Police Bhavan Kalaburagi

Police Bhavan Kalaburagi

Saturday, September 6, 2014

Raichur District Reported Crimes

                     
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ.05-09-2014 ರಂದು 15-00 ಗಂಟೆಗೆ ಠಾಣೆಗೆ ಹಾಜರಾದ ಫಿರ್ಯಾದಿ gÀAUÀªÀÄä UÀAqÀ §¸ÀªÀgÁd GzÁâ¼À, 30 ªÀµÀð, eÁ-PÀ¨ÉâÃgï G-ºÉÆ®ªÀÄ£ÉPÉ®¸À ¸Á-PÀ¨ÉâÃgï Nt eÁ®ºÀ½î FPÉAiÀÄÄ ತಂದು ಹಾಜರುಪಡಿಸಿದ ಲಿಖಿತ ಫಿರ್ಯಾದಿಯ ಸಾರಾಂಶವೆನಂದರೆ, ದಿನಾಂಕ.05-09-2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಬಸವರಾಜ ಈತನು ತನ್ನ ಟ್ರ್ಯಾಕ್ಟರ್ ನಂ,ಕೆಎ 33 ಟಿ-7504 ಮತ್ತು ಅದರ ಜೋತೆಗೆ ಟ್ರ್ಯಾಲಿಯನ್ನು ಹಾಕಿಕೊಂಡು ಸೋಮನಮರಡಿಯಿಂದ ಟ್ರ್ಯಾಲಿಯಲ್ಲಿ ಕಂಕರ್ ನ್ನು ತುಂಬಿಕೊಂಡು ವಾಪಾಸ್ಸು ಜಾಲಹಳ್ಳಿ ಕಡೆಗೆ ಬರುವಾಗ 9 ಎ ಕೆನಾಲ್ ರಸ್ತೆಯ ಮೇಲೆ ಬರುವಾಗ ಬಸವರಾಜನು ರೋಡಿನ ದಿಬ್ಬಿಯನ್ನು ಎರಿಸುವಾಗ ಡ್ರೈವರನು ಟ್ರ್ಯಾಕ್ಟರ್ ನ ಗೇರನ್ನು ಬದಲಾಯಿಸಲು ಹೋದಾಗ ಟ್ರ್ಯಾಕ್ಟರ್ ನ್ಯೂಟ್ರಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಹಿಂದಕ್ಕೆ ಹೋಗಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದರಿಂದ ಚಾಲಕ ಬಸವರಾಜನು ಅದರೊಳಗೆ ಸಿಲುಕಿದ್ದರಿಂದ ಎದೆಗೆ ಭಾರಿ ಒಳಪೆಟ್ಟಾಗಿ ಎರಡು ಕಾಲುಗಳಿಗೆ ಇತರೆ ಕಡೆಗೆ ಗಾಯಗಳಾಗಿ ಇಲಾಜಿಗಾಗಿ ಜಾಲಹಳ್ಳಿ ಸರಕಾರಿ ಆಸ್ಪತ್ರೆಗೆ ಬಂದು ಹೆಚ್ಚಿನ ಇಲಾಜಿಗಾಗಿ ರಾಯಚೂರಿಗೆ ಹೋಗುವಾಗ ದಾರಿಯ ಮದ್ಯದಲ್ಲಿ 12-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ಠಾಣಾ ಗುನ್ನೆ ನಂ.279,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                    ಪಿರ್ಯಾಧಿ §¸ÀªÀgÁd vÀAzÉ ºÀ£ÀĪÀÄAvÀ ªÀAiÀÄ: ªÀµÀð eÁ: PÀ¨ÉâÃgï G: MPÀÌ®ÄvÀ£À ¸Á: PÁvÀgÀQ UÁæªÀÄ vÁ: ªÀiÁ£À« FvÀನ ತಮ್ಮನಾದ ಮಲ್ಲಿಕಾರ್ಜುನ ತಂದೆ ಹನುಮಂತ 40 ವರ್ಷ ಈತನು ದಿನಾಂಕ 04-09-14 ರಂದು ಮದ್ಯಾಹ್ನ 12-30 ಗಂಟೆಗೆ ತನ್ನ ಹೊಲಕ್ಕೆ ಮೆಣಸಿನ ನಾರನ್ನು ತೆಗೆದುಕೊಂಡು ಬರಲು ಕಾತರಕಿ ಗ್ರಾಮದ ಹನುಮೇಶ ತಂದೆ ಮಹಾದೇವ, ಮತ್ತು ಹನುಮಂತ ತಂದೆ ಹಂಪಯ್ಯ ಕಬ್ಬೇರ್‌‌‌ ಇವರ ಅರಗೋಲದಲ್ಲಿ ಕುಳಿತುಕೊಂಡು ತುಂಗಭದ್ರ ನದಿಯ ನೀರಿನಲ್ಲಿ ಆಂದ್ರಪ್ರದೇಶದ ಗುಡಿಬಲ್ಲೂರು ಗ್ರಾಮಕ್ಕೆ ಹೋಗಿ ವಾಪಸ್‌‌ ಅದೇ ಅರಗೋಲದಲ್ಲಿ ಕಾತರಕಿ ಗ್ರಾಮಕ್ಕೆ ಮಲ್ಲಿಕಾರ್ಜುನ ಮತ್ತ ತಮ್ಮೂರಿನ ನಾರಾಯಣ ತಂದೆ ಸಣ್ಣ ನಾಗಪ್ಪ ಇಬ್ಬರು ಅರಗೋಲದಲ್ಲಿ ಗುಡಿಬಲ್ಲೂರು ನದಿಯ ದಂಡೆಯ ಮೇಲಿಂದ ಅರಗೋಲದಲ್ಲಿ ಕಾತರಕಿಗೆ ಬರುತ್ತಿರುವಾಗ ರಾತ್ರಿ 7 ಗಂಟೆ ಸುಮಾರು ಈಗ್ಗೆ 10-12 ದಿವಸಗಳಿಂದ ಸುರಿದ ಮಳೆಯಿಂದ ತುಂಗಭದ್ರ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದುದರಿಂದ ಅರಗೋಲು ಏರುಪೇರಾಗಿ ಅದರಲ್ಲಿ ಕುಳಿತಿದ್ದ ಮಲ್ಲಿಕಾರ್ಜುನ ಈತನು ನದಿಯ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದರಿಂದ ನದಿಯಲ್ಲಿ ಹುಡುಕಾಡುತ್ತಾ ಹೋದಾಗ ಸದರಿ ಮಲ್ಲಿಕಾರ್ಜುನನ ಶವವು ಜೂಕೂರು ಸೀಮಾದಲ್ಲಿ ಇರುವ ಕಾಲುವೆಯಲ್ಲಿ ಇಂದು ದಿನಾಂಕ 6/09/14 ರಂದು ಬೆಳಿಗ್ಗೆ 0630 ಗಂಟೆಗೆ ಸಿಕ್ಕಿರುತ್ತದೆ  ಈ ಘಟನೆ ಪ್ರಕೃತಿ ವಿಕೋಪದಿಂದ ಆಗಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ, ಅಂತಾ ಇದ್ದ ಪಿರ್ಯಾಧಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 24-14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

               ¢£ÁAPÀ: 04-09-2014 gÀAzÀÄ gÁwæ 8-00 UÀAmɬÄAzÀ ¢£ÁAPÀ: 05-09-14 gÀAzÀÄ ¨É½V£À 08-00 UÀAmÉAiÀÄ £ÀqÀÄ«£À CªÀ¢AiÀÄ°è ¸Á®UÀÄAzÀ UÁæªÀÄzÀ ¹ÃªÀiÁAvÀgÀzÀ°è §gÀĪÀ ºÉÆ® ¸ÀªÉð £ÀA 266 gÀ°è EgÀĪÀ ¦AiÀiÁð¢ü «ÃgÀ£ÀUËqÀ vÀAzÉ §¸À£ÀUËqÀ ªÀAiÀiÁ: 38 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: ¸Á®UÀÄAzÀ  FvÀ£À PÉgÉAiÀÄ°è ¸ÀĪÀiÁgÀÄ 30 jAzÀ 35 ªÀµÀðzÀ UÀAqÀ¹£À ±ÀªÀªÀÅ ©¢ÝzÀÄÝ ¸ÀzÀj ªÀåQÛAiÀÄÄ PÉgÀAiÀÄ°è ¤ÃgÀÄ PÀÄrAiÀÄ®Ä ºÉÆÃV DPÀ¹äPÀªÁV PÁ®Ä eÁj ªÀÄÈvÀ¥ÀnÖzÁÝ£ÉÆà CxÀªÁ E£ÀÄߪÀzÉà PÁgÀtPÉÌ ªÀÄÈvÀ¥ÀnÖzÁÝ£É C£ÀÄߪÀzÀÄ w½zÀÄ §A¢gÀĪÀzÀ°è DzÀgÀÆ   ¸ÀºÀ ªÀÄÈvÀ£À ªÀÄgÀtzÀ°è ¸ÀA±ÀAiÀĪÀgÀÄvÀÛzÉ. CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ   ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 35/2013 PÀ®A 174 (¹) ¹.Dgï.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

             ಫಿರ್ಯಾದಿ ಆಶಾ ಬೇಗಂ ಗಂಡ ರಹೇಮಾನ್ ಸಾಬ್ ವಯ: 23 ವರ್ಷ, : ಗೃಹಿಣಿ ಸಾ: ಗುಲಾಬ್ ಚಿತ್ರ ಮಂದಿರದ ಹತ್ತಿರ ಬಾಗನ್ ಪೇಟೆ ವಾರ್ಡ ನಂ-5 ಗುಳೇದಗುಡ್ಡಾ ತಾ: ಬಾದಾಮಿ ಹಾವ: ಇಂದಿರಾ ನಗರ  ಸಿಂಧನೂರು FPÉAiÀÄÄ ದಿನಾಂಕ 24-04-2011 ರಂದು ಆರೋಪಿ 01  ) ರಹೇಮಾನ್ ಸಾಬ್ ತಂದೆ ಹುಸೇನ್ ಸಾಬ್ ಇಲಕಲ್ @ ಲಾಕ್ ಬಾಷಾ , 28 ವರ್ಷ, ಆಟೋ ಚಾಲಕ ನೇದ್ದವನೊಂದಿಗೆ ಮದುವೆಯಾಗಿದ್ದು, ಮೊದಲು ಗಂಡ ಹೆಂಡತಿ ಚೆನ್ನಾಗಿದ್ದು, ನಂತರ DvÀ£ÀÄ ªÀÄvÀÄÛ DvÀ£À ªÀÄ£ÉAiÀĪÀgÀÄ 3 d£ÀgÀÄ PÀÆr ಫಿರ್ಯಾದಿಗೆ ಹೆಣ್ಣು ಮಕ್ಕಳನ್ನು ಹಡೆದಿದ್ದಿ ಅಂತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟಿದ್ದರಿಂದ ತವರೂ ಮನೆ ಸೇರಿದ್ದು, ದಿನಾಂಕ: 09-08-2014 ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಸಿಂಧನೂರಿನ ಇಂದಿರಾ ನಗರದಲ್ಲಿ ಫಿರ್ಯಾಧಿಯು ತನ್ನ ತಂದೆಯ ಮನೆಯಲ್ಲಿದ್ದಾಗ ಆರೋಪಿತರು ಬಂದು ಫಿರ್ಯಾದಿಗೆ ಹೊಡೆ ಬಡೆ ಮಾಡಿ ಹೋಗುವಾಗ 2 ವರ್ಷದ ಫಿರ್ಯಾದಿಯ ಮಗಳನ್ನು ಎತ್ತಿಕೊಂಡು ಹೋಗಿದ್ದು, ಮತ್ತು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಖಾಸಗಿ ಫಿರ್ಯಾದಿ ಸಂಖ್ಯೆ 237/2014 ನೇದ್ದರ ಸಾರಾಂಶದ ಮೇಲಿಂದ  ಸಿಂಧನೂರು ನಗರ ಠಾಣೆ   ಗುನ್ನೆ ನಂ.204/2014, ಕಲಂ. 498(), 363, 323, 504, 506 ಸಹಿತ 34 ಐಪಿಸಿ  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .             

BIDAR DISTRICT DAILY CRIME UPDATE 06-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-09-2014

ªÀÄ£ÁßJSÉýîî ¥Éưøï oÁuÉ AiÀÄÄ.r.Dgï £ÀA. 14/2014, PÀ®A 174 ¹.Dgï.¦.¹ :-
¦üAiÀiÁ𢠧¸ÀªÀiÁä UÀAqÀ ±ÀgÀt¥Áà UÉÆAUÀqÉ£ÉÆÃgÀ, ªÀAiÀÄ: 40 ªÀµÀð, eÁw: PÀÄgÀħ, ¸Á: ±ÁªÀÄvÁ¨ÁzÀ, vÁ: ºÀĪÀÄ£Á¨ÁzÀ, gÀªÀgÀ ªÀÄUÀ£ÁzÀ ²æÃPÁAvÀ ªÀAiÀÄ: 22 ªÀµÀð, EvÀ£ÀÄ ¢£ÁAPÀ 04-09-2014 gÀAzÀÄ ¦üAiÀiÁð¢AiÀĪÀgÀ vÀªÀgÀÄ ªÀÄ£ÉAiÀiÁzÀ PÀAzÀUÉÆüÀzÀ°è UÀuÉñÀ ªÉÄÃgÀªÀtÂUÉ E¢ÝjAzÀ ²æÃPÁAvÀ EvÀ£ÀÄ gÁwæ ¸ÀgÁ¬Ä PÀÄrzÀÄ ªÀÄ£ÉUÉ §AzÀÄ ¸ÀgÁ¬Ä PÀÄrzÀ CªÀÄ°£À°è ªÀÄ£ÉAiÀÄ°èzÀÝ AiÀiÁªÀÅzÉÆà QæëģÁ±ÀPÀ OµÀzsÀªÀ£ÀÄß ¸Éë¹ ºÁUÉ ªÀÄ®VPÉÆArzÀÝjAzÀ DvÀ¤UÉ aQvÉì PÀÄjvÀÄ ªÀÄ£ÁßKSÉÃ½î ¸ÀPÁðj D¸ÀàvÉæUÉ vÉUÉzÀÄPÉÆAqÀÄ ºÉÆÃV C°èAzÀ ºÉaÑ£À aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÉUÉzÀÄPÉÆAqÀÄ ºÉÆÃzÁUÀ ²æÃPÁAvÀ EvÀ¤UÉ aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖgÀÄvÁÛ£É, ²æÃPÁAvÀ EvÀ£ÀÄ ªÀÄÈvÀ¥ÀlÖ §UÉÎ AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ EgÀĪÀÅ¢®è CAvÀ ¦üAiÀiÁð¢AiÀĪÀgÀÄ ¢£ÁAPÀ 05-09-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 17/2014, PÀ®A 174 ¹.Dgï.¦.¹ :-
¦üAiÀiÁð¢ dUÀ¢Ã±À vÀAzÉ ¸ÀAUÀ¥Áà ¸ÀÄvÁgÀ ªÀAiÀÄ: 22 ªÀµÀð, ¸Á: ¸Á¬Ä PÁ¯ÉÆä ©ÃzÀgÀ gÀªÀgÀ vÁ¬Ä ¹zÀݪÀiÁä ªÀAiÀÄ: 40 ªÀµÀð EªÀ½UÉ 2 ªÀµÀðzÀ »AzÉ ªÁºÀ£À C¥ÀWÁvÀzÀ°è vÀ¯ÉUÉ ¥ÉmÁÖVzÀÄÝ CªÁV¤AzÀ DUÁUÉÎ ZÀPÀÌgÀ §AzÀÄ ©Ã¼ÀÄwÛzÀÄÝ ªÀÄvÀÄÛ ¦üqïì ¨ÉÃ£É §gÀÄwÛvÀÄÛ, »ÃVgÀĪÁUÀ ¢£ÁAPÀ 06-09-2014 gÀAzÀÄ ¦üAiÀiÁð¢AiÀĪÀgÀ vÁ¬Ä JzÀÄÝ ºÉÆgÀUÉ ºÉÆUÀĪÁUÀ MªÉÄä¯É ¦üÃqïì §AzÀÄ PÉüÀUÉ ©¢ÝzÀÄÝ DUÀ ºÀwÛgÀzÀ°èzÀÝ N¯ÉAiÀÄ°è vÁ¬ÄAiÀÄ §®UÁ®Ä ©zÀÄÝ ¥ÁzÀzÀ ªÀÄÄA¢£À ¨sÁUÀ ¸ÀÄnÖzÀÄÝ, DUÀ £ÉÆÃr CªÀ¼À£ÀÄß MAzÀÄ DmÉÆÃzÀ°è ºÁQPÉÆAqÀÄ f¯Áè D¸ÀàvÉæAiÀÄ°è zÁR°¹zÁUÀ ªÉÊzÁå¢üPÁjAiÀĪÀgÀÄ ¥Àj²Ã®£É ªÀiÁr  ªÀÄÈvÀÛ¥ÀnÖgÀÄvÁÛ¼ÉAzÀÄ w½¹gÀÄvÁÛgÉ, ¦üAiÀiÁð¢AiÀĪÀgÀ vÁ¬Ä ¦üÃqïì §AzÀÄ MªÉÄä¯É ªÀÄ£ÉAiÀÄ°è ©zÁÝUÀ §®UÁ®Ä ªÀÄ£ÉAiÀÄ N¯ÉAiÀÄ°è ¥ÁzÀ ©zÀÄÝ ¸ÀÄlÄÖUÁAiÀĪÁV DPÀ¹äPÀªÁV ªÀÄvÀÈ¥ÀnÖgÀÄvÁÛ¼É, CªÀ¼À ¸Á«£À°è AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁ𢠺ÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 125/2014, PÀ®A 279, 338 L¦¹ :-
¢£ÁAPÀ 05-09-2014 gÀAzÀÄ d£ÀªÁqÀ ©ÃzÀgÀ gÀ¸ÉÛ¬ÄAzÀ ¦üAiÀiÁð¢ gÁdÄ vÀAzÉ ²ªÁfgÁªÀ ©gÁzÀgÀ, ªÀAiÀÄ: 26 ªÀµÀð, eÁw: ªÀÄgÁoÁ, ¸Á: gÁd£Á¼À, vÁ: & f: ©ÃzÀgÀ gÀªÀgÀÄ vÀ£Àß ¸ÉÊPÀ® ªÉÆÃmÁgÀ £ÀA. J¦-09/¹J¥sï-5162 £ÉÃzÀgÀ ªÉÄÃ¯É vÀ£Àß vÀªÀÄä£ÁzÀ «µÀÄÚUÉ PÀÆr¹PÉÆAqÀÄ ©ÃzÀgÀPÉÌ ºÉÆÃUÀÄwÛgÀĪÁUÀ gÉÆÃrUÉ EzÀÄÝ ªÀÄgÀR® ¸ÀPÁðj ±Á¯ÉAiÀÄ ºÀwÛgÀ §AzÁUÀ JzÀÄgÀÄUÀqɬÄAzÀ ¸ÉÊPÀ® ªÉÆÃmÁgÀ £ÀA. PÉJ-38/Dgï-0860 £ÉÃzÀgÀ ZÁ®PÀ£ÁzÀ DgÉÆæ ZÀAzÀæ±ÉÃRgÀ vÀAzÉ ±ÀAPÀgÀgÁªÀ ¸Á: zsÀ£ÀÆßgÀ FvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤¸Á̼ÀfvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀĪÀgÀ ªÉÆÃmÁgï ¸ÉÊPÀ¯ïUÉ rQÌ ºÉÆqÉzÀ ¥ÀjuÁªÀÄ ¦üAiÀiÁð¢AiÀĪÀgÀ vÀªÀÄä «µÀÄÚUÉ ¨sÁj ºÁUÀÄ ¸ÁzÁ gÀPÀÛUÁAiÀĪÁVgÀÄvÀÛªÉ, C®èzÉ DgÉÆæ ZÀAzÀæ±ÉÃRgÀ FvÀ¤UÀÆ ¸ÀºÀ gÀPÀÛ & UÀÄ¥ÀÛUÁAiÀĪÁVgÀÄvÀÛªÉ CAvÁ ¦üAiÀiÁð¢AiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 195/2014, PÀ®A 279, 337, 338 L¦¹ eÉÆvÉ 187 LJA« DåPïÖ :-
¢£ÁAPÀ 05-09-2014 gÀAzÀÄ ªÀiÁgÀÄw ªÀÄvÀÄÛ fÃvÀ¥Àà ºÁUÀÆ ±ÁAvÀPÀĪÀiÁgÀ EªÀgÉ®ègÀÆ UÀÄA¥Á PÉʯÁ¸À£ÀUÀgÀ PÀqɬÄAzÀ £ÀqÉzÀÄPÉÆAqÀÄ UÀÄA¥Á ¨ÉÊ¥Á¸ï £Á¬ÄmÁåAUÀ¯ï ¸ÀÆ̯ï JzÀÄj£À gÉÆr£À JzÀÄj£À°è ºÉÆÃUÀĪÁUÀ »A¢¤AzÀ ªÉÆÃmÁgÀ ¸ÉÊPÀ® £ÀA. PÉJ-38/J¯ï-3034 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß ªÉÃUÀªÁV ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ £ÀqÉzÀÄPÉÆAqÀÄ ºÉÆÃUÀÄwÛzÀÝ ªÀiÁgÀÄw ªÀÄvÀÄÛ fÃvÀ¥Àà EªÀjUÉ rQ̺ÉÆqÉzÀ ¥ÀæAiÀÄÄPÀÛ ªÀiÁgÀÄw EªÀgÀ §®PÁ°UÉ, §®PÉÊUÉ gÀPÀÛUÁAiÀÄ ªÀÄvÀÄÛ fÃvÀ¥Àà EªÀgÀ vÀ¯ÉAiÀÄ »AzÉ ¨sÁj gÀPÀÛUÁAiÀÄ ªÀÄvÀÄÛ ¸ÉÆAlzÀ°è UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ DgÉÆæAiÀÄÄ vÀ£Àß ªÉÆÃmÁgÀ ¸ÉÊPÀ® ¸ÀªÉÄÃvÀ Nr ºÉÆÃVgÀÄvÁÛ£ÉAzÀÄ PÉÆlÖ ªÀiËTPÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 159/2014, PÀ®A 63 PÁ¦ gÉÊmï DåPïÖ ºÁUÀÆ 420 eÉÆvÉ 34 L¦¹ :-
¦üAiÀiÁ𢠸ÀAvÉÆõÀ vÀAzÉ ²ªÀgÁd ¥ÁnÃ¯ï ªÀAiÀÄ: 29 ªÀµÀð, eÁw: °AUÁAiÀÄvÀ, G: DAiÀÄ¥Áà ¨ÉêÀgÉeɸï PÀA¥À¤ L¸À¥ÉÆgÀ UÁæªÀÄ, vÁ: & f: ©ÃzÀgÀ, ¸Á: ¹AzÉÆî PÀ¯Áåt ªÀÄAl¥À ºÀwÛgÀ UÀÄA¥Á ©ÃzÀgÀ gÀªÀgÀ PÀA¥À¤AiÀÄ ºÉ¸Àj£À ¤Ãj£À PÁå£ÀUÀ¼À°è DgÉÆævÀgÁzÀ 1) NAPÁgÀ vÀAzÉ ZÀ£Àߧ¸ÀAiÀiÁå, 2) NAPÁgÀ vÀAzÉ ZÀ£Àߧ¸À¥Áà D¢, 3) UËvÀªÀÄ vÀAzÉ UÀÄgÀ¥Áà ¨sÁAUÉ J®ègÀÆ UÀÆ£À½î, vÁ: & f: ©ÃzÀgÀ gÀªÀgÉ®ègÀÆ £ÀPÀ° ¤ÃgÀ£ÀÄß vÀÄA© ªÀiÁgÁl ªÀiÁqÀÄwÛzÁÝgÉAzÀÄ ¦üAiÀiÁð¢AiÀĪÀgÀÄ ¢£ÁAPÀ 05-09-2014 gÀAzÀÄ UÀtQPÀÈvÀ Cfð ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 279/2014, PÀ®A 20(©) J£ï.r.¦.J¸ï PÁAiÉÄÝ :-
¢£ÁAPÀ 05-09-2014 gÀAzÀÄ ©ÃzÀgÀ-d£ÀªÁqÁ gÀ¸ÉÛAiÀÄ ªÁlgÀ mÁåAPÀ ºÀwÛgÀ §¸À ¤¯ÁÝtzÀ°è E§âgÀÆ ¨Á®PÀgÀÄ UÁAeÁªÀ£ÀÄß C£À¢üÃPÀÈvÀªÁV PÀ¼Àî ¸ÁUÁtÂPÉ ªÀiÁqÀÄwÛzÁÝgÉAzÀÄ ¸ÀAvÉÆõÀ J¯ï.n ¦.J¸ï.L(PÁ¸ÀÄ) £ÀÆvÀ£À £ÀUÀgÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß, UÁAeÁ vÀÆPÀ ªÀiÁqÀ®Ä «ªÉÃPÀ vÀAzÉ ¸ÀÆAiÀÄð¨sÁ£ÀÄ ¸Á: ²ªÀ£ÀUÀgÀ(zÀ) ©ÃzÀgÀ gÀªÀjUÉ ºÁUÀÆ ¥ÀvÁæAQvÀ C¢üPÁj qÁ: ±ÉÃR E¨ÁzÀ EªÀjUÉ §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ ©ÃzÀgÀ-d£ÀªÁqÁ gÀ¸ÉÛAiÀÄ ªÁlgÀ mÁåAPÀ ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV DgÉÆævÀgÁzÀ 1) gÁdÄ vÀAzÉ UÉÆæ£ÁxÀ gÁoÉÆÃqÀ, ªÀAiÀÄ: 17 ªÀµÀð, eÁw: ®ªÀiÁtÂ, 2) UÉÆÃ¥Á® vÀAzÉ gÁªÀt gÁoÉÆÃqÀ, ªÀAiÀÄ: 16 ªÀµÀð, eÁw: ®ªÀiÁtÂ, E§âgÀÄ ¸Á: UÁªÀiÁ xÁAqÁ dA§V vÁ: OgÁzÀ(©) EªÀj§âgÀÄ vÀªÀÄä vÀªÀÄä PÉÊUÀ¼À°è PÀ¥ÀÄà §tÚzÀ ¨ÁåUÀ »rzÀÄPÉÆAqÀÄ ¤AwzÀÄÝ, CªÀjUÉ ¦J¸ïL gÀªÀgÀÄ vÀªÀÄä ¹§âA¢AiÀĪÀgÀ ¸ÀºÁAiÀÄ¢AzÀ ¸ÀÄvÀÄÛªÀgÉzÀÄ ¥ÀAZÀgÀ ¸ÀªÀÄPÀëªÀÄzÀ°è »rzÀÄ CªÀgÀ ¨ÁåUÀ ZÉPÀ ªÀiÁr £ÉÆÃqÀ¯ÁV ¨ÁåV£À°è MlÄÖ 3 UÁAeÁ ¥ÁåPÉÃlUÀ½zÀÄÝ CzÀ£ÀÄß vÀÆPÀ ªÀiÁr £ÉÆÃqÀ¯ÁV 6 PÉ.f 280 UÁæA C.Q 18,000/- gÀÆ. DUÀÄvÀÛzÉ, CªÀj§âgÀÄ CAUÀ gÀhÄrÛ ªÀiÁqÀ¯ÁV MAzÀÄ PÁ§ð£À ªÉÆèÉÊ®, C.Q 1,000/- gÀÆ ºÁUÀÆ MAzÀÄ ¯ÁªÁ ªÉÆèÉÊ® C.Q. 1,500/- gÀÆ DUÀÄvÀÛzÉ, £ÀAvÀgÀ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಗಂಗಪ್ಪ ತಂದೆ ರೇವಪ್ಪ ಪೂಜಾರಿ ಸಾ|| ಮಾಶಾಳ ಇವರು ದಿನಾಂಕ 06-09-2014 ರಂದು ಬೆಳಿಗ್ಗೆ 08;00 ಗಂಟೆಗೆ ನಮ್ಮೂರ ಸಿಮೆಯಲ್ಲಿ ಇರುವ ರಾಜೇಶ ಶಾಹಾ ರವರ ಹೊಲದಲ್ಲಿ ಗಳೆ ಹೊಡೆಯಲು ನನ್ನ ಎತ್ತುಗಳು ತೆಗೆದುಕೊಂಡು ಹೋಗಿದ್ದು ಅಲ್ಲಿ ನಾನು ಮತ್ತು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಡೆಪ್ಪ ಐನಾಪೂರ ರವರು ಇದ್ದಿರುತ್ತೇವೆ. ನಂತರ 11;30 .ಎಂ ಸುಮಾರಿಗೆ ನಮ್ಮೂರ 1] ಸಿದ್ರಾಮ ತಂದೆ ಯಲ್ಲಪ್ಪ ಗೊಲ್ಲರ, 2] ಲಕ್ಷ್ಮಣ ತಂದೆ ಯಲ್ಲಪ್ಪ ಗೊಲ್ಲರ, 3] ಕರೆಪ್ಪ ತಂದೆ ಸೋಮಣ್ಣ ಗೊಲ್ಲರ, 4] ಶಂಕ್ರೆಪ್ಪ ತಂದೆ ಗುರಪ್ಪ ಗೊಲ್ಲರ, 5] ಖಾಜಪ್ಪ ತಂದೆ ಗುರಪ್ಪ ಗೊಲ್ಲರ ರವರು ತಮ್ಮ ಕೈಯಲ್ಲಿ ಬಡಿಗೆಗಳು ಹಿಡಿದುಕೊಂಡು ನನ್ನ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಕೈಯಲ್ಲಿದ್ದ ಬಿಡಿಗೆಯಿಂದ ಹೊಡೆದು ನೆಲದ ಮೇಲೆ ಖೆಡವಿ, ಕೈಯಿಂದ ಮತ್ತು ಕಾಲಿನಿಂದ ನನ್ನ ಮೈ ಕೈಗೆ ಹೊಡೆಯುದು ಖಲಾಸ ಮಾಡುತ್ತೇವೆ ಅಂತಾ ಅಂದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಆನಂದ ತಂದೆ ಪಾಂಡುರಂಗ ಪೂಜಾರಿ ಸಾ|| ಮಾತೋಳಿ ಇವರು ದಿನಾಂಕ 03-09-2014 ರಂದು ನಾನು ರಾತ್ರಿ ನಮ್ಮ ಹೊಲ sಸರ್ವೇ ನಂ 73/2 ಇಸಾ 1 ನೇದ್ದರ ಹೊಲದಲ್ಲಿರುವ ಗುಡಿಸಲಿನಲ್ಲಿ ಮಲಗಿದ್ದಾಗ ಯಾರೊ ಮಾತಾಡುತ್ತಿದ್ದ ಸಪ್ಪಳ ಕೇಳಿ ನಾನು ಎದ್ದು ಹೋಗಿ ನೋಡಲು ನಮ್ಮ ಬಾಂದಾರಿಯಲ್ಲಿ ಯಾರೊ 4 ಜನ ಬಾಂದಾರಿ ಹಡ್ಡುತ್ತಿದ್ದರು. ಆಗ ನಾನು ಗಾಬರಿಯಿಂದ ಅವರ ಹತ್ತಿರ ಹೋಗಿ ನೋಡಲಾಗಿ ನಮ್ಮ ಕಾಕಾ ಲಕ್ಷ್ಮಣ ಪೂಜಾರಿ ಮತ್ತು ಅವನ ಮ್ಕಕಳು ಇದ್ದರು, ಸದರಿಯವರಿಗೆ ನಾನು ಬಾಂದಾರಿ ಯಾಕೆ ಹಡ್ಡುತ್ತಿದ್ದಿರಿ, ಇಲ್ಲಿ ಸಾಂಡ ಬಿಡಬಾರದು ಎಂದು ಕೋರ್ಟೆ ಹೇಳಿದೆ ಅಂತಾ ಅಂದೆನು, ಅದಕ್ಕೆ ಲಕ್ಷ್ಮಣ ಪೂಜಾರಿ ಈತನು ಮಗನೆ ನಾವು ಇಲ್ಲೆ ಬಿಡುತ್ತೆವೆ ಎನು ಮಾಡಿಕೊಳ್ಳುತ್ತಿ ಮಾಡಿಕೊ ಎಂದು ನನ್ನ ಏದೆಯ ಮೇಲಿನ ಅಂಗಿ ಹಿಡಿದು ನನಗೆ ಕೈಯಿಂದ ಹೊಡೆದನು, ಆಗ ನಾನು ಅವರಿಗೆ ಅಂಜಿ ಓಡಿ ಹೋಗುತ್ತಿದ್ದಾಗ ಅವನ ಮಕ್ಕಳಾದ ಸಿದ್ದಾರಾಮ, ಯಲ್ಲಾಲಿಂಗ, ಶಿವಾನಂದ ಮೂರು ಜನರು ನನಗೆ ಹೋಗದಂತೆ ತಡೆದು ನಿಲ್ಲಿಸಿ, ಮೂರು ಜನರು ನನಗೆ ಕಾಲಿನಿಂದ ಒದೆಯುವುದು ಮತ್ತು ಕೈಯಿಂದ ಹೊಡೆಯುವುದು ಮಾಡಿ, ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ ರಾಜೇಂದ್ರ ತಂದೆ ಪಕೀರಪ್ಪ ಪೂಜಾರಿ ಸಾ: ಸಕ್ಕರಗಾ ರವರು ದಿನಾಂಕ: 05-09-2014 ರಂದು ನಾನು ನಮ್ಮ ಹೋಲಕ್ಕೆ ಕೂರುಕಾಯಲು ಹೋಗಿದ್ದು ಸಾಯಂಕಾಲ 05;00 ಗಂಟೆ ಸುಮಾರಿಗೆ ಕೂರಿಗಳು ಹೊಡೆದುಕೊಂಡು ಶಿವಶರಣ ಕಂಬಾರ ಇವರ ಹೊಲದ ಪಕ್ಕದಿಂದ ಹಾಯ್ದು ನಾನು ಬುರುತ್ತಿರುವಾಗ ನಮ್ಮೂರಿನ ಗುರಪ್ಪ ತಂದೆ ಶಿವಶರಣ ಕಂಬಾರ ಮತ್ತು ಆತನ ಅಣ್ಣ ಮುತ್ತಣ್ಣ ತಂದೆ ಶಿವಶರಣ ಕಂಬಾರ ಇವರಿಬ್ಬರೂ ನನಗೆ ನೋಡಿ ಏ ಭೋಸಡಿ ಮಗನೆ ಅಲ್ಲಿಂದ ಯಾಕೇ? ಹಾಯ್ದು ಹೊಗುತ್ತೀದ್ದಿ ಅಂತಾ ನನ್ನ ಹತ್ತೀರ ಅವರ ಹೊಲದಿಂದ ಓಡಿ ಬರುವಾಗ ನಾನು ಅಂಜಿ ಓಡಿ ಊರಿಗೆ ಬರುವಾಗ ನಮ್ಮಊರ ಹತ್ತೀರು ಇರುವ ಗುತ್ತೇದಾರ ಶಾಲೆ ಹತ್ತೀರ ರಸ್ತೆ ಮೇಲೆ ಬರುತ್ತಿರುವಾಗ ರಸ್ತೆಯ ಮೇಲೆ ಇವರಿಬ್ಬರು ಬಂದು  ನನಗೆ ತಡೆದು ನಿಲ್ಲಿಸಿ ಭೋಸಡಿ ಮಗನೆ ನೀನನಗೆ ನಮ್ಮ ಹೋಲದ ಪಕ್ಕದಿಂದ ಹೊಗಬೇಡ ಅಂತಾ ತಾಕೀತು ಮಾಡಿದರು ಮತ್ತೇ ಹೊಗುತ್ತೇನು ಭೋಸಡಿ ಮಗನೇ ಅಂತಾ ಗುರುಪ್ಪ ಕಂಬಾರ ಇತನು ಒಂದು ಹಿಡಿ ಗಾತ್ರದ ಕಲ್ಲಿನೀಂದ ಬಲ ಕಣ್ಣಿನ ಕೇಳಗೆ ಹೊಡೆದು ರಕ್ತಗಾಯ ಮಾಡಿದನು ಆಗ ಮುತ್ತಣ್ಣ ಕಂಬಾರ ಇತನು ಒಂದು ಬಡಿಗೆಯಿಂದ ಎಡ ಕಾಲಿನ ಮೋಲಕಾಲಿನ ಕೇಳಗೆ ಬೆನ್ನಿನ ಮೇಲೆ ಮತ್ತು ಮೂಗಿನ ಮೇಲೆ ಹೊಡೆದು ರಕ್ತಗಾಯ ಹಗು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ನಾಗೇಂದ್ರಪ್ಪ ತಂದೆ ಮಲ್ಕಪ್ಪ ಗೋಬ್ಬುರ ಸಾ|| ತಾಜ ಸುಲ್ತಾನಪುರ ಹೊಸ ಬಡಾವಣೆ , ಮಲಿಕ್ ಸಾಬ ದರ್ಗಾ ಸುಲ್ತಾನಪುರ ರಸ್ತೆ ಗುಲಬರ್ಗಾ ಇವರು ನ್ಯಾಯಾಲಯದಲ್ಲಿ ನೀಡಿದ ದೂರಿನ ಸಾರಾಂಶವೆನೆಂದರೆ, ಫಿರ್ಯಾದಿದಾರರು ತಾಜ ಸುಲ್ತಾನಪುರ ಸೀಮಾಂತರದ ಸರ್ವೆ ನಂ: 129/5 ರಲ್ಲಿಯ ಕಬ್ಜೆದಾರರಿದ್ದು, ಸದರಿ ಜಮೀನು ಎರಡು ಎಕ್ಕರೆ 15 ಗುಂಟೆ ಜಮೀನು ಇದ್ದು ಅದರಲ್ಲಿ ಕೆ.ಎಸ್.ಆರ್.ಪಿ ಬಟಾಲಿಯನ್ ರವರು 32 ಗುಂಟೆ ಜಮೀನು ವಶಪಡಿಸಿಕೊಂಡು ಉಳಿದ 1 ಎಕ್ಕರೆ 20 ಗುಂಟೆ ಜಮೀನು ಇದ್ದು, ನನ್ನ ತಂದೆ ತೀರಿ ಕೊಂಡ ನಂತರ ಸದರಿ ಜಮೀನು ನನ್ನ ಹೆಸರಿಗಿದ್ದು, ಸದರಿ ಜಮೀನಿನ ಸುತ್ತಲೂ ಸಿಮೆಂಟ್ ಕಂಬಗಳನ್ನು ಕಾಂಕ್ರೀಟ್ ಹಾಕಿಸಿ ಮುಳ್ಳು ತಂತಿ ಬಿಗಿಸಿದ್ದೆ ದಿನಾಂಕ: 06/08/2014 ರಂದು ಬೆಳಿಗ್ಗೆ ನನ್ನ ಜಮೀನಿಗೆ ಹೋಗಿ ನೋಡಲಾಗಿ , ಶಿವಪುತ್ರಪ್ಪ ತಂದೆ ರೇವಣಸಿದ್ದಪ್ಪ ಗುಂಡೆ, ಪ್ರಕಾಶ ತಂದೆ ಹಣಮಂತ, ರಾಜು ತಂದೆ ಹಣಮಂತ, ದೇವೇಂದ್ರಪ್ಪ ತಂದೆ ಹಣಮಂತ ಇವರು ದಿನಾಂಕ: 05/08/2014 ರಂದು ನಮ್ಮ ಭೂಮಿಗೆ ಹಾಕಿದ ಮುಳ್ಳು ತಂತಿ ಸಿಮೆಂಟ್ ಕಂಬ ಜೆಸಿಪಿಯಿಂದ ಧ್ವಂಶ ಮಾಡಿದ್ದು, ಅಮೀತ ಕುಮಾರ ತಂದೆ ಪುಂಡಲಿಕ್, ಮತ್ತು ಸೋಮಲಿಂಗ್ ತಂದೆ ನಾಗಪ್ಪ ಇವರು ಪ್ರತ್ಯಕ್ಷ ಸಾಕ್ಷಿದಾರರಾಗಿರುತ್ತಾರೆ. ಸದರಿ ಆರೋಪಿತರು ನಾನು ಬಿಗಿಸಿದ 2 ಕ್ವೀಂಟಾಲ್ ಮುಳ್ಳು ತಂತಿ ಹಾಗೂ 50 ಸಿಮೇಂಟ್ ಕಂಬಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅವುಗಳ ಅಂದಾಜು ಕಿಮ್ಮತ್ತು 1,50,000 ರೂ ದಿಂದ 2,00,000 ರೂಪಾಯಿಯ ವರೆಗೆ ಖರ್ಚು ಮಾಡಲಾಗಿದ್ದು, ಹಾಗೂ 20,000 ಸಾವಿರ ರೂಪಾಯಿ ಲೇಬರ್ ಚಾರ್ಜ ಆಗಿದ್ದು, ಸದರಿಯವರು ಮುಳ್ಳು ತಂತಿ ಮತ್ತು ಕಂಬಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರಿಂದ ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರ ಸಾರಾಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.