Police Bhavan Kalaburagi

Police Bhavan Kalaburagi

Tuesday, September 18, 2018

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶರಣಗೌಡ ತಂದೆ ಮಡಿವಾಳಪ್ಪಗೌಡ ಪಾಟೀಲ ಜಾ; ಬೇಡರ ಸಾ|| ಚಟ್ನಳ್ಳಿ ತಾ|| ಸಿಂದಗಿ ಇವರು 2017 ನೇ ಸಾಲಿನಲ್ಲಿ ನಮ್ಮುರಲ್ಲಿ ಕೆ.ಬಿ,ಜೆ.ಎನ್.ಎಲ್ ಇಲಾಖೆಯಿಂದ ಒಂದು ವಾಲ್ಮಿಕಿ ಭವನ ಮಂಜುರಾಗಿದ್ದು ಇರುತ್ತದೆ, ಇದರ ಸಲುವಾಗಿ ನಮ್ಮ ಊರಿನ ನಮ್ಮ ಸಮಾಜದವರಾಗಿದ್ದ ದೇವಿಂದ್ರಪ್ಪಗೌಡ ತಂದೆ ಚನ್ನಪ್ಪಗೌಡ ಪಾಟೀಲ ಹಾಗು ಇನ್ನಿತರರು ಸೇರಿಕೊಂಡು ವಾಲ್ಮಿಕಿ ಭವನಕ್ಕೆ ಮಂಜುರಾದ ಹಣವನ್ನು ವಾಲ್ಮಿಕಿ ಭವನ ಮಾಡದೆ ಬಸವಣದೇವರ ಗುಡಿ ಕಟ್ಟುತ್ತೇವೆ ಅಂತಾ ಹೇಳುತ್ತಿದ್ದರಿಂದ ಅದಕ್ಕೆ ನಾನು ಅಪೋಜ ಮಾಡಿರುತ್ತೇನೆ, ಅದಕ್ಕೆ ದೇವಿಂದ್ರಪ್ಪಗೌಡ ಮತ್ತು ಇನ್ನಿತರರು ನನ್ನ ವಿರುದ್ದ ಹಗೆ ಸಾಧಿಸುತ್ತಾ ಬರುತ್ತಿದ್ದರು,  ದಿನಾಂಕ 16-09-2018 ರಂದು ರಾತ್ರಿ 9;30 ಸುಮಾರಿಗೆ ನಮ್ಮ ಊರಲ್ಲಿ ದೇವಿಂದ್ರಪ್ಪಗೌಡ ಹಾಗು ಇತರರು ಕೂಡಿಕೊಂಡು ಸೇದಿ ಬಾವಿ ಹತ್ತಿರ ತಕರಾರು ಮಾಡಿರುತ್ತಾರೆ, ಅಲ್ಲಿಂದ ನಾವಿಬ್ಬರು ನನ್ನ ಮೋಟರ ಸೈಕಲ್ ಮೇಲೆ ನನ್ನ ಹೆಂಡತಿ ಊರಾದ ಕುಳಗೇರಿಗೆ ಹೋಗುತ್ತಿದ್ದಾಗ 11;30 ಪಿ.ಎಂ ಕ್ಕೆ ಕುಳಗೇರಿ ಇನ್ನು 3 ಕಿ.ಮಿ ಸಮೀಪ ಕೆನಾಲ ಹತ್ತಿರ ಕೆಲವರು ಮೋಟರ ಸೈಕಲ್ ಮೇಲೆ ಬಂದು ನಮಗೆ ಅಡ್ಡಗಟ್ಟಿ ನಿಲ್ಲಿಸಿದರು, ಆಗ ಮೋಟರ ಸೈಕಲ್ ಮೇಲೆ 1] ದೇವಿಂದ್ರಪ್ಪಗೌಡ ಪಾಟೀಲ, 2] ಪ್ರಬುಗೌಡ ತಂದೆ ಸಾಹೇಬಗೌಡ ಬಿರಾದಾರ, 3] ಲಕ್ಷ್ಮೀಕಾಂತ ತಂದೆ ಬಸಪ್ಪಗೌಡ ಬಿರಾದಾರ, 4] ಅಂಬ್ರೀಷ ತಂದೆ ಅಪ್ಪಾಸಾಹೇಬಗೌಡ ಬಿರಾದಾರ, 5] ಶಂಕರಗೌಡ ತಂದೆ ಬಸವಂತ್ರಾಯಗೌಡ ಬಿರಾದಾರ, 6] ಮಹಾಂತಗೌಡ ತಂದೆ ಬಸವಂತ್ರಾಯಗೌಡ ಬಿರಾದಾರ, 7] ತಿಪ್ಪಣ್ಣ ಪೂಜರಿ ಜಾ; ಹಿಂದು ಕುರುಬರ ಸಾ|| ಕಾಶಿನಕುಂಟಿ ತಾ|| ಮುದ್ದೇಬಿಹಾಳ ಇವರು ನಮ್ಮ ಹತ್ತಿರ ಬಂದರು, ದೇವಿಂದ್ರಪ್ಪಗೌಡ ಪಾಟೀಲ ಮತ್ತು ಪ್ರಭುಗೌಡ ಬಿರಾದಾರ ಇವರಿಬ್ಬರು ನನ್ನ ಕೈ ಹಿಡಿದು ಎಳೆದಾಡಿ ಕಾಲಿನಿಂದ ಬೆನ್ನಿನ ಮೇಲೆ ಒದ್ದರು, ಲಕ್ಷ್ಮೀಕಾಂತಗೌಡ ಬಿರಾದಾರ ಇವನು ಕಲ್ಲು ತೆಗೆದುಕೊಂಡು ನಮ್ಮ ಅಣ್ಣನ ಬಲಹಣೆಗೆ ಹೊಡೆದನು, ಅಂಬ್ರೀಷ ಬಿರಾದಾರ ಹಾಗು ಶಂಕರಗೌಡ ಬಿರಾದಾರ ಇವರು ಇಬ್ಬರು ಕೂಡಿಕೊಂಡು ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದರು, ಮಹಾಂತಗೌಡ ಬಿರಾದಾರ ಇವನು ನನಗೆ ಬಂದು ಕೊಲೆ ಮಾಡಬೇಕು ಅಂತಾ ಉದ್ದೇಶ ಇಟ್ಟುಕೊಂಡು ನನ್ನ ತೊಡ್ಡಿನ ಹತ್ತಿರ ಒದ್ದನು, ತಿಪ್ಪನ್ಣ ಪೂಜಾರಿ ಇವನು ಈ ಬ್ಯಾಡ ಸುಳಿಮಗನಿಗೆ ಹೊಡೆದು ಖಲಾಸ ಮಾಡರಿ ಅಂತಾ ಜೋರಾಗಿ ಹೇಳುತ್ತಿದ್ದಾಗ ಅಲ್ಲಿಯ ಬಾಜು ಹೊಲದವರು ಬಂದು ಏ ನಿವು ಯಾರು, ಇಲ್ಲಿಯಾಕ ಜಗಳಾ ಮಾಡುತ್ತಿದ್ದರಿ ಅಂತಾ ಅಂದಾಗ ಅಲ್ಲಿಂದ ಎಲ್ಲರು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ರಾಘವೇಂದ್ರ ತಂದೆ ರಾಜೇಂದ್ರ ಸಾಲೇಗಾಂವ ಸಾ: ಕೋತನ ಹಿಪ್ಪರಗಾ ಹಾ:ವ: ಕಲಬುರಗಿ ರವರದೊಂದು ಸ್ಪೆಂಡರ ಪ್ಲಸ್‌ ಸಿಲವರ್‌ ಬಣ್ಣದ ನಂಬರ ಕೆಎ-32 ಇಬಿ 4591 ಇದ್ದು ದಾಖಲಾತಿಗಳು ನನ್ನ ತಮ್ಮ ಉಮೇಶ ಸಾಲೆಗಾಂವ ರವರ ಹೆಸರಿನಲ್ಲಿ ಇರುತ್ತದೆ.  ದಿನಾಂಕ 10/07/2018 ರಂದು ನಮ್ಮ ಹೊಲಕ್ಕೆ ನಮ್ಮ ತಮ್ಮ ರಮೇಶ ಹಾಗು ನಮ್ಮ ತಂದೆ ರಾಜೇಂದ್ರ ಇಬ್ಬರು ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ಹೊಲದ ಬಂದಾರಿ ಹತ್ತಿರ ಮೋಟರ ಸೈಕಲ ನಿಲ್ಲಿಸಿ ಹೊಲದಲ್ಲಿ ಕೆಲಸ ಮಾಡಿ ಮರಳಿ ಮದ್ಯಾಹ್ನ 01:00 ಗಂಟೆ ಸುಮಾರಿಗೆ ಮರಳಿ ಬಂದು ನೋಡುವಷ್ಟರಲ್ಲಿ ಅಲ್ಲಿ ಮೋಟರ ಸೈಕಲ ಇರಲಿಲ್ಲಾ ನಂತರ ಇಲ್ಲೆ ಯಾರಾದರೂ ತೆಗೆದುಕೊಂಡು ಹೋಗಿರಬಹುದು ಅಂತಾ ಗ್ರಾಮದಲ್ಲಿ ಎಲ್ಲಾ ಕಡೆಗೆ ಬಂದೂ ಹುಡುಕಾಡಿದರೂ ಮೋಟರ ಸೈಕಲ ಸಿಕ್ಕಿರುವುದಿಲ್ಲಾ. ಮೋಟರ ಸೈಕಲನ್ನು ದಿನಾಂಕ 10/07/2018 ರ ಬೆಳಿಗ್ಗೆ 11:00 ಗಂಟೆಯಿಂದ ಮದ್ಯಾಹ್ನ 01:00 ಗಂಟೆಯ ಮದ್ಯದಲ್ಲಿ ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 18-09-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-09-2018

d£ÀªÁqÁ ¥Éưøï oÁuÉ AiÀÄÄ.r.Dgï £ÀA. 15/2018, PÀ®A. 174 ¹.Dgï.¦.¹ :-
¢£ÁAPÀ 17-09-2018 gÀAzÀÄ ¦üAiÀiÁð¢ PÁ²£ÁxÀ vÀAzÉ £ÁUÀ±ÉnÖ vÁ: f: ©ÃzÀgÀ gÀªÀgÀ ªÀÄUÀ¼ÁzÀ ¥ÀÆeÁ ªÀAiÀÄ: 20 ªÀµÀð EªÀ¼ÀÄ ºÉƸÀzÁV PÀlÄÖwÛgÀĪÀ ªÀÄ£ÉAiÀÄ bÀwÛUÉ ºË¢¤AzÀ n®Äè ªÉÆÃmÁgÀ ZÁ®Ä ªÀiÁr bÀwÛ£À ªÉÄÃ¯É ¤ÃgÀÄ ºÉÆÃqÉAiÀÄÄwÛzÁÝUÀ MªÉÄäÃ¯É CªÀ¼ÀÄ eÉÆÃgÁV aÃjzÁUÀ ¦üAiÀiÁð¢AiÀÄÄ NqÀÄvÁÛ bÀwÛ£À ªÉÄÃ¯É ºÉÆÃV £ÉÆÃqÀ®Ä CªÀ¼À ºÀuÉAiÀÄ ªÉÄÃ¯É §®¨sÁUÀzÀ°è gÀPÀÛUÁAiÀĪÁV PɼÀUÀqÉ ©¢ÝzÀÄÝ CªÀ½UÉ PÀgÉAl ºÀwÛzÀ£ÀÄß £ÉÆÃr ¦üAiÀiÁð¢AiÀÄ ºÉAqÀw UÉÆåɪÀiÁä CªÀ¼ÀÄ ¤Ãj£À ¥ÉÊ¥À J¼ÉzÀÄ ©¸ÁqÀÄwÛgÀĪÁUÀ CªÀ½UÀÆ ¸ÀºÀ PÀgÉAl »wÛzÁUÀ ªÀÄUÀ §¸ÀªÀgÁd EvÀ£ÀÄ NqÀÄvÁÛ PɼÀUÉ §AzÀÄ PÀgÉAl ªÉÆÃmÁj£À PÀgÉAl PÀ¯ÉPÀë£À vÉUÉzÀÄ £ÀAvÀgÀ ¥ÀÆeÁ EªÀ½UÉ MAzÀÄ SÁ¸ÀV ªÁºÀ£ÀzÀ°è aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ ªÉÊzÀååjUÉ vÉÆÃj¸À®Ä ªÉÊzÀågÀÄ ¥ÀÆeÁ EªÀ¼ÀÄ ªÀÄÈvÀ¥ÀnÖgÀÄvÁÛ¼ÉAzÀÄ w½¹zÀgÀÄ, ¦üAiÀiÁð¢AiÀĪÀgÀ ªÀÄUÀ¼ÁzÀ ¥ÀÆeÁ EªÀ¼ÀÄ ºËzÀ¤AzÀ ªÀÄ£ÉAiÀÄ bÀwÛUÉ ¤ÃgÀÄ ºÉÆqÉAiÀÄ®Ä ªÉÆÃmÁgÀ ZÁ®Ä ªÀiÁr ¤ÃgÀÄ ºÉÆqÉAiÀÄÄwÛgÀĪÁUÀ ¤Ãj£À ¥ÉÊ¥À£À PÀgÉAl ªÉÊgÀ PÀmÁÖV CzÀgÀ°è£À PÀgÉAl ¥ÉÊ¥À£À ªÀÄÄSÁAvÀgÀ ¸À¥ÁèAiÀÄ DV ¥ÀÆeÁ EªÀ½UÉ ºÀwÛzÀÄÝ. CªÀ½UÉ aQvÉìUÁV vÀAzÁUÀ D¸ÀàvÉæAiÀÄ°è ¸ÁªÀ£À¦àgÀÄvÁÛ¼É, ¸ÀzÀj WÀl£ÉAiÀÄÄ DPÀ¹äPÀªÁV dgÀÄVzÀÄÝ F §UÉÎ AiÀiÁgÀ ªÉÄïÉAiÀÄÄ AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ  EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ C¥ÀgÁzsÀ ¸ÀA. 115/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 17-09-2018 ರಂದು ಫಿರ್ಯಾದಿ ಸಚೀನ ತಂದೆ ಬಾಬುರಾವ ಹಾರ್ಗೆ ವಯ: 23 ವರ್ಷ, ಸಾ: ಮಂಗಲಗಿ ರವರಿ ಪೆಟ್ರೋಲ ಬಂಕದಲ್ಲಿ ಕೆಲಸ ಮಾಡುತ್ತಿರುವಾಗ ಹೈದ್ರಾಬಾದ ಕಡೆಯಿಂದ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ರಾ.ಹೆ 65 ನೇದ್ದರ ರೋಡಿನ ಮೇಲೆ ಅಂದರೆ ಶಕ್ತಿ ಪೆಟ್ರೋಲ ಬಂಕ ಎದುರುಗಡೆ ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರೋಡ ದಾಟುತ್ತಿರುವ ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದಾಗ ಫಿರ್ಯಾದಿಯು ಹೊಗಿ ನೋಡಲು ಡಿಕ್ಕಿ ಮಾಡಿದ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೆ ಓಡಿ ಹೊಗಿದ್ದು, ಅಲ್ಲಿ ಡಿಕ್ಕಿಯಿಂದ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಆ ವ್ಯಕ್ತಿಯನ್ನು ನೋಡಲು ಸದರಿ ವ್ಯಕ್ತಿ  ಫಿರ್ಯಾದಿಯವರ ಪಕ್ಕದ ಗ್ರಾಮವಾದ ತಾಳಮಡಗಿ ಗ್ರಾಮದ ಸಾಳೆರ ತಿಪ್ಪಣ್ಣಾ ಅಂತಾ ಗೊತ್ತಾಗಿದ್ದು, ನಂತರ ಮೋಬೈಲನಿದ ತಾಳಮಡಗಿ ಗ್ರಾಮದವರಿಗೆ ಕರೆ ಮಾಡಿದ್ದು ಸ್ವಲ್ಪ ಹೊತ್ತಿನಲ್ಲಿ ಅವರ ಸಂಬಂಧಿಕರು ಬಂದು ಡಿಕ್ಕಿಯಿಂದ ಮೃತಪಟ್ಟ ವ್ಯಕ್ತಿಯನ್ನು ನೊಡಿ ಸಾಳೆರ ತಿಪ್ಪಣ್ಣಾ ಅಂತಾ ಗುರುತಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.