Police Bhavan Kalaburagi

Police Bhavan Kalaburagi

Saturday, January 31, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄgÀ¼ÀÄ d¥ÀÄÛ ¥ÀæPÀgÀtzÀ ªÀiÁ»w:-
        ದಿನಾಂಕ:31/01/2015 ರಂದು ಬೆಳಿಗ್ಗೆ 03-30 ಗಂಟೆಗೆ  ಪಿ.ಎಸ್. ªÀÄÄzÀUÀ¯ï gÀªÀgÀÄ & ಸಿಬ್ಬಂದಿAiÀÄವರೊಂದಿಗೆ ತುರಡಗಿ ಗ್ರಾಮದ ಕಡೆ ಹೋದಾಗ  ಒಂದು ಲಾರಿ ಬಂದಿದ್ದು  ಅದನ್ನು ನಿಲ್ಲಿಸಿ ಪರಿಶೀಲಿಸಲಾಗಿ ಲಾರಿ ನಂ, ಕೆ.-25/-8452  ಅಂತಾ ಇದ್ದು ಸದರಿ ಲಾರಿಯು ಪ್ಲಾಸ್ಟಿಕ ಕವರದಿಂದ ಹೊದಿಸಿದ್ದುಇರುತ್ತದೆ. ಅದನ್ನು ತಗೆದು ನೋಡಲಾಗಿ ಮರಳು ತುಂಬಿದ್ದು, ಸದರಿ ಲಾರಿಯ ಚಾಲಕನಿಗೆ ಮರಳಿಗೆ ಸಂಬಂದಪಟ್ಟ ದಾಖಲಾತಿಗಳನ್ನು ಕೇಳಲಾಗಿ ಇರುವುದಿಲ್ಲ ಮತ್ತು ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಲಾರಿಯನ್ನು ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಲಾರಿ ಮತ್ತು ಲಾರಿ ಚಾಲಕನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸ®Ä ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA: 14/2015 PÀ®A. 4(1), 4(A), 21 MMDR ACT-1957  ªÀÄvÀÄÛ 379 L.¦.¹ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¥Éưøï zÁ½ ¥ÀæPÀgÀtUÀ¼À ªÀiÁ»w:-
          vÀÄgÀÄ«ºÁ¼À UÁæªÀÄzÀ °AUÀgÁd gÀªÀgÀ ªÀÄ£ÉAiÀÄ ¥ÀPÀÌzÀ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) ªÀĺÁAvÉñÀ  vÀAzÉ D¢§¸Àì¥Àà  ªÀAiÀiÁ: 25 eÁ: °AUÁAiÀÄvÀ  G: PÀÆ°PÉ®¸À ¸Á: vÀÄgÀÄ«ºÁ¼À ºÁUÀÆ EvÀgÉ 9 d£ÀgÀÄ ¸ÉÃj vÀªÀÄä ¯Á¨sÀPÁÌV CAzÀgï-§ºÁgï JA§ £À¹Ã©£À 52 E¸ÉàÃmï J¯ÉUÀ¼À ¸ÀºÁAiÀÄ¢AzÀ ºÀtzÀ ¥ÀAxÀ PÀnÖ dÆeÁl DqÀÄwÛgÀĪÁUÀ ªÀiÁ£Àå ¦.J¸ï.L vÀÄgÀÄ«ºÁ¼À gÀªÀgÀÄ ªÀiÁ»w ¥ÀqÉzÀÄ ¹§âA¢ ªÀÄvÀÄÛ ¥ÀAZÀgÉÆA¢UÉ ºÉÆÃV zÁ½ £Àqɹ MlÄÖ 4 d£À CgÉÆævÀgÀ£ÀÄß zÀ¸ÀÛVj ªÀiÁrzÀÄÝ D.£ÀA -5 jAzÀ 10 gÀªÀgÀÄ Nr ºÉÆÃVgÀÄvÁÛgÉ.zÀ¸ÀÛVj ªÀiÁrzÀ DgÉÆævÀjAzÀ  dÆeÁlzÀ ºÀt gÀÆ. 11,800/- ªÀÄvÀÄÛ 52 E¸ÉàÃmï J¯ÉUÀ¼ÀÄ ªÀ±À¥Àr¹PÉÆAqÀÄ §AzÀÄ zÁ½ ¥ÀAZÀ£ÁªÉÄAiÀÄ CzsÁgÀzÀ vÀÄgÀÄ«ºÁ¼À oÁuÉ UÀÄ£Éß £ÀA.  08/2015 PÀ®A 87 PÉ.¦. AiÀiÁåPïÖ CrAiÀÄ°è ªÉÄðAzÀ PÀæªÀÄ dgÀÄV¹gÀÄvÁÛgÉ.

            ದಿನಾಂಕ;-30/01/2015 ರಂದು ರಾತ್ರಿ  ದಿದ್ದಗಿ ಗ್ರಾಮದಲ್ಲಿ  ಇಸ್ಪೆಟ್ ಜೂಜಾಟ ನಡೆದಿದೆ ಅಂತಾ ಖಚೀತ ಭಾತ್ಮಿ ಮೇರೆಗೆ ¦.J¸ï.L. §¼ÀUÁ£ÀÆgÀÄ gÀªÀgÀÄ ಮತ್ತು ಸಿಬ್ಬಂದಿಯªÀರೊಂದಿಗೆ ದಿದ್ದಗಿ ಗ್ರಾಮದ ಕನಕದಾಸ ಸಮುದಾಯ ಭವನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹೋಗಿ ದಾಳಿ ಮಾಡಲಾಗಿ  ಜೂಜಾಟದಲ್ಲಿ ತೊಡಗಿದ 1)ಸುರೇಶ ತಂದೆ ರಂಗಪ್ಪ ಮಲ್ಲದಗುಡ್ಡ 28 ಜಾ:- ನಾಯಕ 2)ಶರಣಪ್ಪ ತಂದೆ ತಿಮ್ಮಣ್ಣ ನಾಯಕ 29 ಜಾ:-ನಾಯಕ3)ಶರಣಪ್ಪ ತಂದೆ ನಾಗಪ್ಪ ನಾಯಕ 35 ಜಾ:-ನಾಯಕ ಎಲ್ಲರೂ ಸಾ:-ದಿದ್ದಗಿ4)ಶೇಖರಪ್ಪ ತಂದೆ ಹನುಮಂತ ದಡೇಸ್ಗೂರ 35 ಕುರುಬರ ಸಾ:-ಸುಲ್ತಾನಪೂರ EªÀgÀÄUÀ¼ÀÄ ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 1525/- ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆದಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಹೆಚ್.ಸಿ.133 ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಆದಾರದ ಮೇಲಿಂದ ಠಾಣಾ ಗುನ್ನೆ ನಂ.04/2015. ಕಲಂ.87. ಕೆ.ಪಿ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ     

AiÀÄÄ.r.Dgï. ¥ÀæPÀgÀtzÀ ªÀiÁ»w:-                 
      ಮೃತ  ±ÀAPÀæ¥Àà vÀAzÉ CAiÀÄåtÚ  ªÀ-60 eÁw °AUÁAiÀÄvÀ G,ºÉÆ®ªÀÄ£É PÉ®¸À ¸Á-dA§Ä£ÁxÀ ºÀ½î vÁ-¹AzsÀ£ÀÆgÀÄ  FvÀ£ÀÄ ಫಿರ್ಯಾಧಿ zÉêÀªÀÄä UÀAqÀ ±ÀAPÀæ¥Àà ªÀ-35 ªÀµÀð eÁw °AUÁAiÀÄvÀ G,ºÉÆ®ªÀÄ£É PÉ®¸À ¸Á-dA§Ä£ÁxÀ ºÀ½î vÁ-¹AzsÀ£ÀÆgÀÄ.FPÉAiÀÄ ಗಂಡನಿದ್ದು ಈತನು ಸಾರಾಯಿ ಕುಡಿಯುವವ ಚಟದವನಿದ್ದು  ದಿನಾಂಕ-30-01-2015 ರಂದು  12-00 ಪಿ,ಎಂ ಸುಮಾರಿಗೆ ಜಂಬುನಾಥ ಹಳ್ಳಿಯ ಫಿರ್ಯಾಧಿಯ ಹೊಲದಲ್ಲಿ ಹೋಗಿ ಕುಡಿದ ನಶೆಯಲ್ಲಿ ಕ್ರಿಮಿನಾಶಕ  ಔಷಧ ಸೇವಿಸಿ ಇಲಾಜು ಕುರಿತು ಕಾರಟಿಗಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು ಇರುತ್ತದೆ ಇವರ ಸಾವಿನಲ್ಲಿ ಯಾರ ಮೇಲೂ ಸಂಶಯವಿರುವುದಿಲ್ಲ ಅಂತಾ ಫಿರ್ಯಾಧಿಯು ಹೇಳಿಕೆ ಕೊಟ್ಟ ಸಾರಾಂಶದ ªÉÄðAzÀ vÀÄgÀÄ«ºÁ¼À ¥ÉưøÀ oÁuÉ.  ಯು,ಡಿ ಆರ್ ನಂ,04-2015 ಕಲಂ 174 ಸಿಆರ್ ಪಿ ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ:30-01-2015 ರಂದು 8-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ದೀಪಕ್ ಆಟೋಮೊಬೈಲ್ಸ್ ಹತ್ತಿರ  ಫಿರ್ಯಾದಿ ಬಿ.ರಾರಾಯಪ್ಪ ತಂದೆ ಅಂಬಡೇಪ್ಪ ಬನ್ನದ್ ವಯ: 50 ವರ್ಷ, ಜಾ: ಕುರುಬರು : ಒಕ್ಕಲುತನ ಸಾ; ಸುಕಾಲ್ ಪೇಟೆ ಸಿಂಧನೂರು. FvÀನು ಸೈಕಲ್ ತೆಗೆದುಕೊಂಡು ಪಿಡಬ್ಲೂಡಿ ಕ್ಯಾಂಪ ಕಡೆಯಿಂದ ಮನೆ ಕಡೆ ಬರುವಾಗ ಹಿಂದಿನಿಂದ ಅಂದರೆ ಪಿಡಬ್ಲೂಡಿ ಕ್ಯಾಂಪ ಕಡೆಯಿಂದ ಆರೋಪಿತನು (ºÉ¸ÀgÀÄ «¼Á¸À UÉÆwÛ®è)ತನ್ನ ಕಾರ್ ನಂ ಕೆಎ-36 ಎನ್-3881 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದಿದ್ದರಿಂದ ಎಡಗಾಲು ಮೊಣಕಾಲಿಗೆ ಒಳಪೆಟ್ಟಾಗಿ ಬಾವು ಬಂದಿದ್ದು, ಎಡಗೈ ಮೊಣಕೈಗೆ ಮುಂಗೈಗೆ, ಎಡಗಣ್ಣಿನ ಹತ್ತಿರ , ಎಡಗಡೆ ಭುಜಕ್ಕೆ, ಬಲಗಾಲು ಮೊಣಕಾಲಿಗೆ ತರಚಿದ ರಕ್ತ ಗಾಯಗಳಾಗಿದ್ದು ಮತ್ತು ಬಲಗಾಲು ಹಿಮ್ಮಡಿ ಹತ್ತಿರ ರಕ್ತ ಗಾಯವಾಗಿದ್ದು, ಕಾರ್ ಚಾಲಕನು ಕಾರನ್ನು ನಿಲ್ಲಿಸದೆ ಹಾಗೆಯೇ ಮುಂದಕ್ಕೆ ತೆಗೆಕೊಂಡು ಹೋಗಿ ಕೋಟೆ ಏರಿಯಾದ ನೂರ್ ದರ್ಗಾದ ಹತ್ತಿರ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.20/2015, ಕಲಂ. 279, 338 ಐಪಿಸಿ & 187 .ಎಮ್.ವಿ ಕಾಯ್ದೆ  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.            

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.01.2015 gÀAzÀÄ 34 ¥ÀææPÀgÀtUÀ¼À£ÀÄß ¥ÀvÉÛ ªÀiÁr 6000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.