Police Bhavan Kalaburagi

Police Bhavan Kalaburagi

Friday, March 20, 2015

Raichur District Reported Crimes


                                 
¥ÀwæPÁ ¥ÀæPÀluÉ
                                                                                         ªÀgÀ¢AiÀiÁzÀ¥ÀæPÀgÀtUÀ¼À

ªÀiÁ»w:-
PÉÆ¯ÉUÉ ¥ÀæAiÀÄvÀßzÀ ¥ÀæPÀgÀtzÀ ªÀiÁ»w:-
                  ¢£ÁAPÀ- 19-03-2015 gÀAzÀÄ ªÀÄzsÁåºÀß 13-45 jêÀiïì D¸ÀàvÉæ gÁAiÀÄZÀÆj¤AzÀ JªÀiïJ¯ï¹ ªÀ¸ÀƯÁVzÀÄÝ «ZÁgÀuÉ PÀÄjvÀÄ gÀªÉÄñÀ ªÉÄÃn ¹¦L zÉêÀzÀÄUÀð gÀªÀgÀÄ D¸ÀàvÉæUÉ ºÉÆÃV ¸ÀAeÉ  4-00 UÀAmÉUÉ D¸ÀàvÉæAiÀİè E¯ÁdÄ ¥ÀqÉAiÀÄÄwÛzÀÝ ¦üAiÀiÁ𢠲æÃ §¸ÀªÀgÁd ªÀiÁåPÀ¯ï vÀAzÉ: £ÁUÀ¥Àà, 35ªÀµÀð, eÁw: ªÀqÀØgÀÄ, G: MPÀÌ®ÄvÀ£À, ¸Á: CgÀPÉÃgÀ.      FvÀÀ¤UÉ PÀÆ®APÀıÀªÁV «ZÁgÀuÉ ªÀiÁr ¸ÀAeÉ 4-30 UÀAmɬÄAzÀ 5-45 UÀAmÉUÉ jêÀiïì D¸ÀàvÉæAiÀÄ°è ¦üAiÀiÁð¢AiÀÄ ºÉýPÉAiÀÄ£ÀÄß ¥ÀqÉzÀÄPÉÆAqÀÄ ¸ÀAeÉ 6-00 UÀAmÉUÉ gÁAiÀÄZÀÆj¤AzÀ ªÁ¥À¸ÀÄì zÉêÀzÀÄUÀð §AzÀÄ ¸ÀAeÉ 19-20 UÀAmÉUÉ zÉêÀzÀÄUÀð ¥Éưøï oÁuÉUÉ §AzÀÄ jêÀiïì D¸ÀàvÉæAiÀÄ°è ¥ÀqÉzÀ ¦üAiÀiÁð¢AiÀÄ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÄÝ ¸ÀzÀj ¦üAiÀiÁð¢AiÀÄ ¸ÁgÁA±À K£ÉAzÀgÉ ¦üAiÀiÁð¢AiÀÄ ºÉAqÀw F »AzÉ UÁæªÀÄ ¥ÀAZÁ¬Äw ZÀÄ£ÁªÀuÉAiÀİè UÉzÀÄݧA¢zÀÄÝ, ªÀÄvÀÄÛ G¥ÁzsÀåPÀë¼ÁVzÀÄÝ DgÉÆÃ¦vÀgÀÄ vÀªÀÄä PÀqÉAiÀÄ C¨sÀåyð ¸ÉÆÃwzÀÝ PÁgÀt ªÉʵÀªÀÄå ElÄÖPÉÆArzÀÝ »£É߯ÉAiÀÄ°è ¢£ÁAPÀ: 19-03-2015 gÀAzÀÄ ¨É½UÉÎ 9-30 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄÄ vÀ£Àß ªÉÆÃlgï ¸ÉÊPÀ¯ï ªÉÄÃ¯É vÀ£Àß ªÀÄUÀ¼À£ÀÄß zÉêÀzÀÄUÀð¢AzÀ PÀgÉzÀÄPÉÆAqÀÄ §gÀ®Ä ºÉÆgÀnzÁÝUÀ CgÀPÉÃgÀ UÁæªÀÄzÀ J¹ìJ¹Ö ºÁ¸ÉÖ¯ï »AzÉ UËqÀgÀ ¨Á« ºÀwÛgÀ gÀ¸ÉÛAiÀÄ ªÉÄÃ¯É §gÀÄwÛzÁÝUÀ, ªÉÄîÌAqÀ DgÉÆÃ¦vÀgÁzÀ 1).wªÀiÁägÀrØ vÀAzÉ: ZÀAzÀæ±ÉÃRgÀ, 2)²ªÀPÀĪÀiÁgÀ vÀAzÉ: UÀAUÀ¥Àà, 3)gÀªÉÄñÀ vÀAzÉ: ºÀ£ÀĪÀÄAvÀ¥Àà PÉÆPÀ̯ï, 4)±ÉÃRgÀ¥Àà vÀAzÉ: wªÀÄäAiÀÄå,5)DAd£ÉÃAiÀÄå vÀAzÉ: VqÀØ¥Àà,6)gÀªÉÄñÀ vÀAzÉ: AiÀÄAPÉÆÃ§ PÁgÀ¨ÁgÀ, 7)ºÀ£ÀĪÀÄAvÀ vÀAzÉ: AiÀÄ®è¥Àà J®ègÀÆ eÁw ªÀqÀØgÀÄ, ¸Á: CgÀPÉÃgÀ. 8)gÁd±ÉÃRgÀ £ÁAiÀÄPÀ ¸Á: CgÀPÉÃgÀ. EªÀgÀÄUÀ¼ÀÄ CPÀæªÀÄ PÀÆl gÀa¹PÉÆAqÀÄ PÉÊAiÀÄ°è §rUÉUÀ¼À£ÀÄß »rzÀÄPÉÆAqÀÄ, ¦üAiÀiÁð¢AiÀÄ ªÉÆÃlgï ¸ÉÊPÀ¯ïUÉ CqÀؤAvÀÄ ¦üAiÀiÁð¢UÉ §rUɬÄAzÀ ªÉÄÊPÉÊUÉ PÁ°UÉ ºÉÆqÉzÀÄ gÀ¸ÉÛAiÀÄ ªÉÄÃ¯É PÉqÀ« PÉÆÃ¯É ªÀiÁqÀĪÀ GzÉÝñÀ¢AzÀ PÀ®ÄèUÀ¼À£ÀÄß JwÛ JqÀUÉÊ, JqÀUÁ®Ä, vÉÆqÉAiÀÄ ªÉÄÃ¯É ªÀÄvÀÄÛ §®UÁ® ªÉÆtPÁ® ªÉÄÃ¯É JwÛºÁQ ¨sÁj M¼À¥ÉlÄÖ ªÀÄvÀÄÛ gÀPÀÛUÁAiÀÄUÉÆ½¹ PÉÆÃ¯É ªÀiÁqÀ®Ä ¥ÀæAiÀÄwß¹zÀÄÝ EzÀPÉÌ gÁd±ÉÃRgÀ £ÁAiÀÄPÀ EªÀgÀÄ PÀĪÀÄäPÀÄÌ ¤ÃrzÀÄÝ, dUÀ¼ÀzÀ°è ¦üAiÀiÁð¢AiÀÄ PÉÆgÀ¼À°è EzÀÝ 2 vÉÆ¯É §AUÁgÀzÀ ZÉÊ£ÀÄ ªÀÄvÀÄÛ PÉÊAiÀİè EzÀÝ JgÀqÀÄ §AUÁgÀzÀ GAUÀÄgÀ ºÁUÀÄ MAzÀÄ ®PÀë gÀÆ¥Á¬Ä PÀ¼ÉzÀÄ ºÉÆÃVzÀÄÝ EgÀÄvÀÛzÉ CAvÁ EvÁå¢AiÀiÁV EzÀÝ ºÉýPÉ ¦üAiÀiÁð¢üAiÀÄ ¸ÁgÁA±ÀzÀ ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ UÀÄ£Éß £ÀA.54/2015. PÀ®A-143, 147, 148, 307, 109 ¸À»vÀ 149 L¦¹. CrAiÀİè .¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ. 
       AiÀÄÄ.r.Dgï. ¥ÀæPÀgÀtzÀ ªÀiÁ»w:-       
ದಿನಾಂಕ 18-03-2015 ರಂದು ಸಂಜೆ 5-00 ಗಂಟೆ ಸುಮಾರು ಫಿರ್ಯಾದಿದಾರನ 1 ½ ವರ್ಷದ ಮಗಳಾದ ದುರುಗಮ್ಮ ಈಕೆಯ ಆಟ ಆಡುತ್ತಾ ಹೋಗಿ ಮನೆಯ ಹತ್ತಿರ ಇರುವ ಕೆನಾಲ್ ದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಇರುತ್ತದೆ .CAvÁ ²ªÀgÁd vÀAzÉ wªÀÄäAiÀÄå ªÀAiÀiÁ: 30 ªÀµÀð eÁ: £ÁAiÀÄPÀ     G: MPÀÌ®ÄvÀ£À ¸Á: ¥ÀÆeÁjzÉÆrØ vÁ: °AUÀ¸ÀÆÎgÀÄ gÀªÀgÀÄ PÉÆlÖ zÀÆj£À ªÉÄðAzÀ ºÀnÖ ¥ÉưøÀ oÁuÉ AiÀÄÄ.r.Dgï. £ÀA: 10/2015 PÀ®A 174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
          ದಿ;-19/03/2015 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರು ಸಹಿ ಮಾಡಿ ತಮ್ಮ ಶಾಖಾಧಿಕಾರಿಗಳಾದ ಶ್ರೀ ದುರುಗಣ್ಣ ಇವರ ಮುಖಾಂತರ ಕಳುಹಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೇನೆಂದರೆ, ಸಿಂಧನೂರು ತಾಲೂಕಿನ ರಂಗಾಪೂರು ಗ್ರಾಮದಲ್ಲಿ ಸಿಂಧನೂರು-ಮಸ್ಕಿ ಮುಖ್ಯ ರಸ್ತೆಯು ಅಗಲವಾಗಿರುವುದರಿಂದ ಹಾಲಿ ಕುಡಿಯುವ ನೀರಿನ ತೊಟ್ಟಿ ತೆಗೆದು ಹಾಕಬೇಕಾಗಿ ಬಂದಿರವುದರಿಂದ  ಹೊಸದಾಗಿ ನಿರ್ಮಾಣವಾಗುತ್ತಿರುವ ರಸ್ತೆಯ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆಯವರು ನಿಗಧೀಪಡಿಸಿದ ಹದ್ದು ಬಸ್ತಿನಂತೆ ನಿರ್ಮಾಣ ಮಾಡಿದ ಕುಡಿಯುವ ನೀರಿನ ತೊಟ್ಟಿಯನ್ನು ದಿ:-19/03/2015 ರಂದು ಬೆಳಿಗ್ಗೆ 10 ಗಂಟೆಗೆ ಯಾರೂ ಅಪರಿಚಿತ ವ್ಯೆಕ್ತಿಗಳು ಕಟ್ಟೆಯನ್ನು ಕೆಡವಿ ಹಾಕಿ ಸರಕಾರದ ಆಸ್ತಿಯನ್ನು ಲುಕ್ಸಾನು ಮಾಡಿ ಸುಮಾರು 10 ಸಾವಿರ ರೂಪಾಯಿಗಳಷ್ಟು ಸರಕಾರಕ್ಕೆ ನಷ್ಟಮಾಡಿರುತ್ತಾರೆ. ಸದರಿ ಕುಡಿಯುವ ನೀರಿನ ತೊಟ್ಟಿಯನ್ನು ಕೆಡವಿ ಲುಕ್ಸಾನು ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ. 32/2015.ಕಲಂ,427,ಐಪಿಸಿ ಮತ್ತು Public Preporty Damage Act-ಕಲಂ.3 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                  ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-      
ದಿನಾಂಕ 19-3-2015 ರಂದು 2015 ಗಂಟೆಗೆ ಶ್ರೀ ಬಿ. ಅಂಬಣ್ಣ ತಂದೆ ಸುಂಕಪ್ಪ 28 ವರ್ಷ ಜಾತಿ ಬುಡಗ ಜಂಗಮ, ಉ: ಕುಲಕಸುಬು ಸಾ: ಬುಡಮ ಜಂಗಮ ನಗರ, ವಾರ್ಡ ನಂ 1 ಕರಡಿಗುಡ್ಡ ರೋಡ ಮಾನವಿ. 9535734818.ರವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ‘’ ತನ್ನ ಮಗನಾದ ಬಿ.ಮಾರೇಶ ವಯಾ 8 ವರ್ಷ ಈತನು ಮಾನವಿಯ ನೇತಾಜಿ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಅಭ್ಯಾಸ ಮಾಡುತಿದ್ದು ದಿನಾಂಕ 22-2-2015 ರಂದು ರವಿವಾರ ದಿವಸ ಶಾಲೆಗಳು ರಜೆ ಇದ್ದುದರಿಂದ ಮದ್ಯಾಹ್ನ 3-30 ಗಂಟೆ ಸುಮಾರಿಗೆ ತನ್ನ ಮಗನಾದ ಬಿ. ಮಾರೇಶ ಈತನು ಓಣಿಯ ಹುಡುಗರ ಸಂಗಡ ತಮ್ಮ ಮನೆಯ ಹತ್ತಿರದಲ್ಲಿ ಇರುವ ಎ.ಪಿ.ಎಮ್.ಸಿ ಯಲ್ಲಿ ಮಾನ್ವಿಯ ಸಮೀರ್ ಎಂಬುವವರ ಲಗ್ನದಲ್ಲಿ ಊಟ ಮಾಡಲಿಕ್ಕೆ ಹೋಗಿದ್ದು, ಅವನ ಜೊತೆ ಊಟಕ್ಕೆ ಹೋದ ಹುಡುಗರು ಊಟ ಮಾಡಿ ವಾಪಸ್ಸು ಬಂದಿದ್ದು, ಆದರೆ ಮಾರೇಶನು ವಾಪಸ್ಸು ಬಂದಿರುವದಿಲ್ಲಾ, ಜೊತೆಗೆ ಹೋದ ಹುಡುಗರನ್ನು ವಿಚಾರಿಸಲು ಮಾರೇಶನು ಊಟವಾದ ನಂತರ ಅಲ್ಲಿಯೇ ಲಗ್ನದ ಜನರ ಮಧ್ಯ ನಿಂತುಕೊಂಡಿದ್ದು, ಬಾ ಅಂತಾ ಕರೆದರೂ ಆಮೇಲೆ ಬರುವದಾಗಿ ಹೇಳಿರುವದಾಗಿ ತಿಳಿಸಿದ್ದು, ನಂತರ ತಾವು ಮನೆಯವರು ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕಡೆ ತಿರುಗಾಡಿ ಹುಡುಕಾಡಿ ಬಂದಿದ್ದು ಎಲ್ಲಿಯೂ ಸಿಗದ ಕಾರಣ ಇಂದು ತಡವಾಗಿ ಬಂದು ಫಿರ್ಯಾದು ಮಾಡಿದ್ದು, ಕಾರಣ ಕಾಣೆಯಾದ ತನ್ನ ಮಗನನ್ನು ಹುಡುಕಿ ಕೊಡಬೇಕು ಅಂತಾ ವಗೈರೆಯಾಗಿ ಫಿರ್ಯಾದಿ ಇದ್ದ ಮೇರೆಗೆ ªÀiÁ£À« ¥ÉưøÀ oÁuÉ ಗುನ್ನೆ ನಂ 85/2015 ಕಲಂ ಹುಡುಗ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
 
ಹೆಸರು :-ಬಿ. ಮಾರೇಶ                                       ತಂದೆ ಹೆಸರು : ಬಿ. ಅಂಬಣ್ಣ 
ತಾಯಿ ಹೆಸರು : ಸಾವಿತ್ರಿ
                                   ವಯಸ್ಸು :- 8 ವರ್ಷ,                                           
ಜಾತಿ :- ಬುಡುಗ ಜಂಗಮ
                                  ವಿದ್ಯಾಭ್ಯಾಸ :- 2 ನೇ ತರಗತಿ                              
ಮಾತನಾಡುವ ಭಾಷೆಗಳು : ಕನ್ನಡ
, ತೆಲುಗು
ಎತ್ತರ       :- ಅಂದಾಜು 4  ಫೀಟ್                               ಮೈಕಟ್ಟು :- ಸಾಧಾರಣ ಮೈಕಟ್ಟು
ಬಣ್ಣ          :-  ಎಣ್ಣೆಗೆಂಪು ಬಣ್ಣ                                     ಚಹರೆ :-  ಅಗಲವಾದ ಮುಖ,    ಕಿವಿಯಲ್ಲಿ ಬಂಗಾರದ ಮುರುವು ಹಾಕಿಕೊಂಡಿದ್ದು,  ತಲೆಯಲ್ಲಿ 2 ಇಂಚು  ಕಪ್ಪು ಕೂದಲು
          ªÉÄîÌAqÀ ºÀÄqÀÄUÀ£ÀÄ ¹PÀÌ°è ªÀiÁ£À« ¥Éưøï oÁuÉUÉ ªÀiÁ»w ¤ÃqÀ®Ä «£ÀAw.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ 19.03.2015 ರಂದು 2030 ಗಂಟೆಗೆ ಬಾಲಂಕು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿದಾರ ಹೇಳಿಕೆ ಪಡೆಯಲಾಗಿ ಅದರ ಸಾರಾಂಶವೆನೆಂದೆರೆ ಫಿರ್ಯಾದಿದಾರರು ದಿನಾಂಕ 19.03.2015 ರಂದು ತನ್ನ ಖಾಸಗಿ ಕೆಲಸದ ನಿಮಿತ್ಯ ಶಕ್ತಿನಗರಕ್ಕೆ ಹೋಗಿ ವಾಪಸ ರಾಯಚೂರುಗೆ ತನ್ನ ಟಿ.ವಿ.ಎಸ್.ವೇಗಾ ಸ್ಕೂಟರ ನಂ.ಕೆ.ಎ.36/ಇ.ಬಿ.9916 ನೇದ್ದರಲ್ಲಿ ಶಕ್ತಿನಗರ- ರಾಯಚೂರು ರಸ್ತೆಯಲ್ಲಿ ಬರುತ್ತಿದ್ದಾಗ ಎ.ಪಿ.ಎಂ.ಸಿ.ನ್ಯೂ ಕಾಟನ್ ಮಾರ್ಕೇಟ್ ಮುಂದೆ ದಕ್ಷಿಣ ಬದಿಯ ಗೇಟ್ ಹತ್ತಿರ ತನಗೆ ಫೋನ್ ಬಂದಿದ್ದರಿಂದ ತಾನು ತನ್ನ ಸ್ಕೂಟರನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ, ಸ್ಕೂಟರದಿಂದ ಇಳಿದು ಅದರ ಪಕ್ಕದಲ್ಲಿ ನಿಂತು ಯಾರ ಫೋನ್ ಅಂತಾ ನೋಡುತ್ತಿದ್ದಾಗ ರಾಯಚೂರು ಕಡೆಯಿಂದ ಸಂಜೆ 6.00 ಗಂಟೆಗೆ ಆರೋಪಿತನು ತನ್ನ ಟಿಪ್ಪರ ನಂ.ಕೆ.ಎ.36/ಎ.3507 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಹಾರನ್ ಕೂಡ ಮಾಡದೇ ಚಲಾಯಿಸಿಕೊಂಡು ಬಂದಿದ್ದೆ, ನಿಂತ ಫಿರ್ಯಾದಿದಾರರ ಕಾಲಿಗಳ ಪಾದದ ಮೇಲೆ ಟಿಪ್ಪರಿನ ಹಿಂದಿನ ಗಾಲಿ ಹಾಯಿಸಿಕೊಂಡು ಹಾಗೇಯೇ ಹೋಗಿದ್ದು ಇರುತ್ತದೆ.ಇದರಿಂದಾಗಿ ಫಿರ್ಯಾದಿದಾರರ ಎರಡೂ ಕಾಲುಗಳಲ್ಲಿ ಮೂಳೆ ಮುರಿತವುಂಟಾಗಿ ರಕ್ತ ಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 68/2015PÀ®A. 279, 338 L.¦.¹ ªÀÄvÀÄÛ 187 L.JA.«. DåPïÖ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
    
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-  
          ¢£ÁAPÀ-19-03-2015 gÀAzÀÄ gÁwæ 11-00 UÀAmÉ ¸ÀĪÀiÁjUÉ DgÉÆÃ¦ mÁæöåPÀÖgï ZÁ®PÀ£ÀÄ °AUÀzÀºÀ½î £À¢AiÀÄ zÀqÀ¢AzÀ CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß vÀÄA©PÉÆAqÀÄ §UÉÎ §AzÀ RavÀ ¨Áwä ªÉÄÃgÉUÉ ¦gÁå¢zÁgÀgÁzÀ ²æÃ ¥ÀæºÁèzï vÀAzÉ ¥ÀæPÁ±ï ¥Ánïï, 35 ªÀµÀð, eÁ-¨ÁæºÀÚt,  GzÉÆåÃUÀ-UÁæªÀÄ ¯ÉPÀÌ¢üPÁj aAZÉÆr EªÀgÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr mÁæöåPÀÖgï£ÀÄß vÀqÉzÀÄ ¤°è¹ mÁæöåPÀÖgï £ÀA.KA 36 TB-3004  £ÉÃzÀÝgÀ ZÁ®PÀ ªÉAPÉÆÃ¨Á vÀAzÉ wgÀÄ¥Àw, 27 ªÀµÀð, eÁ-£ÁAiÀÄPÀ, ¸Á-°AUÀzÀºÀ½îî «ZÁgÀ ªÀiÁqÀ®Ä ¸ÀzÀj mÁæöåPÀÖgï£À°è AiÀiÁªÀÅzÉà gÁAiÀÄ°Ö E®èzÉà CPÀæªÀĪÁV ªÀÄgÀ¼ÀÄ vÀÄA©zÀÄÝ AiÀiÁªÀÅzÉà gÁAiÀÄ°Ö ºÉÆAzÀ®èzÉ ªÀÄgÀ¼ÀÄ ¸ÁUÁuÉPÉ ªÀiÁqÀÄwÛzÁÝUÀ mÁæöåPÀÖgï£ÀÄß ªÀ±À¥Àr¹PÉÆArzÀÄÝ CzÀgÀ ZÁ®PÀ£ÀÄ ¸ÀܼÀ¢AzÀ ¥ÀgÁjAiÀiÁVzÀÄÝ £ÀAvÀgÀ mÁæöåPÀÖgï£ÉÆA¢UÉ oÁuÉUÉ vÀAzÀÄ ªÀÄÄAvÁVzÀÝ ªÀgÀ¢ ¤ÃrzÀÝgÀ ¸ÁgÁA±ÀzÀ ªÉÄðAzÀ  eÁ®ºÀ½î ¥Éưøï oÁuÉ UÀÄ£Éß £ÀA.31/2015 PÀ®A: 4(1A) ,21 MMDR ACT  & 379 IPC. CrAiÀÄ°è ¥ÀæPÀgÀt zÁR®¹zÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.03.2015 gÀAzÀÄ            47 ¥ÀææPÀgÀtUÀ¼À£ÀÄß ¥ÀvÉÛ ªÀiÁr  9000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                       



BIDAR DISTRICT DAILY CRIME UPDATE 20-03-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-03.-2015

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 02/2015, PÀ®A 174 (¹) ¹.Dgï.¦.¹ :-
¦üAiÀiÁ𢠸ÀAvÉÆÃµÀ vÀAzÉ ¨Á§ÄgÁªÀ £ÁAiÀÄPÀªÁqÀ ªÀAiÀÄ: 31 ªÀµÀð, eÁw: AiÀiÁzÀªÀ, G: ¥sÁgɸÀÖgï G¥À «¨sÁUÀ ¨ÉãÀ aAZÉÆÃ½ CgÀtå ¥ÀæzÉñÀ, ¸Á: ºÀtªÀÄAvÀªÁr, ¸ÀzÀå: ºÀĪÀÄ£Á¨ÁzÀ gÀªÀgÀÄ JA¢£ÀAvÀgÀ ¢£ÁAPÀ 19-03-2015 gÀAzÀÄ ¨ÉãÀ aAZÉÆÃ½ CgÀtå ¥ÀæzÉñÀ ²ªÁgÀzÀ°è wgÀÄUÁqÀÄvÁÛ §AzÀÄ £ÀAvÀgÀ ¸ÁAiÀÄAPÁ® CAzÁdÄ 1630 UÀAmÉUÉ ©ÃzÀgÀ ºÀĪÀÄ£Á¨ÁzÀ gÉÆÃqÀ ±À¤ ªÀĺÁvÁä PÁæ¸ï ºÀwÛgÀ wgÀÄUÁqÀÄvÁÛ §AzÁUÀ gÉÆÃr£À §¢UÉ 5 ¦üÃl M¼ÀUÀqÉ MAzÀÄ ªÀÄÈvÀzÉúÀ PÀArzÀÄÝ, ¦üAiÀiÁð¢AiÀĪÀgÀÄ ¸Àé®à ºÀwÛgÀ ºÉÆÃV £ÉÆÃqÀ®Ä UÀAqÀÄ ªÀåQÛAiÀÄ ªÀÄÈvÀzÉúÀ«zÀÄÝ CAzÁdÄ 40-45 ªÀAiÀĹì£À C¥ÀjavÀ UÀAqÀÄ ±ÀªÀ EgÀÄvÀÛzÉ, ¸ÀzÀj ªÀÄÈvÀ zÉúÀzÀ §UÉÎ AiÀiÁªÀÅzÉà PÀÄgÀĺÀĪÁUÀ°, ªÀiÁ»wAiÀiÁUÀ° EgÀĪÀÅ¢®è, ªÀÄÈvÀzÉúÀªÀÅ CAzÁdÄ 3-4 ¢ªÀ¸ÀUÀ¼ÀzÁVzÀÄÝ, ¥ÀÆwðAiÀiÁV G©â PÉÆ¼ÉvÀÄ ºÉÆÃVgÀÄvÀÛzÉ, EzÀjAzÀ ¸ÀzÀj ªÀÄÈvÀzÉúÀzÀ §UÉÎ AiÀiÁªÀÅzÉà ¥ÀjZÀAiÀÄ ¹QÌgÀĪÀÅ¢®è ªÀÄvÀÄÛ ¸ÀzÀj ªÀåQÛAiÀÄÄ ºÉÃUÉ ªÀÄÈvÀ¥ÀnÖgÀÄvÁÛ£É JA§ §UÉÎ ¸ÀA±ÀAiÀÄ EgÀÄvÀÛzÉ, ¸ÀzÀj ªÀÄÈvÀzÉúÀ ¨ÉÃgÉ PÀqɬÄAzÀ AiÀiÁgÉÆÃ E°è vÀAzÀÄ ©Ã¸ÁrzÀ §UÉÎ PÀAqÀÄ §A¢gÀÄvÀÛzÉ, ªÀÄÈvÀzÉúÀzÀ ªÉÄÃ¯É MAzÀÄ PÀj §tÚzÀ ºÀjzÀ ¥ÁåAl ªÀÄvÀÄÛ MAzÀÄ PÀ¥ÀÄà, ©½, ºÀ²gÀÄ «Ä²ævÀ §tÚzÀ ZÉPÀìªÀżÀî ¥sÀÄ¯ï ±Àlð EzÀÄÝ ªÀÄÈvÀzÉúÀ ¥ÀÆwðAiÀiÁV PÀ¥ÁàVgÀÄvÀÛzÉ, JvÀÛgÀ CAzÁdÄ 5 ¦üÃmï 4 EAZÀ EgÀÄvÀÛzÉ, ªÀÄÈvÀzÉúÀ CAUÁvÁV gÉÆÃr£À §¢UÉ ©¢ÝgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

alUÀÄ¥Áà ¥ÉÆ°Ã¸ï oÁuÉ UÀÄ£Éß £ÀA. 41/2015, PÀ®A 87 PÉ.¦ PÁAiÉÄÝ :-
¢£ÁAPÀ 19-03-2015 gÀAzÀÄ alUÀÄ¥Áà ¥ÀlÖtzÀ ¸ÀAvÀ ªÀÄrªÁ¼ÉñÀégÀ zÉêÀ¸ÁÜ£ÀzÀ ºÀwÛgÀ PÉ®ªÀÅ d£ÀgÀÄ CAzÀgÀ ¨ÁºÀgÀ JA§ £À¹©£À E¹éÃmï dÆeÁl DqÀÄwÛzÁÝgÉ CAvÀ ¨Á®PÀȵÀÚ J.J¸ï.L alUÀÄ¥Áà ¥ÉÆ°Ã¸ï oÁuÉ gÀªÀjUÉ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£Àäß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀAvÀ ªÀÄrªÁ¼ÉñÀégÀ zÉêÀ¸ÁÜ£ÀzÀ UÉÆÃqÉAiÀÄ ªÀÄgÉAiÀiÁV ¤AvÀÄ £ÉÆÃqÀ®Ä C°è DgÉÆÃ¦vÀgÁzÀ 1) ¸ÀAdÄ vÀAzÉ ¸ÀÄPÀĪÀiÁgÀ D«Äð ªÀAiÀÄ: 30 ªÀµÀð, 2) ¥À¥ÀÄà vÀAzÉ ±ÀAPÀgÀgÁªÀ ªÉÄÃvÉæ  ªÀAiÀÄ: 23 ªÀµÀð, 3) gÁdÄ vÀAzÉ ²gÉÆÃªÀÄt ªÀAiÀÄ: 21 ªÀµÀð, 4) C£ÀßgÁd vÀAzÉ ²ªÀ¥ÀÄvÀæ £ÉqÀPÉÆ¼ÀPÀgÀ ªÀAiÀÄ: 25 ªÀµÀð, J®ègÀÄ ¸Á: alUÀÄ¥Áà EªÀgÉ®ègÀÆ UÉÆÃ¯ÁPÁgÀªÁV PÀĽvÀÄ CAzÀgÀ ¨ÁºÀgÀ JA§ £À¹Ã©£À E¹Ãmï dÆeÁl DqÀÄwÛgÀĪÀÅzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ MªÉÄäÃ¯É zÁ½ ªÀiÁr »rzÀÄ CªÀgÀ ªÀ±À¢AzÀ 1750/- gÀÆ. ºÁUÀÆ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄzÀ°è d¦ÛªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆªÀäqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 37/2015, PÀ®A 379 L¦¹ :-
ದಿ£ÁAPÀ 17, 18-03-2015 ರಾತ್ರಿ ವೇಳೆಯಲ್ಲಿ ಡಿಗ್ಗಿ ಶಿವಾರದ ಫಿರ್ಯಾದಿ ಬಸವರಾಜ ತಂದೆ ಸಿದ್ರಾಮ ಬಿರಾದಾರ ವಯ: 33 ವರ್ಷ, ಸಾ: ಡಿಗ್ಗಿ ರವರ ತಾಯಿ ಮಲ್ಲಮ್ಮಾ ಹೆಸರಿನಲ್ಲಿದ್ದ ಹೊಲ ಸರ್ವೆ .  22/2 ನೇದರಲ್ಲಿದ್ದ ಬೊರವೆಲಗೆ ಅಳವಡಿಸಿದ ಸ್ಟಾಟರದಿಂದ ಬೋರವೆಲವರೆಗೆ ಸುಮಾರು 90 ಅಡಿ ಉದ್ದ ಫಾಲ್ಕನ್ ಕಂಪನಿಯ ಕೇಬಲ ವೈರ್ ಅ.ಕಿ 2550/- ರೂ. ಬೆಲೆ ಬಾಳುವ ವೈರನ್ನು ಯಾರೂ ಅಪರಿಚಿತ ಕಳ್ಳರು ಹೊಲಕ್ಕೆ ಬಂದು ಕಳುವು ಮಾಡಿಕೊಂಡಿರುತ್ತಾರೆ ಹಾಗೂ ಅದೇ ಶಿವಾರದಲ್ಲಿ 1) ಶಿವರಾಜ ಸಿರಗೆರೆರವರ ಹೊಲದಿಂದ ಒಂದು ಎಲ್.ಟಿ ಕಂಪನಿಯ ಸ್ಟಾಟರ್ .ಕಿ 1500/- & 50 ಅಡಿ ಕೇಬಲ ವೈರ್ .ಕಿ 1380/- ರೂ. ಬೆಲೆವುಳ್ಳದ್ದು, 2) ಉಮಾಕಾಂತ ಮುರ್ಕೆ ರವರ ಹೊಲದಿಂದ ಒಂದು ಎಲ್.ಟಿ ಕಂಪನಿಯ ಸ್ಟಾಟರ್ .ಕಿ 1500/- & ಒಂದು ಪ್ರಿವೆಂಟರ್ .ಕಿ 450/- ರೂ. ಬೆಲೆವುಳ್ಳದ್ದು, 3) ಮಡೊಳಪ್ಪಾ ರಾಂಪುರೆ ರವರ ಹೊಲದಿಂದ 30 ಅಡಿ ಕೇಬಲ ವೈರ್ .ಕಿ 850/- ರೂ. & ಒಂದು ಹೊಸ ಪ್ರಿವೆಂಟರ್ .ಕಿ 3000/- ರೂ. ಬೆಲೆವುಳ್ಳದ್ದು, 4) ಕುಶ್ವಾಕಾಂತ ಪಾಟೀಲ ರವರ ಹೊಲದಿಂದ ಒಂದು ಎಲ್.ಟಿ ಕಂಪನಿಯ ಸ್ಟಾಟರ್ .ಕಿ 1500/- ರೂ., 50 ಅಡಿ ಕೇಬಲ ವೈರ್ .ಕಿ 1380/- ರೂ., & 100 ಅಡಿ ಸರ್ವಿಸ್ ವೈರ್ ಅ.ಕಿ 300/- ರೂ., 5) ಸಂದೀಪ ಪಾಟೀಲ ರವರ ಹೊಲದಿಂದ ಒಂದು ಕಬ್ಬಿಣದ ಭಂಡಿಯ ಘುಸಿ .ಕಿ 3000/- ರೂ. 6) ನವನಾಥ ಮುರ್ಕೆ ರವರ ಹೊಲದಿಂದ ಒಂದು ಎಲ್.ಟಿ ಕಂಪನಿಯ ಸ್ಟಾಟರ್ .ಕಿ 1500/- & 80 ಅಡಿ ಕೇಬಲ ವೈರ್ .ಕಿ 2000/- ರೂ., 7) ಶಿವಶಂಕರ ರಾಂಪುರೆ ರವರ ಹೊಲದಿಂದ 150 ಅಡಿ ಕೇಬಲ ವೈರ್ .ಕಿ 30,000/- ರೂ., & ಒಂದು ಹೊಸ ಪ್ರಿವೆಂಟರ್ .ಕಿ 450/- ರೂ. ಹಾಗು ಒಂದು ಸ್ಟಾಟರ್ .ಕಿ 1500/- ರೂ ಬೆಲೆವುಳ್ಳದ್ದು,   ಹೀಗೆ ಎಲ್ಲಾ ಸೇರಿ ಒಟ್ಟು 25,860/- ರೂ. ಬೆಲೆ ಬಾಳುವ ವಸ್ತುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿಯವರು ಕನ್ನಡದಲ್ಲಿ ಗಣಕೀಕ್ರತ ಅರ್ಜಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ :
ಜೇವರ್ಗಿ ಠಾಣೆ : ದಿನಾಂಕ 19.03.2015 ರಂದು ಜೇವರ್ಗಿ ಪಟ್ಟಣದ ಹೊಸ ಬಸ್‌ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯು ಕೆಂಪು ಬಣ್ಣದ ಬೆನ್ನಿಗೆ ಹಾಕುವ ಬ್ಯಾಗ್‌ ಮತ್ತು ಪ್ಲಾಸ್ಟೀಕ್  ಚೀಲದಲ್ಲಿದ್ದ ಗಾಂಜಾ ಮಾರಾಟ ಮಾಡುತ್ತಿದ್ದಾನೆ, ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಲಕ್ಷ್ಮಣ. ಬಿರಾದಾರ ಎ.ಎಸ್.ಐ ಜೇವರ್ಗಿ ಹಾಗು ಶ್ರೀ. ಬಾಬು ದೇಸಾಯಿ ಸಿಪಿಸಿ 917, ಶ್ರೀ. ಬೀರಣ್ಣ ಸಿಪಿಸಿ 1187, ಶ್ರೀ. ಮಲ್ಲಿಕಾರ್ಜುನ ಸಿಪಿಸಿ 841 ಶ್ರೀ. ತುಕಾರಾಮ ಸಿಪಿಸಿ 219 ಮತ್ತು ಪಂಚರೊಂದಿಗೆ ಸದರಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿಸಿ ದಾಳಿ ಮಾಡಲು ಕೇಳಿ ಮಾನ್ಯ ಸಿಪಿಐ ಸಾಹೇಬರ ನೇತ್ರತ್ವದಲ್ಲಿ  ಮಾನ್ಯ ಡಿ.ವಾಯಿ.ಎಸ್.ಪಿ ಸಾಹೇಬ ಕಲಬುರಗಿ ರವ್ರ ಮಾರ್ಗದರ್ಶನದಲ್ಲಿ ಜೇವರಗಿ ಹೊಸ ಬಸ್ ನಿಲ್ದಾಣದ ಮೇನ್‌ಗೇಟಿನ ಹತ್ತಿರ ಹೋಗಿ ನೋಡಲು ಅಲ್ಲಿ ಒಬ್ಬ ಮನುಷ್ಯನು ತನ್ನ ಕೈಯಲ್ಲಿ ಕೆಂಪು ಬಣ್ಣದ ಬೆನ್ನಿಗೆ ಹಾಕುವ ಬ್ಯಾಗ್‌ದೊಂದಿಗೆ ಮತ್ತು ಪ್ಲಾಸ್ಟೀಕ್ ಚೀಲದೊಂದಿಗೆ ಬರುತ್ತಿರುವದನ್ನು ನೋಡಿ ಅವನ ಹತ್ತಿರ ಹೋಗುತ್ತಿದ್ದಂತೆ ಅವನು ನಮ್ಮನ್ನು ನೋಡಿ ಬಸ್‌ ನಿಲ್ದಾಣದ ಒಳಗಡೆ ಓಡಿ ಹೋಗುತ್ತಿದ್ದಾಗ ಅವನಿಗೆ ಬೆನ್ನು ಹತ್ತಿ ಹಿಡಿದು ವಿಚಾರಿಸಲು ಅವನು ಸರಿಯಾದ ಮಾಹಿತಿ ನೀಡದೆ ಇರುವದರಿಂದ ಅವನ ಮೇಲೆ ಸಂಶಯ ಬಂದು ಅವನ ಹತ್ತಿರ ಇದ್ದ ಬ್ಯಾಗ್‌ ಮತ್ತು ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಸದರಿ ಚೀಲಗಳಲ್ಲಿ ಗಾಂಜಾ ಇದ್ದು ಅವನಿಗೆ ಹೆಸರು ಕೇಳಲು ತನ್ನ ಹೇಸರು ಖಲೀಲ ತಂದೆ ಆಬೀದ ಮುನ್ಸಿ ಸಾ|| ಜೇವರಗಿ ಕೆ ಅಂತ ಹೇಳಿದನು. ಈ ಗಾಂಜಾವನ್ನು ಎಲ್ಲಿಂದ ತಂದಿರುವ ಬಗ್ಗೆ ಕೇಳಲು ಅವನು ಸದರಿ ಗಾಂಜಾವನ್ನು ಕುಮ್ಮನ ಸಿರಸಗಿ ಗ್ರಾಮದ 1) ಸಿದ್ದಪ್ಪ ತಂದೆ ಕಲ್ಲಪ್ಪ ಸಂಕಾಲಿ 2) ಶರಣಪ್ಪ ತಂದೆ ಸಾಹೇಬಗೌಡ ಕುದರಗುಂಡ  ಇವರ ಕಡೆಯಿಂದ ತಂದಿರುವ ಬಗ್ಗೆ ಹೇಳಿದನು. ನಂತರ ಸದರಿ ಗಾಂಜಾವನ್ನು ನೋಡಲು ಕೆಂಪು ಬ್ಯಾಗಿನಲ್ಲಿ ಅಂದಾಜು ಅರ್ಧ ಕೆ.ಜಿ ಯಷ್ಟು ಮತ್ತು ಪ್ಲಾಸ್ಟೀಕ್ ಚೀಲದಲ್ಲಿ ಅಂದಾಜು ಒಂದೂವರೆ ಕೆ.ಜಿ ಯಸ್ಟು ಗಾಂಜಾ ಇದ್ದು ಅದರ ಒಟ್ಟು ಅಂದಾಜು ಕಿಮ್ಮತ್ತು  5000/- ರೂ ಆಗುತ್ತಿದ್ದು,  ಸದರ ಬ್ಯಾಗಳನ್ನು ಗಾಂಜಾ ಂಆರಾಟ ಮಾಡುತ್ತಿದ್ದ  ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ದಿನಾಂಕ 19/03/2015 ರಂದು ಮಾರೇಶರಾಜೇಂದ್ರ ತಂದೆ ಲಕ್ಷ್ಮಣ ಕೆರೂರಅಂಬಾರಾಯ ತಂದೆ ಶಿವಪುತ್ರಪ್ಪ ಕೇರೂರಕಾಂತಪ್ಪ ತಂದೆ ರೇವಣಪ್ಪ ಕೇರೂರಅಮೃತ ತಂದೆ ಶರಣಪ್ಪ ಹಂಗರಗಿಬೀರಣ್ಣಾ ತಂದೆ ಶರಣಬಸಪ್ಪ ಕೇರೂರ ಎಲ್ಲರೂ ಸೇರಿ ಗೇಮು ರಾರೋಡ ಇವರ ಹೊಲದಲ್ಲಿ ಕಬ್ಬು ಕಟಾವು ಮಾಡಿ ಲಾರಿ ನಂ. ಎಮ.ಹಚ್ 25, ಬಿ 9407 ನೇದ್ದರಲ್ಲಿ ಲೋಡ ಮಾಡಿ  ಹೊಲದಿಂದ ಭೂಸನೂರ ಫ್ಯಾಕ್ಟರಿಗೆ ಸಾಗಿಸಲು ಅಂತ ಹೊರಟಾಗ ಲಾರಿ ಕ್ಯಾಬೀನದಲ್ಲಿ ಮಾರೇಶರಾಜೇಂದ್ರ ತಂದೆ ಲಕ್ಷ್ಮಣ ಕೆರೂರಅಂಬಾರಾಯ ತಂದೆ ಶಿವಪುತ್ರಪ್ಪ ಕೇರೂರ ಕುಳಿತಿದ್ದು ಲಾರಿ ಚಾಲಕನಾದ ಅಬ್ಬಾಸಲಿ ತಂದೆ ಬಾಬಾಸಾಬ ಸಾ|| ಸುಂಟನೂರ ಇತನು ತನ್ನ ವಶದಲ್ಲಿದ್ದ ಲಾರಿ ನಂ.ಎಮ.ಹಚ್  25, ಬಿ 9407 ನೇದ್ದನ್ನು ಅತೀ ವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿ  ಭೂಸನೂರ ಫ್ಯಾಕ್ಟರಿ ಕ್ರಾಸ ಹತ್ತಿರ ಇರುವ ಇಳಿಜಾರಿನಲ್ಲಿ ಪಲ್ಟಿ ಹೊಡೆಸಿದ್ದು ಸದರಿ ಅಪಘಾತದಲ್ಲಿ ರಾಜೇಂದ್ರಅಂಬಾರಾಯ ಇಬ್ಬರಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ನನಗೂ ಮತ್ತು ಅಬ್ಬಾಸಲಿ ಇಬ್ಬರಿಗೂ ಭಾರಿ ಮತ್ತು ಸಾದಾ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಶ್ರೀ ಮಾರೇಶ ತಂದೆ ನಾಗಪ್ಪಾ ಕೇರೂರ  ಸಾ|| ಬಸವಂತವಾಡಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ-19/03/2015 ರಂದು ಶ್ರೀ ಗುಂಡೆರಾವ ತಂದೆ ರಾಮಜಿರಾವ ಕುಲಕರ್ಣಿ ಸಾ : ಖೂಬಾ ಲೇ ಔಟ ಹಿರಾಪೂರ ಕಲಬುರಗಿ ರವರ ಮಗ ಪ್ರಶಾಂತ ಈತನು ಮೋಟಾರ ಸೈಕಲ ನಂ ಕೆಎ-37 ಹೆಚ್-9890 ನೇದ್ದರ ಮೇಲೆ ಸೇಡಂಕ್ಕೆ ಬಂದು ನಮ್ಮೆಲ್ಲರೊಂದಿಗೆ ಮಾತಾಡಿ ಕಲಬುರಗಿಯಲ್ಲಿ ಕೆಲಸವಿದೆ ನಾನು ಹೋಗುತ್ತೇನೆ ಅಂತಾ ಹೇಳಿ ಅದೇ ಮೋಟಾರ ಸೈಕಲ  ಮೇಲೆ ಸಾಯಾಂಕಾಲ ಹೋದನು ನಂತರ ನಾನು ಮಗ ಮುಟ್ಟಿರುತ್ತಾನೆ ಅಥವಾ ಇಲ್ಲವೋ ಅಂತಾ ಮಗನ ಮೋಬಾಯಿಲಗೆ ಪೋನ್ ಮಾಡಿದಾಗ ಮಾಡಬೂಳ ಠಾಣೆಯ ಪೊಲೀಸನವರು ಮಾತಾಡಿ ಈ ಪೋನ್ ಯಾರಾದೋ ಅಂತ ಕೇಳಿದಕ್ಕೆ ನಮ್ಮ ಮಗ ಪ್ರಶಾಂತನದು ಅಂತಾ ಹೇಳಿದಾಗ ನಿಮ್ಮ ಮಗ ಇವಣಿ ಕ್ರಾಸ್ ಹತ್ತಿರ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುತ್ತಾನೆ ಶವವನ್ನು ನಾವು ಜಿಲ್ಲಾ ಆಸ್ಪತ್ರೆ ಕಲಬುರಗಿಯಲ್ಲಿ ಕಳುಸಿರುತ್ತೇವೆ ಅಂತಾ ಹೇಳಿದರಿಂದ ನಾನು ಮತ್ತು ನನ್ನ ಹೆಂಡತ್ತಿ ಹಾಗೂ ಮಗಳು ರಾತ್ರಿ 10 ಗಂಟೆ ಸುಮಾರಿಗೆ ಬಂದು ನೋಡಲಾಗಿ ನನ್ನ ಮಗನೆ ಇದ್ದು ಆತನ ತೆಲೆ ಒಡೆದು ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ವಿಷಯ ಹಾಜರಿದ್ದ ಶ್ರೀ ಸಿದ್ರಾಮಪ್ಪಾ ಎ.ಎಸ್.ಐ ರವರಿಗೆ ವಿಚಾರಿಸಲಾಗಿ ನಿಮ್ಮ ಮಗನಿಗೆ ಯಾವುದೋ ಒಂದು ವಾಹನ ಡಿಕ್ಕಿ ಪಡಿಸಿ ಈ ಘಟನೆ ನಡೆದಿರುತ್ತದೆ ಅಂತಾ ತಿಳಿಸಿದ್ದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ಭಾಗಮ್ಮಾ ಗಂಡ ರೇವಣಪ್ಪ ಭಂಗರಗಿ ಸಾ|| ಧುತ್ತರಗಾಂವ ಇವರು ದಿನಾಂಕ  18/03/2015 ರಂದು ನಾನು ಕುರಿ ಕಾಯಲು ಹೋದಾಗ ಆಕಸ್ಮಿಕವಾಗಿ ನನ್ನ ಕುರಿಗಳು ನಮ್ಮೂರಿನ ಭೀಮಶಾ ತಂದೆ ಚನ್ನಪ್ಪ ರಾಜೋಳ ಈತನು ಮಾಡಿದ ಶಿವಶರಣಪ್ಪ ತಡಕಲ ಇವರ ಹೊಲದಲ್ಲಿ ಹೋಗಿದ್ದರಿಂದ ದಿನಾಂಕ 19/03/2015 ರಂದು ನಾನು ಆತನ ಹೋಟೇಲ ಮುಂದಿನ ರೋಡಿನ ಮೇಲೆ ಹಾದು ಹೋಗುತ್ತಿದ್ದಾಗ ನನಗೆ ಆತನು ಏ ರಂಡಿ ನಿನಗೆ ಎಷ್ಟು ಸೊಕ್ಕ ಬಂದಾದ ನಾನು ಮಾಡಿದ ಹೊಲದಾಗ ಕುರಿ ಬಿಟ್ಟಿದ್ದಿ ನಿನಗೆ ಇಡಂಗಿಲ್ಲ ಅಂತ ಬೈದನು ಆಗ ಆತನ ಹೆಂಡತಿಯಾದ ತಂಗೆಮ್ಮ ಇವಳು ಅಲ್ಲಿಗೆ ಬಂದು ನನಗೆ ತಡೆದು ನಿಲ್ಲಿಸಿ  ಈ ರಂಡಿಗೆ ಸೊಕ್ಕು ಬಹಳ ಬಂದಾದ ಅಂತ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಗೈಗೆ ಹಸ್ತಕ್ಕೆ ಹೊಡೆದು ಭಾರಿರಕ್ತಗಾಯಪಡಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀಮತಿ ತಂಗೆಮ್ಮ ಗಂಡ ಭೀಮಶಾ ರಾಜೋಳ ಸಾ|| ಧುತ್ತರಗಾಂವ ಇವರು ದಿನಾಂಕ  18/03/2015 ರಂದು ನಮ್ಮೂರಿನ ಭಾಗಮ್ಮಾ ಗಂಡ ರೇವಣಪ್ಪ ಭಂಗರಗಿ ಇವಳು ನನ್ನ ಗಂಡ ಮಾಡಿದ ಶಿವಶರಣಪ್ಪ ತಡಕಲ ಇವರ ಹೊಲದಲ್ಲಿ ಕುರಿ ಬಿಟ್ಟಿದ್ದುಇದರ ಬಗ್ಗೆ ನಾನು ದಿನಾಂಕ  19/03/2015 ರಂದು ನಾನು ನಮ್ಮ ಹೋಟೆಲ್ ಮುಂದಿನ ರೋಡಿನ ಮೇಲೆ ಅವಳು ಮತ್ತು ಅವಳ ಗಂಡ ಹೊಲಕ್ಕೆ ಹೊರಟಾಗ ಕೇಳಿದ್ದಕ್ಕೆ ಭಾಗಮ್ಮಳು ನನಗೆ ಏ ರಂಡಿ ನಾನು ಕುರಿ ಬಿಟ್ಟಿನಿ ಏನು ಮಾಡಕೋತಿ ಮಾಡಕೋ ಅಂತ ಅವಾಚ್ಯವಾಗಿ ಬೈದಳು ಅದಕ್ಕೆ ನಾನು ಹೀಗೆ ಅಂದರ ಹೆಂಗೆ ಅಂತ ಅಂದಿದ್ದಕ್ಕೆ ಅವಳು ತನ್ನ ಕೈಯಲ್ಲಿದ್ದ ಕುರಿ ಕಾಯುವ ಬಡಿಗೆಯಿಂದ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದಳು ಅವಳ ಗಂಡನಾದ ರೇವಣಪ್ಪ ಬಂಗರಗಿ ಈ ರಂಡಿಗೆ ಬಿಡಬೇಡ ಸೊಕ್ಕು ಬಂದಾದ ಅಂತ ಬೈಯುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮೂರಿನ ಈರಣ್ಣಾ ಮೇತ್ರೆಬೀರಣ್ಣಾ ತಂದೆ ಸಿದ್ರಾಮ ಕೊರಳ್ಳಿ ಇವರು ಬಂದು ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.