಗ ಟ್ರಾಲಿಯಲ್ಲಿ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು ಬಂದಿದ್ದು ಕಂಡು ಬಂದಿದ್ದರಿಂದ ಸದರಿ ಮರಳಿನ ಬಗ್ಗೆ ದಾಖಲಾತಿ ಕೇಳಲಾಗಿ ಇರಲಿಲ್ಲ  ಅನಧೀಕೃತವಾಗಿ ಮರಳನ್ನು ಕಳ್ಳತನದಿಂದ ತಂದಿರುವುದಾಗಿ ತಿಳಿದಿರುತ್ತದೆ. ಅಂತಾ ಪಿ.ಎಸ್. ಎರವರು ಠಾಣೆಗೆ ಬಂದು  ಪಂಚನಾಮೆ ಮೂಲಕ ಲಿಖಿತ ದೂರು ಕೊಟ್ಟಿದ್ದರ ಸಾರಂಶದ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 161/2015 PÀ®A 3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:_

           ¦ügÁå¢ ²æà gÀAUÀtÚ vÀAzÀ: ºÉêÀÄgÀrØ, 40ªÀµÀð, eÁw: G¥ÁàgÀ, G: MPÀÌ®ÄvÀ£À, ¸Á: ªÀiÁ£À¸ÀUÀ¯ï vÁ: zÉêÀzÀÄUÀð FvÀ¤UÉ d«ÄãÀÄ ¸ÀªÉð £ÀA. 59/© «¹Ûtð 6 JPÀgÉ 36 UÀÄAmÉ d«ÄãÀÄ PÉÆÃwUÀÄqÀØ ¹ªÀiÁAvÀgÀzÀ°èzÀÄÝ, ¸ÀzÀj d«Ää£À°è ¢£ÁAPÀ: 17/07/2015 gÀAzÀÄ ¨É½ÃUÉÎ 7-30 UÀAmÉAiÀÄ ¸ÀĪÀiÁjUÉ ªÉÄîÌAqÀ C¥ÀjavÀ ªÁºÀ£ÀUÀ¼À ZÁ®PÀgÀÄ ¦ügÁå¢zÁgÀ£À ºÉÆ®zÀ°è CwÃPÀæªÀÄ ¥ÀæªÉñÀ ªÀiÁr, ¸ÀĪÀiÁgÀÄ 40 jAzÀ 60 CrUÀ¼ÀµÀÄÖ ¨sÀÆ«ÄAiÀÄ£ÀÄß CUÉzÀÄ ºÉÆ®zÀ°èAzÀ ¸ÀĪÀiÁgÀÄ 150 jAzÀ 200 næÃ¥ïUÀ¼ÀµÀÄÖ ªÀÄgÀªÀiï£ÀÄß ¸ÁUÁl ªÀiÁrzÀÄÝ EgÀÄvÀÛzÉ CAvÁ EvÁå¢AiÀiÁV EzÀÝ UÀtQÃPÀgÀt ªÀiÁr¹zÀ ¦ügÁå¢AiÀÄ£ÀÄß ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 196/2015 PÀ®A. 447 L¦¹.  CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                      


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.08.2015 gÀAzÀÄ 98  ¥ÀææPÀgÀtUÀ¼À£ÀÄß ¥ÀvÉÛ ªÀiÁr  13,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.