Police Bhavan Kalaburagi

Police Bhavan Kalaburagi

Tuesday, May 5, 2015

Raichur District Reported Cimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
             ¢£ÁAPÀ: 05-04-2015 gÀAzÀÄ 06-15 UÀAmÉUÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛzÀÝ mÁåPÀÖgï MAHINDRA 575DI PÀA¥À¤AiÀÄ mÁæöåPÀÖgï £ÀA.PÉ.J 36 n© 4460 EzÀgÀ eÉÆvÉAiÀÄ°è EzÀÝ mÁæ° £ÀA§gÀÄ £ÉÆÃqÀ®Ä CzÀPÉÌ AiÀiÁªÀÅzÉà £ÀA§gÀÄ E®èzÀÝ£ÀÄß ¦ J¸ï L eÁ®ºÀ½î gÀªÀgÀÄ ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄ ªÀiÁr, ¥Àj²Ã°¹ mÁåPÀÖgï£À°è 2 PÀÆå©Pï «ÄÃlgï£ÀµÀÄÖ ªÀÄgÀ¼À£ÀÄß CPÀæªÀĪÁV PÀ¼ÀîvÀ£À¢AzÀ ¸ÁUÁl ªÀiÁqÀÄwÛzÀÄÝ RavÀªÁVzÀÝjAzÀ ¸ÀzÀj mÁåPÀÖgï ZÁ®PÀ£ÁzÀ ¨sÁµÀ vÀAzÉ a£ÀÄß«ÄÃAiÀiÁ ¥ÀgÉòAiÀĪÀgÀÄ, 26 ªÀµÀð eÁ:ªÀÄĹèA,  G:ZÁ®PÀ PÉ®¸À ¸Á:PÀgÀrUÀÄqÀØ ºÁ.ªÀ ¨ÁUÀÆgÀÄ mÁæöåPÀÖgï £ÀA.PÉ 36 n© 4460 £ÉÃzÀÝgÀ ZÁ®PÀ FvÀ£À  «gÀÄzÀÝ PÀæªÀÄ dgÀÄV¸ÀĪÀAvÉ ¥ÀAZÀ£ÁªÉÄAiÀÄ£ÀÄß ªÀÄvÀÄÛ CPÀæªÀÄ ªÀÄgÀ¼ÀÄ vÀÄA©zÀ mÁåPÀÖgï£ÀÄß ºÁUÀÄ ZÁ®PÀ£À£ÀÄß vÀAzÀÄ ºÁdgÀÄ ¥Àr¹ ªÀÄÄA¢£À PÀæªÀÄPÁÌV ºÁdgÀÄ ¥Àr¹zÀÝ eÁÕ¥À£ÀzÀ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ. UÀÄ£Éß £ÀA.52/15  PÀ®A:  4(1A) , 21 MMRD ACT  &  379 IPC CrAiÀÄ°è vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
                  ದಿನಾಂಕ: 04-05-2015 ರಂದು 3-30 .ಎಮ್ ದಲ್ಲಿ ಸಿಂಧನೂರಿನ ಹಿರೇಹಳ್ಳದಲ್ಲಿ ಆರೋಪಿ 01 ಕೆಂಪು ಬಣ್ಣದ ಮಹಿಂದ್ರಾ ಟ್ರ್ಯಾಕ್ಟರ್ ಇಂಜನ್  ನಂ ZJBC00798 ಹಾಗೂ ಟ್ರ್ಯಾಲಿ ನೇದ್ದರ ಚಾಲಕನು ಅನಧಿಕೃತವಾಗಿ ಮತ್ತು ಕಳುವಿನಿಂದ ಟ್ರ್ಯಾಕ್ಟರ್ ಇಂಜನ್  ನಂ ZJBC00798 ಟ್ರ್ಯಾಲಿಯಲ್ಲಿ ಮರಳು ತುಂಬಿಸುತ್ತಿದ್ದಾಗ ಮತ್ತು ಇನ್ನೊಂದು ಟ್ರ್ಯಾಲಿಯಲ್ಲಿ ಮರಳು ತುಂಬುವ ಸಲುವಾಗಿ ನಿಲ್ಲಿಸಿದ್ದಾಗ ಯಂಕಪ್ಪ .ಎಸ್. ಸಿಂಧನೂರು ನಗರ ಠಾಣೆ. gÀªÀgÀÄ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಆರೋಪಿ 01 ನೇದ್ದವನು ಟ್ರ್ಯಾಕ್ಟರ್ & ಟ್ರ್ಯಾಲಿ ಬಿಟ್ಟು ಓಡಿ ಹೋಗಿದ್ದು, ಸದರಿ ಟ್ರ್ಯಾಕ್ಟರಿನ ಟ್ರ್ಯಾಲಿಯಲ್ಲಿ ಸ್ವಲ್ಪ ಮರಳು ಇದ್ದು, ಇನ್ನೊಂದು ಟ್ರ್ಯಾಲಿಯಲ್ಲಿ ಮರಳು ಇರುವದಿಲ್ಲ ಸದರಿ ಟ್ರ್ಯಾಕ್ಟರ್,ಟ್ರ್ಯಾಲಿ ಮತ್ತು ಇನ್ನೊಂದು ಟ್ರ್ಯಾಲಿ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನಿಗೆ ಆರೋಪಿ 02 ನೇದ್ದವನು vÀ£Àß ಕೆಂಪು ಬಣ್ಣದ ಮಹಿಂದ್ರಾ ಟ್ರ್ಯಾಕ್ಟರ್ ಇಂಜನ್  ನಂ ZJBC00798 ಹಾಗೂ ಟ್ರ್ಯಾಲಿ AiÀÄ£ÀÄß  ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ. 69/2015, ಕಲಂ:379 .ಪಿ.ಸಿ & ಕಲಂ 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
            ದಿನಾಂಕ: 04-05-2015 ರಂದು 3-15 .ಎಮ್ ದಲ್ಲಿ ಸಿಂಧನೂರಿನ ಹಿರೇಹಳ್ಳದಲ್ಲಿ ಆರೋಪಿ 01 ಕೆಂಪು ಬಣ್ಣದ ಮಹಿಂದ್ರಾ ಟ್ರ್ಯಾಕ್ಟರ್ ಇಂಜನ್  ನಂ ZJXG02221 ಹಾಗೂ ಟ್ರ್ಯಾಲಿ ನೇದ್ದರ ಚಾಲಕನು ಅನಧಿಕೃತವಾಗಿ ಮತ್ತು ಕಳುವಿನಿಂದ 1) ಟ್ರ್ಯಾಕ್ಟರ್ ಇಂಜನ್  ನಂ ZJXG02221 ಟ್ರ್ಯಾಲಿಯಲ್ಲಿ ಮರಳು ತುಂಬಿಸುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಆರೋಪಿತನು ಟ್ರ್ಯಾಕ್ಟರ್ & ಟ್ರ್ಯಾಲಿ ಬಿಟ್ಟು ಓಡಿ ಹೋಗಿದ್ದು,  ಸದರಿ ಟ್ರ್ಯಾಕ್ಟರಿನ ಟ್ರ್ಯಾಲಿಯಲ್ಲಿ ಸ್ವಲ್ಪ ಮರಳು ಇದ್ದು, ಸದರಿ ಟ್ರ್ಯಾಕ್ಟರ್ , ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನಿಗೆ ಆರೋಪಿ 02 ಕೆಂಪು ಬಣ್ಣದ ಮಹಿಂದ್ರಾ ಟ್ರ್ಯಾಕ್ಟರ್ ಇಂಜನ್  ನಂ ZJXG02221 ಹಾಗೂ ಟ್ರ್ಯಾಲಿ ನೇದ್ದರ ಮಾಲೀಕ£ÀÄ ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ. 68/2015, ಕಲಂ:379 .ಪಿ.ಸಿ & ಕಲಂ 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  
              ದಿನಾಂಕ: 04-05-2015 ರಂದು 3-30 .ಎಮ್ ದಲ್ಲಿ ಸಿಂಧನೂರಿನ ಹಿರೇಹಳ್ಳದಲ್ಲಿ ಆರೋಪಿ 01 ಕೆಂಪು ಬಣ್ಣದ ಮಹಿಂದ್ರಾ ಟ್ರ್ಯಾಕ್ಟರ್ ಇಂಜನ್  ನಂ ZJBC00798 ಹಾಗೂ ಟ್ರ್ಯಾಲಿ ನೇದ್ದರ ಚಾಲಕನು ಅನಧಿಕೃತವಾಗಿ ಮತ್ತು ಕಳುವಿನಿಂದ ಟ್ರ್ಯಾಕ್ಟರ್ ಇಂಜನ್  ನಂ JBC00798 ಟ್ರ್ಯಾಲಿಯಲ್ಲಿ ಮರಳು ತುಂಬಿಸುತ್ತಿದ್ದಾಗ ಮತ್ತು ಇನ್ನೊಂದು ಟ್ರ್ಯಾಲಿಯಲ್ಲಿ ಮರಳು ತುಂಬುವ ಸಲುವಾಗಿ ನಿಲ್ಲಿಸಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಆರೋಪಿ 01 ನೇದ್ದವನು ಟ್ರ್ಯಾಕ್ಟರ್ & ಟ್ರ್ಯಾಲಿ ಬಿಟ್ಟು ಓಡಿ ಹೋಗಿದ್ದು, ಸದರಿ ಟ್ರ್ಯಾಕ್ಟರಿನ ಟ್ರ್ಯಾಲಿಯಲ್ಲಿ ಸ್ವಲ್ಪ ಮರಳು ಇದ್ದು, ಇನ್ನೊಂದು ಟ್ರ್ಯಾಲಿಯಲ್ಲಿ ಮರಳು ಇರುವದಿಲ್ಲ ಸದರಿ ಟ್ರ್ಯಾಕ್ಟರ್,ಟ್ರ್ಯಾಲಿ ಮತ್ತು ಇನ್ನೊಂದು ಟ್ರ್ಯಾಲಿ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನಿಗೆ ಆರೋಪಿ 02 ಕೆಂಪು ಬಣ್ಣದ ಮಹಿಂದ್ರಾ ಟ್ರ್ಯಾಕ್ಟರ್ ಇಂಜನ್  ನಂ ZJBC00798 ಹಾಗೂ ಟ್ರ್ಯಾಲಿ ನೇದ್ದರ ಮಾಲೀಕ£ÀÄ  ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ. 69/2015, ಕಲಂ:379 .ಪಿ.ಸಿ & ಕಲಂ 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  
               ದಿನಾಂಕ: 04-05-2015 ರಂದು 05-00 .ಎಮ್ ದಲ್ಲಿ ಸಿಂಧನೂರಿನ ಹಿರೇಹಳ್ಳದಲ್ಲಿ ಮೇಲ್ಕಂಡ ಆರೋಪಿ 01 ಕೆಂಪು ಬಣ್ಣದ ಮಹಿಂದ್ರಾ ಟ್ರ್ಯಾಕ್ಟರ್ ಇಂಜನ್  ನಂ ZJBG03130 ಹಾಗೂ ಟ್ರ್ಯಾಲಿ ನೇದ್ದರ ಚಾಲಕನು ಅನಧಿಕೃತವಾಗಿ ಮತ್ತು ಕಳುವಿನಿಂದ ಟ್ರ್ಯಾಕ್ಟರ್ ಇಂಜನ್  ನಂ ZJBG03130  ಟ್ರ್ಯಾಲಿಯಲ್ಲಿ  ಮರಳು ತುಂಬಿಸುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಆರೋಪಿ 01 ನೇದ್ದವನು ಟ್ರ್ಯಾಕ್ಟರ್ & ಟ್ರ್ಯಾಲಿ ಬಿಟ್ಟು ಓಡಿ ಹೋಗಿದ್ದು, ಟ್ರ್ಯಾಲಿಯಲ್ಲಿ ಸ್ವಲ್ಪ ಮರಳು ಇದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡಿದ್ದು, ಸದರಿ ಟ್ರ್ಯಾಕ್ಟರ್ ನ ಮಾಲೀಕನಾದ ಆರೋಪಿ 02 ಕೆಂಪು ಬಣ್ಣದ ಮಹಿಂದ್ರಾ ಟ್ರ್ಯಾಕ್ಟರ್ ಇಂಜನ್  ನಂ ZJBG03130 ಹಾಗೂ ಟ್ರ್ಯಾಲಿ ನೇದ್ದªÀ£ÀÄ ಆರೋಪಿ 01 ನೇದ್ದವನಿಗೆ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಮರಳು ಸಾಗಾಣಿಕೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಸದರಿ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ . ಗುನ್ನೆ ನಂ.70/2015, ಕಲಂ:379 .ಪಿ.ಸಿ & ಕಲಂ 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ದಿನಾಂಕ 03-05-205 ರಂದು ಬೆಳಿಗ್ಗೆ 07-00 ಗಂಟೆಗೆ ಹಾಗೂ ಅದಕ್ಕಿಂತ ಹಿಂದಿನ ದಿನಗಳಲ್ಲಿ ತನ್ನ ಗಂಡನ ಊರಾದ ಸಿದ್ದಾಪೂರು ಗ್ರಾಮದಲ್ಲಿ 1) ¸Á§tÚ vÀAzÉ ºÉÆ£ÀÆßgÀ¸Á§ M¼ÀUÀÄA¢ ಸಾ: ಸಿದ್ದಾಪೂರು ತಾ:ಗಂಗಾವತಿ
 2) SÁdªÀÄä UÀAqÀ ºÉÆ£ÀÆßgÀ¸Á§ M¼ÀUÀÄA¢
ಸಾ: ಸಿದ್ದಾಪೂರು ತಾ:ಗಂಗಾವತಿ EªÀgÀÄUÀ¼ÀÄ ಫಿರ್ಯಾದಿ gÀfÃAiÀiÁ UÀAqÀ ¸Á§tÚ ªÀAiÀĸÀÄì 22 ªÀµÀð eÁw ¦AeÁgÀ G: ºÉÆ®ªÀÄ£ÉPÉ®¸À ¸Á:¹zÁÝ¥ÀÆgÀÄ vÁ: UÀAUÁªÀw f: PÉÆ¥Àà¼À FPÉಗೆ ದೈಹಿವಾಗಿ ಮತ್ತು ಮಾನಸಿಕವಾಗಿ ಕಿರಕುಳ ಕೊಟ್ಟು ನಿನ್ನ ತವರು ಮನೆಯವರು ಮದುವೆ ಕಾಲಕ್ಕೆ ನಮಗೆ ಕಡಿಮೆ ವರದಕ್ಷಣೆ ಕೊಟ್ಟಿರುತ್ತಾರೆ, ನಮಗೆ ಸಾಲವಾಗಿದೆ ಇನ್ನೂ ಎರಡು ಲಕ್ಷ ರೂ; ವರದಕ್ಷಣೆ ತೆಗದುಕೊಂಡು ಬರುವಂತೆ ಕೈಗಳಿಂದ ಹೊಡಿ-ಬಡಿ ಮಾಡಿ ಅವಾಚ್ಯಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ನಂತರ  ದಿನಾಂಕ 03-05-2015 ರಂದು ಕೂದಲು ಹಿಡಿದು ಎಳದಾಡಿ ಹಣೆಯನ್ನು ಗೊಡೆಗೆ ಗುದ್ದಿಸಿದ್ದರಿಂದ ಹಣೆಗೆ ಬಾವು ಬಂದಿದ್ದು ಆಗ ಅಕ್ಕಪಕ್ಕದ ಮನೆಯವರು ಯಾಕೆ ಹೊಡೆಯುತ್ತಿರಿ ಎಂದು ಕೇಳಿದರೂ ತನ್ನನ್ನು ಬಿಟ್ಟಿರುವುದಿಲ್ಲ ನಂತರ ತನ್ನ ಗಂಡ ಸಾಬಣ್ಣನು ನೀನು ವರದಕ್ಷಣೆ ಹಣ ತರುವರೆಗೆ ನಮ್ಮ ಮನೆಗೆ ಬರುವದು ಬೇಡ ಎಂದು ತನ್ನನ್ನು ಸಿದ್ದಾಪೂರುದಿಂದ ಮಸ್ಕಿಗೆ ಕರೆದುಕೊಂಡು ಬಂದು ಅಲ್ಲಿಂದ ತೋರಣದಿನ್ನಿ ಕ್ರಾಸಿಗೆ ಬಿಟ್ಟು ವಾಪಸ್ಸು ಊರಿಗೆ ಹೋಗಿರುತ್ತಾನೆ, ಅಂತ ಮುಂತಾಗಿ ನೀಡಿದ ಫಿರ್ಯಾದಿದಾರಳು ನೀಡಿದ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 45/2015 ಕಲಂ: 498(ಎ). 323.504.506 ಸಹಿತ 34 ಐ.ಪಿ.ಸಿ ಹಾಗೂ 3 & 4 ವರದಕ್ಷಣೆ ನಿಷೇಧ ಕಾಯ್ದೆ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು, 
gÀ¸ÉÛ C¥ÀWÁvÀ ¥ÀæPÀgÀtzÀ  ªÀiÁ»w:
                ದಿನಾಂಕ : 03/05/15 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಪೋಸ್ಟ್ ಆಪೀಸ್ ಹತ್ತಿರ ಟಿ.ವಿ.ಎಸ್.ಎಕ್ಸಲ್ ಸೂಪರ್ ಮೋಟಾರ್ ಸೈಕಲ್ ನಂ.ಎಪಿ-21/ಎಂ-5275 ನೇದ್ದರಲ್ಲಿ ಪಿರ್ಯಾದಿ ಮಹಿಬೂಬು ತಂದೆ ಅಬ್ದುಲ್ ಅಜೀಜ್ ವ-22 ವರ್ಷ ಜಾ-ಮುಸ್ಲಿಂ ಉ-ಕೂಲಿ ಸಾ-ಅಂದ್ರೂನ್ ಕಿಲ್ಲಾ, ಮಾನವಿ ಮತ್ತು ಆತನ ತಂದೆ ಹೋಗುತ್ತಿರುವಾಗ ಪಿರ್ಯಾದಿಯು ನಡೆಸುತ್ತಿದ್ದ ಟಿವಿಎಸ್ ಎಕ್ಸಲ್ ಸೂಪರ್ ಮೋಟಾರ್ ಸೈಕಲಗೆ ಹಿಂದಿನಿಂದ ಕೃಷರ್ ವಾಹನ ನಂ.ಎಪಿ-21/ಟಿಟಿ-2840 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸಮೇತ ಇಬ್ಬರು ಕೆಳಗೆ ಬಿದ್ದಿದ್ದು, ಪಿರ್ಯಾದಿಯ ತಂದೆಗೆ ಬಲಗಾಲ ಮೊಣಕಾಲಿಗೆ ಒಳಪೆಟ್ಟಾಗಿ ಬಾವು ಬಂದಿದ್ದು, ಹಾಗೂ ಎಡಗಾಲಿನ ಹೆಬ್ಬೆರಳಿಗೆ ತೆರಚಿದ ಗಾಯಗಳಾಗಿದ್ದು, ಪಿರ್ಯಾದಿಗೆ ಯಾವುದೇ ಗಾಯಗಳಾಗಿರುವುದಿಲ್ಲಾ. ಅಪಘಾತಪಡಿಸಿದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹೋಗಿದ್ದು, ಕಾರಣ ವಾಹನ ಮತ್ತು ಚಾಲಕನ ಪತ್ತೆ ಮಾಡಿ ಚಾಲಕನ ವಿರುದ್ಧ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.123/15  ಕಲಂ  279, 337 ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ

AiÀÄÄ.r.Cgï. ¥ÀæPÀgÀtzÀ ªÀiÁ»w:-
         ಮೃತ ಹನುಮೇಶ ತಂದೆ ಚಂದ್ರಯ್ಯ ಜಾತಿ:ಕುರುಬರು ವಯ-28ವರ್ಷ, ಸಾ:ಮಲ್ಲಂಪಲ್ಯ. ಗಟ್ಟು ಮಂಡಲಂ,ತಾ:ಗದ್ವಾಲ್  ಈತನು ಪಿರ್ಯಾದಿ ಶ್ರೀ ನರಸಿಂಹ ತಂದೆ ಅಲ್ಲಪಾಡು ನರಸಪ್ಪ ಜಾತಿ:ಕುರುಬರು ವಯ-50ವರ್ಷ ಸಾ:ಗಂಗನಪಲ್ಲಿ, ಮಂಡಲಂ: ದರೂರು,ತಾ:ಗದ್ವಾಲ್  FvÀನೊಂದಿಗೆ ಈಗ್ಗೆ 1 ವರ್ಷದಿಂದ ಕುರಿಗಳನ್ನು ಕಾಯುವ ಕೆಲಸ ಮಾಡಿಕೊಂಡಿದ್ದು ದಿನಾಂಕ.04-05-2015 ರಂದು ಸಂಜೆ 6-00 ಗಂಟೆಯಿಂದ 6-30 ಗಂಟೆ ಅವಧಿಯಲ್ಲಿ ಸಿರವಾರ ಸೀಮೆಯಲ್ಲಿರುವ ಜಾಲಾಪೂರ ರೋಡಿನಲ್ಲಿರುವ ಮರಾಟ ರಂಗಪ್ಪನ ಹೊಲದಲ್ಲಿದ್ದಾಗ ಮಳೆ ಬಂದಿದ್ದ ರಿಂದ ಗುಡುಗು ಸಿಡಿಲಿನಿಂದ ಭಾರಿ ಮಳೆ ಬಂದಾಗ ಮೃತನು ಮರಾಟ ರಂಗಪ್ಪನ ಹೊಲದಲ್ಲಿದ್ದ  ಬನ್ನಿ ಗಿಡದ ಕೆಳಗೆ ನಿಂತಾಗ ಆಕಸ್ಮಿಕವಾಗಿ ಸಿಡಿಲು ಗಿಡಕ್ಕೆ ಬಡಿದು ಗಿಡದ ಕೆಳಗೆ ನಿಂತ ಮೃತನಿಗೆ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಈ ಘಟನೆಯು ಪ್ರಕೃತಿ ವಿಕೋಪದಿಂದ ಆಗಿರುವುದಾಗಿ ನೀಡಿದ ಹೇಳಿಕೆ ಪಿರ್ಯಾದಿಯ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ AiÀÄÄ.r.Dgï. £ÀA; 06/2015 ಕಲಂ:174 CRPC [ ಸಿಡಿಲು ಬಿದ್ದು ಸಾವು ] CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ªÀÄÈvÀ ªÀÄÄzÀÄPÀ¥Àà vÀAzÉ CAiÀÄå¥Àà ªÀ-36 eÁw -PÀÄA¨ÁgÀ G-MPÀÌ®ÄvÀ£À ¸Á-E,eɧ¸Áì¥ÀÄgÀ vÁ-¹AzsÀ£ÀÆgÀÄ FvÀ£ÀÄ ¦üAiÀiÁð¢ UÀÄAqÀ¥Àà vÀAzÉ CAiÀÄå¥Àà ªÀ-70 eÁw-PÀÄA¨ÁgÀ G-PÀÆ° ¸Á-E,eɧ¸Áì¥ÀÄgÀ vÁ-¹AzsÀ£ÀÆgÀÄ FvÀ£À vÀªÀÄä¤zÀÄÝ FvÀ£ÀÄ ¢£ÁAPÀ-02-05-2015 gÀAzÀÄ ¸ÁAiÀÄAPÁ® 7-00 UÀAmÉUÉ ¸ÀĪÀiÁgÀÄ vÀªÀÄä HgÁzÀ E,eÉ §¸Áì¥ÀÄgÀ zÀ°è ªÀÄ¼É UÁ½ ¥ÁægÀA¨sÀªÁVzÀÝjAzÀ ªÀÄ£ÉAiÀÄ UÉÆÃqÉAiÀÄ  ªÉÄÃ¯É ºÀwÛ  ªÀÄ£ÉAiÀÄ ªÉÄÃ¯É ºÁQzÀÝ vÀUÀqÀÄ ¸Àj¥Àr¸À®Ä ºÉÆÃzÁUÀ DPÀ¹ävÀªÁV PÁ®Ä eÁj PɼÀUÉ ©¢ÝzÀÝjAzÀ gÀPÀÛUÁAiÀĪÁVzÀÄÝ aPÉvÉì PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃjPÉ AiÀiÁV C°èAzÀ UÀÄtªÀÄÄRªÁUÀzÉà «ªÀÄì D¸ÀàvÉæ §¼ÁîjUÉ ¸ÉÃjPÉAiÀiÁV  UÀÄtªÀÄÄRªÁUÀzÉà ¤£Éß ¢£ÁAPÀ 03-05-2015 gÀAzÀÄ gÁwæ 9-15 ¦,JAPÉÌ ¸ÀwÛzÀÄÝ ªÀÄÈvÀ£À ¸Á«£À°è AiÀiÁgÀ ªÉÄÃ¯É ¸ÀA±ÀAiÀÄ EgÀĪÀÅ¢®è CAvÁ °TvÀ zÀÆj£À ªÉÄðAzÀ  vÀÄgÀÄ«ºÁ¼À oÁuÉ    AiÀÄÄ.r.Dgï. £ÀA: 06/2015 PÀ®A 174 ಸಿ ಆರ್ ಪಿ ಸಿ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ         
zÉÆA©ü ¥ÀæPÀgÀtzÀ ªÀiÁ»w:-
                 ದಿನಾಂಕ;-04/05/2015 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿ ಶ್ರೀಮತಿ ಸರೋಜಮ್ಮ ಗಂಡ ಮರಿಸ್ವಾಮಿ 34 ವರ್ಷ, ಜಾ:-ಕುರುಬರು, ಹೊಲಮನಿ ಕೆಲಸ,ಸಾ;-ಗೌಡನಬಾವಿ FPÉAiÀÄÄ ಗ್ರಾಮದ ದುರುಗಮ್ಮ ಗುಡಿಯ ಹತ್ತಿರ ಇರುವ ಕುಡಿಯುವ ನೀರಿನ ಕೈಬೋರಿಗೆ ನೀರು ತರಲು ಹೋದಾಗ ಮಲ್ಲಮ್ಮ ಈಕೆಯು ನಮ್ಮ ಕೇರಿಗೆ ಬಂದು ನೀರನ್ನು ಯಾಕೇ ತುಂಬುತ್ತಿದ್ದಿ ಅದು ನಮಗಾಗಿ ಸರಕಾರ ಹಾಕಿಸಿದೆ. ನೀನ್ಯಾಕೇ ನೀರು ತುಂಬಲು ಬರುತ್ತಿ ಅಂತಾ ಜಗಳ ಮಾಡುತ್ತಿರುವಾಗ ).ಮಲ್ಲಮ್ಮ ಗಂಡ ರಾಮಪ್ಪ 45 ವರ್ಷ,    2).ರಾಮಪ್ಪ ತಂದೆ ದುರುಗಪ್ಪ 55 ವರ್ಷ3).ಯಲ್ಲಮ್ಮ ಗಂಡ ಅಯ್ಯಪ್ಪ 50 ವರ್ಷ    4).ಲಕ್ಷ್ಮಿಗಂಡ ಬಸವರಾಜ 40 ವರ್ಷ,5).ಗಂಗಮ್ಮ ಗಂಡ ಹನುಮಂತ 55 ವರ್ಷ, 6).ಮುದೇಕಿ ತಂದೆ ಹನುಮಂತ 20 7).ಹುಲುಗಪ್ಪ ತಂದೆ ಹನುಮಂತ 30 ವರ್ಷ,8).ದುರುಗಪ್ಪ ತಂದೆ ಹನುಮಂತ 28 9).ಹನುಮಂತ ತಾಯಿ ಯಲ್ಲಮ್ಮ 30 ವರ್ಷ. 10).ಬಸವರಾಜ ತಾಯಿ ಹುಲುಗಮ್ಮ 32 ವರ್ಷ,ಎಲ್ಲರೂ ಜಾ:-ಚಲುವಾದಿ, ಸಾ: ಗೌಡನಭಾವಿ ತಾ: ಸಿಂಧನೂರು EªÀgÀÄUÀ¼ÀÄ ಕೂಡಿಕೊಂಡು ಬಂದವರೇ ಪಿರ್ಯಾದಿಯೊಂದಿಗೆ ಜಗಳಕ್ಕೆ ಬಿದ್ದು ರಾಮಪ್ಪನು ಬಾಯಿಗೆ ಬಂದಂತೆ ಬೈದು ಚೆಪ್ಪಲಿಯಿಂದ ಹೊಡೆದನು. ಅಲ್ಲದೆ ದುರುಗಪ್ಪನು ಹೊಟ್ಟೆಗೆ ಒದ್ದಿದ್ದರಿಂದ ಒಳಪೆಟ್ಟಾಗಿದ್ದು, ರಾಮಪ್ಪನು ಕಟ್ಟಿಗೆಯಿಂದ ಬಲಗೈ ಮುಂಗೈ ಹತ್ತಿರ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಉಳಿದವರೆಲ್ಲರೂ ಕೂದಲು ಹಿಡಿದು ಎಳೆದಾಡಿ ಸೀರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿದ್ದು ಇರುತ್ತದೆ. ನಂತರ ಇವರೆಲ್ಲರೂ ಪಿರ್ಯಾದಿದಾರಳಿಗೆ ‘’ಲೇ ಸೂಳೆ ಈ ಸಲ ಉಳಿದುಕೊಂಡಿದ್ದಿ ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಸದರಿಯವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA:45/2015.ಕಲಂ.143,147,323,324,504,506,355,354,ಸಹಿತ 149 ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
J¸ï.¹./J¸ï.n. ¥ÀæPÀgÀtzÀ ªÀiÁ»w:-
             ದಿನಾಂಕ: 04-05-2015 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಗೌಡನಬಾವಿ ಗ್ರಾಮದ ಕುಡಿಯುವ ನೀರಿನ ಕೈಬೋರಿಗೆ ನೀರು ತರಲು ಹೋದಾಗ ಸರೋಜಮ್ಮ ಈಕೆಯು ಫಿರ್ಯಾದಿ ಮಲ್ಲಮ್ಮ ಗಂಡ ರಾಮಣ್ಣ , 48 ವರ್ಷ, ಚೆಲುವಾದಿ, ಹೊಲಮನೆಗೆಲಸ ಸಾ: ಗೌಡನಬಾವಿ ತಾ: ಸಿಂಧನೂರು FPÉUÉ ಲೇ ಬ್ಯಾಗಾರ ಸೂಳೆ ದೂರ ಸರಿ, ಕುಡಿಯುವ ನೀರಿನ ಬೋರ್ ಮುಟ್ಟಬೇಡ, ನಿನ್ನ ಸೀರೆ ಬಿಚ್ಚಿ ಅಗಸಿ ಬಾಗಲಿಗೆ ಕಟ್ಟುತ್ತೇನೆ ಲೇ ಅಂತಾ ಅವಾಚ್ಯವಾಗಿ ಬೈದು, ಫಿರ್ಯಾದಿದಾರಳ ತಲೆ ಕೂದಲು ಹಿಡಿದು ಕೈಗಳಿಂದ ಹೊಡೆ ಬಡೆ ಮಾಡುತ್ತಿರುವಾಗ ಸುದ್ದಿ ಕೇಳಿ ಫಿರ್ಯಾದಿದಾರಳ ಗಂಡ ರಾಮಣ್ಣನು ಬಂದು ಸಮಜಾಯಿಸಿಕೊಂಡು ಫಿರ್ಯಾದಿದಾರಳನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವಾಗ 1) ಚೆನ್ನಪ್ಪ ತಂದೆ ರಾರಾಯಪ್ಪ ಜವಳಗೇರ, 40 ವರ್ಷ ºÁUÀÆ EvÀgÉà 13 d£ÀgÀÄ ಎಲ್ಲರೂ ಜಾ: ಕುರುಬರು ಸಾ: ಗೌಡನಭಾವಿ ತಾ: ಸಿಂಧನೂರು EªÀgÀÄUÀ¼ÀÄ ಕೈಗಳಲ್ಲಿ ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ಬಂದು ಏಕಾಏಕಿ ಫಿರ್ಯಾದಿದಾರಳ ಮನೆಗೆ ನುಗ್ಗಿ  ಫಿರ್ಯಾದಿದಾರಳ ಗಂಡ ರಾಮಣ್ಣ ಚೆಲುವಾದಿ ಈತನಿಗೆ ನಿನ್ನ ಹೆಂಡತಿಯನ್ನು ಕೊಡ ಮುಡಿಸಿಕೊಳ್ಳಲು ಹೇಳಿದ್ದಿ, ಕೆಟ್ಟ ಬ್ಯಾಗಾರ ಸೂಳೆ ಮಗನೇ ಅಂತಾ ಜಾತಿ ನಿಂದನೆ ಮಾಡಿ, ಕಟ್ಟಿಗೆ, ಕಲ್ಲುಗಳಿಂದ ಹೊಡೆದು ಕಾಲಿನಿಂದ ಒದ್ದು,  ಎಡಗಾಲ ತೊಡೆಗೆ ಒಳಪೆಟ್ಟುಗೊಳಿಸಿದ್ದಲ್ಲದೇ ಬಲಗೈ ಮೊಣಕೈ ಹತ್ತಿರ ಒಳಪೆಟ್ಟಾಗಿದ್ದು ಇರುತ್ತದೆ. ಫಿರ್ಯಾದಿಮನೆಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಟ್ರಂಕಿನಲ್ಲಿದ್ದ ರೂ.15000-00 ಗಳನ್ನು ದರೋಡೆ ಮಾಡಿರುತ್ತಾರೆ. ಅಲ್ಲದೇ ಆರೋಪಿತರೆಲ್ಲರೂ ಫಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ಅಪಮಾನ ಮಾಡಿರುತ್ತಾರೆ. ನಂತರ ಫಿರ್ಯಾದಿದಾರಳ ಕೊರಳಲ್ಲಿದ್ದ 1 ತೊಲೆ ಬಂಗಾರದ ಬೋರಮಳ ಸರ ಮತ್ತು 1 ತೊಲೆ ಬಂಗಾರದ ಕಟಾಣಿ ಮತ್ತು ತಾಳಿಯನ್ನು ಕಿತ್ತಿಕೊಂಡು ಈ ಬ್ಯಾಗಾರ ಸೂಳೆ ಮಕ್ಕಳಿಗೆ ನೀರೆ ಬಿಡಬಾರದು ಅಂತಾ ಅನ್ನುತ್ತಾ ನಿಮ್ಮ ಕೈಕಾಲು ಮುರಿದು ಸುಟ್ಟು ಹಾಕುತ್ತೇವೆ ಅಂತಾ ಬೈದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ಫಿರ್ಯಾದಿ ªÉÄðAzÀ §¼ÀUÁ£ÀÆgÀÄ oÁuÉ UÀÄ£Éß £ÀA: 44/2015  ಕಲಂ: 143,147,148,323,324,448,354,395,427,504,506 ಸಹಿತ 149 ಐಪಿಸಿ & ಕಲಂ: 3(1)(10)(11) ಎಸ್ ಸಿ ಎಸ್ ಟಿ ಪಿಎ ಕಾಯ್ದೆ 1989. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.        
EvÀgÉ L.¦.¹ ¥ÀæPÀgÀtzÀ ªÀiÁ»w:-
            ದಿನಾಂಕ:04.05.2015 ರಂದು ರಾತ್ರಿ 7.15 ಗಂಟೆಯ ಸುಮಾರಿಗೆ ಆರೋಪಿ ಗಟ್ಟು ಗೋಪಾಲ ಮತ್ತು ಮೃತ ತಂಗಿಯ ಮಗ ಸ್ವಾಮೀ ರವರುಗಳು ತಮ್ಮ ತಮ್ಮ ಸೈಕಲಗಳು ಒಂದಕ್ಕೊಂದು  ತಾಗಿದ ವಿಚಾರದಲ್ಲಿ ಇಬ್ಬರೂ ಬಾಯಿ ಮಾತಿನ  ಜಗಳ ಮಾಡುತ್ತಾ ಗಟ್ಟು ಗೋಪಾಲನ ಮನೆಯ ಮುಂದೆ ಸದರಿಯವರಿಬ್ಬರು ಜಗಳದಲ್ಲಿರುವಾಗ್ಗೆ ಪಿರ್ಯಾದಿ ಶ್ರೀ ನರಸಿಂಹ ತಂದೆ ತಾಯಪ್ಪ 21 ವರ್ಷ ಜಾ:ವಡ್ಡರ :ಒಕ್ಕಲುತನ FvÀ£À ತಾಯಿ ಮೃತ ಮಾಣಿಕ್ಯಮ್ಮಳು ತನ್ನ ತಂಗಿಯ ಮಗ ಸ್ವಾಮೀಯನ್ನು ಜಗಳದಿಂದ ಬಿಳಿಸಿಕೊಳ್ಳಲು ಹೊಗಿದ್ದು ಅಲ್ಲೆ ಇದ್ದ  ಆರೋಪಿ ನಂ 2 ಮಹಾದೇವಮ್ಮಳು ಒಮ್ಮಿಂದೊಮ್ಮೆಲೆ ಬಂದವಳೆ ಮಾಣಿಕ್ಯಮ್ಮ ತಲೆಯಲ್ಲಿನ ಕೂದಲು ಹಿಡಿದು ಎಳೆದಾಡುತ್ತಿರವಾಗ್ಗೆ ಆರೋಪಿ ನಂ 1 ಈತನು ಕಾಲಿನಿಂದ ಮೃತಳ ಕೆಳ ಹೋಟ್ಟೆಗೆ ಒದ್ದರೆ ಸಾಯುವ ಸಾದ್ಯತೆಗಳು ಇರುತ್ತವೆ ಅಂತ ತಿಳಿದಿದ್ದರು ಸದರಿ ಆರೋಪಿತನು ಮೃತಳ ಕೆಳ ಹೋಟ್ಟೆಗೆ ಬಲವಾಗಿದ್ದಿದ್ದು ಇದರಿಂದ ಮೃತಳಿಗೆ  ಭಾರಿ ಒಳಪೇಟ್ಟುಗಳಾಗಿದ್ದು ಇರುತ್ತದೆ ಸದರಿ ಘಟನೆಯು ಗಟ್ಟು ಗೋಪಾಲ ಮತ್ತು ಆತನ ಹೆಂಡತಿ ಮಹಾದೇವಮ್ಮ ರವರುಗಳು  ಎಸಗಿದ ಕೃತದಿಂದ ಮಾಣಿಕ್ಯಮ್ಮಳ ಮರಣ ಉಂಟಾಗಿರುತ್ತದೆ ಅಂತ PÉÆlÖ  ಪಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 106/2015 PÀ®A: 304 L ¦ ¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
               ¦üAiÀiÁ𢠨sÉÆÃd¥Àà vÀAzÉ dUÀ£À¥Àà ªÀAiÀiÁ: 53 ªÀµÀð eÁ: ®A¨Át G: PÀÆ° ¸Á: ºÉƸÀUÀÄqÀØ vÁAqÁ FvÀ£ÀÄ vÀ£Àß ªÀÄ£ÉAiÀÄ°è PÀÄlÄA§ ¸ÀªÉÄÃvÀ ªÀÄ£ÉAiÀÄ ªÀÄÄA¢£À CAUÀ¼ÀzÀ°è ªÀÄ®VPÉÆArzÀÄÝ, gÁwæ CqÀÄªÉ ªÀiÁrzÀ M¯ÉAiÀÄ£ÀÄß ºÁj¸ÀzÉà ºÁUÉà ªÀÄ®VPÉÆArzÀÝjAzÀ DPÀ¹äPÀªÁV ¢£ÁAPÀ 04.05.2015 gÀAzÀÄ gÁwæ 12.30 UÀAmÉ ¸ÀĪÀÄjUÉ ¨ÉAQ eÉÆÃ¥ÀrUÉ ºÀwÛ eÉÆÃ¥ÀrAiÀÄ°èzÀÝ 1) 15 PÀÄjUÀ¼ÀÄ CQgÀÆ 1,20,000/-, 2) ªÀÄÆgÀÄ læAPï CQgÀÆ 3600/- ªÀÄvÀÄÛ 4) læAPï£À°èzÀÝ 5 vÉÆ¯É §AUÁgÀ CQgÀÆ 1,50,000/-, 5) 8 vÉÆ¯É ¨É½î CQgÀÆ 4800/- 6) £ÀUÀzÀÄ ºÀt 30,000/- 7) 8 aî ¸ÀeÉÓ CQgÀÆ 10,000/-, 8) 6 aî CQÌ 15,600/- 9) eÉÆÃ¥Àr CQgÀÆ 50,000, 10) ¢£ÀUÀ¼ÀPÉAiÀÄ ¸ÁªÀiÁ£ÀÄUÀ¼ÀÄ §mÉÖ §gÉ ¸ÉÃj CQgÀÆ 50,000/- »ÃUÉ MlÄÖ 4,34,000/- gÀÆ ¨É¯É¨Á¼ÀĪÀÅUÀ¼ÀÄ ¸ÀÄlÄÖ ®ÄPÁì£ÁVgÀÄvÀÛªÉ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. ¨ÉAQ C£ÁºÀÄvÀ ¸ÀÀASÉå 04/2015 gÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.05.2015 gÀAzÀÄ  87 ¥ÀææPÀgÀtUÀ¼À£ÀÄß ¥ÀvÉÛ ªÀiÁr  15,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.