Police Bhavan Kalaburagi

Police Bhavan Kalaburagi

Tuesday, December 25, 2018

KALABURAGI DISTRICT REPORTED CRIMES.


ªÀÄÄzsÉÆüÀ ¥ÉưøÀ oÁuÉ : ದಿನಾಂಕ: 24-12-2018 ರಂದು ಸಾಯಂಕಾಲ 5-30 ಗಂಟೆಗೆ ನಮ್ಮ ಸರಕಾರಿ ಆಸ್ಪತ್ರೆ ಸೇಡಂದಲ್ಲಿ ಫೀರ್ಯಾದಿ ಹೇಳಿಕೆಯನ್ನು ತಂದು ಹಾಜರ ಪಡಿಸಿದ್ದರ ಸಾರಂಶವೆನಂದರೆ, ನಾನು ಇಂದ್ರಮ್ಮಾ ಗಂಡ ತಿಪ್ಪಣ್ಣ ಹದಗಲ ವ|| 26 ವರ್ಷ ಜಾ|| ಕಬ್ಬಲಿಗ || ಮನೆಕೆಲಸ ಸಾ|| ಕೊಲ್ಕುಂದಾ || ಸೇಡಂ ಇದ್ದು, ಗಂಡಮತ್ತು ಮಕ್ಕಳೋಂದಿಗೆ ವಾಸವಾಗಿರುತ್ತೇನೆ.ನನಗೆ ನಮ್ಮ ತಂದೆ ತಾಯಿಯವರು ನಮ್ಮೂರಿನ ತಿಪ್ಪಣ್ಣ ಹದಗಲ ಇವರೊಂದಿಗೆ  ಸುಮಾರು 9 ವರ್ಷಗಳ ಹಿಂದೆ ಮದುವೆಮಾಡಿಕೊಟ್ಟಿದ್ದು ಇರುತ್ತದೆ. ನಮಗೆ ಪ್ರಜ್ವಲ ವ|| 7 ವರ್ಷ ಮತ್ತು ಅರ್ಚನಾ ಅಂತಾ ಮಕ್ಕಳಿರುತ್ತಾರೆ. ದಿನಾಂಕ 24-12-2018 ರಂದು 10-00 .ಎಮ್.ಕ್ಕೆ ನಾನು ಮತ್ತು ನಮ್ಮ ತಂದೆಯಾದ ಸಾಬಣ್ಣ ಹಾಗೂ ಅತ್ತೆಯಾದ   ಚಂದಮ್ಮ ಹಾಗೂ ತಮ್ಮನಾದ ಅನೀಲಕುಮಾರ ಹಾಗೂ ನನ್ನ ಎರಡು ಮಕ್ಕಳು ಹಾಗೂ ನಮ್ಮೂರಿನ ಇತರರು ಟ್ರಾಕ್ಟರನಲ್ಲಿ ಕುಳಿತು ಸಿಂದನಮಡು ಗ್ರಾಮದಲ್ಲಿ ನಮ್ಮ ಸಂಬಂದಿಕರ ಮದುವೆ ಇದ್ದ ಪ್ರಯುಕ್ತ ಹೋಗಿದ್ದು ಇರುತ್ತದೆ. ಸಿಂದನಮಡು ಗ್ರಾಮದಲ್ಲಿಯ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ನಾವೆಲ್ಲರೂ ಮರಳಿ ನಮ್ಮೂರಿಗೆ ಬರಲು ಅದೆ ಟ್ರಾಕ್ಟರನಲ್ಲಿ ನಾವೆಲ್ಲರೂ ಕುಳಿತು ಸೇಡಂ- ಮದನಾ ಮಾರ್ಗವಾಗಿ ಹೊರಟೇವು. ನಾನು ಟ್ರಾಕ್ಟರ ಡ್ರೈವರನಿಗೆ ಹೇಳಿದೆನೆಂದರೆ ನನ್ನ ಮಗನಾದ ಪ್ರಜ್ವಲ ಇತನಿಗೆ ಮೂತ್ರ ವಿಸರ್ಜನೆ ಮಾಡಿಸುವದಿದೆ ಟ್ರಾಕ್ಟರ ನಿಲ್ಲಿಸು ಅಂತಾ ಹೇಳಿದ್ದರಿಂದ ಟ್ರಾಕ್ಟರ ಡ್ರೈವರ ತನ್ನ ಟ್ರಾಕ್ಟರನ್ನು ಜಾಕನಪಲ್ಲಿ ಕ್ರಾಸ ಹತ್ತಿರ ರೋಡಿನ ಪಕ್ಕದಲ್ಲಿ ಟ್ರಾಕ್ಟರ ನಿಲ್ಲಿಸಿದನು. ಆಗ ನಾನು ನನ್ನ ತಂದೆಗೆ ಕರೆದು ಪ್ರಜ್ವಲ ಇತನಿಗೆ ಮೂತ್ರ ವಿಸರ್ಜನೆ ಮಾಡಿಸಿಕೊಂಡು ಬರಲು ಹೇಳಿದ್ದರಿಂದ ನಮ್ಮ ತಂದೆ ನನ್ನ ಮಗನಿಗೆ ಜಾಕನಪಲ್ಲಿ ಕ್ರಾಸ ದಿಂದ 100 ಮಿಟರ  ಅಂತರದಲ್ಲಿ  ರೋಡಿನ  ಎಡಬದಿಯಲ್ಲಿ ಕರೆದುಕೊಂಡು ಹೋಗಿ ಮೂತ್ರ ವಿಸರ್ಜನೆ ಮಾಡಿಸುವಾಗ ಒಬ್ಬ ಬುಲೇರೋ ಪಕಫ್ ಜೀಪ ಚಾಲಕ ತನ್ನ ವಶದಲ್ಲಿದ್ದ ಜೀಪನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಹಾಗೂ ನನ್ನ ತಂದೆಗೆ ಡಿಕ್ಕಿಪಡಿಸಿದನು.ನಾನು ಹಾಗೂ ಇತರರು ಹೋಗಿ ನೋಡಲಾಗಿ ನನ್ನ ತಂದೆಗೆ ಗುಪ್ತಗಾಯಗಳಾದವು.ನನ್ನ ಮಗನಿಗೆ ನೋಡಲಾಗಿ ತಲೆಯ ಹಿಂದುಗಡೆ ಭಾರಿ ರಕ್ತಗಾಯ,ಬಲಹಣೆಗೆ ರಕ್ತಗಾಯ,ಎರಡು ಕಿವಿಯಿಂದ ರಕ್ತ ಶ್ರವ,ಟೊಂಕಕ್ಕೆ ಹಾಗೂ ಎರಡು ಕಾಲುಗಳಿಗೆ ತರಚಿದ ಗಾಯಗಳಾದವು.ನಂತರ ನಮ್ಮ ತಂದೆ ಅಪಘಾತಪಡಿಸಿದ ಬುಲೇರೋ ಜೀಪ ನಂಬರ ನೋಡಲಾಗಿ ಅದರ TS-06-UA-2064ನೇದ್ದು ಇರುವದಾಗಿ ತಿಳಿಸಿದರು. ನನ್ನ ಮಗನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೇಡಂ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು .ಉಪಚಾರ ಫಲಕಾರಿಯಾಗದೆ ನನ್ನ ಮಗ ಮೃತಪಟ್ಟನು.ನನ್ನ ತಂದೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ತೋರಿಸಿರುವದಿಲ್ಲ. ಸದರ ಘಟನೆ ಜರುಗಿದಾಗ 02-30 ಪಿ.ಎಮ್. ಆಗಿರಬಹುದು. ಕಾರಣ ನನ್ನ ಮಗನಿಗೆ ಹಾಗೂ ನಮ್ಮ ತಂದೆಗೆ ಅಪಘಾತಪಡಿಸಿದ ಬುಲೇರೋ ಜೀಪ ಅಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿದ್ದು.ಸದರಿಯವನಿಗೆ ನೋಡಿದರೆ ಗುರುತಿಸುತ್ತೆನೆ. ಸದರಿ  TS-06-UA-2064ಬುಲೇರೋ ಜೀಪ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿಕೆ ನೀಡಿದ್ದರಿಂದ ಕಲಂ.279,304() .ಪಿ.ಸಿ. ಸಂಗಡ 187 .ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು  ಬಗ್ಗೆ ವರದಿ.

ºÉZÀÄѪÀj ¸ÀAZÁj ¥Éưøï oÁuÉ : ¢£ÁAPÀ 24.12.2018 gÀAzÀÄ ¨É½UÉÎ 6-30 UÀAmÉ ¸ÀĪÀiÁjUÉ ªÀÄÈvÀ CPÀëAiÀÄ ªÀÄvÀÄÛ UÁAiÀiÁ¼ÀÄ gÉêÀt¹zÀÝ¥Àà E§âgÀÆ gÁªÀÄ ªÀÄA¢gÀ JzÀgÀÄUÀqÉ ªÁQAUÀ ªÀiÁqÀÄwÛÃgÀĪÁUÀ gÁªÀÄ ªÀÄA¢gÀ JzÀÄgÀÄUÀqÉ §gÀĪÀ D¢vÀå ªÉÄãÀì ¥Á®ðgÀ JzÀÄgÀÄ gÉÆÃqÀ ªÉÄÃ¯É PÁgÀ £ÀA PÉJ-56-JªÀiï-0849 £ÉÃzÀÝgÀ ZÁ®PÀ gÁªÀÄZÀAzÀæ EvÀ£ÀÄ DgÀ.¦ ¸ÀPÀð® PÀqɬÄAzÀ gÁªÀÄ ªÀÄA¢gÀ jAUÀ gÉÆÃqÀ PÀqÉUÉ ºÉÆÃUÀĪÀ PÀÄjvÀÄ CwªÉÃUÀªÁV ªÀÄvÀÄÛ C®PÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ CPÀëAiÀÄ ªÀÄvÀÄ gÉêÀt¹zÀÝ¥Àà EªÀjUÉ rQÌ¥Àr¹ C¥ÀWÁvÀ ªÀiÁrzÀÝjAzÀ CPÀëAiÀÄ EvÀ£À vɯÉUÉ ¨sÁj UÀÄ¥ÀÛ¥ÉlÄÖ ªÀÄvÀÄÛ ªÀÄÄVUÉ ¨sÁj gÀPÀÛUÁAiÀĪÁV DvÀ£À G¹gÁl ¤AvÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ gÉêÀt¹zÀÝ¥Àà EªÀjUÉ ¨sÁjUÁAiÀÄUÉƽ¹zÀÄÝ EgÀÄvÀÛzÉ ಅಂತ ವರದಿ.