Police Bhavan Kalaburagi

Police Bhavan Kalaburagi

Thursday, August 23, 2018

BIDAR DISTRICT DAILY CRIME UPDATE 23-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-08-2018

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 95/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-08-2018 ರಂದು ಫಿರ್ಯಾದಿ ಲಕ್ಷ್ಮಣ ತಂದೆ ಭೀಮಣ್ಣಾ ಜಿರ್ಗೆ, ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಮರಖಲ್, ತಾ: ಬೀದರ ರವರು ತನ್ನ ಖಾಸಗಿ ಕೆಲಸ ಕುರಿತು ಬೀದರ ಗಾಂಧಿಗಂಜ ಕಡೆಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಜನವಾಡ ರೋಡ ಮುಖಾಂತರ ಮರಖಲ ಗ್ರಾಮಕ್ಕೆ ಬರಲು ಅಂಬೇಡ್ಕರ ವೃತ್ತದ ಹತ್ತಿರ ಇರುವ ಜನವಾಡ ರೋಡ ಸಿಂದೋಲ ಪೆಟ್ರೋಲ ಬಂಕ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಾಗ  ಅಂಬೇಡ್ಕರ ವೃತ್ತದ ಕಡೆಯಿಂದ ಜನವಾಡ ರೋಡ ಕಡೆಗೆ ಒಂದು ಆಟೋ ನಂ. ಕೆಎ-38/9177 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದಾಗ ಫಿರ್ಯಾದಿಯು ಕೆಳಗೆ ಬಿದ್ದಾಗ ಆಟೋದ ಟೈರ ಫಿರ್ಯಾದಿಯ ಎಡಗಾಲಿನ ಮೇಲಿಂದ ಹೋಗಿರುತ್ತದೆ, ಆರೋಪಿಯು ತನ್ನ ಆಟೋ ಬಿಟ್ಟು ಓಡಿ ಹೋಗಿರುತ್ತಾನೆ, ಪರಿಣಾಮ ಫಿರ್ಯಾದಿಯ ಎಡಗಾಲಿನ ಮೊಳಕಾಲ ಕೆಳಗೆ ಭಾರಿ ರಕ್ತಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೆ ಹೋಗುತ್ತಿದ್ದ ಫಿರ್ಯಾದಿಯ ಅಣ್ಣನ ಮಗನಾದ ಕುಶಾಲರಾವ ತಂದೆ ಶಂಕರೆಪ್ಪಾ ಜಿರ್ಗೆ ಮತ್ತು ದಿಲೀಪಕುಮಾರ ತಂದೆ ವೈಜಿನಾಥ ಬಿರಾದಾರ ಸಾ: ಮರಖಲ, ತಾ: ಬೀದರ ಇವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಗುರುನಾನಕ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: