Police Bhavan Kalaburagi

Police Bhavan Kalaburagi

Friday, March 11, 2016

Yadgir District Reported Crimes



Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 58/2016 PÀ®A 420.¸ÀAUÀqÀ 34 L.¦ .¹. :- ¢£ÁAPÀ: 10/03/2016 gÀAzÀÄ ¸ÁAiÀÄAPÀPÁ® 4-00 ¦.JªÀiï PÉÌ  ²æà  zÉëzÀæA¥Àà vÀAzÉ ¸ÀAUÀtÚ ¸ÀdÓ£ï ¸Á: ºÉƸÀ½ PÁæ¸ï AiÀiÁzÀVgÀ EªÀgÀÄ oÁuÉUÉ ºÁdgÁV PÀA¥ÉÆåÃlgÀ £À°è mÉÊ¥À ªÀiÁrzÀ ¥ÀgÁå¢ü ºÁdgÀ ¥Àr¹zÀ ¸ÁgÀA±À ªÉ£ÀAzÀgÉ 2012 ¸Á°¤AzÀ 2015 gÀ ¸Á°£ÀªÀgÉUÉ fêÀ£À PÀȶ DUÉÆæà ¥sÁªÀiïæöì £À°è DgÉÆægvÀÄ ¦gÁå¢üzÁgÀjUÉ  wAUÀ½UÉ 500 gÉÆAiÀÄAvÉ 3 ªÀµÀðUÀ¼ÀªÀgÀUÉ 36 PÀAvÀ vÀÄA©zÀgÉ CªÀ¢ ªÀÄÄUÀzÀ£ÀAvÀgÀ 24 ¸Á«gÀ PÉÆqÀÄvÀÛ£É CAvÀ £ÀA©¹ vÀªÀÄä PÀA¥À¤AiÀiÁ ¨ÁAqÀ£ÀÄß ¤r £À¤ßÃAzÀ 36 PÀAvÀÄ 18 ¸Á«gÀ gÉÆ¥Á¬ÄUÀ¼ÀAiÀÄ vÀÄA©¹PÉÆAqÀÄ CªÀ¢ ªÀÄVzÀUÁ £ÁªÀÅ CªÀgÀ PÀbÉÃjUÉ ºÉÆV «ZÁj¸À¯ÁV C°è EgÀzÉ £ÀªÀÄäUÉ ªÉƸÀ ªÀiÁr ºÉÆVgÀÄvÀÛgÉ     £À£ÀßAvÉ  EvÀgÀjUÀÄ ªÉƸÀ ªÀiÁrgÀÄvÁgÉ PÁgÀt CªÀgÀ ªÉÄÃ¯É ¸ÉÆPÀÛ PÁ£ÉÆ£ÀÄ PÀæªÀÄ dgÀV¸À®Ä «£ÀAw CAvÀ ¦gÁå¢ü °QvÁÛ ¸ÁgÀA±À ªÀÄ°AzÀ AiÀiÁzÀVgÀ oÁuÉ UÀÄ£Éß £ÀA 58/2016 PÀ®A 420.¸ÀAUÀqÀ 34 L.¦ .¹. ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA : 30/2016 PÀ®A  279, 338 L¦¹ :- ¢£ÁAPÀ 10/03/2016 gÀAzÀÄ ¦üAiÀiÁð¢AiÀÄ vÀªÀÄä£ÁzÀ vÁAiÀÄ¥Àà FvÀ£ÀÄ vÀ£Àß ªÉÆÃmÁgÀÄ ¸ÉÊPÀ¯ï £ÀA. JªÀiï.JZï.-12, J¥sï.JPïì-1083 £ÉÃzÀÝ£ÀÄß vÉUÉzÀÄPÉÆAqÀÄ vÀ£Àß PÉ®¸ÀPÉÌ AiÀiÁzÀVjUÉ §AzÀÄ ªÀÄgÀ½ HjUÉ ºÉÆÃUÀĪÁUÀ AiÀiÁzÀVgÀ-ªÀÄÄAqÀgÀV ªÀÄÄRå gÀ¸ÉÛAiÀÄ PÉ.J¸ï.Dgï.n.¹ ªÀPÀð±Á¥ï ºÀwÛgÀ vÀ£Àß ªÉÆÃmÁgÀÄ ¸ÉÊPÀ®£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ ºÉÆÃV vÁ£Éà ¹Ìqï ªÀiÁrPÉÆAqÀÄ ©zÀÄÝ C¥ÀUÁvÀªÁzÁUÀ vÁAiÀÄ¥Àà¤UÉ vÀ¯ÉUÉ ¨Ájà M¼À¥ÉmÁÖV JqÀQ«AiÀÄ°è gÀPÀÛ §A¢zÀÄÝ, JqÀUÉÊ ¨sÀÄd¢AzÀ ªÀÄÄjzÀAvÉ PÀAqÀÄ §gÀÄwÛzÀÄÝ, ºÀuÉAiÀÄ §® ºÀÄ©âUÉ ¨sÁjà gÀPÀÛUÁAiÀĪÁVzÀÄÝ, JgÀqÀÄ PÉÊUÀ½UÉ, JgÀqÀÄ PÁ®ÄUÀ¼À ¨ÉgÀ¼ÀÄUÀ½UÉ C®è°è vÀgÀazÀ gÀPÀÛUÁAiÀÄUÀ¼ÁVgÀÄvÀÛªÉ ¸ÀzÀj WÀl£ÉAiÀÄÄ vÁAiÀÄ¥Àà£À ¤®ðPÀëöåvÀ£À¢AzÀ dgÀÄVzÀÄÝ EgÀÄvÀÛzÉ CAvÁ ¦üAiÀiÁð¢ CzÉ.


±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 57/2016 PÀ®A.ªÀÄ£ÀĵÀåPÁuÉAiÀiÁzÀ §UÉÎ  :- ದಿನಾಂಕ 10-03-2016 ರಂದು 6-30 ಪಿ.ಎಮ್. ಗಂಟೆಗೆ ಫಿರ್ಯಾದಿ ಶ್ರೀ ಮೃತ್ಯುಂಜಯ ತಂದೆ ಗುರುಬಸಯ್ಯ ಅಮ್ಮಾಪೂರ ಸಾ: ರಾಮಕರಣಗಲ್ಲಿ ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಫಿರ್ಯಾದಿ ನೀಡಿದ್ದರ ಸಾರಾಂಶವೇನಂದರೆ ನನ್ನ ತಮ್ಮ ಶಿವಕುಮಾರ ವಯ:34 ಈತನು ದಿನಾಂಕ:06-03-2016 ರಂದು ಮುಂಜಾನೆ 6-00 ಗಂಟೆಗೆ ಮನೆಯಿಂದ ಕಲಬುಗರ್ಿಗೆ ಉಪನ್ಯಾಸಕ ಹುದ್ದೆಗಳಿಗೆ ಪರೀಕ್ಷೆ ಬರೆಯಲೆಂದು ಹೋಗಿದ್ದವನು ಇಲ್ಲಿಯವರೆಗೂ ಮರಳಿ ಮನೆಗೆ ಬಂದಿರುವುದಿಲ್ಲ. ನಾವು ಆದಿನ ದಿಂದ ಇಲ್ಲಿಯ ವರೆಗೆ ಎಲ್ಲಾ ಕಡೆ  ಹುಡುಕಾಡಿದರೂ ಸಿಕ್ಕಿರುವುದಿಲ್ಲ ಆತನ ಮೊಬೈಲ ನಂಬರಗಳಾದ 9686303567 ಮತ್ತು 8748095747 ಇವುಗಳಿಗೆ ಕರೆಮಾಡಿದರೆ ಸ್ವಿಚ್ ಆಫ್ ಆಗಿರುತ್ತವೆ. ನಾವು ಹಿಡುಕಾಡಿ ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಕಾಣೆಯಾದ ನನ್ನ ತಮ್ಮ ಶಿವಕುಮಾರನ ಚಹರಾಪಟ್ಟಿ ಈ ಕೆಳಗಿನಂತಿದೆ.
ಹೆಸರು : ಶಿವಕುಮಾರ ಸ್ವಾಮಿ
ವಯ  : 34 ವರ್ಷ
ಮುಖ  : ದುಂಡುಮುಖ ಏರು ಹಣೆ
ಬಣ್ಣ   : ಕಪ್ಪು 
ದರಿಸಿರುವ ಬಟ್ಟೆ : ಕೆಂಪು ಗರೆಯುಳ್ಳ ಚೌಕಡಿ ಅಂಗಿ, ಕಪ್ಪು ಬಣ್ಣದ ಜೀನ್ಸ ಪ್ಯಾಂಟ
ಮಾತನಾಡುವ ಭಾಷೆ : ಕನ್ನಡ. ಹಿಂದಿ ಮತ್ತು ಇಂಗ್ಲೀಷ
ಕಾಣೆಯಾದ ನನ್ನ ತಮ್ಮ ನನ್ನು ಹುಡುಕುಕೊಡಲು ಮಾನ್ಯರವರಲ್ಲಿ ವಿನಂತಿ  ಅಂತಾ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.57/2016 ಕಲಂ.ಮನುಷ್ಯಕಾಣೆ ಯಾದ ಬಗ್ಗೆ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

BIDAR DISTRICT DAILY CRIME UPDATE 11-03-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-03-2016

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 47/2016, PÀ®A 324, 323, 504, 506 eÉÆvÉ 34 L¦¹ :-
PÉ®ªÀÅ ¢ªÀ¸ÀUÀ¼À »AzÉ DgÉÆæ ¥sÀgÁ£À vÀAzÉ ªÀÄPÀÆ⮸Á§ ¸Á: ºÀĪÀÄ£Á¨ÁzÀ FvÀ£ÀÄ «£ÁB PÁgÀt  ¦üAiÀiÁ𢠪ÀĺÀäzÀ C°ªÉÆâݣÀ vÀAzÉ ªÀĺÀäzÀ C§ÄÝ® ¸À°ªÉÆâݣÀ ªÀAiÀÄ: 24 ªÀµÀð, eÁw: ªÀÄĹèA, ¸Á: ©©ÃUÀ°è ºÀĪÀÄ£Á¨ÁzÀ gÀªÀgÀ eÉÆvÉ vÀPÀgÁgÀÄ vÉUÉzÀÄ dUÀ¼À ªÀiÁrzÀÝjAzÀ »jAiÀÄgÀÄ ¸ÀªÀÄeÁ¬Ä¹ PÀ¼ÀÄ»¹gÀÄvÁÛgÉ, »ÃVgÀĪÀ°è ¢£ÁAPÀ 10-03-2016 gÀAzÀÄ ¦üAiÀiÁð¢UÉ ªÀÄÄ£ÁªÀgÀ FvÀ£ÀÄ CªÀ£À ªÉÆèÉÊ¯ï £ÀA. 9886507650 £ÉÃzÀjAzÀ PàgÉ ªÀiÁr w½¹zÉ£ÉAzÀgÉ vÀĪÀiÁgÉ ¥Á¸À PÁªÀÄ ºÉà CAvÀ PÀgÉ ªÀiÁrzÀÝjAzÀ ¦üAiÀiÁð¢AiÀÄÄ CªÀjUÉ ±Á¯ÉAiÀÄ°è EgÀÄvÉÛÃ£É K£ÁzÀgÀÆ PÉ®¸À EzÀÝgÉ w½¹ CAvÀ PÉýzÁUÀ ¥ÀÄ£ÀB CªÀgÀÄ PàgÉ ªÀiÁr ¥Á±Á ºÉÆÃmÉ® ºÀwÛgÀ §gÀ®Ä w½¹zÁUÀ ¦üAiÀiÁð¢AiÀÄÄ vÀ£Àß ªÉÆÃmÁgÀ ¸ÉÊPÀ¯ï ªÉÄÃ¯É ¢£ÁAPÀ 10-03-2016 gÀAzÀÄ ¥Á±Á ºÉÆmÉÃ¯ï ªÀÄÄAzÉ ºÉÆÃV vÀ£Àß ªÉÆÃmÁgÀ ¸ÉÊPÀ¯ï ¤°è¹ ºÉÆÃmÉ¯ï ªÀÄÄAzÉ ºÉÆÃzÁUÀ DgÉÆævÀgÁzÀ 1) ªÀÄÄ£ÁªÀgÀ vÀAzÉ d«Ä¯ÉÆâݣÀ, 2) ±Á»ÃzÀ vÀAzÉ d«Ä¯ÉÆâݣÀ, 3) ¥sÀgÁ£À vÀAzÉ ªÀÄPÀÆ⮸Á§ J®ègÀÆ ¸Á: ºÀĪÀÄ£Á¨ÁzÀ EªÀgÉ®ègÀÆ PÀÆr ¦üAiÀiÁð¢UÉ vÉÃgÉPÉÆà RvÀA PÀgÀvÉà ¸Á¯Éà CAvÀ CªÁZÀå ±À§ÝUÀ½AzÀ ¨ÉÊAiÀÄÄwÛzÁÝUÀ ¦üAiÀiÁð¢AiÀÄÄ ¤ÃªÀÅ PÀgɬĹ vÀ£ÀUÉ AiÀiÁPÉà ¨ÉÊAiÀÄÄwÛ¢Ýj CAvÁ PÉýzÁUÀ ªÀÄÄeÁªÀgÀ FvÀ£ÀÄ ºÉÆÃmÉÃ¯ï ªÀÄÄAzÉ ¥ÉÃnAiÀÄ°èzÀÝ xÀªÀiÁì¥ï SÁ° ¨Ál° vÉUÉzÀÄPÉÆAqÀÄ ¨Ál°¬ÄAzÀ ºÀuÉAiÀÄ §®UÀqÉ ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, ±Á»ÃzÀ FvÀ£ÀÄ CgÉà ¸Á¯Éà Deï vÉgÉPÉÆà PÁlzÁ®vÉà CAvÀ ¨ÉÊzÀÄ §® PÉÊ ªÀÄĶתÀiÁr vÀÄnAiÀÄ ªÉÄÃ¯É ºÉÆÃqÉzÀÄ UÀÄ¥ÀÛUÁAiÀÄ ¥Àr¹ E§âgÀÆ £ÀÆQzÀÝjAzÀ JqÀUÉÊ ªÉƼÀPÉÊUÉ vÀgÀazÀ UÁAiÀĪÁVgÀÄvÀÛzÉ, ¥sÀgÁ£À FvÀ£ÀÄ CªÀ£À §®UÁ°¤AzÀ JzÉAiÀÄ ªÉÄÃ¯É MzÀÄÝ UÁAiÀÄ¥Àr¹ ªÀÄƪÀgÀÄ ¦üAiÀiÁð¢UÉ CgÉà ¸Á¯Éà vÉÃgÉPÉÆà RvÀA PÀgÀvÀÄ CAvÀ fêÀzÀ ¨ÉÃzÀjPÉ ºÁQ dUÀ¼À ªÀiÁqÀÄwÛzÁÝUÀ ªÀĺÀäzÀ CwÃPÀ ªÀÄvÀÄÛ ªÀĺÀäzÀ ºÀ«ÄÃzÀ vÀAzÉ ¸ÉÊAiÀÄzÀ ªÀÄÄPÁÛgÀ gÀªÀgÀÄ §AzÀÄ ©r¹PÉÆArgÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes.

ಫರಹತಬಾದ ಠಾಣೆ : ದಿನಾಂಕ 10/3/2016 ರಂದು ಬೆಳಿಗ್ಗೆ 7-00 ಗಂಟೆಗೆ ಜೇವರಗಿ-ಕಲಬುರಗಿ ರಾಷ್ಟ್ರಿಯ ಹೆದ್ದಾರಿ 218 ರ ಫಿರೋಜಾಬಾದ ದರ್ಗಾ  ಹತ್ತಿರ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಚಾರಿ ಸುಗಮಗೊಳಿಸಿ ಅಪಘಾತದಲ್ಲಿ ಮೃತ ಪಟ್ಟ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದರ ಚಾಲಕನಾದ ನಾಗೇಂದ್ರ ತಂದೆ ರಾಮ ಅವಧ ಯಾದವ ಸಾ// ರಸೂಲಪುರ ಜಿಲ್ಲಾ// ಗಾಜಿಪುರ ಉತ್ತರ ಪ್ರದೇಶ ಇತನ ಮೃತ ದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಶಗಾರಕ್ಕೆ ಸಾಗಿಸಿ ನಂತರ ಈ ಬಗ್ಗೆ ಮಾಹಿತಿಯನ್ನು ಮೃತನ ಸಂಬಂಧಿಕನಾದ ಸರ್ವೇಶ  ತಂದೆ ಪ್ರಭುನಾಥ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಸಾಯಂಕಾಲ 4-00 ಗಂಟೆಗೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸದರಿ ಫಿರ್ಯಾದಿ ಸರ್ವೇಶ ತಂದೆ ಪ್ರಭುನಾಥ ಯಾದವ ಇತನಿಂದ ಫಿರ್ಯಾದಿ  ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಫಿರ್ಯಾದಿ ಹೇಳಿಕೆ ಸಂಕ್ಷಿಪ್ತ ಸಾರಾಂಶವೇನಂದರೆತಮ್ಮ ದೋಡ್ಡಪ್ಪ ರಾಮ ಅವದ ಯಾಧವ ಇವರ ಮಗನಾದ ನಾಗೇಂದ್ರ ಇತನು ಅವದೇಶ ಕುಮಾರ ಮೋರೆ ಸಾ// ಅಮಾವತಲಾ ಜಿಲ್ಲಾ// ಝೋನಪುರ ಇವರ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ 9/3/2016 ರಂದು ಸದರಿ ಲಾರಿಯಲ್ಲಿ ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ತಂದೆ ರಾಮ ಅವದ ಯಾಧವ ಇತನು ಗೋವಾದಲ್ಲಿ ಐಸಕ್ರೀಮ್ ಲೋಡ ಮಾಡಿಕೊಂಡು ಹೈದ್ರಾಬಾದಕ್ಕೆ ಹೋಗುವ ಕುರಿತು ಹೊರಟಿದ್ದು, ಜೇವರಗಿ ದಾಟಿದ ನಂತರ ಎನ್.ಹೆಚ್ 218 ರ ಫಿರೋಜಾಬಾದ ದಗರ್ಾದ ಹತ್ತಿರ ತಾನು ಚಲಾಯಿಸುತ್ತಿರುವ ಲಾರಿ ನಂ ಎಂ.ಹೆಚ್ ವೈ 9070 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಬದಿಗೆ ನಿಂತಿದ ಲಾರಿ ನಂ ಎಂ.ಹೆಚ್ 25 ಬಿ 9227 ನೇದ್ದಕ್ಕೆ ಹಿಂದಿನಿಂದ ಇಂದು ದಿನಾಂಕ 10/3/2016 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಗೇಂದ್ರನಿಗೆ ಎದೆಗೆ ಭಾರಿ ಒಳಪೆಟ್ಟಾಗಿ, ಹಣೆಗೆ ರಕ್ತಗಾಯವಾಗಿ ಮೂಗಿನಿಂದ ಬಾಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುವ ವಿಷಯ ನನಗೆ ಫರಹತಾಬಾದ ಪೊಲೀಸ ಠಾಣೆಯ ಶ್ರೀ ಜಾಲಂದರ ಎ.ಎಸ್.ಐ ಇವರು ದೂರವಾಣಿ ಕರೆ ಮಾಡಿ ಇಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತಿಳಿಸಿದ್ದರಿಂದ ನಾನು ಕೂಡಲೇ ಗಾಬರಿಗೊಂಡು ಇನ್ನೋಬ್ಬ ನನ್ನ ಚಿಕ್ಕಪ್ಪನ ಮಗನಾದ ಅಂಗದ ಯಾದವ ಇತನೊಂದಿಗೆ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಬಂದು ನೊಡಲಾಗಿ ನಾಗೇಂದ್ರನು ಚಲಾಯಿಸುತ್ತಿರುವ ಲಾರಿ ನಂ ಎಂ.ಹೆಚ್ 40 ವೈ 9070 ನೇದ್ದು ರೋಡಿಗೆ ಪಂಚರ ಆಗಿ ನಿಂತಿರುವ ಲಾರಿ ನಂ ಎಂ.ಹೆಚ್ 25 ಬಿ 9227 ನೇದ್ದಕ್ಕೆ ಡಿಕ್ಕಿಯಾಗಿ ಮುಂದಿನ ಭಾಗ ಜಖಂಗೊಂಡಿದ್ದು ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಯಾದವ ಇತನ ಶವದ ಬಗ್ಗೆ ವಿಚಾರಿಸಿಲು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಇರುವ ಬಗ್ಗೆ ತಿಳಿದು ಬಂದ ಮೇರೆಗೆ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ನೋಡಲಾಗಿ ನನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಯಾಧವ ಇತನಿಗೆ ಎದೆಗೆ ಭಾರಿ ಒಳಪೆಟ್ಟು, ಹಣೆಗೆ ರಕ್ತಗಾಯಮ, ಮೂಗಿನಿಂದ, ಬಾಯಿಯಿಂದ ರಕ್ತ ಬಂದು ಕಾಲುಗಳಿಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ನಾನು ಶವವನ್ನು ನೋಡಿ ಗುರುತಿಸಿರುತ್ತೇನೆ. ಕಾರಣ ಮಾನ್ಯರು ಈ ಬಗ್ಗೆ ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಸಾರಾಂಶದ ಮೇಲಿಂದೆ ಗುನ್ನೆ ದಾಖಲಾಗಿರುತ್ತದೆ.
ಮಾಡಬೂಳ ಠಾಣೆ : ದಿನಾಂಕ-10/03/2016 ರಂದು 8-30 ಪಿ.ಎಮ್ ಕ್ಕೆ ಶ್ರೀ ಶಿವಶರಣಪ್ಪಾ ಎ.ಎಸ್.ಐ ಮಾಡಬೂಳ ಠಾಣೆ ಕ್ಯಾಂಪ್ ಜಿಜಿಹೆಚ್ ಕಲಬುರಗಿ ರವರು ತಾವು ಪಡೆದ ಹೇಳಿಕೆ ಫಿರ್ಯಾಧಿಯನ್ನು ಮುಂದಿನ ಕ್ರಮಕ್ಕಾಗಿ ಮಪಿಸಿ-616 ರವರ ಮುಖಾಂತರ ಕೊಟ್ಟು ಕಳುಹಿಸಿದ್ದು ಸ್ವೀಕೃತ ಮಾಡಿಕೊಂಡ ಹೇಳಿಕೆ ಸಾರಾಂಶವೆನೆಂದರೆ, ಇಂದು ದಿನಾಂಕ-10/03/2016 ರಂದು ಬೆಳ್ಳಿಗೆ 9 ಗಂಟೆಯಿಂದ 12 ಗಂಟೆ ವರೆಗೆ ಸದರಿ ಲಾರಿ ನಂ ಕೆಎ-39 4328 ನೇದ್ದರಲ್ಲಿ ಫರ್ಸಿ ಕಲ್ಲುಗಳನ್ನು ತುಂಬಿಕೊಂಡು ಸದರಿ ಲಾರಿಯು ನಮ್ಮ ಗ್ರಾಮದ ಮಲ್ಲಪ್ಪ ತಂದೆ ಅಣ್ಣಪ್ಪ ಅಂದರಕಿ ಈತನು ಚಲಾಯಿಸುತ್ತಿದ್ದು ಸದರಿ ಮಲ್ಲಪ್ಪ ನಾವು ಮೂರು ಜನರಿಗೆ ತಿಳಿಸಿದೆನೆಂದರೆ ಸದರಿ ಫರ್ಸಿ ಕಲ್ಲುಗಳನ್ನು ಗುಂಡಗುರ್ತಿ ಗ್ರಾಮಕ್ಕೆ ಒಯ್ದು ಇಳಿಸಿ ಬರೋಣ ನಡೆಯಿರಿ ಅಂತಾ ತಿಳಿಸಿದಾಗ ನಾನು ಹಾಗೂ ರಾಯಪ್ಪ, ಭೀಮು ಮೂರು ಜನರು ಸದರಿ ಲಾರಿಯ ಕ್ಯಾಬಿನಿನಲ್ಲಿ ಕುಳಿತಾಗ ಸದರಿ ಲಾರಿ ಮಲ್ಲಪ್ಪನು ಚಲಾಯಿಸಿಕೊಂಡು ಚಿತ್ತಾಪೂರ, ಟೆಂಗಳಿ ಕ್ರಾಸ್, ಮೇಲಿಂದ ಹೊರಟು ಗುಂಡಗುರ್ತಿ ಗ್ರಾಮವು ಇನ್ನು ಸ್ವಲ್ಪ ದೂರವಿರುವಾಗ ಸದರಿ ಲಾರಿಯನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿಕೊಂಡು ಬ್ರಿಡ್ಜನ ಮೇಲೆ ಗೋಗುತ್ತಿರುವಾಗ ಒಮ್ಮೆಲೆ ಬ್ರಿಡ್ಜನ ಬಲ ಮೇಲಿಂದ ಕೆಳಗೆ ಪಲ್ಟಿ ಮಾಡಿದಾಗ ಸದರಿ ಲಾರಿ ನಾಲ್ಕು ಗಾಲಿಗಳು ಮೇಲಾಗಿ ಬಿದಿದ್ದರಿಂದ ನನಗೆ ಬಲಗೈ ಮಣಕೈ ಕೆಳಗೆ ಭಾರಿ ರಕ್ತಗಾಯ ಬಲಗೈ ಹಸ್ತಕ್ಕೆ ತರಚಿದ ಗಾಯವಾಗಿ ನಾನು ಹಾಗೂ ರಾಯಪ್ಪ, ಭೀಮು, ಮಲ್ಲಪ್ಪ ನಾಲ್ಕು ಜನ ಒಳಗಡೆ ಸಿಕ್ಕಿ ಬಿದ್ದಾಗ ರಸ್ತೆಗೆ ಹೋಗಿ ಬರುವ ಜನರು ಹೊರಗಡೆ ತೆಗೆದರು ನಂತರ ನೋಡಲಾಗಿ ಭೀಮು ಈತನಿಗೆ ತೆಲೆಗೆ ಭಾರಿ ಒಳಪಟಟ್ಟಾಗಿದ್ದು, ಮಲ್ಲಪ್ಪ ಈತನಿಗೆ ಕಾಲಿಗೆ ಮತ್ತು ಇತರ ಕಡೆಗೆ ರಕ್ತಗಾಯಗಳಾಗಿದ್ದು. ರಾಯಪ್ಪ ಈತನಿಗೆ ಎದೆಗೆ ಭಾರಿ ಒಳಪೆಟ್ಟಾಗಿದ್ದು ಅಲ್ಲಿನ ಸಾರ್ವಜನಿಕರು ಜಿ.ವ್ಹಿ.ಆರ್ ಅಂಬುಲೈನ್ಸಗೆ ಪೋನ್ ಮಾಡಿ ಕರೆಯಿಸಿ ಅದರಲ್ಲಿ ನಮಗೆ ನಾಲ್ಕು ಜನರಿಗೆ ಹಾಕಿ ಇಲ್ಲಿಗೆ ಕಳುಹಿಸಿದ್ದು ಮಾರ್ಗ ಮಧ್ಯದಲ್ಲಿ ಭೀಮು ತಂದೆ ಶರಣಪ್ಪ ಹಾಗೂ ರಾಯಪ್ಪ ತಂದೆ ಮರಿಲಿಂಗಪ್ಪ ಇಬ್ಬರೂ ಮೃತ ಪಟ್ಟಿದ್ದು ಸದರಿ ಘಟನೆ ನಡೆದಾಗ ಅಂದಾಜು 2 ಪಿ.ಮ್ ಆಗಿರಬಹುದು. ಕಾರಣ ಲಾರಿ ನಂ ಕೆಎ-39-4328 ನೇದ್ದರ ಚಾಲಕ ಮಲ್ಲಪ್ಪ ತಂದೆ ಅಣ್ಣಪ್ಪ ಈತನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿನದಿಂದ ನಡೆಯಿಸಿ ಗುಂಡಗುರ್ತಿ ಬ್ರಿಡ್ಜನ ಬಲ ಮೇಲಿಂದ ಕೆಳಗೆ ಪಲ್ಟಿ ಮಾಡಿದ ಪರಿಣಾಮ ಭಾರಿ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿ ರಾಯಪ್ಪ ಹಾಗೂ ಭೀಮು ಸಾವಿಗೆ ಕಾರಣನಾದವನ  ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಹೇಳಿಕೆ ಫಿರ್ಯಾದಿ  ಮೇಲಿಂದ  ಗುನ್ನೆ ದಾಖಲಾಗಿರುತ್ತದೆ.