Police Bhavan Kalaburagi

Police Bhavan Kalaburagi

Saturday, November 18, 2017

BIDAR DISTRICT DAILY CRIME UPDATE 18-11-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-11-2017

ºÉÆPÁæuÁ ¥Éưøï oÁuÉ C¥ÀgÁzsÀ ¸ÀA. 138/2017, PÀ®A. 498(J), 302, 309 eÉÆvÉ 34 L¦¹ :-
¦üAiÀiÁ𢠥ÀArvÀ vÀAzÉ gÁªÀÄuÁÚ ªÀÄĸÀÛ¥ÀÆgÉ ªÀAiÀÄ: 55 ªÀµÀð, eÁw: ªÀÄgÁoÁ, ¸Á: D£ÀAzÀ ªÁr, vÁ: zÉêÀtÂ, f¯Áè: ¯ÁvÀÆgÀ (JªÀiï.J¸ï) gÀªÀgÀ »jAiÀÄ ªÀÄUÀ¼ÁzÀ GµÁ EªÀ½UÉ ¸ÀĪÀiÁgÀÄ 16 ªÀµÀðUÀ¼À »AzÉ ªÁUÀ£ÀUÉÃgÁ UÁæªÀÄzÀ §®©üêÀÄ vÀAzÉ £ÀgÀ¹AUÀ PÁ¼É EªÀjUÉ PÉÆlÄÖ ¸ÀA¥ÀæzÁAiÀÄzÀ ¥ÀæPÁgÀ ªÀÄzÀÄªÉ ªÀiÁrzÀÄÝ EgÀÄvÀÛzÉ, GµÁ EªÀ½UÉ 2 UÀAqÀÄ ªÀÄPÀ̼ÀÄ EzÀÄÝ, GµÁ EªÀ¼ÀÄ ¸ÀgÀPÁj ±Á¯ÉAiÀÄ°è ©¹ HlzÀ ªÀÄÄRå CqÀÄUÉ ¸ÀºÁAiÀÄQ CAvÀ PÉ®¸À ªÀiÁqÀÄwÛzÀݼÀÄ, C½AiÀÄ CªÀ¼À ²Ã®zÀ ªÉÄÃ¯É ¸ÀA±ÀAiÀÄ¥ÀlÄÖ DUÁUÀ ºÉÆÃqÉ §qÉ ªÀiÁqÀÄwÛzÀÝ£ÀÄ, F §UÉÎ ªÀÄUÀ¼ÀÄ ¦üAiÀiÁð¢UÉ ªÀiÁr w½¹zÀ¼ÀÄ, ¦üAiÀiÁð¢AiÀÄÄ ªÁUÀ£ÀUÉÃgÁ UÁæªÀÄPÉÌ §AzÀÄ »jAiÀÄgÀ ¸ÀĪÀÄÄäRzÀ°è §Ä¢ÝªÁzÀ ºÉý  ºÉÆÃVgÀÄvÁÛgÉ, EwÛÃZÉUÉ C½AiÀÄ UÁæªÀÄzÀ°è GµÁ EªÀ¼ÀÄ AiÀiÁgÀ eÉÆÃvÉAiÀÄ°è ªÀiÁvÀ£ÁrzÀgÀÄ PÀÆqÀ ¤Ã£ÀÄ CªÀgÀ eÉÆÃvÉ AiÀiÁPÉ ªÀiÁvÀ£Ár¢Ý, EªÀgÀ eÉÆÃvÉ AiÀiÁPÉ ªÀiÁvÀ£Ár¢Ý CAvÀ QÃgÀÄPÀļÀ PÉÆqÀÄwÛzÀÝ£ÀÄ, F ¸ÀA§AzsÀ ¸ÀĪÀiÁgÀÄ MAzÀÄ wAUÀ¼À »AzÉ GµÁUÉ ¦üAiÀiÁð¢AiÀÄÄ vÀ£Àß ªÀÄ£ÉUÉ PÀgÉzÀÄPÉÆAqÀÄ ºÉÆÃV vÀ£Àß ªÀÄ£ÉAiÀÄ°èAiÉÄà ElÄÖPÉÆArgÀÄvÁÛgÉ, FUÀ ªÀÄÆgÀÄ ¢ªÀ¸ÀUÀ¼À »AzÉ C½AiÀÄ£ÁzÀ §®©üêÀÄ PÁ¼É EªÀ£ÀÄ vÀ£Àß vÀªÀÄä ¢Ã°¥À ºÁUÀÄ UÁæªÀÄzÀ KPÀ£ÁxÀ ¥Ánî gÀªÀgÉÆA¢UÉ ¦üAiÀiÁð¢AiÀÄ HjUÉ §AzÀÄ E£ÀÄß ªÀÄÄAzÉ £Á£ÀÄ £À£Àß ºÉAqÀwAiÉÆA¢UÉ ZÉ£ÁßVgÀÄvÉÛÃ£É CAvÀ ºÉýzÀÝjAzÀ ¦üAiÀiÁð¢AiÀÄÄ vÀ£Àß ªÀÄUÀ½UÉ §Ä¢ÝªÁzÀ ºÉý C½AiÀÄ£À eÉÆÃvÉUÉ PÀ¼ÀÄ»¹PÉÆnÖgÀÄvÁÛgÉ, £ÀAvÀgÀ ¢£ÁAPÀ 17-11-2017 gÀAzÀÄ ¦üAiÀiÁð¢AiÀĪÀgÀ ªÉƪÀÄäUÀ£ÁzÀ ¸ÀÄgÀeï EvÀ£ÀÄ PÀgÉ ªÀiÁr w½¹zÉ£ÉAzÀgÉ £Á£ÀÄ ºÁUÀÆ vÀªÀÄä ¢üÃgÀd E§âgÀÄ Hl ªÀiÁrPÉÆAqÀÄ ±Á¯ÉUÉ ºÉÆÃVgÀÄvÉÛêÉ, £ÀAvÀgÀ £À£Àß UɼÉAiÀÄ CwµÀ EvÀ£ÀÄ §AzÀÄ w½¹zÉ£ÉAzÀgÉ ¤ªÀÄä vÀAzÉ OµÀ¢ü PÀÆrzÀÄ gÉÆÃr£À ªÉÄÃ¯É ©¢ÝgÀÄvÁÛgÉ CAvÀ w½¹zÀ vÀPÀët £Á£ÀÄ §AzÀÄ £ÀªÀÄä vÀAzÉUÉ £ÉÆÃrzÀÄÝ, £ÀªÀÄä vÀAzÉ CAzÀgÀÄ ¤ªÀÄä vÁ¬ÄUÉ £Á£ÀÄ mÁªÉ¯ PÀÄwÛUÉUÉ PÀnÖ K¼ÉzÀÄ ªÀÄ£ÉAiÀÄ°ègÀĪÀ ¥À®AV£À ªÉÄÃ¯É PÉÆÃ¯É ªÀiÁrgÀÄvÉÛ£É ªÀÄvÀÄÛ £Á£ÀÄ PÀÆqÀ «µÀ PÀÆr¢gÀÄvÉÛ£É £Á£ÀÄ PÀÆqÀ ¸ÁAiÀÄÄvÉÛ£É ¤ÃªÀÅ ZÉ£ÁßV Ej CAvÀ ºÉýzÀgÀÄ, £Á£ÀÄ UÁ§jUÉÆAqÀÄ ªÀÄ£ÉUÉ ºÉÆÃV £ÉÆÃqÀ¯ÁV ¨ÁV°UÉ Qð ºÁQzÀÄÝ Qð vÉUÉzÀÄ ªÀÄ£ÉAiÀÄ N¼ÀUÉ ºÉÆÃV £ÉÆÃqÀ¯ÁV vÁ¬Ä PÀÄwÛUÉUÉ mÁªÉ® PÀnÖzÀÄÝ £ÉÆÃr ªÀÄ«Ää ªÀÄ«Ää CAvÀ PÀgÉzÉ DzÀgÉ £ÀªÀÄä vÁ¬Ä ¸ÀwÛgÀÄvÁÛ¼É CAvÀ w½zÀÄ C¼ÀÄvÁÛ ªÀģɬÄAzÀ ºÉÆÃgÀUÉ §AzÁUÀ ªÀÄ£ÉÆúÀgÀ vÀAzÉ eÉʪÀªÀÄvÀgÁªÀ PÁ¼É, P˸ÀgÀ vÀAzÉ C«ÄãÉÆâüÞ£À ±ÉÃR, ºÀtAAvÀgÁªÀ vÀAzÉ ¥ÀAqÀj£ÁxÀ ¥Ánî J®ègÀÆ §AzÀÄ £ÀªÀÄä vÁ¬ÄUÉ £ÉÆÃrgÀÄvÁÛgÉ CAvÀ w½¹zÀ£ÀÄ, PÀÆqÀ¯É ¦üAiÀiÁð¢AiÀÄÄ vÀ£Àß ºÉAqÀw ¸ÀgÀĨÁ¬Ä, ªÀÄUÀ zÀvÁÛwæ, vÀªÀÄä «dAiÀÄPÀĪÀiÁgÀ ºÁUÀÆ CwÛUÉ ¸ÀĤÃvÁ UÀAqÀ «dAiÀÄPÀĪÀiÁgÀ ºÁUÀÆ ¸ÀA¨sÀA¢PÀgÁzÀ «ªÀÄ®¨Á¬Ä UÀAqÀ «gÀ±ÉnÖ ºÁUÀÆ UÁæªÀÄzÀ EvÀgÀgÀÆ MAzÀÄ SÁ¸ÀV ªÁºÀ£À ªÀiÁrPÉÆAqÀÄ vÀªÀÄÆäj¢AzÀ ªÁUÀ£ÀUÉÃgÁ UÁæªÀÄPÉÌ §AzÀÄ vÀ£Àß ªÀÄUÀ½UÉ £ÉÆÃrzÀÄÝ ªÀÄUÀ¼ÀÄ ¥À®AV£À ªÉÄÃ¯É CAUÁvÀªÁV ªÀÄ®VzÀÄÝ CªÀ¼À PÀÄwÛUÉUÉ mÁªÉî PÀnÖzÀÄÝ EgÀÄvÀÛzÉ, ¢£ÁAPÀ 17-11-2017 gÀAzÀÄ DgÉÆævÀ£ÁzÀ C½AiÀÄ §®©üêÀÄ vÀAzÉ £ÀgÀ¹AUÀ PÁ¼É ªÀAiÀÄ: 40 ªÀµÀð, eÁw: ªÀÄgÁoÁ, ¸Á: ªÁUÀ£ÀUÉÃgÁ EvÀ£ÀÄ ¦üAiÀiÁð¢AiÀĪÀgÀ ªÀÄUÀ¼ÁzÀ GµÁ EPÉAiÀÄ ²Ã®zÀ ªÉÄÃ¯É ¸ÀA±ÀAiÀÄ ¥ÀlÄÖ vÀ£Àß JgÀqÀÄ ªÀÄPÀ̼ÀÄ ±Á¯ÉUÉ ºÉÆÃzÀ ªÉÄÃ¯É ªÀÄ£ÉAiÀÄ°è AiÀiÁgÀÄ E®èzÉà EgÀĪÁUÀ GµÁ EªÀ½UÉ dUÀ¼À vÉUÀzÀÄ eÉÆÃgÁV JwÛ »rzÀÄ ¥À®AV£À ªÉÄÃ¯É ªÀÄ®V¹ mÁªÉ®¢AzÀ PÀÄwÛUÉUÉ PÀnÖ eÉÆÃgÁV J¼ÉzÁUÀ ªÀÄUÀ¼ÀÄ ©Ãr¹PÉƼÀÄîªÁUÀ §®©üªÀÄ EvÀ£ÀÄ vÀ£Àß ¨Á¬ÄAzÀ CªÀ¼À §® UÀ®èzÀ ªÉÄÃ¯É PÀaÑgÀÄvÁÛ£É DzÀgÀÄ PÀÆqÀ §®©üªÀÄ EvÀ£ÀÄ GµÁUÉ ©ÃqÀzÉ CªÀ½UÉ mÁªÉ®¢AzÀ PÀÄwÛUÉ PÀnÖ eÉÆÃgÁV J¼ÉzÀÄ PÉÆ¯É ªÀiÁrgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 108/2017, PÀ®A. JA.JA.Dgï.r. PÁAiÉÄÝ 4(1), 21, ªÀÄvÀÄÛ PÉ.JA.JA.¹.Dgï. ¤AiÀĪÀiÁªÀ½ 1964, ¤AiÀĪÀÄ 3, 36, 42, 43 eÉÆÃvÉ 379 L¦¹ :-
ದಿನಾಂಕ 17-11-2017 ರಂದು ಮನ್ನಳ್ಳಿ ಗ್ರಾಮದ ಮನ್ನಳ್ಳಿಯಿಂದ ಭಂಗೂರಕ್ಕೆ ಸಾಗುವ ರಸ್ತೆ ಮಾರ್ಗದ ಪಕ್ಕದಲ್ಲಿ ಪಟ್ಟಾ ಜಮೀನಿನಲ್ಲಿ ಕಳ್ಳತನದಿಂದ ಭೂಮಿಯನ್ನು ಜೆ.ಸಿ.ಬಿ ಯಂತ್ರಗಳಿಂದ ಕೊರೆದು ತೆಗೆದು ಟ್ರಾಕ್ಟರಗಳಲ್ಲಿ ತುಂಬಿ ಕರಿ ಮಣ್ಣನ್ನು  ಅಕ್ರಮ ಗಣಿಗಾರಿಕೆ ಮತ್ತು  ಸಾಗಣಿಕೆ ಮಾಡುತ್ತಿದಾರೆಂದು ಫಿರ್ಯಾದಿ ಸತ್ಯಭಾಮ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೀದರ ರವರಿಗೆ ಖಚಿತವಾದ ಕರೆ ಮುಖಾಂತರ ಮಾಹಿತಿ ಬಂದ ಮೇರೆಗೆ ಫಿರ್ಯಾದಿ ಮತ್ತು ಕಂದಾಯ ಇಲಾಖೆಯ  ಸಿಬ್ಬಂದಿಗಳು  ಶಿವರಾಜ ತಂದೆ ಭೀಮರಾವ ಪಾಟೀಲ್  ಕಂದಾಯ ನೀರಿಕ್ಷಕರು ಹಾಗೂ ಶ್ರೀಶೈಲ್ ತಂದೆ ಗುರಪ್ಪಾ ಗ್ರಾಮ ಲೇಕ್ಕಾಧಿಕಾರಿ ಮನ್ನಳ್ಳಿ  ಇವರೊಂದಿಗೆ ಮನ್ನಳಿ ಗ್ರಾಮದ ಮನ್ನಳ್ಳಿಯಿಂದ ಭಂಗೂರಕ್ಕೆ ಸಾಗುವ ರಸ್ತೆ ಮಾರ್ಗದಲ್ಲಿ ಕರಿ ಮಣ್ಣನ್ನು ಗಣಿಗಾರಿಕೆ ಮಾಡುತ್ತಿರುವ ಜಮೀನಿನಲ್ಲಿ ಜೆ.ಸಿ.ಬಿ ಯಂತ್ರದ ಶಬ್ದ ಕೇಳಿ ಬಂದಿದ್ದು ಸದರಿ ಜಮೀನಿ ಹತ್ತಿರ ಮರೆಯಾಗಿ ಗಮನಿಸಿ ನೊಡಲಾಗಿ ಅಲ್ಲಿ 2 ಜೆ.ಸಿ.ಬಿ ಯಂತ್ರಗಳಿಂದ ಮಣ್ಣನ್ನು ತೆಗೆದು ಮೂರು ಟ್ರಾಕ್ಟರಗಳಲ್ಲಿ ತುಂಬಿ ಕಳ್ಳತನದಿಂದ ಸಾಗಣಿಕೆ ಮಾಡುತ್ತಿರುವುದು ಕಂಡುಬಂದಿರುತ್ತದೆ,  ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಿರ್ಯಾದಿಯೊಂದಿಗೆ ಬಂದ ಪಂಚರು ಹಾಗೂ ಕಂದಾಯ ಇಲಾಖೆಯ  ಸಿಬ್ಬಂದಿಗಳನ್ನು ಅಲ್ಲಿಯೇ ಕಾವಲು  ಬಿಟ್ಟು ಪುನ: ಮನ್ನಳಿ ಪೋಲಿಸ್ ಠಾಣೆಗೆ ಬಂದು ಅಲ್ಲಿಯ ಠಾಣೆಯ ಅಧಿಕಾರಿಯವರಿಗೆ ಮಾಹಿತಿಯನ್ನು ತಿಳಿಸಿ ಅಲ್ಲಿನ ಪೊಲೀಸ  ಸಿಬ್ಬಂದಿಯವರಿಗೆ ಕರೆದುಕೊಂಡು ಬಂದು ನಂತರ ಎಲ್ಲರೂ ಸೇರಿಕೊಂಡು ಮಣ್ಣುನ್ನು ಅಗೆದು ತೆಗೆಯುತ್ತಿರುವ ಜಾಗದಲ್ಲಿ ಜಂಟಿಯಾಗಿ ದಾಳಿ ಮಾಡಿದಾಗ ಸದರಿ ಸ್ಥಳದಲ್ಲಿ ಎರಡು ಜೆ.ಸಿ.ಬಿ ಯಂತ್ರಗಳಿದ್ದು ಒಂದರ ಸಂ. ಕೆಎ-38/6615, ಚೆಸ್ಸಿ ನಂ. ಆರ್.ಎಸ್.ಬಿ.ಸಿ.08110369 ಅ.ಕಿ 15 ಲಕ್ಷ ರೂಪಾಯಿಗಳು ಮಾತ್ರ ಹಾಗೂ ಇನ್ನೊಂದು ಜೆ.ಸಿ.ಬಿ ಯ ನಂಬರ್ ಇರುವುದಿಲ್ಲಾ ಅದರ ಚೆಸ್ಸಿ ನಂ. ಹೆಚ್.ಎ.ಆರ್.3.ಡಿ.ಎಕ್ಸ್.ಎಸ್.ಎಸ್.ವಿ.02527207 ಅ.ಕಿ 15 ಲಕ್ಷ ರೂಪಾಯಿಗಳು ಮಾತ್ರ ಆಗಿರುತ್ತದೆ, ಹಾಗೂ ಸದರಿ ಸ್ಥಳದಲ್ಲಿ 3 ಟ್ರಾಕ್ಟರಗಳಿದ್ದು 1) ಹಸಿರು ಬಣ್ಣದ ಇಚರ್/5660 ಕಂಪನಿಯ ಟ್ರಾಕ್ಟರ್ ಅದರ ಸಂ. ಕೆಎ-38/ಟಿ.1300/1301 ಇದ್ದು ಅ.ಕಿ 2 ಲಕ್ಷ ರೂಪಾಯಿಗಳು ಇದು ಖಾಲಿ ಇರುತ್ತದೆ, 2)  ಕೆಂಪು ಬಣ್ಣದ ಮಹಿಂದ್ರ 575 ಡಿ.ಐ  ಕಂಪನಿಯ ಟ್ರಾಕ್ಟರ್ ಇದರ ನಂ. ಎಪಿ-28/ಕೆ-9539 ಹಾಗೂ ಟ್ರಾಲಿ ನಂ. ಎಪಿ-28/ಕೆ-9570 ಇದ್ದು ಅ.ಕಿ 2 ಲಕ್ಷ ರೂಪಾಯಿಗಳು ಇದರಲ್ಲಿ ಅಂದಾಜು 0.50 ಟನ್ ಕರಿ ಮಣ್ಣನ್ನು ತುಂಬಿದ್ದು ಇದರ ಸರ್ಕಾರಿ ಮೌಲ್ಯ 1,000/- ರೂ. ಮಾತ್ರ, 3) ಹಸಿರು ಬಣ್ಣದ ಜಾನ್ ಡಿರ್ ಕಂಪನಿಯ ಟ್ರಾಕ್ಟರ್ ಆಗಿದ್ದು, ಅದರ ನಂ. ಕೆಎ-38/ಟಿ-3526 ಹಾಗೂ ಟ್ರಾಲಿ ನಂ. ಎಕೆಎ-38/ಟಿ-3584 ಇದ್ದು ಅ.ಕಿ 2 ಲಕ್ಷ ರೂಪಾಯಿಗಳು ಇದರಲ್ಲಿ ಅಂದಾಜು 1.50 ಟನ್ ಕರಿ ಮಣ್ಣನ್ನು ತುಂಬಿದ್ದು ಇದರ ಸರ್ಕಾರಿ ಮೌಲ್ಯ 3,000/- ರೂ. ಮಾತ್ರ ಹಾಗೂ ಸದರಿ ಜಾಗದಲ್ಲಿ 1 ಖಾಲಿ ಟಿಪ್ಪರ್ ವಾಹನ ಇದ್ದು ಅದರ ನಂ. ಕೆಎ-38/4988 ಇದ್ದು ಇದರ ಅ.ಕಿ 3.50 ಲಕ್ಷ ರೂಪಾಯಿಗಳು, ನಂತರ ಸದರಿ ಟಿಪ್ಪರ್ ವಾಹನ, ಜೆ.ಸಿ.ಬಿ ಯಂತ್ರಗಳು ಹಾಗೂ ಟ್ರಾಕ್ಟರಗಳನ್ನು ಪೋಲಿಸ ಸಿಬ್ಬಂದಿಯವರಿಗೆ ಒಪ್ಪಿಸಿದ್ದು, ನಂತರ ಸದರಿ ಗಣಿಗಾರಿಕೆ ನಡೆದ ಸ್ಥಳದ ಪಕ್ಕದ ಜಾಗಯಲ್ಲಿಯು ಕೆಲವು ವ್ಯಕ್ತಿಗಳು ಅಕ್ರಮವಾಗಿ ಕೆಂಪು ಕಟ್ಟಡ ಕಲ್ಲುಗಳನ್ನು ಅಕ್ರಮವಾಗಿ ಅಗೆದು ತೆಗೆದು ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ, ಇಲ್ಲಿ ಎರಡು ಕೆಂಪು ಕಲ್ಲುಗಳಿಂದ ತುಂಬಿದ ಲಾರಿ ವಾಹನಗಳು ಇದ್ದು 1) ಕೆಎ-01/5872 ಅ.ಕಿ 4 ಲಕ್ಷ ರೂಪಾಯಿಗಳು ಇದರಲ್ಲಿ ಅಂದಾಜು 250  ಕೆಂಪು ಕಟ್ಟಡ ಕಲ್ಲುಗಳು ತುಂಬಿದ್ದು ಇದರ ಅಂದಾಜು ಮೌಲ್ಯ 15,000/- ರೂ. ಮಾತ್ರ, 2) ಎಪಿ-23/ಕೆ-2144 ಅ.ಕಿ 4 ಲಕ್ಷ ರೂಪಾಯಿಗಳು ಇದರಲ್ಲಿ ಅಂದಾಜು 250  ಕೆಂಪು ಕಟ್ಟಡ ಕಲ್ಲುಗಳು ತುಂಬಿದ್ದು ಇದರ ಅಂದಾಜು ಮೌಲ್ಯ 15,000/- ರೂ. ಮಾತ್ರ, ಅದರ ಚಾಲಕರು ಓಡಿ ಹೋಗಿರುತ್ತಾರೆ, ಭೂ ವಿಜ್ಞಾನಿಯವರು ಕೆಂಪು ಕಲ್ಲುಗಳಿಂದ ತುಂಬಿದ ಎರಡು ಲಾರಿ ವಾಹನಗಳನ್ನು ವಶಕ್ಕೆ ಪಡೆದು ಅವುಗಳನ್ನು ಪೋಲಿಸ ಸಿಬ್ಬಂದಿಯವರಿಗೆ ಒಪ್ಪಿಸಿದ್ದು, ನಂತರ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದರಿ ಎರಡು ಗುನ್ನೆ ಜಾಗವನ್ನು ಮನ್ನಳ್ಳಿ ಗ್ರಾಮದ ಗಡಿ ಪ್ರದೇಶದ ಸರ್ವೆ ನಂ. 167 ಎಂದು ಅವುಗಳ  ಜಮೀನಿನ ಮಾಲಿಕರು ನಾಗಪ್ಪಾ ತಂದೆ ಸಿದ್ದಪ್ಪಾ ಎಂದು ದೃಢಿಕರಿಸಿರುತ್ತಾರೆ ಹಾಗೂ ಅಲ್ಲಿಯೇ ಇದ್ದ ಸ್ಥಳಿಯರುಗಳ ಸುಭಾಷ ಮನ್ನಳ್ಳಿ ಹಾಗೂ ವಾಹನದ ಮಾಲಿಕರುಗಳು  ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೋಂಡಿರುತ್ತಾರೆಂದು ತಿಳಿಸಿರುತ್ತಾರೆ, ನಂತರ ಕಂದಾಯ ಇಲಾಖೆಯ ಸಿಬ್ಬಂದಿ ಸಮ್ಮುಲ್ಲಿ ಭೂ ವಿಜ್ಞಾನಿಯವರು ಗುನ್ನೆ ನಡೆದ ಜಾಗದ ಜಂಟಿ ಮೋಜಣಿಯನ್ನು ಮಾಡಿರುತ್ತಾರೆ. ಅದರಂತೆ ಕರಿ ಮಣ್ಣು ಗಣಿ ಕಾರ್ಯದ ಅಳತೆ (ಉದ್ದ* ಅಗಲ*ಎತ್ತರ ) 12 ಮೀ*2 ಮೀ*5.5 ಮೀ ಇದ್ದು ಈ ಆಳದ ಗುಂಡಿಯಿಂದ ಅಂದಾಜು ಒಟ್ಟು 247 ಎಮ್.ಟಿ ರಷ್ಟು ಕರಿ ಮಣ್ಣನ್ನು ಉತ್ಪಾದಿಸಿ ಹೊರತೆಗೆಯಲಾಗಿದೆ ಇದರ ಅಂದಾಜು ಮೌಲ್ಯವು  49,399/-ರೂಪಾಯಿಗಳು ಮಾತ್ರ, ಕೆಂಪು ಕಟ್ಟಡ ಕಲ್ಲು ಗಣಿ ಕಾರ್ಯದ ಅಳತೆ ಅಂದಾಜು (ಉದ್ದ*ಅಗಲ*ಎತ್ತರ) 25 ಮೀ*20 ಮೀ*7.5 ಮೀ ಇದ್ದು ಈ ಆಳದ ಗುಂಡಿಯಿಂದ ಅಂದಾಜು ಒಟ್ಟು 6,750 ಎಮ್.ಟಿ ರಷ್ಟು ಕೆಂಪು ಕಟ್ಟಡ ಕಲ್ಲನ್ನು ಉತ್ಪಾದಿಸಿ ಹೊರತೆಗೆಯಲಾಗಿದೆ ಇದರ ಅಂದಾಜು ಮೌಲ್ಯವು ರೂಪಾಯಿಗಳು 60,75,000/- ಆಗುತ್ತದೆ, ಸದರಿ ಜಾಗೆಯಲ್ಲಿ ಈ ರೀತಿ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಯಿಂದ ಯಾವುದೆ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಕೆಂಪು ಕಟ್ಟಡ ಕಲ್ಲು ಉಪಖನಿಜ ಮತ್ತು ಕರಿ ಮಣ್ಣು ಉಪ ಖನಿಜಗಳನ್ನು ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಲು ಯತ್ನಿಸಿರುವುದು ಗಣಿ ಮತ್ತು ಖನಿಜ (ಅಭಿವೃದ್ದಿ ಮತ್ತು ನಿಯಂತ್ರಣ) ಕಾಯ್ದೆ ನಿಯಮ ಉಲ್ಲಂಘನೆಯಾಗಿರುತ್ತದೆ ಅಂತ ಕೊಟ್ಟ ದೂರಿನ ಮೇರೆಗೆ ಆರೋಪಿ ಸುಭಾಷ ಸಾ: ಮನ್ನಳ್ಳಿ ಹಾಗೂ ವಾಹನ ಮಾಲಿಕರುಗಳು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀ aAZÉÆý ¥ÉưøÀ oÁuÉ C¥ÀgÁzsÀ ¸ÀA. 104/2017, PÀ®A. 393 L¦¹ :-
ದಿನಾಂಕ 16-11-2017 ರಂದು ರಂದು ಅಮವಾಸ್ಯೆ ಕತ್ತಲು ಇದ್ದ ಪ್ರಯುಕ್ತ ವಿಶ್ವನಾಥ ಎ.ಎಸ್.ಐ ಪ್ರಭಾರ ಪಿ.ಎಸ್.ಐ ಖಟಕಚಿಂಚೋಳಿ ಪೊಲೀಸ್ ಠಾಣೆ ರೋಡ ಪೇಟ್ರೋಲಿಂಗ ಕರ್ತವ್ಯ ಕುರಿತು ಸಿಬ್ಬಂದಿಯವರೊಡನೆ ಖಟಕಚಿಂಚೋಳಿ ಕ್ರಾಸ್ ಏಣಕೂರ, ಬರದಾಪೂರ, ಡಾವರಗಾಂವ ಕಡೆಗೆ ಹೋಗಿ ಅಲ್ಲಿಂದ ಕಪಲಾಪೂರ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಕಪಲಾಪೂರ ಕ್ರಾಸ್ ಹತ್ತಿರ 4 ಜನ ಎರಡು ಮೋಟರ ಸೈಕಲ್ ತೆಗೆದುಕೊಂಡು ನಿಂತಿದ್ದು ಅವರು ಪೊಲೀಸ್ ಜೀಪ್ ನೊಡಿದ್ದ ತಕ್ಷಣ ಓಡಲು ಪ್ರಾರಂಭಿಸಿದರು, ಪಿಎಸ್ಐ ರವರು ತಮ್ಮ ಸಿಬ್ಬಂದಿಯೊಂದಿಗೆ ಓಡುತ್ತಿದ್ದವರನ್ನು ಬೆನ್ನು ಹತ್ತಿ ಅವರನ್ನು ಹಿಡಿದು ಅದರಲ್ಲಿ ಒಬ್ಬನು ಓಡಿ ಹೋದನು ಸಿಕ್ಕವರಲ್ಲಿ  ಅವರಿಗೆ ವಿಚಾರಣೆ ಮಾಡಿ ಅವರ ಹೆಸರು ಕೇಳಲು 1) ಅಕ್ಷಯಕುಮಾರ ತಂದೆ ಬಂಡೆಪ್ಪಾ ದುಬುಲಗುಂಡೆ ವಯ: 19 ವರ್ಷ, ಜಾತಿ: ಕುರುಬ, ಸಾ: ಕುರುಬಖೇಳಗಿ, 2) ದತ್ತು ತಂದೆ ದೇಶಮುಖ ಕುಮಾರ ಚಿಂಚೋಳೆ ವಯ: 19 ವರ್ಷ, ಜಾತಿ: ಕುರುಬ, ಸಾ: ಭಾಗ್ಯನಗರ, 3) ಪ್ರದೀಪ ತಂದೆ ಆನಂದ ಬಿರಾದಾರ ವಯ: 19 ವರ್ಷ, ಜಾತಿ: ಕುರುಬ, ಸಾ: ಕುರುಬಖೇಳಗಿ  ಅಂತಾ ಹೆಸರು ಹೇಳಿದರು ನಂತರ ಓಡಿ ಹೋದವನ ಹೆಸರು ವಿಚಾರಿಸಲು ಆತನ ಹೆಸರು ಮಾರುತಿ ತಂದೆ ಕಂಟೆಪ್ಪಾ ಅಂಬುಲುಗೆ ಸಾ: ಭಾಗ್ಯನಗರ ಅಂತಾ ತಿಳಿಸಿದರು, ನಂತರ ಅಲ್ಲಿಯೆ ಇದ್ದ ಮೋಟರ ಸೈಕಲಗಳನ್ನು ಪರಿಶಿಲಿಸಿ ನೊಡಲು 1) ಎಮ್.ಹೆಚ್-12/ಕೆಕೆ-5325 ಯಮಹಾ ಮೋಟರ ಸೈಕಲ್, 2) ಕೆಎ-39/ಕೆ-7151 ಹೀರೊ ಸ್ಪ್ಲೆಂಡರ್ ಪ್ರೂ ಇದ್ದು ನಂತರ ಅವರಿಗೆ ಚೇಕ ಮಾಡಲು ಪ್ರದೀಪ ತಂದೆ ಆನಂದ ಬಿರಾದಾರ ಇತನ ಜೇಬಿನಲ್ಲಿ ಒಂದು ಚಾಕು ಇತ್ತು, ಅವರಿಗೆ ವಿಚಾರಣೆ ಮಾಡಲು ಅವರು ತಿಳಿಸಿದ್ದೆನೆಂದರೆ ನಾವು ರಸ್ತೆಯ ಮೇಲೆ ಹೋಗಿ ಬರುವ ವಾಹನಗಳು ತಡೆದು ಅವರಿಗೆ ಹೊಡೆದು ಹೆದರಿಸಿ ಅವರಿಂದ ಹಣ ಕಿತ್ತುಕೊಳ್ಳುವ ಯೋಜನೆ ಮಾಡಿಕೊಂಡು ಹೊಂಚುಹಾಕಿ ಎಲ್ಲರು ಗುಂಪು ಕಟ್ಟಿಕೊಂಡು ನಿಂತಿರುತ್ತೆವೆ  ಅಂತಾ  ತಿಳಿಸಿರುತ್ತಾರೆ, ನಂತರ ಸದರಿಯವರು ಸುಲೀಗೆ  ಮಾಡಲು ಹೊಂಚು ಹಾಕಿ ಯೋಜನೆ ಮಾಡಿಕೊಂಡು ನಿಂತಿರುವುದನ್ನು ಖಾತ್ರಿಯಾಗಿರುವುದರಿಂದ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 280/2017, PÀ®A. 295 L¦¹ :-
ªÉÆüÀPÉgÁ UÁæªÀÄzÀ°ègÀĪÀ qÁ|| ©.DgÀ. CA¨ÉqÀÌgÀ ªÀÄÆwðUÉ ¢£ÁAPÀ 17-11-2017 gÀAzÀÄ 1700 UÀAmÉUÉ DgÉÆæ ²ªÁ£ÀAzÀ vÀAzÉ gÁªÀÄuÁÚ ¸Á: ªÉÆüÀPÉgÁ EªÀ£ÀÄ PÀ®Äè J¸ÉzÀÄ CªÀªÀiÁ£À ªÀiÁrzÀÝjAzÀ CªÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À¨ÉPÉAzÀÄ ¦üAiÀiÁ𢠸ÀwõÀ vÀAzÉ ±ÀA¨sÀÄ°AUÀ ¥ÁAqÉ ¸Á: ªÉÆüÀPÉgÁ gÀªÀgÀÄ °TvÀ CfðAiÀÄ£ÀÄß ¸À°è¹zÀÄÝ ¸ÀzÀj CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 18-11-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 17/11/2017 ರಂದು ಮುತ್ತಾಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ ಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾರಿಯಲ್ಲಿ ಹೋಗುತ್ತಿರುವಾಗ ಅನುಸೂಬಾಯಿ ಇವರ ಹೊಲದ ಹತ್ತಿರ ರೋಡಿನಲ್ಲಿ ಮುತ್ತಾಗಾ ಕಡೆಯಿಂದ ಮರಳು ತುಂಬಿದ ನಂಬರ ಇಲ್ಲದ ಟ್ರಾಕ್ಟರ ಬರುತ್ತಿದ್ದು ಅದರ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ  ಟ್ರಾಕ್ಟರ ಪರೀಶಿಲಿಸಿ ನೋಡಲಾಗಿ ಅದು ಮಶಿ ಫರಗೂಷನ ಕಂಪನಿಯ ಟ್ರಾಕ್ಟರ ಇರುತ್ತದೆ. ಅದರಲ್ಲಿ ಮರಳು ತುಂಬಿದ್ದು ಮರಳು ತುಂಬಿದ ಟ್ರಾಕ್ಟರ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದಿದ್ದು  ಟ್ರಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಟ್ರಾಕ್ಟರನಲ್ಲಿ ಮರಳು ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 17-11-2017 ರಂದು, ಸುಧಾರಿತ ಗಸ್ತು ಸಂ 26 ಉಡಚಣ ಗ್ರಾಮದ ಬೀಟ್ ಸಿಬ್ಬಂದಿಯಾದ ಪಂಡಿತ ಸಿಪಿಸಿ-1119 ರವರು ಮಾಹಿತಿ ತಿಳಿಸಿದ್ದೆನೆಂದರೆ ಉಡಚಣ ಗ್ರಾಮದ ಬಸವಣ್ಣ ದೇವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಉಡಚಣ ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸವಣ್ಣ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಫೈಗಂಬರ ತಂದೆ ಶೇಖಬಾಬು ಮುಲ್ಲಾ ಸಾ||ಉಡಚಣ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2590/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಸ್ಲಾಂ ತಂದೆ ಅಬ್ದುಲರಸೀದ್ ಕಸಾಬ ಸಾ|| ಶಿವಪೂರಗಲ್ಲಿ ಹುಮನಾಬಾದ ಜಿ|| ಬಿದರ ಇವರು ಕುರಿ ವ್ಯಾಪಾರ ಮಾಡುತ್ತಿದ್ದು. ನಾವು ಕುರಿಗಳನ್ನು ವಿಜಯಪೂರ ಜಿಲ್ಲೆಯ ಆಲಮೇಲ್ ಸಂತೆಯಲ್ಲಿ ಖರೀದಿ ಮಾಡಿ ಹುಮನಾಬಾದಕ್ಕೆ ತಗೆದುಕೊಂಡು ಹೋಗಿ ಮಾರಾಟ ಮಾಡುವ ವ್ಯಾಪಾರ ಮಾಡುತ್ತಿರುತ್ತೇವೆ. ದಿನಾಂಕ 17-11-2017 ರಂದು ಆಲಮೇಲ್ ಸಂತೆಯಲ್ಲಿ ಕುರಿಗಳನ್ನು ಖರಿದಿ ಮಾಡಿಕೊಂಡು ಬರಬೆಕೆಂದು ನಾನು ಮತ್ತು ನನ್ನ ಅಣ್ಣನಾದ ಅಲ್ತಾಫ ತಂದೆ ಅಬ್ದುಲರಸೀದ್ ಕಸಾಬ ಇಬ್ಬರು ಕೂಡಿ ನಿನ್ನ ದಿನಾಂಕ 16-11-2017 ರಂದು ರಾತ್ರಿ ಹುಮನಾಬಾದದಿಂದ  ಕಲಬುರಗಿಗೆ ಬಂದು, ಕಲಬುರಗಿಯಲ್ಲಿ ನಾವು ಪ್ರತಿ ಸಲ ಬಾಡಿಗೆ ತಗೆದುಕೊಂಡು ಹೊಗುವ ಅಬುಬಕರ್ ರವರ ಪಿಕಪ್ ನಂಬರ ಕೆಎ-32 ಬಿ-2528 ನೇದ್ದನ್ನು ಬಾಡಿಗೆ ತಗೆದುಕೊಂಡು, ಸದರಿ ಪಿಕಪ್ ವಾಹನದಲ್ಲಿ ನಾನು ಮತ್ತು ನನ್ನ ಅಣ್ಣ ಹಾಗೂ ಪೀಕಪ್ ಚಾಲಕನಾದ ಸೈಯದ ಖಾಸಿಂ ಅಲಿ ತಂದೆ ಸೈಯದ್ ಹುಸೇನಸಾಬ ಮೂರು ಜನರು ಕೂಡಿ ಕಲಬುರಗಿಯಿಂದ ಅಫಜಲಪೂರ ಮಾರ್ಗವಾಗಿ ಆಲಮೇಲಕ್ಕೆ ಹೋರಟಿದ್ದು. ಸದರಿ ಪೀಕಪ ವಾಹನದಲ್ಲಿ ಮುಂದೆ ಕಿನ್ನರ ಸೈಡಿನಲ್ಲಿ ನನ್ನ ಅಣ್ಣ ಅಲ್ತಾಫ ಕುಳಿತಿದ್ದನು, ನಾನು ಅವನ ಪಕ್ಕದಲ್ಲಿ ಕುಳಿತಿದ್ದೆನು, ಮದ್ಯ ರಾತ್ರಿ 01:30 ಗಂಟೆ ಸುಮಾರಿಗೆ ಅಫಜಲಪೂರ ಇನ್ನು ಅಂದಾಜು 3-4 ಕೀ ಮಿ ದೂರವಿದ್ದಾಗ, ಸದರಿ ಪೀಕಪ್ ವಾಹನದ ಚಾಲಕ ತನ್ನ ಪಿಕಪ್ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ರೋಡಿನ ಪಕ್ಕದಲ್ಲಿ ನಿಂತಿದ್ದ ಕಬ್ಬು ತುಂಬಿದ ಲಾರಿಗೆ ಪೀಕಪನ ಎಡಭಾಗ ಡಿಕ್ಕಿ ಪಡಿಸಿದನು. ಸದರಿ ಡಿಕ್ಕಿಯಿಂದ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಅಣ್ಣ ಅಲ್ತಾಫನ ತಲೆಗೆ ಹಾಗೂ ಕುತ್ತಿಗೆಗೆ ಭಾರಿ ರಕ್ತಗಾಯ ಹಾಗೂ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಸದರಿ ಘಟನೆಯಲ್ಲಿ ನನಗೂ ಸಹ ಮುಖಕ್ಕೆ ಗದ್ದಕ್ಕೆ ರಕ್ತಗಾಯಗಳು ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ. ಘಟನೆ ಆದ ನಂತರ ಪೀಕಪ್ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ. ರೋಡಿನ ಸೈಡಿನಲ್ಲಿ ನಿಂತಿದ್ದ ಲಾರಿ ನಂಬರ ನೊಡಿದ್ದು ಅದರ ನಂಬರ ಎಮ್.ಹೆಚ್-31 ಎಪಿ-7402 ಇರುತ್ತದೆ. ಘಟನೆ ಆದ ಸ್ವಲ್ಪ ಸಮಯಕ್ಕೆ ರೋಡಿಗೆ ಹೋಗಿ ಬರುವ ವಾಹನದವರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಬಂದು ನನ್ನ ಅಣ್ಣನ ಶವವನ್ನು ಅಫಜಲಪೂರ ಸರ್ಕಾರಿ ಆಸ್ಪತ್ರೆ ಅಫಜಲಪೂರದ ಶವಗಾರದಲ್ಲಿ ಹಾಕಿ ನನಗೆ ಚಿಕಿತ್ಸೆ ಕೊಡಿಸಿರುತ್ತಾರೆ.ಪೀಕಪ್ದ ನಂಬರ ಕೆಎ-32 ಬಿ-2528 ನೇದ್ದರ ಚಾಲಕನಾದ ಸೈಯದ ಖಾಸಿಂ ಅಲಿ ತಂದೆ ಸೈಯದ್ ಹುಸೇನಸಾಬ ಸಾ|| ಜೋಶಿ ಗಲ್ಲಿ ಹುಮನಾಬಾದ ಜಿ|| ಬಿದರ ಈತನು ತನ್ನ ಪೀಕಪ್ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಾಲಾಯಿಸಿಕೊಂಡು ಹೋಗಿ, ರೋಡಿನ ಪಕ್ಕದಲ್ಲಿ ನಿಲ್ಲಿಸಿದ ಲಾರಿ ನಂಬರ ಎಮ್.ಹೆಚ್-31 ಎಪಿ-7402 ನೇದ್ದರ ಹಿಂದೆ ಡಿಕ್ಕಿ ಪಡಿಸಿದ್ದರಿಂದ, ನನ್ನ ಅಣ್ಣ ಅಲ್ತಾಫನ ತಲೆಗೆ ಹಾಗೂ ಕುತ್ತಿಗೆಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳು ಆಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ವೈಜನಾಥ ತಂದೆ ಭೂತಾಳಿಸಿದ್ದ ನರಸಕ್ಕಿ  ಸಾ|| ನೆಲೋಗಿ ರವರು ತಮ್ಮ ಮನೆಯ ಮುಂದೆ ಕಟ್ಟಿ ಕಟ್ಟಿದ್ದೇವೆ ನಮ್ಮತಾಯಿಯವರು ಮುಂಜಾನೆ ಎದ್ದು ಮನೆಯ ಕಸ ತಗೆಯುತ್ತಿರುವಾಗ ನಮ್ಮ ಮನೆಯ ಮುಂದೆ ಬಸಪ್ಪ ತಂದೆ ಭೀಮರಾಯ ಇವನು KA32EH-2959 ನೇದ್ದರ ಗಾಡಿ ತಗೆದುಕೊಂಡು ಬಂದು ಜೋರಾಗಿ ಅವಾಚ್ಯ ಶಬ್ದಗಳಿಂದ ಬೈವಾಗ ನಾನು ಮನೆಯಿಂದ ಹೋರಗೆ ಬಂದು ನಮ್ಮತಾಯಿಗೆ ಏಕೆ ಬೈಯುತ್ತಿ ಎಂದು ಕೇಳಿದಾಗ ಬಾಬು ತಂದೆ ಭೀಮರಾಯ ನರಸಕ್ಕಿ, ಬಸವರಾಜ ತಂದೆ ಭೀಮರಾಯ ನರಸಕ್ಕಿ ಇವರು ಅಲ್ಲೆ ಬಿದ್ದ ಬಡಿಗೆ ತಗೆದುಕೊಂಡು ನನ್ನ ತಲೆಗೆ ಮತ್ತು ಬೆನ್ನಿಗೆ ಹೋಡೆದು ರಕ್ತಗಾಯ ಮಾಡಿದ್ದಾರೆ ಮತ್ತು ಶರಣು ತಂದೆ ಭೀಮರಾಯ ನರಸಕ್ಕಿ, ಮಲ್ಲು ತಂದೆ ಭೀಮರಾಯ ನರಸಕ್ಕಿ, ಸಂಗಮ್ಮಾ ಗಂಡ ಸೋಮನಾಥ ಇವರೆಲ್ಲರೂ ಈ ಭೋಸಡಿ ಮಕ್ಕಳದು ಬಹಳ ಆಗಿದೆ ಇವರಿಗೆ ಖಲಾಸ ಮಾಡಿರಿ ಎಂದು ನನಗೆ ನನ್ನ ತಾಯಿಗೆ ಕಾಲಿನಿಂದ ಒದ್ದರು ಆಗ ಅಲ್ಲೇ ಇದ್ದ ಭೂತಣ್ಣ ತಂದೆ ಲಕ್ಕಣ್ಣ ಮುದ್ದಾ, ಭೀಮ ತಂದೆ ದೇವಪ್ಪ ನರಸಕ್ಕಿ ಇವರು ಬಂದು ಜಗಳ ಬಿಡಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.