Police Bhavan Kalaburagi

Police Bhavan Kalaburagi

Friday, May 12, 2017

BIDAR DISTRICT DAILY CRIME UPDATE 12-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 12-05-2017

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 57/17 PÀ®A 279, 337, 338 L¦¹ eÉÆvÉ 187 LJªÀiï« PÁAiÉÄÝ :-

¢£ÁAPÀ 11/05/2017 gÀAzÀÄ ¦üAiÀiÁ𢠨Á¥ÀÄ vÀAzÉ ©ÃgÀÄ vÀAUÀ¼É, ªÀAiÀÄ 40 ªÀµÀð, eÁw zsÀ£ÀUÀgÀ, G: MPÀÌ®ÄvÀ£À ¸Á|| mÁPÀ¼ÀUÁAªÀ vÁ|| gÉÃuÁ¥ÀÆgÀ, f¯Áè ¯ÁvÀÆgÀ (JªÀiï.J¸ï.) gÀªÀgÀÄ vÀ£Àß PÀÄlÄAªÀ§zÀªÀjA¢UÉ  mÁmÁ «Ä¤  UÀÆqÀì ªÁºÀ£À ¸ÀASÉå JªÀiï.ºÉZï.-04/rJ¸ï-6912 £ÉÃzÀÝgÀ vÀªÀÄä UÁæªÀÄzÀ WÉÆqÀªÁr UÁæªÀÄPÉÌ ºÉÆÃV PÀAzÀÆj PÁAiÀÄðPÀæªÀÄ ªÀÄÄV¸À¢ PÉÆAqÀÄ CzÉ ªÁºÀ£ÀzÀ°è vÀªÀÄä UÁæªÀÄPÉÌ ºÉÆgÀnzÀÄÝ, ºÀÄ®¸ÀÆgÀ ªÀÄvÀÄÛ zÉêÀ£Á¼À ªÀiÁZÀ£Á¼À ªÀiÁUÀðªÁV ºÉÆÃUÀĪÁUÀ ¸ÀzÀj ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß zÉãÁ® UÁæªÀÄzÀ zÁnzÀ £ÀAvÀgÀ vÀ£Àß ªÁºÀ£ÀªÀ£ÀÄß Cwà ªÉÃUÀ¢AzÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹  ªÀÄAd¯É¸Á§ ªÁrªÁ¯É EªÀgÀ ºÉÆ®zÀ ºÀwÛgÀ 6-30 ¦.JªÀiï. UÀAmÉUÉ ¥À°Ö ªÀiÁrgÀÄvÁÛ£É. ¸ÀzÀj ªÁºÀ£À ¥À°Ö ªÀiÁrzÀÝjAzÀ ªÁºÀ£ÀzÀ°èzÀÝ ¦üAiÀiÁð¢ü vÁ¬Ä, CwÛUÉ ªÀÄvÀÄÛ CPÀ̽UÉ  ºÀwÛ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄUÀ¼ÁVgÀÄvÀÛªÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಹುಮನಾಬಾದ ಸಂಚಾರ  ಗುನ್ನೆ ನಂ 50/17 ಕಲಂ:279, 337 338 ಐಪಿಸಿ

ದಿನಾಂಕ:11/05/2017 ರಂದು 1300 ಗಂಟೆಗೆ ಹುಮನಾಬಾದ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದರ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಫಿರ್ಯಾಧಿ ಉಮೇಶ ತಂದೆ ಮಂಗಲು ರಾಠೋಡ ವಯ:28 ವರ್ಷ ಜಾತಿ:ಲಂಬಾಣಿ :ಕೂಲಿ ಕೆಲಸ ಸಾ:ಬಾವಗುಡಿ ತಾಂಡಾ ಬೆಂಕಿಪಲ್ಲಿ ತಾ:ಚಿಂಚೋಳಿ ಜಿಲ್ಲಾ:ಕಲಬುರ್ಗಿ  ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:10/05/2017 ರಂದು ಫಿರ್ಯಾದಿ ಹಾಗು ತಾಂಡೆಯ ರಮೇಶ ಪವಾರ ಮತ್ತು ಸುಶೀಲಕುಮಾರ ರಾಠೋಡ ಮೂವರು ಕೂಡಿಕೊಂಡು ರಮೇಶ ಈತನ ಮೋಟಾರ ಸೈಕಿಲ ನಂ ಎಂಹೆಚ.12.ಇಎ.9373 ನೇದರ ಮೇಲೆ  ಹುಲಸೂರಕ್ಕೆ   ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಹೋಗಿದ್ದು ದಿ: :11/05/2017 ರಂದು ಕಾರ್ಯಕ್ರಮ ಮುಗಿಸಿಕೊಂಡು ಮೂವರು ಕೂಡಿಕೊಂಡು ಘಾಟಬೋರಾಳ ಮಾರ್ಗವಾಗಿ ಮರಳಿ ನಮ್ಮೂರಿಗೆ ಬರುತ್ತಿರುವಾಗ  1100 .ಎಂ ಗಂಟೆಯ ಸುಮಾರಿಗೆ ಘಾಟಬೋರಾಳ ರಾಜೋಳ ರೋಡಿನ ಮೇಲೆ ಘಾಟಬೋರಾಳ ಕ್ರಾಸ ಹತ್ತಿರ ಬಂದಾಗ  ಎದುರಿನಿಂದ ರಾಜೋಳ ಕಡೆಯಿಂದ ಬಂದ ಒಂದು ಮೋಟಾರ ಸೈಕಿಲ ನಂ:ಕೆ..33..3651 ನೇದರ ಚಾಲಕನಾದ ರಾಜೇಸಾಬ ತಂದೆ ಅಲ್ಲಾಬಕ್ಕಶ ಮೌಜನ ಸಾ:ಕನಕಟ್ಟಾ ಈತನು ತನ್ನ ಮೋ.ಸೈ ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಇವರ ಮೋಟರ ಸೈಕಲಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಬಲ ಮುಂಗೈಗೆ ಗುಪ್ತಗಾಯವಾಗಿದ್ದು ರಮೇಶನ ಬಲ ತೊಡೆಗೆ ಭಾರಿ ಗುಪ್ತಗಾವಾಗಿರುತ್ತದೆ. ಸುಶೀಲಕುಮಾರನ ಹಣೆಯ ಮೇಲೆ ಎಡ ಮೊಳಕೈಗೆ ರಕ್ತಗಾಯವಾಗಿದ್ದು ಎದುರಿನ ಮೋ ಸೈ ಚಾಲಕ ರಾಜೇಸಾಬ ಈತನ ತಲೆಯ ಮೇಲೆ ಗುಪ್ತಗಾಯವಾಗಿದ್ದು ಅವನ ಹಿಂದೆ ಕುಳಿತ ಸವಾರನಾದ ಖಾಜಾಪಾಶಾ ಸಾ:ಕನಕಟ್ಟಾ ಈತನ ತಲೆಗೆ ರಕ್ತಗಾಯವಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                                           
©ÃzÀgÀ £ÀÆvÀ£À £ÀUÀgÀ oÁuÉ UÀÄ£Éß £ÀA. 96/17 PÀ®A 379 L¦¹ :-
¢£ÁAPÀ: 11-05-2017 gÀAzÀÄ 1030 UÀAmÉUÉ ¦gÁå¢ ²æÃ. ±ÀgÀzÀPÀĪÀiÁgï vÀAzÉ ªÁªÀÄ£ÀgÁªï vÁAzÀ¼É, ªÀAiÀĸÀÄì: 40 ªÀµÀð, eÁw: ¨sÁªÀ¸ÁgÀ PÀëwæÃAiÀÄ, G: »jAiÀÄ n.© ¯Áå¨ï mÉQßòAiÀÄ£ï, n.©. ¸ÉAlgï, ©ÃzÀgï, ¸Á: ¥ÁAqÀÄgÀAUÀ zÉêÀ¸ÁÜ£ÀzÀ ªÀÄÄAzÉ, Z˨ÁgÀ, ©ÃzÀgï gÀªÀgÀÄ oÁuÉAiÀi°è ºÁdgÁV zÀÆgÀÄ ¤ÃrzÀgÀ ¸ÁgÁA±ÀªÉãÉAzÀgÉ, ¦üAiÀiÁð¢AiÀÄÄ ©ÃzÀgï f¯Áè PÀëAiÀÄgÉÆÃUÀ ¤AiÀÄAvÀæt PÉÃAzÀæzÀ°è »jAiÀÄ n.© ¯Áå¨ï mÉQßòAiÀÄ£ï CAvÁ PÀvÀðªÀå ¤ªÀð»¸ÀÄwÛzÀÄÝ, £ÀªÀÄä E¯ÁSɬÄAzÀ  ¸ÀPÁðj ªÁºÀ£À »ÃgÉÆà ºÉÆÃAqÁ ¸Éà÷èöÊAqÀgï £ÀA. KA-38-G-380  £ÉÃzÀÄ ªÀÄAdÆgÀÄ DVzÀÄÝ EgÀÄvÀÛzÉ,  »VgÀĪÀ°è ¢£ÁAPÀ: 06-05-2017 gÀAzÀÄ ¨É½îUÉ 10-30 UÀAmÉUÉ ¦üAiÀiÁð¢üAiÀÄÄ ¸ÀPÁðj ªÁºÀ£À »ÃgÉÆà ºÉÆÃAqÁ ¸Éà÷èöÊAqÀgï £ÀA. KA-38-G-380  £ÉÃzÀgÀ ªÉÄÃ¯É £ÀªÀÄä PÀbÉÃjUÉ §AzÀÄ ¸ÀzÀj ªÁºÀ£ÀªÀ£ÀÄß  PÀbÉÃjAiÀÄ ªÀÄÄAzÉ ©ÃUÀ ºÁQ ¤°è¹ PÀbÉÃjAiÀÄ°è ºÉÆÃV PÉ®¸ÀzÀ°è ¤gÀvÀ£ÁV ¸ÀAeÉ 5-30 UÀAmÉUÉ PÀvÀðªÀåªÀ£ÀÄß ªÀÄÄV¹PÉÆAqÀÄ ºÉÆgÀUÉ §AzÀÄ £ÉÆÃrzÁUÀ  AiÀiÁgÉÆà C¥ÀjavÀ PÀ¼ÀîgÀÄ   PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. ªÁºÀ£ÀzÀ «ªÀgÀ 1) »ÃgÉÆà ºÉÆÃAqÁ ¸Éà÷èöÊAqÀgï £ÀA. KA-38-G-380  2) ZÁ¹Ã¸ï £ÀA. MBLHA10EYB9M02921 3) EAf£ï £ÀA. HA10EFB9M16378 4) ªÀiÁqÀ¯ï 2011, 5) §tÚ : PÀ¥ÀÄà ªÀÄvÀÄÛ ¤Ã°, 6) C.Q. 21,000/-gÀÆ. DVgÀÄvÀÛzÉ. CAvÁ ¢; 11-05-2017 gÀAzÀÄ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 80/17 PÀ®A 323, 354, 504 L¦¹ :-

¢£ÁAPÀ 11-05-2017 gÀAzÀÄ 1645 UÀAmÉUÉ ¨sÁ°Ì ¸ÀjPÁj C¸ÀàvÉæ¬ÄAzÀ ªÀiÁ»w §A¢zÀ ªÉÄÃgÉUÉ D¸ÀàvÉæUÉ ¨sÉÃn ¤Ãr  aQvÉì ¥ÀqÉAiÀÄÄwÛzÀÝ UÁAiÀiÁ¼ÀÄ gÉõÁä UÀAqÀ ®PÀëöät ªÀAiÀÄ 20 ªÀµÀð eÁw J¸ï¹ ªÀiÁ¢UÀ GzÉÆåÃUÀ ªÀÄ£É PÉ®¸À ¸Á: vÉîUÁAªÀ EªÀjUÉ «ZÁj¹ EªÀgÀ ºÉýPÉAiÀÄ£ÀÄß ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉãÉAzÀgÉ ¦üÃAiÀiÁð¢AiÀÄ ¥ÀPÀÌzÀ ªÀÄ£ÉAiÀÄ°è EªÀgÀ ¸ÀA§A¢ ¯ÉÆÃPÉñÀ vÀAzÉ ªÀiÁgÀÄw EªÀgÀ ªÀÄ£É EgÀÄvÀÛzÉ. »ÃVgÀĪÁUÀ ¢£ÁAPÀ 10-05-2017 gÀAzÀÄ gÁwæ 8-00 UÀAmÉUÉ ¦üÃAiÀiÁ𢠪ÀÄUÀ ¸ÀaãÀ EvÀ£ÀÄ  ¯ÉÆPÉñÀ EªÀgÀ ªÀÄ£ÉAiÀÄ CAUÀ¼ÀzÀ°è  ªÀÄPÀ̼ÉÆA¢UÉ Dl DqÀÄwÛzÁÝUÀ ¯ÉÆPÉñÀ EvÀ£ÀÄ ¦üAiÀiÁð¢AiÀÄ ªÀÄUÀ ¸ÀaãÀ EvÀ¤UÉ ºÉÆqÉAiÀÄĪÀÅzÀ£ÀÄß £ÉÆÃr ¦üAiÀiÁ𢠪ÀÄvÀÄÛ vÀAV eÉÆåÃw E§âgÀÄ ¯ÉÆPÉñÀ EvÀ£À ºÀwÛgÀ ºÉÆÃV JPÉ ¸ÀaãÀUÉ ºÉÆqÉAiÀÄÄwÛ¢Ýj CAvÁ PÉýzÁUÀ ¤£Àß ªÀÄUÀ £ÀªÀÄä ªÀÄ£ÉAiÀÄ°è §AzÀÄ £À£Àß ªÀÄPÀ̼ÉÆA¢UÉ Dl Dr £À£Àß ªÀÄPÀ̽UÉ ºÉÆqÉAiÀÄÄwÛzÁÝ£É CzÀÝjAzÀ ¤£Àß ªÀÄUÀ¤UÉ ºÉÆqÉ¢gÀÄvÉÛÃ£É CAvÁ CAzÁUÀ   ¯ÉÆPÉñÀUÉ ¤ÃªÀÅ £À£Àß ªÀÄUÀ¤UÉ ºÉÆqÉ¢gÀĪÀÅzÀÄ ¸Àj C¯Áè CAvÁ CAzÁUÀ ¯ÉÆPÉñÀ EvÀ£ÀÄ £À£ÀUÉ §Ä¢Ý PÀ°¸ÀÄwÛ  CAvÁ ¨ÉÊzÀÄ vÀ£Àß PÉʬÄAzÀ   ¨É¤ß£À°è ªÀÄvÀÄÛ vÀ£Àß PÁ°¤AzÀ ºÉÆmÉÖAiÀÄ°è ºÉÆqÉ¢gÀÄvÁÛ£É. DUÀ C¯Éè EzÀÝ  vÀAV eÉÆåÃw EªÀ¼ÀÄ dUÀ¼À ©r¸À®Ä §AzÁUÀ ¯ÉÆPÉñÀ EvÀ£ÀÄ eÉÆåÃwUÉ dUÀ¼À ©r¸À®Ä §gÀÄwÛ  CAvÁ CªÁZÀåªÁV ¨ÉÊzÀÄ vÀ£Àß PÉʬÄAzÀ eÉÆåÃwAiÀÄ ºÉÆmÉÖAiÀÄ°è ªÀÄvÀÄÛ ¨É¤ß£À°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É. CAvÁ ¤ÃrzÀ zÀÆj£À ªÉÄÃgÀUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.





Yadgir District Reported Crimes

   Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 82/2017 ಕಲಂ- 323,498(?),504,,ಸಂಗಡ 34 ಐಪಿಸಿ ;- ಮಲ್ಲಮ್ಮ ಗಂಡ ಶಿವಪ್ಪ ತೇಕರಾಳ ವ|| 40 ವರ್ಷ ಜಾ|| ಕುರಬರ ಉ|| ಹೊಲಮನೆಕೆಲಸ ಸಾ|| ತೆಕರಾಳ ತಾ|| ಶಹಾಪೂರ ಜಿ|| ಯಾದಗಿರಿ.    ನಾನು ಈ ಮೇಲ್ಕಾಣಿಸಿದ ವಿಳಾಸದ ನಿವಾಸಿತಳಿದ್ದು ಹೊಲಮನೆಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ  ನನ್ನ  ತವರು ಮನೆ ಕೊಂಗಂಡಿ ಇದ್ದು ನಾವಿಬ್ಬರು ಅಕ್ಕತಂಗಿಯರಿದ್ದು ನನ್ನ ಅಕ್ಕ ಎಂಬುವವಳನ್ನು ಗೊನಾಳದ  ಮರೆಪ್ಪ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದು ಅವರಿಬ್ಬರು ಗಂಡ ಹೆಂಡತಿ ತೀರಿಕೊಂಡಿರುತ್ತಾರೆ ಅವರ ಮಗಳಾದ ಲಕ್ಷ್ಮಿ ಈಕೆಯನ್ನು ಬದ್ದೆಪಲ್ಲಿ ಗ್ರಾಮದ ಸಾಬಣ್ಣನ ಮಗನಾದ ಮಲ್ಲಣ್ಣ ಎಂಬಾತನಿಗೆ 5 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ 2 ಜನ ಹೆಣ್ಣು ಮಕ್ಕಳಿದ್ದು ಕುಟುಂಬದೊಂದಿಗೆ ಹೊಲ ಮನೆ ಕೆಲಸ ಮಾಡಿಕೊಂಡು ಉಪಜೀವಿಸುತ್ತಾರೆ ಮಲ್ಲಣ್ಣ ಇವರು 3 ಜನ ಅಣ್ಣ ತಮ್ಮಂದಿರಿದ್ದು 3 ಜನರು ಬೇರೆ ಬೇರೆ ಯಾಗಿರುತ್ತಾರೆ ಮತ್ತು ಹೊಲದಲ್ಲಿ ಕೂಡ 3 ಜನರು ಪಾಲು ಮಾಡಿಕೊಂಡಿರುತ್ತಾರೆ ಅದರಲ್ಲಿ 3 ಜನರಿಗೆ ಹೊಲ ಹಂಚಿಕೆ ಮಾಡುವ ಸಮಯದಲ್ಲಿ ಅರ್ಧ ಎಕರೆ ಹೊಲವನ್ನು ಅವರ ಅಣ್ಣಂದಿರಿಗೆ 25 ಸಾವಿರು ರೂಪಾಯಿಗಳು ಕೊಟ್ಟು ಮಲ್ಲಣ್ಣನೆ ತೆಗೆದುಕೊಂಡಿರುತ್ತಾನೆ ಲಕ್ಷ್ಮಿ ಈಕೆಯು ನಮ್ಮ ಊರಿಗೆ ಬಂದಾಗ ನಮ್ಮ ಮಾವ ಮತ್ತು ಆತನ ಹೆಂಡತಿ ಹೋಲದ ಸಂಬಂದ ಕೀರಿ ಕೀರಿ ಮಾಡುತ್ತಾಳೆ ಅಂತಾ ಹೇಳಿತಿದ್ದಳು ಆಗಲಿ ಸುಮ್ಮನಿರು ಅಂತಾ ಹೇಳಿ ಕಳುಹಿಸುತಿದ್ದೆನು. ದಿನಾಂಕ-09/05/2017 ರಂದು ಬದ್ದೆಪಲ್ಲಿಯಲ್ಲಿ ಜಾತ್ರೆ ಇದ್ದ ನಿಮಿತ್ತ ಮಲ್ಲಣ್ಣ ಅಣ್ಣಂದಿರಾದ ಮೈಲಾರಿ ತಂದೆ ಸಾಬಣ್ಣ, ಮಾಳಪ್ಪ ತಂದೆ ಸಾಬಣ್ಣ ಇವರು  ಜಾತ್ರೆಗಂತ ಬೆಂಗಳೂರದಿಂದ ಬದ್ದೆಪಲ್ಲಿ ಗ್ರಾಮಕ್ಕೆ ಬಂದಿದ್ದು ಇರುತ್ತದೆ. ದಿನಾಂಕ-09/05/2017 ರಂದು ಜಾತ್ರೆ ಮುಗಿದ ನಂತರ ರಾತ್ರಿ 9 ಗಂಟೆಗೆ ಲಕ್ಷ್ಮಿ ಮನೆಯಲಿದ್ದಾದ 1] ಮೈಲಾರಿ ತಂದೆ ಸಾಬಣ್ಣ, 2] ಪೋಲಮ್ಮ ಗಂಡ ಮೈಲಾರಿ ಸಾ|| ಇಬ್ಬರು ಬದ್ದೆಪಲ್ಲಿ ಇವರು ಲಕ್ಷ್ಮಿ ಮನೆಗೆ ಬಂದು ಆಕೆಗೆ ನಾವು ಬಿಟ್ಟ ಅರ್ಧ ಎಕರೆ ಹೊಲವನ್ನು ನಿನು ನಮಗೆ ಏನು ಕೊಡದೆ ಸಾಗುವಳಿ ಮಾಡಿಕೊಳುತಿದ್ದಿ ಈಗ ಆ ಹೊಲ ಯಾಂಗ್ ಸಾಗುವಳಿ ಮಾಡುತಿ ನೋಡಣ ಅಂತಾ ಅಂದು ಅವಾಚ್ಯವಾಗಿ ಬೋಸಡಿ ರಂಡಿ ಅಂತಾ ಬೈದು ಪೊಲಮ್ಮ ಈಕೆಯು ಕೈಯಿಂದ ಲಕ್ಷ್ಮಿಗೆ ತಲೆಗೆ ಹೊಡೆದು  ಹೊಲ ಹೆಂಗ್ ಸಾಗುವಳಿ ಮಾಡುತ್ತಿರಿ ನೋಡೊಣ ಅಂತಾ ಬೈದು ಆಕೆಗೆ ಮಾನಸಿಕ ದೈಹಿಕ ಹಿಂಸೆ ನೀಡಿರುತ್ತಾರೆ ಅಲ್ಲಿ ಇದ್ದ ಲಕ್ಷ್ಮಿ ಅತ್ತೆ ಮಾವ ಮತ್ತು ಲಕ್ಷ್ಮಿಯ ಗಂಡ ಜಗಳ ಬಿಡಿಸಿರುತ್ತಾರೆ. ದಿನಾಂಕ-10/05/2017 ರಂದು ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ತನ್ನ ಮಾವ ಮೈಲಾರಿ ಮತ್ತು ಆತನ ಹೆಂಡತಿ ಪೊಲಮ್ಮ ಇವರು ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆ ತಾಳಲಾರದೆ ಲಕ್ಷ್ಮಿ ಈಕೆಯು ರಾತ್ರಿ ಎಲ್ಲರು ಮಲಗಿರುವಾಗ 1-00 ಎಮ್ ಎಮ್ ಸುಮಾರಿಗೆ ಬೆಳಗೆ ಹೊಡೆಯುವ ಕ್ರೀಮಿನಾಶಕ ಔಷಧ ಸೇವನೆ ಮಾಡಿ ಒದ್ದಾಡಿ ವಾಂತಿ ಮಾಡಿಕೊಳುತ್ತಿರುವಾಗ ಆಕೆಯ  ಗಂಡ ಮಲ್ಲಣ್ಣ ಇತನು ಎದ್ದು ನೋಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಿವಂ ಆಸ್ಪತ್ರೆ ರಾಯಚೂರದಲ್ಲಿ ತಂದು ಸೇರಿಕೆ ಮಾಡಿರುತ್ತಾರೆ ಈ ವಿಷಯ ನನಗೆ ಮಲ್ಲಣ್ಣ ಇತನು ಪೋನ್ ಮಾಡಿ ತಿಳಿಸಿದ್ದರಿಂದ ನಾನು ಶಿವಂ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ಉಪಚಾರ ಪಡೆಯುತಿದ್ದು ಆಕೆಯು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ಅಕ್ಕನ ಮಗಳು ಲಕ್ಷ್ಮಿ ಈಕೆಯು ಆಕೆಯ ಮಾವ ಮೈಲಾರಿ ಮತ್ತು ಆತನ ಹೆಂಡತಿ ಪೊಲಮ್ಮ ಇವರು ಕೊಟ್ಟ ದೈಹಿಕ ಮತ್ತು ಮಾನಸಿಕ ಹಿಂಸೆ ತಾಳಲಾರದೆ ಲಕ್ಷ್ಮಿ ಈಕೆಯು ವಿಷ ಸೇವನೆ ಮಾಡಿರುತ್ತಾಳೆ
    ಕಾರಣ ನನ್ನ ಅಕ್ಕನ ಮಗಳ ಜೊತೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು   ದೈಹಿಕ ಮತ್ತು ಮಾನಸಿಕ ಹಿಂಸೆ ನಿಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ಹೆಳಿ ಲ್ಯಾಪ್ ಟ್ಯಾಪ್ ನಲ್ಲಿ ಗಣಕೀಕರಣ ಮಾಡಿಸಿದ ಹೇಳಿಕೆ ಇರುತ್ತದೆ
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 154/2017  ಕಲಂ: 110(ಇ&ಜಿ) ಸಿ.ಆರ್.ಪಿ.ಸಿ);- ದಿನಾಂಕ 11/05/2017 ರಂದು 10-15 ಎ.ಎಮ್ ಕ್ಕೆ ಶ್ರೀ ವೆಂಕಣ್ಣ ಎ.ಎಸ್.ಐ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಪೆಟ್ರೋಲಿಂಗ್ ಕರ್ತವ್ಯ ಕುರಿತು ಶಹಾಪೂರ ನಗರದಲ್ಲಿ ಹೊರಟು 9-45 ಗಂಟೆಯ ಸುಮಾರಿಗೆ ಬಸವೇಶ್ವರ ವೃತ್ತದ ಹತ್ತಿರ ಬಂದಾಗ ವೆಂಕಟೇಶ್ವರ ಹೊಟೇಲ್ ಮುಂಭಾಗದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಜೋರಾಗಿ ಒದರಾಡುತ್ತಾ ಚೀರಾಡುತ್ತಾ ತನ್ನ ದೇಹದಾಡ್ರ್ಯತೆ ಪ್ರದಶರ್ಿಸುತ್ತಾ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದಾಡುತ್ತಾ ಮಕ್ಕಳೆ ಯಾರಾದರೂ ನನ್ನ ತಂಟೆಗೆ ಬಂದರೆ ನಿಮಗೆ ಸುಮ್ಮನೆ ಬಿಡುವದಿಲ್ಲಾ ಒಂದು ಕೈ ನೋಡೆ ಬಿಡುತ್ತೇನೆ ಅಂತಾ ರೌಡಿ ಪ್ರವೃತ್ತಿ ಪ್ರದಶರ್ಿಸಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿತ್ತಿರುವದನ್ನು ಕಂಡು ಅವನ ಹತ್ತಿರ ಹೋಗಿ ಆತನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ತನ್ನ ರೌಡಿ ಪ್ರವೃತ್ತಿ ಮುಂದುವರೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಪ್ರಾಣ ಹಾನಿ ಮಾಡುವ ಸಂಭವ ಕಂಡು ಬಂದಿದ್ದರಿಂದ ಹಿಡಿದುಕೊಂಡು ಮರಳಿ ಠಾಣೆಗೆ ಬಂದು ವರದಿ ತಯ್ಯಾರಿಸಿ 10-15 ಎ.ಎಮ್ ಕ್ಕೆ ಒಪ್ಪಿಸಿ ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಠಾಣೆ ಗುನ್ನೆ ನಂ. 154/2017 ಕಲಂ. 110(ಇ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.          
 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 74/2017 ಕಲಂ: 279, 304(ಎ) ಐಪಿಸಿ ;- ದಿನಾಂಕ 11/05/2017 ರಂದು 7.30 ಎ.ಎಮ್ಕ್ಕೆ ಅಜರ್ಿದಾರರಾದ ಶ್ರೀ ಬಸವರಾಜ ತಂದೆ ಸಾಯಬಣ್ಣ ನಾಯ್ಕೋಡಿ ಸಾ|| ಪರಸನಳ್ಳಿ ಇವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 30/04/2017 ರಂದು 6 ಪಿಎಮ್ ಸುಮಾರಿಗೆ ಬಸವರಾಜನ ಅಣ್ಣನ ಮಗನಾದ ಮೃತ ಸಾಯಬಣ್ಣ ತಂದೆ ಈರಪ್ಪ ನಾಯ್ಕೋಡಿ ವಯಾ|| 28 ವರ್ಷ ಜಾ|| ಕುರುಬರ ಈತನು ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ಪರಸನಳ್ಳಿಯಿಂದ ಕೆಂಭಾವಿಗೆ ತನ್ನ ಮೋಟಾರ ಸೈಕಲ್ ನಂ ಕೆಎ 33 ಕೆ 3381 ನೇದ್ದರಲ್ಲಿ ಮೋಟಾರ ಸೈಕಲನ್ನು ತಾನೇ ಸ್ವತ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಾಗ ಕೆಂಭಾವಿ ಪರಸನಳ್ಳಿ ರಸ್ತೆಯ ಸದಾನಂದ ಬಾಬಾ ಮಹಾರಾಜರ ಮಠದ ಹತ್ತಿರ ರಸ್ತೆಯ ಮೇಲೆ ಒಂದು ನಾಯಿ ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ಸ್ಕಿಡ್ ಆಗಿ ಕೆಳಗೆ ಬಿದ್ದು ತಲೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿ ಕೆಂಭಾವಿ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ 10/05/2017 ರಂದು ರಾತ್ರಿ 10.15 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 74/2017 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸಲು ನಿಂತಿದ್ದ ಟಿಪ್ಪರ ಟ್ರ್ಯಾಕ್ಟರ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 07-05-2017 ರಂದು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ಇವರ ನೀರ್ದೇಶನದ ಮೇರೆಗೆ ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ, ತಹಶೀಲ್ದಾರರು ಅಫಜಲಪೂರ, ಕಂದಾಯ ನೀರಿಕ್ಷಕರು, ಗ್ರಾಮ ಲೇಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಪೊಲೀಸ್ ಸಿಬ್ಬಂದಿಗಳು ಜಂಟಿಯಾಗಿ ಅಫಜಲಪೂರ ತಾಲೂಕಿನ ಶಿವಪೂರ, ಬನ್ನೆಟ್ಟಿ, ಗುಡ್ಡೇವಾಡಿ ಗ್ರಾಮಗಳಿಗೆ ಬೇಟಿ ನೀಡಿ ಸ್ಥಳ ತನಿಖೆ ಮಾಡಿ ಪರೀಶಿಲಿಸಲಾಗಿ ಭಾರತ್ ಬೇಂಜ್ ಟಿಪ್ಪರ ನಂ ಕೆಎ-32-ಸಿ 5587 ನೇದ್ದು ನದಿ ತೀರದ ಹತ್ತಿರ ಅಕ್ರಮವಾಗಿ ಮರಳು ಸಾಗಣಿಕೆ ಮಾಡಲು ಸಂಶಯಾಸ್ಪದವಾಗಿ ನಿಂತಿದ್ದಾಗ ಸದರಿ ವಾಹನವನ್ನು ಜಪ್ತಿ ಮಾಡಿಕೊಂಡು ವಾಹನದ ಮೇಲೆ ಕ್ರೀಮಿನಲ್ ಮೋಕದ್ದಮೇ ದಾಖಲಿಸಲು ಸೂಚಿಸಿದ ಮೇರೆಗೆ ಮಾನ್ಯ ಶಶೀಕಲಾ ಜಿ ಪಾದಗಟ್ಟಿ ತಹಶೀಲ್ದಾರರು ಅಫಜಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶಾಹಾಬಾದ ನಗರ ಠಾಣೆ : ದಿನಾಂಕ: 11/05/2017 ರಂದು ಮುತ್ತಗಾ  ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಶ್ರೀ ಅಸ್ಲಾಂ ಪಾಷಾ ಪಿ.ಐ. ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಮುತ್ತಗಾ ಗ್ರಾಮದ ಕಾಗಿಣಾ ಬ್ರಿಡ್ಜ ಹತ್ತಿರ ಹೋಗಿ ನೋಡಲಾಗಿ ಬ್ರಿಡ್ಜ ಕಂ ಬ್ಯಾರೇಜ ಪಕ್ಕದ ನದಿಯ  ರಸ್ತೆಯಿಂದ ಒಂದು ಮರಳು ತುಂಬಿದ ಟ್ಯಾಕ್ಟರ ಅದರ ಮುಂದೆ ಒಬ್ಬ ಮೊ/ಸೈ ಚಲಾಯಿಸಿಕೊಂಡು  ಬರುವುದುನ್ನು ನೋಡಿ ದಾಳಿ ಮಾಡಿದಾಗ  ಮೊ/ಸೈ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು.  ಟ್ಯಾಕ್ಟರದಲ್ಲಿದ್ದ ಎರಡು ಜನರಿಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1] ಸೂರ್ಯಕಾಂತ ತಂದೆ ಬಸವರಾಜ ಮಳ್ಳಿ ಸಾ:ಮುತ್ತಗಾ. 2] ಶರಣು ತಂದೆ ಬಸವರಾಜ ಮಾವೂರ ಸಾ:ಮುತ್ತಗಾ ಅಂತಾ ತಿಳಿಸಿದರು.  ಓಡಿ ಹೋದವನ ಬಗ್ಗೆ ವಿಚಾರಿಸಲು ಆತನ ಹೆಸರು ಮಹೇಂದ್ರ ಕೂರಿ ಸಾ:ಮುತ್ತಗಾ ಅಂತಾ ಇದ್ದು ಸ್ಥಳದಲ್ಲಿದ್ದ ಟ್ಯಾಕ್ಟರ ನಂ  ಪರಿಶೀಲಿಸಲು ಕೆ.ಎ. 36 ಟಿ.ಎ 9082 -9083  ಅ.ಕಿ. 2 ಲಕ್ಷ ರೂ ಮತ್ತು ಮೋ/ಸೈ ನಂ ಪರಿಶೀಲಿಸಲು ಕೆ.ಎ. 32 ಇ.ಡಿ 5570 ಇದ್ದು ಅ.ಕಿ. 15,000/- ರೂ ಸದರಿ ಟ್ಯಾಕ್ಟರದಲ್ಲಿ ಮರಳು ತುಂಬಿದ್ದು  ಅದರ ಅ.ಕಿ 1000/- ಇರುತ್ತದೆ.   ಸದರಿವರಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ಮರಳು ಮುತ್ತಗಾ  ಗ್ರಾಮದ ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಬರುತ್ತಿದ್ದೇವೆ ಅಂತಾ ತಿಳಿಸಿದರು. ನಂತರ ಮರಳು ತುಂಬಿದ ಟ್ಯಾಕ್ಟರ ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಸರಕಾರದ ಅನುದಾನದ ಹಣ ದುರ್ಬಳಕೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಸರೋಜ ಪಾಟೀಲ ರವರು ಪೌರಾಯುಕ್ತರಾಗಿ ದಿನಾಂಕ: 21/05/2015 ರಿಂದ 13/03/2017 ರವರೆಗೆ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.  ನಂತರ ನಮ್ಮ ಯೋಜನಾ ನಿರ್ದೇಶಕರು, ಜಿಲ್ಲಾ ನಗರ ಅಭಿವೃದ್ದಿ ಕೋಶ ಕಲಬುರಗಿ ರವರು ನಗರ ಸಭೆ ಶಹಾಬಾದನ ಕಾರ್ಯವೈಖರಿ ಮತ್ತು ಸರಕಾರದ ಅನುದಾನ ಖರ್ಚು ಮಾಡಿರುವ ಬಗ್ಗೆ ಒಂದು ತನಿಖಾ ತಂಡವನ್ನು ರಚಿಸಿ ಆ ತಂಡದಲ್ಲಿ 1) ಶ್ರೀ ಮದರ ಹುಸೇನ  ಪ್ರಥಮ ದರ್ಜೆ ಸಹಾಯಕ  2) ಶ್ರೀ ರಮೇಶ ಸಿಂಗ ನೊಡಲ ಅಧಿಕಾರಿ ಇವರಿಬ್ಬರು ಜಿಲ್ಲಾ ನಗರಾಭಿವೃದ್ದಿ ಕೋಶ ಕಲಬುರಗಿ  3) ಶ್ರೀಮತಿ ಕ್ರಾಂತಿದೇವಿ ಅಕೌಂಟೆಂಟ ಕನ್ಸಲಟೆಂಟ ಪುರಸಭೆ ಚಿತ್ತಾಪೂರ ರವರಿಗೆ ನೇಮಕ ಮಾಡಿ ದಿನಾಂಕ: 19/04/2017 ರಂದು ಯೋಜನಾ ನಿರ್ದೇಶಕರು ಆಧೇಶ ಹೊರಡಿಸಿದ್ದು ಈ ಆದೇಶದ ಪ್ರಕಾರ ದಿನಾಂಕ:20/04/2017 ರಂದು  ತನಿಖಾ ತಂಡವು ತನಿಖೆಯನ್ನು ನಿರ್ವಹಿಸಿ ವರದಿಯನ್ನು ನೀಡಿದ್ದು ಅವರ ವರದಿಯ ಆಧಾರ ಮೇರೆಗೆ  ಶ್ರೀಮತಿ ಸರೋಜಾ ಪಾಟೀಲ ರವರು ಶಹಾಬಾದ ನಗರ ಸಭೆಯಲ್ಲಿ ವಿವಿಧ ಕಾಮಾಗಾರಿಗಳನ್ನು ಅನುಷ್ಟಾನಗೊಳಿಸದೆ ನೇರವಾಗಿ ಹಣ ಖಜಾನೆಯಿಂದ ಗುತ್ತೆಗೆದಾರರಿಗೆ 2016 ಮತ್ತು 2017 ನೇ ಸಾಲಿನಲ್ಲಿ ಖಜಾನೆ ಖಾತೆ ಸಂಖ್ಯೆ 844800102-29 ರಲ್ಲಿ ಲಭ್ಯವಿರುವ ಅನುದಾನವನ್ನು ದುರೋಪಯೋಗ ಪಡಿಸಿಕೊಂಡಿದ್ದು  ಶ್ರೀಮತಿ ಸರೋಜಾ ಪಾಟೀಲ ರವರು ತಮ್ಮ ಅಧಿಕಾರಾವದಿಯಲ್ಲಿ ಸರಕಾರ ಅನುದಾನದ ಹಣವನ್ನು ಮೇಲ್ಕಂಡ ತನಿಖಾ ತಂಡದ ವರದಿಯ ಪ್ರಕಾರ ದಿನಾಂಕ: 05/11/2016 ರಿಂದ ದಿನಾಂಕ: 22/02/2017 ರವರಿಗೆ  ಒಟ್ಟು ಹಣ 63, 71, 875-00 ರೂಪಾಯಿಗಳು ದುರೊಪಯೋಗ ಪಡಿಸಿಕೊಂಡಿರುತ್ತಾರೆ ಅಂತಾ ಶ್ರೀ ಶರಣಬಸಪ್ಪಾ ತಂದೆ ಗೊಲಪ್ಪ ಪ್ರಭಾರಿ ಆಯ್ತುಕರುನಗರ ಸಭೆ ಶಹಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರುವ ಬಗ್ಗೆ ಸೂಕ್ತ ಕಾನೂನಿನ ಕ್ರಮ ಜರುಗಿಸಲು ನೀಡಿದ ಅರ್ಜಿಸಾರಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮುಧೋಳ ಠಾಣೆ : ಶ್ರೀಮತಿ  ಬಸ್ಸಮ್ಮ ಗಂಡ ರಾಮುಲು ಜಡೇಲಾ ಸಾ|| ಯಾನಾಗುಂದಿ ಇವರ ಮಗ ಶ್ರೀನಿವಾಸ ಇತನು ಟ್ರಾಕ್ಟರ ಚಾಲಕ ಕೆಲಸಮಾಡಿಕೊಂಡಿದ್ದು ನಮ್ಮೂರ ರಾಜುರೆಡ್ಡಿ ಇವರ ಟ್ರಾಕ್ಟರ ಚಾಲನೆಮಾಡಿಕೊಂಡಿರುತ್ತಾನೆ. ನಮ್ಮೂರ ಮೋಗಲಮ್ಮ ಗಂಡ ಮೋಗಲಪ್ಪ ಸಿದ್ದಪ್ಪೋಳ ಇವರ ಹೋಲವನ್ನು ಇಷಾದಲಿ ತಂದೆ ಅಮೀರಲಿ ಮುಜಾವರ ಇವರು ಲೀಜಿಗೆ ಹಾಕಿಕೋಂಡಿದ್ದು ಸದರಿ ಹೊಲದ ಪಕ್ಕದಲ್ಲಿ ಮೋಗಲಮ್ಮಾ ಇವರ ಅಣ್ಣ ತಮ್ಮಕ್ಕೀಯ ಮಾಣಿಕೆಪ್ಪಾ ತಂದೆ ಭೀಮಪ್ಪಾ ದೊಡ್ಲಾ ಇವರ ಹೊಲವಿರುತ್ತದೆ ಈಗ ಸುಮಾರು 5-6 ದಿವಸಗಳ ಹಿಂದೆ ಸದರಿ ಇಷಾದಲಿ ತಂದೆ ಅಮೀರಲಿ ಮುಜಾವರ ಇವರು ಲೀಜಿಗೆ ಹಾಕಿಕೋಂಡಿದ್ದ ಮೋಗಲಮ್ಮಾ ಇವರ ಹೊಲಕ್ಕೆ ಟ್ರಾಕ್ಟರ ನೇಗಿಲು ಹೋಡೆಯಲು ನನ್ನ ಮಗ ಶ್ರೀನಿವಾಸ ಇತನು ಚಾಲನೆಮಾಡುವ ಟ್ರಾಕ್ಟರನ್ನು ತೆಗೆದುಕೊಂಡು ಹೋಗಿದ್ದು ನನ್ನ ಮಗನು ಸದರಿ ಹೊಲದಲ್ಲಿ ಇಷಾದಲಿ ಹೇಳಿದಂತೆ ನೇಗಿಲು ಹೋಡೆದು ಬಂದಿದ್ದು ಈಗ 2 ದಿವಸಗಳ ಹಿಂದೆ ನಮ್ಮೂರ ಮಾಣೀಕೆಪ್ಪಾ ತಂದೆ ಭೀಮಪ್ಪಾ ದೊಡ್ಲಾ ಮತ್ತು ಮೋನಪ್ಪಾ ತಂದೆ ಸೈಬಣ್ಣ ದೊಡ್ಲಾ ಇವರುಗಳು ನನ್ನ ಮಗನಿಗೆ ಬೋಸುಡಿ ಮಗನ್ಯಾ ನೀನು ಟ್ರಾಕ್ಟರ ನೇಗಿಲು ಹೋಡೆಯುವಾಗ ನಮ್ಮ ಹೊಲದ ಬಂದಾರಿಯನ್ನು ಟ್ರಾಕ್ಟರ ನೇಗಿಲು ಹೋಡೆದು ಹಾಳು ಮಾಡಿದ್ದೀಯಾ ಅಂತಾ ಬೈಯುತ್ತಿದ್ದಾಗ ನನ್ನ ಮಗನು ನಾನೇಕೆ ನಿಮ್ಮ ಬಂದಾರಿಯು ಹಾಳು ಮಾಡಲೀ ನಾನು ಟ್ರಾಕ್ಟರ ಚಾಲಕ ಇದ್ದು ಹೊಲದವರು ಹೇಳಿದಂತೆ ನೇಗಿಲು ಹೋಡೆದಿದ್ದೇನೆ ಟ್ರಾಕ್ಟರದಿಂದ ನೇಗಿಲು ಹೋಡೆಯುವಾಗ ಸ್ವಲ್ಪ ಬಂದಾರಿಯು ಹಾಳಾಗಿದ್ದರೇ ಹೊಲದವರಿಗೆ ಹೇಳಿ ಸರಿ ಮಾಡಿಸುತ್ತೇನೆ ಅಂತಾ ಹೇಳಿದ್ದು ಅದಕ್ಕೆ ಅವರುಗಳು ನಿನಗೆ ಇನ್ನೂ ಎರಡು ದಿವಸ ಟೈಮು ಕೋಡುತ್ತೇವೆ ಅಷ್ಟರಲ್ಲಿ ಸರಿಮಾಡಿಕೊಡದಿದ್ದರೇ ನಿನಗೆ ಜೀವ ಸಹೀತ ಬಿಡುವದಿಲ್ಲಾ ಅಂತಾ ಬೈದಿದ್ದು ಅದಕ್ಕೆ ನನ್ನ ಮಗನು ಆಯ್ತು ಹೊಲದರಿಗೆ ಹೇಳಿ ಸರಿಮಾಡಿಸುತ್ತೇನೆ ಅಂತಾ ಹೇಳಿ ಬಂದಿದ್ದು ಇರುತ್ತದೆ.  ದಿನಾಂಕ 10-05-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡ ಮಗ ಹಾಗು ನಮ್ಮ ಮನೆಯವರು ನಮ್ಮ ಮನೆಯಲ್ಲಿ ಕುಳಿತುಕೊಂಡಿದ್ದಾಗ ಅದೇ ಸಮಯಕ್ಕೆ ನಮ್ಮೂರ 1) ಮಾಣೀಕೆಪ್ಪಾ ತಂದೆ ಭೀಮಪ್ಪಾ ದೊಡ್ಲಾ 2) ಮೋನಪ್ಪಾ ತಂದೆ ಸೈಬಣ್ಣ ದೊಡ್ಲಾ 3) ಸೈಬಣ್ಣ ತಂದೆ ಭೀಮಣ್ಣ ದೊಡ್ಲಾ 4) ಬುಗ್ಗಪ್ಪಾ ತಂದೆ ಭೀಮಪ್ಪಾ ದೊಡ್ಲಾ 5) ದೊಡ್ಡ ಮೊಗಲಪ್ಪಾ ತಂದೆ ನಿಂಗಪ್ಪಾ ದೊಡ್ಲಾ 6) ಬಾಬು ತಂದೆ ದೊಡ್ಡ ಮೋಗಲಪ್ಪಾ ದೊಡ್ಲಾ 7) ಮೋಗಲಪ್ಪಾ ತಂದೆ ಬುಗ್ಗಪ್ಪಾ ದೊಡ್ಲಾ 8) ಶರಣಪ್ಪಾ ತಂಧೆ ನಿಂಗಪ್ಪಾ ದೊಡ್ಲಾ ಸಾ|| ಹೀಗೆಲ್ಲರೂ ಕೂಡಿಕೊಂಡು ಕೈಯಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ನನ್ನ ಮಗನಿಗೆ ಲೇ ಬೋಸುಡಿ ಮಗನ್ಯಾ ಶೀನ್ಯಾ ಹೊರಗಡೆ ಬಾ ನೀನು ನಮ್ಮ ಹೊಲದ ಬಂದಾರಿಯನ್ನು ಸರಿಮಾಡಿಕೊಡುತ್ತೀನಿ ಅಂತಾ ಹೇಳಿ ಹೋಗಿದ್ದು ಇನ್ನೂ ಯಾಕೇ ಸರಿಮಾಡಿಲ್ಲಾ ನಿನಗೆ ಸೊಕ್ಕು ಬಂದಿದೆ ಅಂತಾ ಬೈಯುತ್ತಿದ್ದಾಗ ನನ್ನ ಮಗನು ಹೊಲದವರಿಗೆ ಹೇಳಿದ್ದೇನೆ ಇನ್ನೂ ಎರಡು ದಿನದಲ್ಲಿ ಸರಿ ಮಾಡುತ್ತೇವೆ ಅಂತಾ ಹೇಳಿದ್ದಾರೆ ಇನ್ನೂ ಎರಡು ದಿನದಲ್ಲಿ ಸರಿಮಾಡಿಸಿಕೊಡುತ್ತೇನೆ ಯಾಕೆ ಜಗಳ ತೆಗೆಯುತ್ತೀರಿ ಅಂತಾ ಅವರಿಗೆ ಹೇಳಿ ನನ್ನ ಮಗನು ಮನಯಲ್ಲಿ ಬಂದಾಗ ಸದರಿಯವರು ನನ್ನ ಮಗನಿಗೆ ಬೋಸುಡೀ ಮಗನ್ಯಾ ನಾವು ಮಾತನಾಡುತ್ತೀದ್ದರೂ ನೀನು ಮನೆಯಲ್ಲಿ ಹೋಗುತ್ತೀಯಾ ಅಂತಾ ಬೈಯುತ್ತಾ ಎಲ್ಲರೂ ನಮ್ಮ ಮನೆಯಲ್ಲಿ ಅಕ್ರಮವಾಗಿ ಬಂದು ನನ್ನ ಮಗನಿಗೆ ಮನೆಯಿಂದ ಎಳೆದುಕೊಂಡು ಹೊರಗೆ ಹೋಗಿ ನಮ್ಮ ಮನೆಯ ಹಿಂದುಗಡೆ ದೊಡ್ಡಿಯಲ್ಲಿ ಎಳೆಕೊಂಡು ಹೋಗಿ ಕೈಯಿಂದ ಹೊಡೆಬಡೆಮಾಡುತ್ತಾ ಮಾಣಿಕೆಪ್ಪಾ ಇತನು ಬೋಸುಡಿ ಮಗನ್ಯಾ ನಮ್ಮ ಹೋಲದ ಬಂದಾರಿಯು ಸರಿ ಮಾಡಿಕೊಡುತ್ತೇನೆ ಅಂತಾ ಹೇಳಿ ಎರಡು ದಿವಸ ಆದರೂ ಇನ್ನೂ ಸರಿ ಮಾಡಿಕೊಟ್ಟಿರುವದಿಲ್ಲಾ ನೀನೇ ಉದ್ದೇಶ ಪುರ್ವಕವಾಗಿ ಬಂದಾರಿಯು ಹಾಳು ಮಾಡಿದ್ದಿಯಾ ನಿನಗೆ ಸೊಕ್ಕು ಬಂದಿದೆ ಇವತ್ತು ನಿನಗೆ ಬಿಡುವದಲ್ಲಾ ಸಾಯಿಸುತ್ತೇವೆ ಅಂತಾ ಬೈಯುತ್ತಾ ಕೊಲೆಮಾಡುವ ಉದ್ದೇಶ ಇಟ್ಟುಕೊಂಡು ಮಾಣಿಕೆಪ್ಪಾ ಇತನು ತಮ್ಮ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಮಗನ ತಲೆಯ ಹಿಂದುಗಡೆ ಹೋಡೆದು ಭಾರಿ ರಕ್ತಗಾಯ ಪಡಿಸಿದ್ದು ಮತ್ತು ಮೈಕೈಗೆ ಹೊಡೆಬಡೆಮಾಡಿದ್ದು ಅಲ್ಲದೇ ಮೋನಪ್ಪಾ ತಂದೆ ಸೈಬಣ್ಣ ದೊಡ್ಲಾ ,ಸೈಬಣ್ಣ ತಂದೆ ಭೀಮಣ್ಣ ದೊಡ್ಲಾ, ಮತ್ತು ಬುಗ್ಗಪ್ಪಾ ತಂದೆ ಭೀಮಪ್ಪಾ ದೊಡ್ಲಾ ಇವರುಗಳು ನನ್ನ ಮಗನಿಗೆ ಕಟ್ಟಿಗೆಯಿಂದ ಕೈಕಾಲುಗಳಿಗೆ ಎದೆಗೆ ಬೆನ್ನೆಗೆ ಹೊಡೆಬಡೆಮಾಡಿ ರಕ್ತಗಾಯ ಮತ್ತು ಗುಪ್ತಗಾಯಮಾಡಿದ್ದು ನನ್ನ ಮಗನು ಕೆಳಗಡೆ ಬಿದ್ದಾಗ ಅವನಿಗೆ ದೊಡ್ಡ ಮೊಗಲಪ್ಪಾ ತಂದೆ ನಿಂಗಪ್ಪಾ ದೊಡ್ಲಾ, ಬಾಬು ತಂದೆ ದೊಡ್ಡ ಮೋಗಲಪ್ಪಾ ದೊಡ್ಲಾ, ಮತ್ತು ಮೋಗಲಪ್ಪಾ ತಂದೆ ಬುಗ್ಗಪ್ಪಾ ದೊಡ್ಲಾ ಈ ಬೋಸುಡೀ ಮಗನಿಗೆ ಸೊಕ್ಕು ಬಂದಿದೆ ಅಂತಾ ಕೈಯಿಂದ ಹೋಡೆಬಡೆಮಾಡುತ್ತಿದ್ದಾಗ ಅಲ್ಲೇ ಇದ್ದ ನಾನು ಮತ್ತು ನನ್ನ ಗಂಡ ರಾಮುಲು ಜಡೇಲಾ ನನ್ನ ಸೋಸೆ ಮಂಜುಳಾ ನನ್ನ ಮಗಳು ಲಕ್ಷ್ಮೀ ಗಂಡ ಹುಸೇನಪ್ಪಾ ಹಾಗು ನಮ್ಮ ಅಕ್ಕಪಕ್ಕದ ಮನೆಯವರಾದ ಚಂದ್ರಪ್ಪಾ ತಂದೆ ಬುಗ್ಗಪ್ಪಾ ಕುರುಬ,ಮೌಲಾಲಿ ತಂದೆ ಇಷಾದಲಿ ಮುಜಾವರ ಹೀಗೆಲ್ಲರೂ ಸೇರಿ ನನ್ನ ಮಗನಿಗೆ ಹೋಡೆಯುವದನ್ನು ಬಿಡಿಸಿಕೊಳ್ಳಲು ಹೋದಾಗ ಸದರಿಯವರು ನನಗೂ ಮತ್ತು ನನ್ನ ಗಂಡನಿಗೆ ಕೈಯಿಂದ ಹೋಡೆಬಡೆಮಾಡಿದ್ದು ನಂತರ ಅವರೆಲ್ಲರೂ ನನ್ನ ಮಗನು ಸತ್ತು ಹೋಗಿದ್ದಾನೆ ಅಂತಾ ತಿಳಿದು ಅಲ್ಲೇ ಬಿಟ್ಟು ಹೋಗಿದ್ದು, ನನ್ನ ಮಗನಿಗೆ ತಲೆಗೆ ಮೈಕೈಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿ ಬೇವಾಸಾಗಿ ಬಿದ್ದಿದ್ದು ನಂತರ ನನ್ನ ಮಗನಿಗೆ ಉಪಚಾರ ಕುರಿತು ನಾನು ಮತ್ತು ನನ್ನ ಗಂಡ ಹಾಗು ನಮ್ಮೂರ ರಾಜುರೆಡ್ಡಿ ಮತ್ತು ವೆಂಕಟರೆಡ್ಡಿ ಹೀಗೆಲ್ಲರೂ ಸೇರಿ ಒಂದು ಖಾಸಗಿ ವಾಹನದಲ್ಲಿ ಇಲ್ಲಿಗೆ ತಂದೆ ಸೇರಿಕೆಮಾಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡೆ ಬಡೆ ಮಾಡಿದ್ದರಿಂದ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಅಸ್ಮಾಬೇಗಂ ಗಂಡ ಮಹ್ಮದ್ ವಾಸೀಮ್ ಅಲಿ ಸಾ: ಚಾಂದಬಾಡ ಶಹಾಬಾದ ಇವರ ಗಂಡ ಹಾಗೂ ಗೆಳೆಯನಾದ ಬಿಲಾಲ ಕೊಲಾರಕರ್ ಇಬ್ಬರೂ ಕೂಡಿ ಕಲ್ಲಿನ ಪರ್ಶಿ ವ್ಯಾಪಾರ ಮಾಡಿಕೊಂಡು ಬಾಂಬೆಗೆ ಹೋಗಿ ಮಾರಿಕೊಂಡುಬರುತ್ತಿದ್ದರು.  ವ್ಯಾಪಾರಕ್ಕೆ ನನ್ನ ಗಂಡ ಬಾಜುಖಾನ ತಂದೆ ಫತ್ರುಖಾನ ಇತನ ಹತ್ತಿರ ಹಣ ಪಡೆದು ಮರಳಿಸುತ್ತಿದ್ದನು.  ಹೀಗೆ 2 ತಿಂಗಳ ಹಿಂದೆ ನನ್ನ ಗಂಡ ಪತ್ರುಖಾನ ಇತನ ಹತ್ತಿರ 20,000/- ರೂ ಪಡೆದುಕೊಂಡು ಬಿಲಲ ಇಬ್ಬರೂ ಕೂಡಿ ತೆಗೆದುಕೊಂಡು ಬಾಂಬೆಗೆ ಹೋದಾಗ ನನ್ನ ಗಂಡ ಮರಳಿ ಬಂದಿದ್ದನು.  ವ್ಯಾಪಾರದ ಹಣ ಬಿಲಾಲ ಇತನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರಿಂದ ಬಾಜುಖಾನ ನನ್ನ ಗಂಡನಿಗೆ ತೆಗೆದುಕೊಂಡ ಹಣ ಕೊಡಲು  ಆಗಾಗ ನಮ್ಮ ಮನಗೆ ಬಂದು ಬೈದು ಹೋಗಿದ್ದನು. ನಾವು ಅವನಿಗೆ ಸಮಜಾಯಿಸಿ ಹೇಳಿದೆವು.  ನಿನ್ನೆ ದಿನಾಂಕ 09/05/2017 ರಂದು ರಾತ್ರಿ ನಮ್ಮ ಮನೆಗೆ ಬಂದು ನನಗೆ ಕಾಹಾ ಹೈ ವಾಸಿಂ ರಾಂಡಕಾ ಬೇಟಾ ಪೈಸಾ ಕಬ ದೇತಾ ಅಂತಾ ಬೈದು ನನ್ನ ಗಂಡನಿಗೆ ಕೈಯಿಂದ ಕಪಾಳ ಮೇಲೆ ಹೊಡೆದು ಅದಕ್ಕೆ ನಾನು ಯಾಕೆ ಹೊಡೆಯುತ್ತಿ ಹೊಡೆಯಬೇಡ ಅಂತಾ ಹೇಳೀದರೂ ಕಲ ಶಾಮ ತಕ ಮೇರಾ ಪೈಸಾ ನಹಿ ದಿಯಾತೋ ದೋನೋ ಲೊಗೋಕೋ ಗರಸೈ ಲೇಜಾತಾ ಅಂತಾ ಬೈದು ಸುಮನೆ ಬಿಡುವುದಿಲ್ಲಾ ಅಂತಾ ತಕರಾರು ಮಾಡುತ್ತಿರುವಾಗ ಬಾಜು ಮನೆಯ ಮಹ್ಮದ ಇಸ್ಮಾಯಿಲ್ ಹಾಗೂ ಮಾವನಾದ ಮಹ್ಮದ ರಫೀಕ ಇವರು ಬಂದು ಸಮಜಾಯಿಸಿ ಕಳುಹಿಸಿದರು.  ಬಾಜುಖಾನ ಇತನು ಹಣ ಕೊಡುವ ವಿಷಯದಲ್ಲಿ ನಮ್ಮ ಮನೆಗೆ ಬಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಹಣ ಕೊಡದಿದ್ದರೆ ಎತ್ತಿಕೊಂಡು ಹೊಗುತ್ತೇನೆಅಂತಾ ಹೇಳಿದ್ದರಿಂದ ಅದನ್ನೆ ನನ್ನ ಗಂಡ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಅವನು ಕೊಟ್ಟ ದುಷ್ಪ್ರೆರಣೆಯಿಂದ ರಾತ್ರಿವೇಳೆ ಮನೆಯಿಂದ ಹೋಗಿ ಶರಣಬಸವೇಶ್ವರ ಗುಡಿಯ ಆವರಣದ ಬೇವಿನ ಮರಕ್ಕೆ ಪ್ಲಾಸ್ಟಿಕ ವೈರ ದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ನನ್ನ ಗಂಡನ ಸಾವಿಗೆ ಕಾರಣನಾದ ಬಾಜುಖಾನ ಸಾ:ಬೆಂಡಿಬಜಾರ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.