Police Bhavan Kalaburagi

Police Bhavan Kalaburagi

Thursday, August 23, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ 21-08-2018 ರಂದು ಮದ್ಯಾಹ್ನ ಶ್ರೀ. ಕಪೀಲದೇವ ಪಿಐ ಸಾಹೇಬರು ಮತ್ತು ಅವರ ಸಿಬ್ಬಂದಿಯವರು ಫರಹತಾಬಾದ ಪೊಲೀಸ ಠಾಣೆ ವ್ಯಾಪ್ತಿಯ ಸರಡಗಿ(ಬಿ) ಗ್ರಾಮದ ಸೀಮಾಂತರದಲ್ಲಿ ಬರುವ ಹಾಳು ಬಿದ್ದ ಮಿಕ್ ಸಿಮೆಂಟ ಪ್ಯಾಕ್ಟರಿಯ ಖುಲ್ಲಾ ಜಾಗೆಯ ಗಿಡದ ಕೆಳಗೆ ಸಾರ್ವಜನಿಕ  ಸ್ಥಳದಲ್ಲಿ ಹಣವನ್ನು ಪಟ್ಟಕ್ಕಿಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ದೈವಲೀಲೇಯ ಇಸ್ಪಿಟ್‌ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದಿರುತ್ತದೆ ಸದರಿಯವರ ಮೇಲೆ ದಾಳಿ ಮಾಡುವುದಿದೆ ಅಂತಾ ತಿಳಿಸಿದ ಮೇರೆಗೆ ಶ್ರೀ ವಾಹೀದ, ಹೆಚ್‌‌, ಕೊತವಾಲ ಪಿಎಸ್‌ಐ  ಫರಹತಾಬಾದ ಪೊಲೀಸ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ , ಹಾಗೂ ಮಾನ್ಯ ಡಿ.ಎಸ್.ಪಿ ಸಾಹೇಬರು ಗ್ರಾಮೀಣ ಉಪ ವಿಭಾಗ ಕಲಬುರಗಿ ಹಾಗೂ ಮಾನ್ಯ ಸಿಪಿಐ ಎಮ್‌, ಬಿ ನಗರ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಭಾತ್ಮಿ ಬಂದ ಸ್ಥಳ ಸ್ವಲ್ಪ ದೂರ ಇರುವಂತೆ ಜೀಪಗಳನ್ನು ನಿಲ್ಲಿಸಿ ಎಲ್ಲರು ಇಳಿದು ನಡೆದುಕೊಂಡು ಹೊಗಿ  ಬಾತ್ಮಿ ಬಂದ ಸ್ಥಳದಿಂದ  ಸ್ವಲ್ಪ ದೂರ ಮರೆಯಲ್ಲಿ  ನಿಂತು ನೋಡಲಾಗಿ ಸರಡಗಿ(ಬಿ) ಗ್ರಾಮದ ಸೀಮಾಂತರದಲ್ಲಿ ಬರುವ ಹಾಳು ಬಿದ್ದ ಮಿಕ್ ಸಿಮೆಂಟ ಪ್ಯಾಕ್ಟರಿಯ ಖುಲ್ಲಾ ಜಾಗೆಯ ಗಿಡದ ಕೆಳಗೆ ಸಾರ್ವಜನಿಕ  ಸ್ಥಳದಲ್ಲಿ ಕೇಲವು  ಜನರು ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎಂಬ  ಇಸ್ಪಿಟ್‌ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಂಆಡಿದಾಗ  ಅವರಲ್ಲಿ ಇಬ್ಬರು ವ್ಯಕ್ತಿಗಳು ಓಡಿ ಹೊಗಿದ್ದು,  11 ಜನರು ಸೆರೆ ಸಿಕ್ಕಿದ್ದು, ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಸುರೇಶ ತಂದೆ ಭೀಮರಾಯ ತಳವಾರ ಸಾಃ ವಿದ್ಯಾ ನಗರ ಜೇವರ್ಗಿ ಜಿಃ ಕಲಬುರಗಿ 2) ಸುಧಾಕರ್ ತಂದೆ ಶಾಂತಪ್ಪ ಕಡಚರಲಾ ಸಾಃ ಅಂಬಾಬಾಯಿ ಗುಡಿಯ ಹತ್ತಿರ ನೇಹರು ಗಂಜ ಕಲಬುರಗಿ 3) ಪ್ರಕಾಶ ತಂದೆ ಮಡಿವಾಳಯ್ಯ ಪುರಾಣಿಕ ಸಾಃ ಬಸವೇಶ್ವರ ನಗರ ಜೇವರ್ಗಿ ಜಿಃ ಕಲಬುರಗಿ 4) ಬಸವರಾಜ ತಂದೆ ಈರಣ್ಣ ಸೂಗೂರ ಸಾಃ ಖಾಜಾಕಾಲೋನಿ ಜೇವರ್ಗಿ ಜಿಃ ಕಲಬುರಗಿ 5) ಸುರೇಂದ್ರ ತಂದೆ ನಾಗೇಂದ್ರ ಆಲಗೂಡಕರ್ ಸಾಃ ಭವಾನಿ ನಗರ ಕಲಬುರಗಿ 6) ಶಂಕರ ತಂದೆ ಸಿದ್ದಪ್ಪಾ ಜೇವರ್ಗಿ ಸಾಃ ಗುರು ನಗರ ಜೇವರ್ಗಿ ಜಿಃ ಕಲಬುರಗಿ 7) ಅಖಂಡಪ್ಪಾ ತಂದೆ ಈರಪ್ಪಾ ಪಾಟೀಲ ಸಾಃ ವಿದ್ಯಾ ನಗರ ಜೇವರ್ಗಿ ಜಿಃ ಕಲಬುರಗಿ 8) ಶರಣಪ್ಪಾ ತಂದೆ ದೌಲಪ್ಪ ಗುತ್ತೆದಾರ ಸಾಃ ಚೆನ್ನೂರ ಗ್ರಾಮ ತಾಃ ಜೇವರ್ಗಿ ಜಿಃ ಕಲಬುರಗಿ 9) ಸೈಬಣ್ಣ ತಂದೆ ಶಿವಣ್ಣ ಸಾಗನೂರ ಸಾಃ ಫರಹತಾಬಾದ ಗ್ರಾಮ ತಾ.ಜಿಃ ಕಲಬುರಗಿ 10) ಚಂದನಕುಮಾರ ತಂದೆ ಬಾಬುರಾವ ಸರಡಗಿ(ಬಿ) ಸಾಃ ಸರಡಗಿ(ಬಿ) ಗ್ರಾಮ ತಾ.ಜಿಃ ಕಲಬುರಗಿ 11) ರೇವಣಸಿದ್ದಪ್ಪ ತಂದೆ ಶರಣಪ್ಪಾ ಹೊಸಳ್ಳಿ ಸಾಃ ವಿದ್ಯಾ ನಗರ ಕಪನೂರ ಕಲಬುರಗಿ ಅಂತಾ ತಿಳಿಸಿದ್ದು, ನಂತರ ಓಡಿ ಹೋದವರ ಬಗ್ಗೆ ಸೆರೆ ಸಿಕ್ಕವರಿಗೆ ವಿಚಾರಿಸಲಾಗಿ ಅವರುಗಳು ಹೆಸರು 1) ನಾಗು ನಾಟಿಕರ  2) ಸಾಬು ನಾಟಿಕರ್ ಸಾಃ ಇಬ್ಬರು ಫಿರೋಜಾಬಾದ ಗ್ರಾಮ ತಾ.ಜಿಃ ಕಲಬುರಗಿ  ಅಂತಾ ತಿಳಿಸಿದರು. ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 42,110/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶರಣಬಸಪ್ಪ ತಂದೆ ಗುರಪ್ಪ ಸೋಮಾ ಸಾ:ಸಾವಳಗಿ (ಬಿ) ತಾ:ಜಿ:ಕಲಬುರಗಿ ರವರು ದಿನಾಂಕ:- 18-08-2018 ರಂದು ತನ್ನ ಹೋಲದಲ್ಲಿ ಬಂದಾರಿ ಸ್ವಚ್ಚ ಮಾಡಲು ಆರೋಪಿತರು ಪಾಲಿಗೆ ಮಾಡಿದ ಹೋಲದಿಂದ ಇಟಾಚಿ ತೆಗೆದುಕೊಂಡು ಹೋಗಿದ್ದಕ್ಕೆ ಅದೇ ವೈಮಸ್ಸಿನಿಂದ ದಿನಾಂಕ:- 21/08/2018 ರಂದು ಸಾಯಂಕಾಲ 06:00 ಗಂಟೆ ಸುಮಾರಿಗೆ ಫಿರ್ಯಾದಿ ತನ್ನ ಮನೆಯ ಮುಂದೆ ನಿಂತುಕೊಂಡಾಗ ಆಗ ಆರೋಪಿ ಬಸವರಾಜ ಮತ್ತು ಭೀಮಾಶಂಕರ ಇಬ್ಬರು ಕೂಡಿಕೊಂಡು ಬಂದು ಫಿರ್ಯದಿಯೊಂದಿಗೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಗೆ ಅವಾಚ್ಯವಾಗಿ ಬೈಯ್ದು ಕಬ್ಬಿಣದ ರಾಡದಿಂದ ಮತ್ತು ಕಭಿಣ್ಣದ ಪೈಪನಿಂದ ಫಿರ್ಯಾದಿಯ ತಲೆಗೆ ಮತ್ತು ಎಡಗೈ ಮುಂಗೈಗೆ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿ ಜೀವದ ಭಯ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 23-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-08-2018

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 95/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-08-2018 ರಂದು ಫಿರ್ಯಾದಿ ಲಕ್ಷ್ಮಣ ತಂದೆ ಭೀಮಣ್ಣಾ ಜಿರ್ಗೆ, ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಮರಖಲ್, ತಾ: ಬೀದರ ರವರು ತನ್ನ ಖಾಸಗಿ ಕೆಲಸ ಕುರಿತು ಬೀದರ ಗಾಂಧಿಗಂಜ ಕಡೆಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಜನವಾಡ ರೋಡ ಮುಖಾಂತರ ಮರಖಲ ಗ್ರಾಮಕ್ಕೆ ಬರಲು ಅಂಬೇಡ್ಕರ ವೃತ್ತದ ಹತ್ತಿರ ಇರುವ ಜನವಾಡ ರೋಡ ಸಿಂದೋಲ ಪೆಟ್ರೋಲ ಬಂಕ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಾಗ  ಅಂಬೇಡ್ಕರ ವೃತ್ತದ ಕಡೆಯಿಂದ ಜನವಾಡ ರೋಡ ಕಡೆಗೆ ಒಂದು ಆಟೋ ನಂ. ಕೆಎ-38/9177 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದಾಗ ಫಿರ್ಯಾದಿಯು ಕೆಳಗೆ ಬಿದ್ದಾಗ ಆಟೋದ ಟೈರ ಫಿರ್ಯಾದಿಯ ಎಡಗಾಲಿನ ಮೇಲಿಂದ ಹೋಗಿರುತ್ತದೆ, ಆರೋಪಿಯು ತನ್ನ ಆಟೋ ಬಿಟ್ಟು ಓಡಿ ಹೋಗಿರುತ್ತಾನೆ, ಪರಿಣಾಮ ಫಿರ್ಯಾದಿಯ ಎಡಗಾಲಿನ ಮೊಳಕಾಲ ಕೆಳಗೆ ಭಾರಿ ರಕ್ತಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೆ ಹೋಗುತ್ತಿದ್ದ ಫಿರ್ಯಾದಿಯ ಅಣ್ಣನ ಮಗನಾದ ಕುಶಾಲರಾವ ತಂದೆ ಶಂಕರೆಪ್ಪಾ ಜಿರ್ಗೆ ಮತ್ತು ದಿಲೀಪಕುಮಾರ ತಂದೆ ವೈಜಿನಾಥ ಬಿರಾದಾರ ಸಾ: ಮರಖಲ, ತಾ: ಬೀದರ ಇವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಗುರುನಾನಕ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.