Police Bhavan Kalaburagi

Police Bhavan Kalaburagi

Tuesday, June 12, 2018

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 11.06.2018 ರಂದು ಸಾಯಂಕಾಲ ಬ್ರಹ್ಮಪೂರ ಬಡಾವಣೆಯ ಆಜಾದ ಚೌಕ ಅಪ್ಪರ ಲೈನ್ ಅನಂತಸೇನ ಗುಡಿ ಹತ್ತಿರ ಮನೆ ಇರುವ ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ ಮತ್ತು ಅವನ ಮಗ ರವಿ ತಂದೆ ಭೀಮಶ್ಯಾ ಪರಿಟ ಇವರುಗಳು ತಮ್ಮ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಬಾತ್ಮಿ ಬಂದ ಮೇರೆಗೆ ಜಿಲ್ಲಾ ನಿಸ್ತಂತು ಕೊಣೆಗೆ ಮತ್ತು ಮೇಲಾಧಿಕಾರಿಗಳಲ್ಲಿ ಮಾಹಿತಿ ತಿಳಿಸಿದ್ದು, ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಚಿಕ್ಕ ವೆಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಕಲಬುರಗಿ ಇವರಿಗೆ ದಾಳಿ ಕಾಲಕ್ಕೆ ಹಾಜರಿರಲು ಕೊರಿಕೊಂಡಿದ್ದು ಮತ್ತು ಪಂಚರನ್ನಾಗಿ ಸರಕಾರಿ ನೌಕರರಾದ 1.ಶ್ರೀ ಪ್ರೇಮಾನಂದ ಚಿಂಚೊಳ್ಳಿಕರ ಎಪ್.ಡಿ.ಎ. ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳ ಕಾರ್ಯಾಲಯ ಕಲಬುರಗಿ ಗ್ರಾಮೀಣ 2. ಶ್ರೀ ಡಾ: ಮಹಾಂತೇಶ ಭೋವಿ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೇ ಅಫಜಲಪೂರ ಹಾ:ವ: ನೆಹರು ಗಂಜ ಕಲಬುರಗಿ. ಇವರನ್ನು ಬ್ರಹ್ಮಪೂರ ಬಡಾವಣೆಯ ಈಶ್ವರ ಗುಡಿಯ ಹತ್ತಿರ ಬರಮಾಡಿಕೊಂಡಿದ್ದು ಅವರುಗಳಿಗೆ ತಿಳಿ ಹೇಳಿದ್ದು. ಅದರಂತೆ ಶ್ರೀ ಎಸ್.ಎಮ್. ಯಾಳಗಿ ಪಿ.ಐ. ಬ್ರಹ್ಮಪೂರ ಪೊಲೀಸ ಠಾಣೆ ರವರು ಬಂದು ದಾಳಿ ಉಸ್ತುವಾರಿಯನ್ನು ನೋಡಿಕೊಳ್ಳಲು ಕೇಳಿಕೊಂಡಿದ್ದು ಶ್ರೀಮತಿ ಅಕ್ಕಮಹಾದೇವಿ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ , ಶ್ರೀಮತಿ ಸುವರ್ಣ ಪಿ.ಎಸ್.ಐ.(ಪ್ರೋ) ಹಾಗು ಸಿಬ್ಬಂದಿ ಬಾತ್ಮಿಯಂತೆ ಬ್ರಹ್ಮಪೂರ ಬಡಾವಣೆಯ ಆಜಾದ ಚೌಕ ಅಪ್ಪರ ಲೈನ್ ಅನಂತಸೇನ ಗುಡಿ ಹತ್ತಿರ ಮನೆ ಇರುವ ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ ಮತ್ತು ಅವನ ಮಗ ರವಿ ತಂದೆ ಭೀಮಶ್ಯಾ ಪರಿಟ ಇವರುಗಳ ಮನೆಯ ಒಳಗೆ ಶ್ರೀ ಎಸ್.ಎಮ್. ಯಾಳಗಿ ಸಾಹೇಬರ ಉಸ್ತುವಾರಿಯಲ್ಲಿ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಚಿಕ್ಕ ವೆಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಕಲಬುರಗಿ ಇವರ ಸಮಕ್ಷಮದಲ್ಲಿ ಸದರಿಯವರ ಮನೆಯ ಮೇಲೆ ದಾಳಿ ಮಾಡಿದ್ದು, ಸದರಿ ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಹಾಜರಿದ್ದು ಅವರ ಹೆಸರು ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಭೀಮಶ್ಯಾ ತಂದೆ ಶಂಕ್ರೇಪ್ಪ ಪರಿಟ 2. ರವಿ ತಂದೆ ಭೀಮಶ್ಯಾ ಪರಿಟ ಅಂತ ತಿಳಿಸಿದ್ದು. ನಂತರ ನಾನು ಮತ್ತು ಪಿ.ಐ. ಸಾಹೇಬರು ಸದರಿಯವನ ಮನೆಯನ್ನು ಪರಿಶೀಲಿಸಿ ನೋಡಲು ಮನೆಯಲ್ಲಿ ಒಂದು ತೆಳುವಾದ ಕೈ ಚೀಲ ಇದ್ದು. ಕೈ ಚೀಲದ ಒಳಗೆ ಗಾಂಜಾ ಇದ್ದು ಹಾಗೂ ಪ್ಲಾಸ್ಟೀಕ ಕ್ಯಾರಿ ಬ್ಯಾಗಿನಲ್ಲಿ ಸ್ವಲ್ಪ ಗಾಂಜಾ ಕಟ್ಟಿದ್ದು ಇದ್ದು ಗಾಂಜಾವನ್ನು ತೂಕ ಹಾಕುವ ಕುರಿತು ಕಿರಾಣಾ ಅಂಗಡಿಯ ಶ್ರೀ ಇಸ್ಮಾಯಿಲ್ ತಂದೆ ಬಾಸುಮಿಯಾ ಇವರನ್ನು ತೂಕದ ಯಂತ್ರದೊಂದಿಗೆ ಬರಮಾಡಿಕೊಂಡು ಗಾಂಜಾವನ್ನು ತೂಕ ಹಾಕಿ ನೋಡಲು ಕೈ ಚೀಲದಲ್ಲಿ ಇದ್ದ ಗಾಂಜಾ 730 ಗ್ರಾಂ ಇದ್ದು ಕೈ ಚೀಲದಲ್ಲಿ ಇದ್ದ ಪ್ಲಾಸ್ಟಿಕ ಕ್ಯಾರಿ ಬ್ಯಾಗಿನಲ್ಲಿ ಇದ್ದ ಗಾಂಜಾ ತೂಕ ಹಾಕಿ ನೋಡಲು ಅದು 230 ಗ್ರಾಂ ಇದ್ದು. ಹೀಗೆ ಒಟ್ಟು 960 ಗ್ರಾಂ ಗಾಂಜಾ ಇದ್ದು. ಅಂದಾಜ ಕಿಮ್ಮತ್ತು 6,000/- ರೂ ಆಗುತ್ತದೆ. ಸದರಿ ಗಾಂಜಾ ದೊರೆತ ಕೈ ಚೀಲವನ್ನು ಪರಿಶಿಲಿಸಿ ನೊಡಲಾಗಿ ಅದರ ಮೇಲೆ ಶ್ರೀ ರಾಜ ರಾಜೇಶ್ವರ ಮೇನ್ಸ್ ವೇರ್ ಎ ಕಂಪ್ಲಿಟ ಮಲ್ಟಿ ಬ್ರಾಂಡ್ ಶೊರೂಂ ಶಾಸ್ತ್ರಿ ರೋಡ ಸದಾಶಿವ ಪೇಠ ಡಿಸ್ಟ್: ಮೇದಕ (ಟಿಎಸ್) ಮೊನಂ 9908393936 ಅಂತ ಬರೆಯಲಾಗಿತ್ತು ಸದರಿ ಕೈ ಚೀಲದಲ್ಲಿ ದೊರೆತ 730 ಗಾಂ ಮತ್ತು 230 ಗ್ರಾಂ ಗಾಂಜಾ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಸದರಿ ಆರೊಪಿತರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ ಟಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ನಾಗಾರೆಡ್ಡಿ ಕಪನೂರ ಮು:ಕಲ್ಮೂಡ ಗ್ರಾಮ ತಾ:ಜಿ: ಕಲಬುರಗಿ ಇವರು ಸೂಮಾರು 26 ವರ್ಷಗಳ ಹಿಂದೆ ಕಲ್ಮೂಡ ಗ್ರಾಮದ ವೆಂಕಾರೆಡ್ಡಿ ಇವರ 3 ನೇ ಮಗನಾದ ನಾಗಾರೆಡ್ಡಿ ಇವರೊಂದಿಗೆ ಮದುವೆ ಮಾಡಿಕೊಂಡಿದ್ದು. ನನಗೆ ರೇಣುಕಾ, ಗೀತಾ ಅಂತಾ ಇಬ್ಬರೂ ಹೆಣ್ಣು ಮಕ್ಕಳಿದ್ದು. ರೇಣುಕಾ ಇವಳ ಎರಡು ಕಾಲುಗಳು ಚಿಕ್ಕವು ಇದ್ದು. ಅಂಗವಿಕಲೆ ಇರುತ್ತಾಳೆ ಅದರಂತೆ ಗೀತಾ ಇವಳಿಗೆ ಎರಡು ಕಣ್ಣುಗಳು ಕುರುಡು ಇರುತ್ತವೆ. ಅದರಂತೆ ರಾಜರೆಡ್ಡಿ, ಹಾಗೂ ಮಾಣಿಕರೆಡ್ಡಿ ಅಂತಾ ಇಬ್ಬರೂ ಗಂಡು ಮಕ್ಕಳಿದ್ದು. ಇನ್ನೂ ಯಾರಿಗೂ ಮದುವೆ ಆಗಿರುವುದಿಲ್ಲ. ನನ್ನ ಗಂಡನ ಹೆಸರಿಗೆ ಕಲ್ಮೂಡ ಗ್ರಾಮ ಸೀಮಾಂತರದಲ್ಲಿ ಹೋಲ ಸರ್ವೇ ನಂ-27 ರಲ್ಲಿ 3 ಎಕರೆ ಜಮೀನ ಇದ್ದು. ನಾವೇಲ್ಲರೂ ಅದರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೇವೆ. ಮತ್ತು ಹೋಲದಲ್ಲಿ ಬಾವಿ ಕೂಡಾ ಇರುತ್ತದೆ. ಹೀಗಿದ್ದು ಈಗ್ಗೆ ಸೂಮಾರು 1 ವರ್ಷಗಳ ಹಿಂದೆ ನನ್ನ ಗಂಡ ನಾಗಾರೆಡ್ಡಿ ಇವರು ತನ್ನ ಹೆಸರಿಗೆ ಇರುವ ಹೋಲದಲ್ಲಿ ಬೆಳೆ ಬೆಳೆಯುವ ಸಂಭಂಧ ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ 50 ಸಾವಿರ ರೂಪಾಯಿ ಬೆಳೆ ಸಾಲ ಅಂತಾ ತೆಗೆದುಕೊಂಡಿದ್ದು. ಸರಿಯಾಗಿ ಮಳೆ ಬರದೆ ಬೆಳೆ ಕೂಡಾ ಬೆಳೆಯದೆ ಇದ್ದುದರಿಂದ ನನ್ನ ಗಂಡ ನಾಗಾರೆಡ್ಡಿ ಇವರು ಮನಸ್ಸಿನ ಮೇಲೆ ಬೇಜಾರ ಮಾಡಿಕೊಂಡು ಮನೆಯಲ್ಲಿ ಸರಿಯಾಗಿ ಊಟ ತಿಂಡಿ ಮಾಡದೆ ಯಾರೊಂದಿಗೂ ಸರಿಯಾಗಿ ಮಾತು ಕೂಡಾ ಆಡದೆ ಒಬ್ಬರೆ ಸಾಲ ಮುಟ್ಟಿಸುವ ಬಗ್ಗೆ ಚಿಂತೆ ಮಾಡುತ್ತ ಕೂಡುತ್ತಿದ್ದರು ಅದನ್ನು ನೋಡಿ ನಾನು ಮತ್ತು ನನ್ನ ಮಕ್ಕಳೂ ಹಾಗೂ ನನ್ನ ಭಾವ ಮಲ್ಲರೆಡ್ಡಿ ಮತ್ತು ಇತರರು ಕೂಡಿ ನನ್ನ ಗಂಡನಿಗೆ ಹೀಗೆ ಸಾಲದ ವಿಷಯದಲ್ಲಿ ಚಿಂತೆ ಮಾಡಬೇಡಾ ನಮಗೆ 4 ಜನ ಮಕ್ಕಳಿದ್ದಾರೆ ನಿಮಗೆ ಏನಾದರು ಆದರೆ ನಾನು ಮತ್ತು ಮಕ್ಕಳು ಅನಾಥರಾಗುತ್ತೇವೆ ನಾವೇಲ್ಲರೂ ಕೂಡಿ ಮುಂದೆ ಸಾಲ ಮುಟ್ಟಿಸಿದರಾಯಿತು ಅಂತಾ ಬುದ್ದಿಮಾತು ಹೇಳುತ್ತ ಬಂದಿದ್ದರು ಕೂಡಾ ನನ್ನ ಗಂಡ ಅದೇ ರೀತಿ ಬ್ಯಾಂಕನ ಸಾಲ ತಿರಿಸುವ ವಿಷಯದಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದರು. ಮತ್ತು ನನ್ನ ಗಂಡನಿಗೆ ಇಜು ಬರುತ್ತಿರಲಿಲ್ಲ. ದಿನಾಂಕ:11-06-2018 ರಂದು ಮುಂಜಾನೆ 07-00 ಗಂಟೆಯ ಸೂಮಾರಿಗೆ ನನ್ನ ಗಂಡ ನಾಗಾರೆಡ್ಡಿ ಇವರು ನಮ್ಮ ಹೋಲದಲ್ಲಿನ ಕಬ್ಬಿನ ಬೆಳೆಗೆ ನಿರು ಬಿಟ್ಟು ಹೋಲದಲ್ಲಿ ಕೆಲಸ ಮಾಡಲು ಹೋಗುತ್ತೇನೆ ನೀನು ಬರುವಾಗ ನನಗೆ ಊಟ ತೆಗೆದುಕೊಂಡು ಬಾ ಅಂತಾ ನನಗೆ ಹೇಳಿ ಮನೆಯಿಂದ ನಮ್ಮ ಹೋಲಕ್ಕೆ ಹೋಗಿದ್ದು. ನಂತರ ನಾನು ಕೂಡಾ ಇಂದು ಮದ್ಯಾಹ್ನ 12-00 ಗಂಟೆಯ ಸೂಮಾರಿಗೆ ನನ್ನ ಗಂಡನಿಗೆ ಊಟ ತೆಗೆದುಕೊಂಡು ವಸಂತ ಶೇಠ ಇವರ ಹೋಲದಿಂದ ನಮ್ಮ ಹೋಲಕ್ಕೆ ಹೋಗುತ್ತಿದ್ದಾಗ ನನ್ನ ಗಂಡ ಕೂಡಾ ಅದೇ ಹೋಲದಿಂದ ನಡೆದುಕೊಂಡು ಬರುತ್ತಿದ್ದು. ನಾನು ನನ್ನ ಗಂಡನಿಗೆ ಎಲ್ಲಿಗೆ ಹೋರಟಿದ್ದಿರಿ ಅಂತಾ ವಿಚಾರ ಮಾಡಲು ಅವರು ಊಟ ತರಲು ತಡವಾಗಿದ್ದರಿಂದ ಮನೆ ಕಡೆಗೆ ಹೋರಟಿದ್ದೆ ಅಂತಾ ಹೇಳಿದ್ದು. ನಂತರ ನಾವಿಬ್ಬರೂ ಕೂಡಿ ವಾಪಸ್ಸ ನಮ್ಮ ಹೋಲಕ್ಕೆ ಬಂದು ಹೋಲದಲ್ಲಿ ಊಟ ಮಾಡಿದ್ದು. ನಂತರ ನಾನು ಹೋಲದಲ್ಲಿ ಸದಿ ತೆಗೆಯುತ್ತಿದ್ದು ಮದ್ಯಾಹ್ನ 02.00 ಗಂಟೆಯ ಸೂಮಾರಿಗೆ ನನ್ನ ಗಂಡ ನಮ್ಮ ಹೋಲದಲ್ಲಿನ ಬಾವಿಯ ಹತ್ತಿರ ಹೋಗುತ್ತಿದ್ದು. ಅದನ್ನು ನೋಡಿ ನಾನು ನನ್ನ ಗಂಡನ ಹಿಂದೆ ಹೋಗುತ್ತಿದ್ದಾಗ ನನ್ನ ಗಂಡ ಒಮ್ಮಿಲೆ ಬಾವಿಯ ನಿರಿನಲ್ಲಿ ಹಾರಿದನು. ಅದನ್ನು ನೋಡಿ ನಾನು ಚಿರಾಡುತ್ತಿದ್ದಾಗ ನಮ್ಮ ಬಾಜು ಹೋಲದಲ್ಲಿದ್ದ ನಮ್ಮ ಭಾವ ಭೀಮರೆಡ್ಡಿ ಹಾಗೂ ನಮ್ಮ ಅಣ್ಣತಮ್ಮಕ್ಕಿಯ ವಿಠಲರೆಡ್ಡಿ, ದಿಲೀಪರೆಡ್ಡಿ  ಇವರು ಬಂದು ಬಾವಿಯಲ್ಲಿ ಇಳಿದು ಇಂದು ಮದ್ಯಾಹ್ನ 02-15 ಗಂಟೆಯ ಸೂಮಾರಿಗೆ ನನ್ನ ಗಂಡನಿಗೆ ಬಾವಿಯಿಂದ ಹೋರಗಡೆ ತೆಗೆದು ನೋಡಲಾಗಿ ನನ್ನ ಗಂಡ ಬಾವಿಯ ನಿರಿನಲ್ಲಿ ಬಿದ್ದು ಇಜು ಬಾರದೆ ಉಸಿರುಗಟ್ಟಿ ಬಾಯಿ ತೆರೆದು ಮುಗಿನಿಂದ ಸುಂಬಳ ಬಂದು ಮೃತ ಪಟ್ಟಿದ್ದರು. ನನ್ನ ಗಂಡನಾದ ನಾಗಾರೆಡ್ಡಿ ಇವರು ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ ತೆಗೆದ 50 ಸಾವಿರ ರೂಪಾಯಿ ಬೆಳೆ ಸಾಲವನ್ನು ಮುಟ್ಟಿಸಲು ಆಗದೆ ಮಾನಸಿಕನಾಗಿ ಮನನೊಂದು ಬಾವಿಯ ನಿರಿನಲ್ಲಿ ಹಾರಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂದೀಪ ತಂದೆ ಸಂಜಯ ಖಾಡೆ ಸಾ||ಅಕಲುಜ ತಾ||ಮಾಳಸಿರಸ ಜಿ||ಸೊಲಾಪೂರ ರವರು  ದಿನಾಂಕ 11/06/2018 ರಂದು ಬೆಳಿಗ್ಗೆ ನಮ್ಮ ಕುಟುಂಬದ ಸದಸ್ಯರು ಹಾಗು ಸಂಬಂದಿಕರಾದ 1) ಪ್ರಶಾಂತ ತಂದೆ ಮದುಕರ ಖಾಡೆ 2) ಮಂಗಲ ಗಂಡ ವಿನಾಯಕ 3)ವೈಶಾಲಿ ಗಂಡ ವಿಷ್ಣು 4) ಮಂಗಲ ಗಂಡ ದೀಲಿಪ 5) ಪದ್ಮಿನಿ ಗಂಡ ಬಲಿರಾವ ಕುಂಬಾರ 6) ವಿಷ್ಣು ತಂದೆ ವಿನಾಯಕ ನಾಗರಗೋಜ ಎಲ್ಲರು ಕೂಡಿ ನಮ್ಮ ಕುಟುಂಬದ ಬುಲೆರೋ  ವಾಹನ ನಂ ಎಮ್ ಹೆಚ್ 11 ಸಿಜಿ-8467 ನೇದ್ದನ್ನು ತಗೆದುಕೊಂಡು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಶ್ರೀ ದತ್ತಾತ್ರೇಯ ಮಹಾರಾಜರ ದರ್ಶನಕ್ಕಾಗಿ ದೇವಲ ಗಾಣಗಾಪೂರಕ್ಕೆ ಬಂದು ದರ್ಶನ ಮಾಡಿ  ಮರಳಿ ನಮ್ಮ ಗ್ರಾಮಕ್ಕೆ ಹೋಗುತಿದ್ದಾಗ ನಮ್ಮ  ವಾಹನದ ಚಾಲಕ ವಿಷ್ಣು ತಂದೆ ವಿನಾಯಕ ರವರು ಚಾಲಾಯಿಸುತಿದ್ದರು ಅಫಜಲಪೂರ ಬಸ ಡಿಪೋ ಹತ್ತಿರ ಇದ್ದಾಗ ನಮ್ಮ ಎದುರಿನಿಂದ ಟ್ಯಾಂಕರ ವಾಹನದ ಚಾಲಕ ಸದರಿ ಟ್ಯಾಂಕರನ್ನು ಅತಿವೇಗ ಹಾಗು ನಿನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ BOLERO ವಾಹನಕ್ಕೆ  ಜೋರಾಗಿ ಡಿಕ್ಕಿ ಪಡಿಸಿದಾಗ ನಮ್ಮ  BOLERO  ವಾಹನದ ಮುಂದಿನ ಭಾಗ ಜಕಂ ಆಗಿ ಒಳಗೆ ಕುಳಿತಿದ್ದ ನನಗೆ ಹಣೆಯ ಬಲಭಾಗಕ್ಕೆ ರಕ್ತಗಾಯವಾಗಿದ್ದು ನನ್ನಂತೆ ಮಂಗಲ ಗಂಡ ದೀಲಿಪ ರವರಿಗೆ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ ಪದ್ಮಿನಿ ಗಂಡ ಬಲಿರಾವ ಕುಂಬಾರ ರವರಿಗೆ ತಲೆಗೆ ರಕ್ತಗಾಯ ಹೊಟ್ಟೆಗೆ ಗುಪ್ತಗಾಯ ಬಾಯಿ ಜೋರಾಗಿ ಬಡಿದು ಬಾಯಿಯಲ್ಲಿನ 2-3 ಹಲ್ಲುಗಳು ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಸದರಿ ಟ್ಯಾಂಕರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ ನಾವು ಟ್ಯಾಂಕರ ವಾಹನದ ನಂಬರ ನೋಡಲಾಗಿ ಎಮ್ ಹೆಚ್-12 ಎಲ್ ಟಿ-7425 ಅಂತ ಇರುತ್ತದೆ. ನಂತರ ನಾವು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಚಿಕಿತ್ಸೆ ಪಡೆಯುತಿದ್ದೇವೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಚಂದ್ರಕಾಂತ ತಂದೆ ಗುಂಡಪ್ಪ ಹಳಕೆ ಸಾ:ಲೇಂಗಟಿ ಇವರು ಈಗ ಮೂರು ವರ್ಷಗಳ ಹಿಂದೆ ನಮ್ಮೂರಿನ  ಶೇಖಪ್ಪ ತಂದೆ ಮಾಹಾರುದ್ರಪ್ಪ ಭೂತೆ, ಇವರ ಮಗಳ ಮದುವೆ ಕಾಲಕ್ಕೆ ಒಂದು ಲಕ್ಷ ರೂಪಾಯಿ ಕೊಟ್ಟಿದ್ದು ಸದರಿ ಹಣ ವಾಪಸ್ಸು ಕೊಡುವರೆಗೆ ಶೇಖಪ್ಪ ಈತನ ಹೊಲ ಸರ್ವೇ ನಂ: 13ರಲ್ಲಿಯ ಒಂದವರೆ ಎಕರೆ ಜಮೀನು ನಾನು ಉಪಭೋಗ ಮಾಡಬೇಕೆಂದು ಮಾತುಕತೆ ಮಾಡಿ ಹಣ ಕೊಟ್ಟಿರುತ್ತೇನೆ ಆದರೆ ಶೇಖಪ್ಪ ಇವರು ನಮ್ಮ ಹಣ ನಮಗೆ ವಾಪಸ್ಸ ಕೊಡದೆ ಸದರಿ ಹೊಲವನ್ನು ತನ್ನ ಕಬ್ಜೆಗೆ ಬಿಟ್ಟು ಕೊಡು ಎಂದು ನನ್ನೊಂದಿಗೆ ಆಗಾಗ ತಕರಾರರು ಮಾಡುತ್ತಾ ಬಂದಿದ್ದು ದಿನಾಂಕ:10/06/2018 ರಂದು ಸದರಿ ಶೇಖಪ್ಪ ಇವರು ನನಗೆ ಕಬ್ಜೆ ಕೊಟ್ಟ ಹೊಲದಲ್ಲಿ ತಾವು ಬಿತ್ತನೆ ಮಾಡುತ್ತಿರುವ ವಿಷಯ ನನಗೆ ಗೊತ್ತಾಗಿ ನಾನು ಮತ್ತು ನಮ್ಮ ಸಂಬಂಧಿಕರಾದ ವಿಠಲ್ ತಂದೆ ಪೀರಪ್ಪ ಅಯ್ಯಪ್ಪಗೋಳ ಇಬ್ಬರು ಕೂಡಿ ಸದರಿ ಹೊಲ ಸರ್ವೇ ನಂ 13 ನೇದ್ದಕ್ಕೆ ಹೋಗಿ ಶೇಖಪ್ಪ ಇವರಿಗೆ ಮಾತುಕತೆ ಪ್ರಕಾರ ಸದರಿ ಹೊಲದಲ್ಲಿ ನಾನು ಬಿತ್ತುತ್ತೇನೆಂದು ಹೇಳುತ್ತಿರುವಾಗ ಶೇಖಪ್ಪ ತಂದೆ ಮಾಹಾರುದ್ರಪ್ಪ ಭೂತೆ, ಮಾಹಾರುದ್ರಪ್ಪ ತಂದೆ ಶೇಖಪ್ಪ ಭೂತೆ, ನಾಗಮ್ಮ ಗಂಡ ಶೇಖಪ್ಪ ಭೂತೆ ಮತ್ತು ಕಸ್ತೂರಬಾಯಿ ಮಹಾರುದ್ರಪಪ್ ಭೂತೆ ಇವರುಗಳೆಲ್ಲರೂ ಕೂಡಿಕೊಂಡು ಭೋಸಡಿ ಮಗನೆ ಹಾಟ್ಯಾ ಭಾಡು ಎಂದು ಅವಾಚ್ಯವಾಗಿ ಬೈಯುತ್ತಾ ನೆಲಕ್ಕೆ ಹಾಕಿ ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದ್ದಿರುತ್ತಾನೆ. ಅಲ್ಲದೇ ಕಸ್ತೂರಬಾಯಿ ಇವಳು ಕೈಯಿಂದ ಕಲ್ಲು ಹಿಡಿದುಕೊಂಡು ಬಲಗಡೆ ಮಗ್ಗಲಿಗೆ ಗುದ್ದಿದ್ದರಿಂದ ಒಳಪೆಟ್ಟು ಆಗಿದೆ. ಆಷ್ಟರಲ್ಲಿ ಇದ್ದ ನಮ್ಮ ಸಂಬಂದಿಕರಾದ ವಿಠಲ್ ತಂದೆ ಪೀರಪ್ಪ ಅಯ್ಯಪ್ಪಗೋಳ ಇವರು ಜಗಳ ನೋಡಿ ಬಿಡಿಸಿದರು ನಂತರ ನಾಲ್ಕುಜನ ಸೇರಿ ನನಗೆ ಇನ್ನಮುಂದೆ ನೀನು ನಮ್ಮ ಹೊಲದಾಗ ಕಾಲಿಟ್ಟರೇ ನೀನಗೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.          
ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಜಯಮ್ಮ ಗಂಡ ನಾರಾಯಣ ಸಾ: ದುದ್ಯಾಲ್ಹಾವ: ತಿಲಕ ನಗರ ಕಲಬುರಗಿ ಇವರ ಮಗಳಾದ ರಾಗಸುಧಾ ಇವಳಿಗೆ ಕಾನಾಗಡ್ಡಾ ಗ್ರಾಮದ ನನ್ನ ಚಿಕ್ಕಮ್ಮನ ಮಗನಾದ ಸಂತೋಷ ಎಂಬುವವರಿಗೆ 2006 ರಲ್ಲಿ ಮದುವೆ ಮಾಡಿಕೊಟ್ಟಿದ್ದು ನನ್ನ ಮಗಳಿಗೆ ಅವಳ ಗಂಡ ಸಂತೋಷ ಇತನು ಮಕ್ಕಳಾಗಿಲ್ಲಾ ಅಂತಾ ಮತ್ತು 1 ಲಕ್ಷರೂಪಾಯಿ ವರದಕ್ಷಣೆ ಹಣ ತೆಗೆದು ಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ತೊಂದರೆ ಕೊಡುತ್ತಿದ್ದು, ಇವನಿಗೆ ನಾವುಗಳು ಬುದ್ದಿವಾದ ಹೇಳಿದರು ಸಹ ನಮ್ಮ ಅಳಿಯನು ನಮ್ಮ ಮಗಳಿಗೆಹೊಡೆ ಬಡೆ ಮಾಡಿ ತಾಳಿ ಕಿತ್ತಿ ಕೊಂಡು ನಮ್ಮ ಮನೆಯಲ್ಲಿ ಇರಬೇಡಾ ತವರು ಮನೆಗೆ ಹೋಗು ಅಂತಾ 06 ತಿಂಗಳ ಹಿಂದೆ ತವರು ಮನೆಗೆ ಕಳುಹಿಸಿದ್ದು, ನಂತರ ನಾವು ನಮ್ಮ ಮಗಳಿಗೆ ಗಂಡನ ಮನಗೆ ಕರೆದು ಕೊಂಡು ಹೋಗಿ ಪಂಚಾಯತ ಮಾಡಿಬಿಟ್ಟು ಬರಲು ಹೋದಾಗ ಅವಳ ಗಂಡನು ನನಗೆ ಈಗ ಆರಾಮಇರುವದಿಲ್ಲಾ ಎರಡು ತಿಂಗಳಾದ ಮೇಲೆ ಬಂದು ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿದ್ದರಿಂದ ನನ್ನ ಮಗಳಿಗೆ ನಮ್ಮ ಮನೆಯಲ್ಲಿಟ್ಟಿ ಕೊಂಡಿದ್ದು ನನ್ನ ಮಗಳು ದಿನಾಂಕ: 25-07-2017 ರಂದು ಅವಳ ಗಂಡನಿಗೆ ಫೋನಮಾಡಿ ನಾನು ಊರಿಗೆ ಬರುತ್ತಿದ್ದೇನೆ ಅಂತಾ ಹೇಳಿದ್ದು, ಅವನು ನೀನು ಊರಿಗೆ ಬರಬೇಡಾ ಅಲ್ಲಿ ಎಲ್ಲಾದರು ಬಿದ್ದುಸಾಯಿ, ನೀನು ಒಂದು ವೇಳೆ ಊರಿಗೆ ಬಂದರೆ, ನಿಮ್ಮ ಮನೆಯಲ್ಲಿ ಎಲ್ಲರಿಗೆ ಹೊಡೆದು ಖಲಾಸ ಮಾಡುತ್ತೇನೆ ಅಂತಾ ಬೇದರಿಕೆ ಹಾಕಿದ್ದರಿಂದ ನನ್ನ ಮಗಳು ಮಾನಸಿಕ ಮಾಡಿಕೊಂಡು ದಿನಾಂಕ: 25-07-17 ರಂದು ಮದ್ಯಾಹ್ನ ನನ್ನ ಮಗಳು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿ ರೈಲ್ವೆ ಪಟ್ರಿಯಲ್ಲಿ ಬಿದ್ದು ಆತ್ಮ ಹತ್ತೆಮಾಡಿಕೊಂಡಿರುತ್ತಾಳೆ ನನ್ನ ಮಗಳ ಸಾವಿಗೆ ಅವಳ ಗಂಡನ ಮೇಲೆ ಕಾನೂನಿನ ಕ್ರಮಕೈಕೊಳ್ಳ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

BIDAR DISTRICT DAILY CRIME UPDATE 12-06-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-06-2018

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 194/2018, PÀ®A. 306 L¦¹ :-
¦üAiÀiÁ𢠪ÀĺÁzÉë UÀAqÀ §¸ÀªÀgÁd ¥ÀAZÁPÀëj ¸Á: ¨sÁvÀA¨Áæ, vÁ: ¨sÁ°Ì, ¸ÀzÀå: ©ÃgÀzÉêÀ UÀ°è ¨sÁ°Ì gÀªÀgÀÄ gÀªÀgÀ vÀªÀgÀÄ ªÀÄ£É ¨sÁvÀA¨Áæ UÁæªÀÄ EzÀÄÝ, 25 ªÀµÀðUÀ¼À »AzÉ ¦üAiÀiÁð¢AiÀĪÀgÀ ªÀÄzÀÄªÉ vÀÀªÀÄÆägÀ §¸ÀªÀgÁd ¥ÀAZÁPÀëj gÀªÀgÉÆA¢UÉ DVzÀÄÝ, UÀAqÀ f¯Áè ¥ÀAZÁAiÀÄvÀ£À°è PÉ®¸À ªÀiÁqÀÄwÛzÀÝjAzÀ ¸ÀzÀå ¨sÁ°ÌAiÀÄ ©gÀzÉêÀ UÀ°èAiÀÄ°è ¨ÁrUÉ ªÀÄ£ÉAiÀÄ°è ªÁ¸ÀªÁVzÀÄÝ, ªÀÄ£ÉAiÀÄ°è ¦üAiÀiÁð¢, UÀAqÀ ºÁUÀÆ ªÀÄUÀ¼ÁzÀ ¸ÀAvÉÆö EzÀÄÝ, ¸ÀAvÉÆö CªÀ¼ÀÄ 4 ªÀµÀðUÀ½AzÀ ¨sÁ°ÌAiÀÄ ¸ÀAUÀªÉÄñÀégÀ ±Á¯ÉAiÀÄ°è ²PÀëQ CAvÁ PÉ®¸À ªÀiÁqÀÄwÛzÀݼÀÄ, ¦üAiÀiÁð¢AiÀĪÀgÀ vÀAzÉ £ÁUÀ±ÉÃnÖUÉ E§âgÀÄ ºÉAqÀwAiÀÄgÀÄ EzÀÝgÀÄ, M§â¼À ºÉÆmÉÖ¬ÄAzÀ ¦üAiÀÄ𢠪ÀÄvÀÄÛ ªÀÄvÉÆÛ§â¼À ºÉÆmÉÖ¬ÄAzÀ PÁ²£ÁxÀ ºÀÄnÖzÀÄÝ, »jAiÀÄgÀ D¹ÛAiÀÄ°è ¦üAiÀiÁð¢UÀÆ ¥Á®Ä ¨ÉPÀAvÁ ¨sÁ°Ì PÉÆÃnð£À°è PɸÀ ºÁQzÁUÀ, ¨sÁ°Ì PÉÆnð£À°è vÀAzÉAiÀÄ D¹ÛAiÀÄ°è ¦üAiÀiÁð¢UÀÆ CzsÀð ¥Á®Ä PÉÆqÀ¨ÉÃPÀAvÁ DzÉñÀ DVzÀÝjAzÀ, PÁ²£ÁxÀ EvÀ£ÀÄ ¥ÀÄ£ÀB ©ÃzÀgÀ PÉÆÃnð£À°è PɸÀ ºÁQzÀÝjAzÀ ©ÃzÀgÀ PÉÆÃnð£À°è DvÀ£À ¥ÀgÀªÁV DzÉñÀ DVzÀPÉÌ ¦üAiÀiÁð¢AiÀÄÄ ºÉÊPÉÆÃnðUÉ ªÉÆgÉ ºÉÆVzÀÄÝ, CzÀÄ «ZÁgÀuÉAiÀÄ°è EgÀÄvÀÛzÉ, FUÀ 6 wAUÀ½AzÀ PÁ²£ÁxÀ EvÀ£ÀÄ PɸÀ ªÁ¥À¸À vÉUÉzÀÄPÉÆà CAvÁ DUÁUÀ ¦üAiÀiÁð¢UÉ ªÀÄvÀÄÛ ¦üAiÀiÁð¢AiÀÄ ªÀÄUÀ½UÉ QgÀÄPÀļÀ PÉÆqÀÄwÛzÀÝ£ÀÄ, C®èzÉà FUÀ 2 wAUÀ½AzÀ ¦üAiÀiÁð¢UÉ DgÁªÀÄ E®èzÀ PÁgÀt ¦üAiÀiÁð¢AiÀÄÄ 8 ¢ªÀ¸ÀUÀ¼À »AzÉ D¸ÀàvÉæUÉ vÉÆj¸À®Ä ºÉÊzÁæ¨ÁzÀPÉÌ ºÉÆV zÀªÁSÁ£ÉAiÀÄ°è zÁR¯ÁVzÀÄÝ E£ÀÆß JgÀqÀÄ ¢ªÀ¸ÀUÀ¼ÀÀ°è D¥ÀgÉõÀ£À EvÀÄÛ, »ÃVgÀĪÁUÀ ¢£ÁAPÀ ¢£ÁAPÀ 11-06-2018 gÀAzÀÄ ©gÀzÉêÀ UÀ°èAiÀÄ zsÀ£ÀgÁd vÀAzÉ ¸ÀĨsÁµÀ ºÀÄUÉÎ gÀªÀgÀÄ ¦üAiÀiÁð¢UÉ PÀgÉ ªÀiÁr ¤ªÀÄä ªÀÄUÀ¼ÀÄ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛ¼É CAvÁ w½zÀÝjAzÀ ¦üAiÀiÁð¢AiÀÄÄ ºÉÊzÁæ¨ÁzÀ¢AzÀ ¨sÁ°ÌUÉ §AzÀÄ £ÉÆqÀ®Ä ªÀÄUÀ¼ÀÄ DvÀäºÀvÉå ªÀiÁrPÉÆArzÀÄÝ ¤d EgÀÄvÀÛzÉ, 15 ªÀµÀðUÀ½AzÀ DgÉÆæ PÁ²£ÁxÀ vÀAzÉ £ÁUÀ±ÉnÖ ¸Á: ¨sÁvÀA¨Áæ, vÁ: ¨sÁ°Ì EvÀ£ÀÄ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ªÀÄUÀ½UÉ QgÀÄPÀļÀ ¤qÀÄwÛzÀÝjAzÀ ¦üAiÀiÁð¢AiÀÄ ªÀÄUÀ¼ÀÄ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ DvÀäºÀvÉå ªÀiÁrPÉÆArzÀÄÝ EgÀÄvÀÛzÉ, DPÉAiÀÄ ¸Á«UÉ DgÉÆæ PÁ²Ã£ÁxÀ EªÀ£É PÁgÀt¤gÀÄvÁÛ£ÉAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 12-06-2018 gÀAzÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉýîî ¥Éưøï oÁuÉ C¥ÀgÁzsÀ ¸ÀA. 81/2018, PÀ®A. 381 L¦¹ :-
ದಿನಾಂಕ 06-06-2018 ರಂದು ಫಿರ್ಯಾದಿ ರಾಜೇಶ ತಂದೆ ಸಿದ್ದಪ್ಪಾ ಬೆಳ್ಳಕ್ಕಿ ಸಾ: ಬಸವೇಶ್ವರ ಕಾಲೋನಿ ಬಳ್ಳಾರಿ ರವರು ಬಳ್ಳಾರಿಯಿಂದ ತಮ್ಮ ಇನೊವಾ ಕಾರ ನಂ. ಕೆಎ-34/ಎನ್-5427 ನೇದ್ದರಲ್ಲಿ ಫಿರ್ಯಾದಿ ಮತ್ತು ರಾಮಕೃಷ್ಣ ಸಹಾಯಕ ವ್ಯವಸ್ಥಾಪಕ  ಕೂಡಿಕೊಂಡು ಬೀದರಗೆ ಬಂದು ತಮ್ಮ ಇನ್ನೋವಾ ಕಾರ ಚಾಲಕ ಮಾರುತಿ ಗುಗ್ಗರ ಹಟ್ಟಿ ಇರುತ್ತಾನೆ, ಅಂದು ರಾತ್ರಿ ಮೂವರು ಬೀದರನ ಮಯೂರಾ ಹೊಟಲನಲ್ಲಿ ತಂಗಿದ್ದು, ದಿನಾಂಕ  07-06-2018 ರಂದು ಫಿರ್ಯಾದಿ ಮತ್ತು ರಾಮಕೃಷ್ಣ ಇಬ್ಬರು ಇನ್ನೋವೊ ಕಾರಿನಲ್ಲಿ ಔರಾದಕ್ಕೆ ಹೊಗಿ ಅಲ್ಲಿ ಬೀಜವನ್ನು ಮಾರಾಟ ಮಾಡಿದ ಬಗ್ಗೆ ಪರಿಶೀಲಿಸಲು ಹೊಗಿದ್ದು, ಅಲ್ಲಿ ಮಾರಾಟ ಮಾಡಿದ ಬಗ್ಗೆ ಪರಿಶೀಲಿಸಿ  ಬೀದರಗೆ ಬಂದು ಮಯುರಾ ಹೋಟೆಲದಲ್ಲಿ ತಂಗಿದ್ದು, ದಿನಾಂಕ 8-6-2018 ರಂದು ಭಾಲ್ಕಿಗೆ ಹೋಗಿದ್ದು ಅಲ್ಲಿಯೂ ಸಹ ಬೀಜ ಮಾರಾಟ ಮಾಡಿದ ಬಗ್ಗೆ ಪರಿಸೀಲಿಸಿಕೊಂಡು ಮರಳಿ ಬೀದರಗೆ ಬಂದು  ಮಯೂರಾ ಲಾಡ್ಜನಲ್ಲಿ ವಸತಿ ಮಾಡಿದ್ದು, ದಿನಾಂಕ 9-6-2018 ರಂದು ಞಲ್ಕಿಗೆ ಹೋಗಿ ಅಲ್ಲಿ ಬೀಜ ಮಾರಟದ ಬಗ್ಗೆ ಪರಿಶೀಲನೆ ಮಾಡಿಕೊಂಡು ಮರಳಿ ಬೀದರಗೆ ಬಂದು, ಡ್ರೈವರ ಸಮೇತ ಲಾಡ್ಜದಲ್ಲಿ ತಂಗಿದ್ದು, ನಂತರ ದಿನಾಂಕ 10-6-2018 ರಂದು ಕಾರನಲ್ಲಿ ಮೆ|| ವರುಣ ಹೈಬ್ರಿಡ ಸೀಡ್ಸ ಬಳ್ಳಾರಿ ಇವರ ಶಾಖಾ ಕಚೇರಿ ಬೀದರ ಜಿಲ್ಲೆಯ ಕೊಳಾರ(ಕೆ) ಗೆ ಬಂದು ಅಲ್ಲಿ ಮೆ|| ವರುಣ ಹೈಬ್ರಿಡ್ಸ ಸೀಡ್ಸ ಕಪಂಪನಿಯವರು ಮಾರಾಟಾ ಮಾಡಿದ ಹಣ 71,00,000/- ರೂ. (ಎಪ್ಪತ್ತೊಂದು ಲಕ್ಷ) ಕೊಳಾರ(ಕೆ) ಶಾಖೆಯ ಕಛೇರಿಯ ವ್ಯವಸ್ಥಾಪಕ ಸಂತೋಷ ಇವರು ಹಣವನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದು ಇರುತ್ತದೆ, ಮನೆಯಲ್ಲಿ ಇಟ್ಟುಕೊಂಡ ನಗದು 71,00,000/- ರೂ. ಹಣವನ್ನು ಮೆ|| ವರುಣ ಸೀಡ್ಸ ಕಂಪನಿ ಮುಖ್ಯ ಕಛೇರಿ ಬಳ್ಳಾರಿಗೆ ತೆಗದುಕೊಂಡು ಹೋಗಲು ಹಣವನ್ನು ಬ್ಯಾಗಿನಲ್ಲಿ ಹಾಕಿ ಫಿರ್ಯದಿಯಿಂದ ಯಾವುದೇ ರಶಿದಿ ಪಡೆಯದೇ ಫಿರ್ಯಾದಿಯ ವಶಕ್ಕೆ ಒಪ್ಪಿಸಿದ್ದು ಇರುತ್ತದೆ, ಸದರಿ ನಗದು ಹಣ  ಮತ್ತು ಫಿರ್ಯಾದಿ, ರಾಮಕೃಷ್ಣ ಇಬ್ಬರು ತಮ್ಮ ಇನೊವಾ ಕಾರಿನಲ್ಲಿ ಹಣದ ಬ್ಯಾಗದೊಂದಿಗೆ ಕಾರನಲ್ಲಿ ಕುಳಿತುಕೊಂಡು ಸದರಿ ಕಾರನ್ನು ಚಾಲಕನಾದ ಮಾರುತಿ ಗುಗ್ಗರಹಟ್ಟಿ ಬಳ್ಳಾರಿ ಇತನು ಚಲಾಯಿಸುತ್ತಿದ್ದು, ಅಲ್ಲಿಂದ ದುಬಲಗುಂಡಿಗೆ ಹೋಗಿದ್ದು ಅಲ್ಲಿ ಕೆಲಸ ಮುಗಿಸಿಕೊಂಡು ಹುಮನಾಬಾದಕ್ಕೆ ಹೋಗಿ ಅಲ್ಲಿಯ ಬೀಜ ವಿತರಣೆಯ ಬಗ್ಗೆ ಪರಿಶೀಲಿಸಿ ನಂತರ ಮನ್ನಾಎಖೇಳ್ಳಿಗೆ ಬಂದು ಮನ್ನಾಎಖೆಳ್ಳಿ ಗ್ರಾಮದ ಡಿ.ಸಿ.ಸಿ ಬ್ಯಾಂಕ ಎದುರಗಡೆ ತಮ್ಮ ಕಾರನ್ನು ನಿಲ್ಲಿಸಿ ಕೆಳಗಡೆ ಇಳಿದು ಕಾರ ಚಾಲಕನಿಗೆ ಕಾರನ್ನು ತಿರುಗಿಸಿ ಹಚ್ಚಲು ತಿಳಿಸಿ ಫಿರ್ಯಾದಿ ಮತ್ತು ರಾಮಕೃಷ್ಣ ಇಬ್ಬರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಲು ಹೋದಾಗ ಸದರಿ ರೈತ ಸಂಪರ್ಕ ಕೇಂದ್ರ ಮುಚ್ಚಿದ್ದರಿಂದ ಮರಳಿ ಕಾರ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಲು ಕಾರ ಅಲ್ಲಿ ಕಾಣಲಿಲ್ಲಾ, ತಮ್ಮ ಚಾಲಕನಾದ ಮಾರುತಿ ಇತನಿಗೆ ಕರೆ ಮಾಡಲು ಅವನು ತನ್ನ ಮೋಬೈಲ್ ಸ್ವಿಚ ಆಫ ಮಾಡಿದ್ದು, ಎಷ್ಟು ಕಾಲ ಮಾಡಿದರು ಸಹ ಅವನು ತನ್ನ ಕರೆ ಸ್ವೀಕರಿಸಿರುವುದಿಲ್ಲಾ ಅಲ್ಲದೇ ಎಲ್ಲಾ ಕಡೆ ಹುಡುಕಾಡಲು ಅವನ ಮಾಹಿತಿ ಗೊತ್ತಾಗಿರುವುದಿಲ್ಲ, ಕಾರಣ ಆರೋಪಿ ಮಾರುತಿ ತಂದೆ ರವಿ ಸೂದಾ ಸಾ: ಗುಗ್ಗರಹಟ್ಟಿ ಬಳ್ಳಾರಿ ಇತನು ತಮ್ಮ ಕಾರ ನಂ. ಕೆಎ-34/ಎನ್-5427 ಮತ್ತು 71 ಲಕ್ಷ ಹಣವುಳ್ಳ ಬ್ಯಾಗದೊಂದಿಗೆ ಓಡಿ ಹೊಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 11-06-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 129/2018, PÀ®A. 279, 337, 338 L¦¹ :-
¢£ÁAPÀ 11-06-2018 gÀAzÀÄ ¦üAiÀiÁ𢠣ÀgÀ¹AUÀ vÀAzÉ ®PÀëöät gÁeÉñÀégÀ ªÀAiÀÄ: 24 ªÀµÀð, eÁw: ªÀqÀØgÀ, ¸Á: ºÀ½îSÉÃqÀ (©) gÀªÀgÀ ¸ÀA§A¢üAiÀiÁzÀ §AUÁgÀ¥Áà vÀAzÉ ±ÀAPÀgÀ PÀtfÃPÀgÀ gÀªÀgÀÄ ¦üAiÀiÁð¢UÉ ªÀÄvÀÄÛ UÉÆëAzÀ CªÀ¤UÉ E§âjUÀÆ £ÁªÀÅ ªÀÄÆgÀÄ d£ÀgÀÄ ªÉÆÃmÁgÀ ¸ÉÊPÀ® ªÉÄÃ¯É ¨ÉãÀaAZÉÆý UÁæªÀÄPÉÌ ªÀÄzÀĪÉUÉ ºÉÆUÉÆÃt CAvÀ w½¹zÀ ªÉÄÃgÉUÉ ªÀÄÆgÀÄ d£ÀgÀÄ »gÉÆ L ¸Áälð ªÉÆmÁgÀ ¸ÉÊPÀ® £ÀA. PÉJ-39/PÀÆå-8360 £ÉÃzÀÝgÀ ªÉÄÃ¯É ºÀ½îSÉÃqÀ (©) ¥ÀlÖt¢AzÀ ¨ÉãÀaAZÉÆý UÁæªÀÄPÉÌ ºÉÆÃUÀĪÁUÀ ©ÃzÀgÀ ºÀĪÀÄ£Á¨ÁzÀ gÉÆÃqÀ ºÀ½îSÉÃqÀ (©) ²ªÁgÀ £ÁUÀgÁd »¨ÁgÉ gÀªÀgÀ ¥sÁªÀÄð ºË¸À ºÀwÛgÀ gÉÆÃr£À ªÉÄÃ¯É ¸ÀzÀj ªÉÆÃmÁgÀ ¸ÉÊPÀ® §AUÁgÀ¥Áà vÀAzÉ ±ÀAPÀgÀ PÀtfÃPÀgÀ EvÀ£ÀÄ ZÀ¯Á¬Ä¸ÀÄwÛzÀÄÝ, §AUÁgÀ¥Áà EvÀ£ÀÄ ¸ÀzÀj ªÉÆÃmÁgÀ ¸ÉÊPÀ®£ÀÄß CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹zÀ ¥ÀjuÁªÀÄ MªÉÄäÃ¯É ªÉÆÃmÁgÀ ¸ÉÊPÀ® ¹Ìqï DVzÀÝjAzÀ ªÉÆÃmÁgÀ ¸ÉÊPÀ® ¸ÀªÉÄÃvÀ J®ègÀÆ gÉÆÃr£À ªÉÄÃ¯É ©¢ÝzÀÄÝ, ¥ÀjuÁªÀÄ ªÉÆÃmÁgÀ ¸ÉÊPÀ® ZÀ¯Á¬Ä¸ÀÄwÛzÀÝ §AUÁgÀ¥Áà PÀtfÃPÀgÀ CªÀ¤UÉ §®UÀqÉ vÀ¯ÉUÉ ¨sÁj gÀPÀÛUÁAiÀÄ, ªÀÄÆV£À ªÉÄïÉ, ªÀÄÆV£À PɼÀUÀqÉ, JgÀqÀÄ ªÀÄÄAUÉÊUÉ ºÁUÀÄ §®UÁ® ªÉƼÀPÁ°UÉ vÀgÀazÀ gÀPÀÛUÁAiÀÄUÀ¼ÀÄ DVgÀÄvÀÛªÉ, ªÉÆÃmÁgÀ ¸ÉÊPÀ® ªÉÄÃ¯É £ÀqÀÄªÉ PÀĽvÀ UÉÆ«AzÀ CªÀ¤UÉ JqÀUÉÊ ªÀÄÄAUÉÊ, §®UÁ® ªÉƼÀPÁ°UÉ gÀPÀÛ ºÁUÀÄ UÀÄ¥ÀÛUÁAiÀÄUÀ¼ÀÄ DVgÀÄvÀÛªÉ, ªÉÆÃmÁgÀ ¸ÉÊPÀ® ªÉÄÃ¯É »AzÉ PÉÆ£ÉAiÀÄ°è PÀĽvÀ ¦üAiÀiÁð¢UÉ JqÀ¨sÀÄdzÀ ªÉÄÃ¯É ºÀwÛ UÀÄ¥ÀÛUÁAiÀĪÁVgÀÄvÀÛzÉ, DUÀ C°èAiÉÄà gÉÆÃr¤AzÀ ºÉÆÃUÀÄwÛzÀÝ vÀªÀÄÆägÀ ªÀÄ°èPÀdÄð£À vÀAzÉ £ÀgÉÃAzÀæ ¥Àæ¨sÁ gÀªÀgÀÄ £ÉÆÃr 108 CA§Ä¯É£ÀìUÉ PÀgɬĹ CzÀgÀ°è ºÁQPÉÆAqÀÄ aQvÉì PÀÄjvÀÄ ºÀ½îSÉÃqÀ (©) ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.