Police Bhavan Kalaburagi

Police Bhavan Kalaburagi

Thursday, March 12, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

¥Éưøï zÁ½ ¥ÀæPÀgÀtzÀ ªÀiÁ»w:-
       ದಿ.11-03-2015 ರಂದು ಸಾಯಂಕಾಲ 4-45ಗಂಟೆಗೆ  1] ಶಿವಯ್ಯಸ್ವಾಮಿ ತಂದೆ ಸಿದ್ದಯ್ಯಸ್ವಾಮಿ ಜಾತಿ:ಜಂಗಮ,ವಯ-33ವರ್ಷ ಉ:ಪಾನಶಾಪ,ಸಾ:ಪಾತಾಪೂರ.FvÀ£ÀÄ  ಪಾತಾಪೂರ ಕ್ರಾಸಿನಲ್ಲಿರುವ ಪಾನಶಾಪಿನಲ್ಲಿ ಕುಳಿತುಕೊಂಡು ಜನರಿಂದ ಹಣವನ್ನು ಪಡೆದುಕೊಂಡು ಓ.ಸಿ.ನಂಬರಗಳನ್ನು ಬರೆದುಕೊಡುತ್ತಿರುವಾಗ ಪಿ.ಎಸ್.ಐ.¹gÀªÁgÀ ರವರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು, 1] ಮಟಕಾ ಜೂಜಾಟದ ಹಣ ರೂ.920 =00 2] ಮಟಕಾ ನಂಬರ ಬರೆದ ಚೀಟಿ  ಅ.ಕಿ.ಇಲ್ಲ                                                                         3] ಒಂದು ಬಾಲ ಪೆನ್ನು ಅ.ಕಿ.ಇಲ್ಲ EªÀÅUÀ¼À£ÀÄß  ಜಪ್ತಿ ಮಾಡಿಕೊಂಡಿದ್ದು ಆರೋಪಿತನು ತಾನು ಜನರಿಂದ ಪಡೆದ ಮಟಕಾ ಜೂಜಾಟದ ಹಣ,ಮಟಕಾ ಪಟ್ಟಿಯನ್ನು ಆರೋಪಿ ಶಿವರಾಜ ತಂದೆ ಅಮರಪ್ಪ ಜಾತಿ:ಲಿಂಗಾಯತ,ವಯ-38ವರ್ಷ ಸಾ:ಬಾಗಲವಾಡ FvÀ¤UÉ ಕೊಡುವುದಾಗಿ ಹೇಳಿದ್ದರಿಂದ ದಾಳಿ ಪಂಚನಾಮೆ ಮಾಡಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು zÁ½ ¥ÀAZÀ£ÁªÉÄAiÀÄ DzsÁgÀzÀ  ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 34/2015  ಕಲಂ: 78 [iii]  .ಪೋ.ಕಾಯ್ದೆCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿ.12-03-2015ರಂದು ಮುಂಜಾನೆ 09-45ಗಂಟೆಗೆ ಬಸ್ಸಣ್ಣ ತಂದೆ ಭೀಮಣ್ಣ ಭೂಮರಡ್ಡಿ,ವಯ-63ವರ್ಷ ಜಾತಿ:ಲಿಂಗಾಯತ,    ಕೂಲಿಕೆಲಸ ಸಾ:ಅತ್ತನೂರು. FvÀ£ÀÄ ಅತ್ತನೂರು ಗ್ರಾಮದಲ್ಲಿ ಮಾರೆಮ್ಮ ದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 70=00 ರೂಪಾಯಿ ಕೊಡುವುದಾಗಿ ಹೇಳುತ್ತ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಡುವಾಗ ಪಿ.ಎಸ್.. ¹ÀgÀªÁgÀ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಆರೋಪಿತನನ್ನುಹಿಡಿದು1]ಮಟಕಾಜೂಜಾ ಹಣ ರೂ.850 =00    2] ಮಟಕಾ ನಂಬರ ಬರೆದ ಚೀಟಿ  .ಕಿ.ಇಲ್ಲ  3] ಒಂದು ಬಾಲ ಪೆನ್ನು ಅ.ಕಿ.ಇಲ್ಲEªÀÅUÀ¼À£ÀÄß  ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ಮಾಡಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 35/2015  ಕಲಂ: 78 [iii]  .ಪೋ.ಕಾಯ್ದೆ CrAiÀÄ°è ¥ÀæPÀgÀt zÁR°PÉÆAqÀÄ vÀ¤SÉ PÉÊPÉÆArgÀÄvÁÛgÉ.
              ದಿನಾಂಕ 11-03-2015 ರಂದು 4-40 ಪಿ.ಎಮ್ ಸಿಂಧನೂರು ನಗರದ ಮಹೆಬೂಬ್ ಕಾಲೋನಿಯಲ್ಲಿರುವ ಗಫೂರ್ ಹಿಟ್ಟಿನ ಗಿರಣಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01  ಲಾಲ್ ಅಹ್ಮದ್ ತಂದೆ ಲಾಲ್ ಅಹ್ಮದ್, ಕಂಡಾಕ್ಟರ್, ವಯ: 64 ವರ್ಷ, ಜಾ: ಮುಸ್ಲಿಂ, : ನಿವೃತ್ತ ಬಸ್ ಕಂಡಾಕ್ಟರ್ ಸಾ: ಮಹೆಬೂಬ್ ಕಾಲೋನಿ ಸಿಂಧನೂರು  FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ¹AzsÀ£ÀÆgÀÄ £ÀUÀgÀ gÀªÀgÀÄ  ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ. 820/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಸದರಿಯವನು ಮಟಕಾ ಪಟ್ಟಿಯನ್ನು ಆರೋಪಿ 02 ಶೇರು ಸಾ: ಕಾಟಿಬೇಸ್ ಸಿಂಧನೂರು ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.38/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
AiÀÄÄ.r.Dgï. ¥ÀæPÀgÀtzÀ ªÀiÁ»w:-
                ¦üAiÀiÁ𢠲æÃ.ZËqÀ¥Àà vÀAzÉ ¸ÀAUÀ¥Àà UÀÄqÀzÀ£Á¼À 42ªÀµÀð,PÀ¨ÉâÃgÀ MPÀÌ®ÄvÀ£À  ¸Á- J.¦.JA.¹ »AzÉ zÉêÀzÀÄUÀð FvÀ£À ºÉAqÀwAiÀiÁzÀ ºÀÄ°UɪÀÄä FPÉUÉ ¸ÀĪÀiÁgÀÄ 15 ªÀµÀðUÀ½AzÀ  ¦qïì SÁ¬Ä¯É EzÀÄÝ, JµÀÄÖ aQvÉì PÉÆr¹zÀgÀÆ UÀÄtªÁUÀ¢zÀÝjAzÀ  ¦qÀì §AzÁUÀ ¨ÁzÀ vÁ¼À¯ÁgÀzÉ  ªÀÄ£À £ÉÆAzÀÄ ¢£ÁAPÀ 10/03/2015 gÀAzÀÄ ªÀÄzÁåºÀß  3-30 UÀAmÉ ¸ÀĪÀiÁjUÉ  ªÀÄ£ÉAiÀÄ°ènÖzÀÝ ºÉÆ®zÀ ¨É¼ÉUÉ ¹A¥Àr¸ÀĪÀ Qæ«Ä£Á±ÀPÀ OµÀ¢AiÀÄ£ÀÄß ¸Éë¹ MzÁÝqÀÄwÛzÁÝUÀ ¦üAiÀiÁð¢AiÀÄ ªÀÄUÀ£ÀÄ £ÉÆÃr ¦üAiÀiÁð¢UÉ w½¹ £ÀAvÀgÀ zÉêÀzÀÄUÀðzÀ D¸ÀàvÉæUÉ vÀAzÀÄ ºÉaÑ£À E¯ÁfUÁV gÁAiÀÄZÀÆj£À D¸ÀàvÉæUÉ PÀgÉzÀÄPÉÆAqÀÄ ºÉÆÃzÁUÀ ¢£ÁAPÀ-10/03/2015 gÀAzÀÄ ¸ÁAiÀÄAPÁ® 5-30 UÀAmÉUÉ D¸ÀàvÉæAiÀÄ°è ªÀÄÈvÀ¥ÀnÖzÀÄÝ EgÀÄvÀÛzÉ. vÀ£Àß ºÉAqÀwAiÀÄ ¸Á«£À°è AiÀiÁgÀ ªÉÄÃ¯É ¸ÀA±ÀAiÀÄ EgÀĪÀÅ¢¯Áè CAvÁ ¤ÃrzÀ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ  zÉêÀzÀÄUÀð oÁuÉ AiÀÄÄ.r.Dgï. £ÀA: 05/2015 PÀ®A 174 ¹Dg惡.    CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.      
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.03.2015 gÀAzÀÄ            54 ¥ÀææPÀgÀtUÀ¼À£ÀÄß ¥ÀvÉÛ ªÀiÁr  8000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                        


BIDAR DISTRICT DAILY CRIME UPDATE 12-03-2015


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 12-03-2015

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 30/2015 PÀ®A 363 L¦¹ ªÀÄvÀÄÛ 8 ¥ÉÆÃPÉÆì PÁAiÉÄÝ 2012 :-
¢£ÁAPÀ 11-03-2015 gÀAzÀÄ 2200 UÀAmÉUÉ ¦ügÁå¢ ²æà ¸ÉÊAiÀÄzÀ E¸Áä¬Ä® vÀAzÉ ªÀÄPÀ§Æ® ¸Á§ ªÀAiÀÄ 40 ªÀµÀð eÁw ªÀÄĹèA G;MPÀÌ®ÄvÀ£À ¸Á:AiÀiÁPÀvÀ¥ÉÆgÀ UÁæªÀÄ vÁ:f;©ÃzÀgÀ EªÀgÀÄ oÁuÉUÉ ºÁdgÁV vÀ£Àß ¨Á¬Ä ªÀiÁw£À ºÉýPÉ ¦ügÁåzÀÄ ¤ÃrzÀÄÝ ¸ÁgÀA±ÀªÉ£ÀAzÀgÉ, vÀ£ÀUÉ JgÀqÀÄ ºÉtÄÚ ªÀÄvÀÄÛ JgÀqÀÄ UÀAqÀÄ ªÀÄPÀ̼ÀÄ EgÀÄvÁÛgÉ.  £À£Àß JgÀqÀ£É ªÀÄUÀ¼ÁzÀ £ÀÆgÀdºÁ£À ¨ÉÃUÀA EªÀ¼ÀÄ ©ÃzÀgÀ £ÀUÀgÀzÀ ¸ÀgÀPÁj ¥ËæqÀ ±Á¯ÉAiÀÄ°è 9 £Éà vÀgÀUÀwAiÀÄ°è «zÁå¨sÁå¸À ªÀiÁqÀÄwÛzÁݼÉ. ¸ÀzÀj £À£Àß ªÀÄUÀ¼À eÉÆvÉ £ÀªÀÄÆägÀ C²ðAiÀÄ vÀAzÉ »¸ÁªÉƢݣÀ EªÀ¼ÀÄ PÀÆqÁ CªÀ¼À PÁè¸À£À°è «zÁå¨sÁå¸À ªÀiÁqÀÄvÁÛ¼É.  ¸ÀzÀj £À£Àß ªÀÄUÀ¼ÀÄ £ÀÆgÀdºÁ£À ¨ÉÃUÀA ªÀÄvÀÄÛ CªÀ¼À UɼÀw C²ðAiÀÄ E§âgÀÆ PÀÆr  ¥Àæw ¢ªÀ¸À AiÀiÁPÀvÀ¥ÉÆgÀ UÁæªÀÄ ¢AzÀ ©ÃzÀgÀPÉÌ §AzÀÄ ºÉÆÃUÀÄvÁÛgÉ.  »ÃVgÀĪÁUÀ ¢£ÁAPÀ 04-03-2015 gÀAzÀÄ ªÀÄÄAeÁ£É 1000 UÀAmÉAiÀÄ ¸ÀĪÀiÁjUÉ £À£Àß ªÀÄUÀ¼ÁzÀ £ÀÆgÀdºÁ£À ¨ÉÃUÀA EªÀ¼ÀÄ vÀ£Àß UɼÀw C²ðAiÀÄ ¨ÉÃUÀA EªÀ¼À eÉÆvÉ ªÀģɬÄAzÀ ±Á¯ÉUÉ ©ÃzÀgÀPÉÌ ºÉÆÃUÀÄvÉÛãÉAzÀÄ ºÉý ºÉÆÃVgÀÄvÁÛ¼É.  £ÀAvÀgÀ D ¢ªÀ¸À CAzÀgÉ, ¢£ÁAPÀ 04-03-2015 gÀAzÀÄ ¸ÁAiÀÄAPÁ¯ï 1700 UÀAmÉAiÀÄ ¸ÀĪÀiÁjUÉ £À£Àß ªÀÄUÀ¼À £ÀÆgÀdºÁ£À ¨ÉÃUÀA EªÀ¼À UɼÀwAiÀiÁzÀ C²ðAiÀÄ EªÀ¼ÀÄ £ÀªÀÄä ªÀÄ£ÉUÉ §AzÀÄ £À£Àß ¥Àwß ±À¨Á£Á EªÀ½UÉ ¤ªÀÄä ªÀÄUÀ¼À £ÀÆgÀdºÁ£À ¨ÉÃUÀA EªÀ½UÉ £ÀªÀÄÆägÀ ¸Á¨ÉÃgÀ vÀAzÉ ¢®zÁgÀ ºÀĸÉãÀ G;¯Áj ZÁ®PÀ FvÀ£ÀÄ ªÀÄÄAeÁ£É ©ÃzÀgÀ £ÀUÀgÀzÀ §¸ÀªÉñÀégÀ ªÀÈvÀÛ ¢AzÀ ªÀÄÄAeÁ£É 1100 UÀAmÉAiÀÄ ¸ÀĪÀiÁjUÉ MAzÀÄ ¢éZÀPÀæªÁºÀ£ÀzÀ ªÉÄÃ¯É PÀgÉzÀÄPÉÆAqÀÄ ºÉÆÃVgÀÄvÁÛ£É JAzÀÄ w½¹gÀÄvÁÛ¼É.  £Á£ÀÄ ªÀÄvÀÄÛ £À£Àß ¥Àwß E§âgÀÆ PÀÆr £À£Àß ªÀÄUÀ½UÉ J¯Áè PÀqÉUÉ ºÀÄqÀÄPÁrgÀÄvÉÛÃªÉ CzÀgÉ, ¥ÀvÉÛAiÀiÁVgÀĪÀ¢¯Áè.  ¸ÀzÀj ¸Á¨ÉÃgÀ FvÀ£ÀÄ £À£Àß ªÀÄUÀ¼À £ÀÆgÀdºÁ£À ¨ÉÃUÀA ªÀAiÀÄ 14 ªÀµÀð EªÀ½UÉ ¢£ÁAPÀ 04-03-2014 gÀAzÀÄ ªÀÄÄAeÁ£É 1100 UÀAmÉAiÀÄ ¸ÀĪÀiÁjUÉ ©ÃzÀgÀ £ÀUÀgÀzÀ §¸ÀªÉñÀégÀ ªÀÈvÀÛ ¢AzÀ C¥ÀºÀj¹PÉÆAqÀÄ ºÉÆÃVgÀÄvÁÛ£É JAzÀÄ ¤ÃrzÀ zÀÆj£À ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 22/2015 PÀ®A 279, 337, 338 L¦¹ :-
¢£ÁAPÀ : 11/3/2015 gÀAzÀÄ 1100 UÀAmÉUÉ §¸ÀªÀPÀ¯Áåt -§AUÁè gÀ¸ÉÛAiÀÄ ªÉÄÃ¯É «Ä¤ «zsÁ£À ¸ËzsÀzÀ ºÀwÛgÀ UÁAiÀiÁ¼ÀÄ PÁ½zÁ¸À EvÀ£ÀÄ vÀ£Àß PÉ®¸ÀzÀ ¥ÀæAiÀÄÄPÀÛ «Ä¤ «zsÁ£À ¸ËzsÀPÉÌ §AzÀÄ C°èAzÀ ªÀÄgÀ½ gÉÆÃqÀ PÁæ¸À ªÀiÁqÀÄwÛgÀĪÁUÀ §¸ÀªÀPÀ¯Áåt PÀqɬÄAzÀ §gÀÄwÛgÀĪÀ DgÉÆæ zÁªÀiÁf EvÀ£ÀÄ vÀ£Àß ªÉÆÃlgÀ ¸ÉÊPÀ® £ÀA  JAJZï-46-«-8033 £ÉzÀÝ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ PÁ½zÁ¸À EvÀ¤UÉ rQ̪ÀiÁrgÀÄvÁÛ£É. ºÁUÀÆ vÁ£ÀÄ ¸ÀºÀ UÁAiÀÄUÉÆArgÀÄvÁÛ£É. PÁgÀt ¸ÀzÀj D¥Á¢vÀ£À «gÀÄzÀÝ ¥ÀæPÀgÀt zÁR®ªÀiÁr vÀ¤SÉ PÉÊPÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 23/2015 PÀ®A 279, 337, 338 L¦¹ :-
¢£ÁAPÀ 11/3/2015 gÀAzÀÄ 1830 UÀAmÉUÉ §¸ÀªÀPÀ¯Áåt -§AUÁè gÀ¸ÉÛAiÀÄ ªÉÄÃ¯É ¥Ánî ¥ÉmÉÆæ® ¥ÀA¥À ºÀwÛgÀ ¦üAiÀiÁ𢠲æà gÁªÀÄ vÀAzÉ ¨sÁ£ÀÄzÁ¸À PÁgÀªÁr ªÀAiÀÄ 30ªÀµÀð eÁ: zsÀ£ÀUÀgÀ G: ²PÀëPÀ ¸Á: vÁA¨Á¼À vÁ: ¤®AUÁ f: ¯ÁvÀÆgÀ (JAJ¸À) EªÀgÀÄ vÀ£Àß »gÉƺÉÆAqÁ ¸Éà®AqÀgÀ ªÉÆÃlgÀ ¸ÉÊPÀ® £ÀA JAJZÀ-24-AiÀÄÄ-3107 £ÉzÀÝ£ÀÄß vÉUÉzÀÄPÉÆAqÀÄ ¥ÉmÉÆæ® ºÁQ¹PÉƼÀî®Ä gÉÆÃqÀ PÁæ¸À ªÀiÁqÀÄwÛgÀĪÁUÀ §AUÁè PÀqɬÄAzÀ §¸ÀªÀPÀ¯Áåt PÀqÉUÉ §gÀÄwÛgÀĪÀ DgÉÆæ vÀļÀ¹gÁªÀÄ vÀAzÉ ºÀtªÀÄAvÀ ¸Á¢é ªÀAiÀÄ 33ªÀµÀð G: PÀÆ°PÉ®¸À ªÉÆÃlgÀ ¸ÉÊPÀ® £ÀA PÉ J 56-F-8929 £ÉzÀÝgÀ ZÁ®PÀ ¸Á: AiÀÄzÀ¯Á¥ÀægÀ vÁ: §. PÀ¯Áåt FvÀ£ÀÄ vÀ£Àß ªÉÆlgÀ ¸ÉÊPÀ®£ÀÄß  CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢zÁgÀ£À ªÉÆÃlgÀ ¸ÉÊPÀ°UÉ rQ̪ÀiÁr vÁ£ÀÄ ¸ÀºÀ UÁAiÀÄUÉÆArgÀÄvÁÛ£É.  PÁgÀt ¸ÀzÀj D¥Á¢vÀ£À «gÀÄzÀÝ ¥ÀæPÀgÀt zÁR®ªÀiÁr vÀ¤SÉ PÉÊPÉƼÀî¯ÁVzÉ. 



KALABURAGI DIST REPORTED CRIMES

ಪತ್ರಿಕಾ ಪ್ರಕಟಣೆ

ಅಶೋಕ ನಗರ ಪೊಲೀಸ ಠಾಣೆಯ ಅಧಿಕಾರಿ ಸಿಬ್ಬಂದಿ ಜನರ ಕಾರ್ಯಾಚರಣೆ  ಮೂರು ಜನ ಸರಗಳ್ಳರ ಬಂಧನ 2, ಲಕ್ಷ ರೂ ಮೌಲ್ಯದ ಆಭರಣ ಮತ್ತು ವಾಹನಗಳು ಜಪ್ತಿ
       ಅಶೋಕ ನಗರ ಪೊಲೀಸ ಠಾಣೆಯ ವ್ಯಾಫ್ತಿಯ ಎನ್.ಜಿ.ಓ ಕಾಲೋನಿ ಬಂಜಾರ ರೋಡಿನಲ್ಲಿ ಶ್ರೀಮತಿ ಮಂದಾಕಿನಿ ಗಂಡ ದಿ:ವೆಂಕಟೇಶ್ವರ ದೇಸಾಯಿ ಸಾ: ಎನ್.ಜಿ.ಓ ಕಾಲೋನಿ ಕಲಬುರಗಿ ರವರು ದಿನಾಂಕ 20-01-2015 ರಂದು ಬೆಳ್ಳಿಗೆ ಅಂಗಡಿಗೆ ಹೋಗಿ ಮನೆಗೆ ಬರುತ್ತಿರುವಾಗ ಪಲ್ಸರ ಬೈಕ ಮೇಲೆ ಇಬ್ಬರು ಸವಾರರು, ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರಿನ ಮೇರೆಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 07/2015 ಕಲಂ 392 ಐಪಿಸಿ ರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಈ ಪ್ರಕರಣದಲ್ಲಿ ಸರಗಳ್ಳತನ ಮಾಡುವ ಆರೋಪಿತರ ಪತ್ತೆಗಾಗಿ ಶ್ರೀ ಅಮಿತ ಸಿಂಗ್ ಐಪಿಎಸ ಎಸ.ಪಿ ಕಲಬುರಗಿ ಶ್ರೀ ಮಹಾಂತೇಶ ಅಪರ ಎಸ.ಪಿ ಕಲಬುರಗಿ  ಮತ್ತು ಶ್ರೀ ಎಂ.ಬಿ ನಂದಗಾಂವಿ ಡಿ.ಎಸ.ಪಿ (ಎ) ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಸುಧಾ ಆದಿ ಪೊಲೀಸ ಇನ್ಸಪೇಕ್ಟರ ಅಶೋಕ ನಗರ ಪೊಲೀಸ ಠಾಣೆ ಮತ್ತು ಸಿಬ್ಬಂದಿ ಜನರಾದ ಸುರೇಶಕುಮಾರ ಸಿಪಿಸಿ 534, ಶಿವಗೊಂಡ ಪಿಸಿ 1162 , ನಿಂಗಣ್ಣಗೌಡ ಪಿಸಿ 1148, ಶಿವಪ್ರಕಾಶ ಪಿಸಿ 615, ರಪಿಯೋದ್ದಿನ ಪಿಸಿ 370, ಚಂದ್ರಕಾಂತ ಪಿಸಿ 176, ಬಸವರಾಜ ಪಿಸಿ 765, ಗೀತಾ ಮಪಿಸಿ 586 ರವರನ್ನು ಒಳಗೊಂಡ ತಂಡವು ದಿನಾಂಕ 10-03-2015 ರಂದು ಮದ್ಯಾಹ್ನ ವೇಳೆಗೆ ಗೋದುತಾಯಿ ನಗರ ಮದರ ತೇರಿಸಾ ಶಾಲೆಯ ಹತ್ತಿರ ಸರಗಳ್ಳರಾದ 1) ಸಿದ್ದು @ ಸಿದ್ರಾಮ ತಂದೆ ಬಲಭೀಮ ದಾವಣಿ ವ-19 ವರ್ಷ ಜಾ: ಗೊಲ್ಲರ ಸಾ: ವಡ್ಡರಗಲ್ಲಿ ಬ್ರಹ್ಮಪೂರ ಕಲಬುರಗಿ 2) ರೇವಣಸಿದ್ದ ತಂದೆ ಸಾಯಬಣ್ಣ ಮಾಂಗ ವ-22 ವರ್ಷ ಜಾ:ಎಸ.ಸಿ ಸಾ: ಹುಣಸಿಹಡಗಿಲ್ 3) ವರುಣಕುಮಾರ ತಂದೆ ಮಲ್ಲಿಕಾರ್ಜುನ  ವ-22 ವರ್ಷ ಜಾ;ಎಸ.ಸಿ ಸಾ: ಹುಣಸಿಹಡಗಿಲ್ ಹಾ:ವ: ಇಂದಿರಾ ನಗರ ಕಲಬುರಗಿ ರವರಿಗೆ ದಸ್ತಗಿರಿ ಮಾಡಿ ಅಶೋಕ ನಗರ ಪೊಲೀಸ ಠಾಣೆಯ ಗುನ್ನೆ ನಂ 7/2015 ಕಲಂ 392 ಐಪಿಸಿ ಮತ್ತು ಸ್ಪೇಶನ ಬಜಾರ ಪೊಲೀಸ ಠಾಣೆಯ ಗುನ್ನೆ ನಂ 42/2015 ಕಲಂ 392 ಐಪಿಸಿ ಎರಡು ಪ್ರಕರಣದಲ್ಲಿ ಆರೋಪಿತರಿಂದ ಎರಡು ಬಜಾಜ ಪಲ್ಸರ ಬೈಕಗಳು , 20 ಗ್ರಾಂ ಬಂಗಾರದ ಎರಡು ಲಾಕೇಟಗಳು ಮತ್ತು ವಿವಿಧ ಕಂಪನಿಯ 6 ಮೊಬಾಯಲ್ ಪೋನಗಳು ಸೇರಿ ಒಟ್ಟು 2,00,000/_ ರೂ ಮೌಲ್ಯದ ವಾಹನ ಮತ್ತು ಬಂಗಾರದ ಲಾಕೇಟಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳವು ಪ್ರಕರಣ:
ಅಶೋಕನಗರ ಪೊಲೀಸ್ ಠಾಣೆ : ದಿನಾಂಕ 11/03/2015 ರಂದು ಶ್ರೀ ಶ್ರೀಪಾದ ತಂದೆ ಹಣಮಂತರಾವ ಕುಲಕರ್ಣಿ ಸಾ:ವಿದ್ಯಾನಗರ ಕಲಬುರಗಿ ರವರು ಠಾಣೇಗೆ ಹಾಜರಾಗಿ ದಿನಾಂಕ 23-02-2015 ರಂದು ವಿದ್ಯಾನಗರದ ನನ್ನ ಮನೆಯ ಮುಂದೆ ರಾತ್ರಿ 11 ಪಿಎಮ್ ಕ್ಕೆ ನಿಲ್ಲಿಸಿದ್ದ ಮೋಟರ ಸೈಕಲ್ ಕೆಎ- 32 ಕೆ- 7456 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:11/03/2015 ರಂದು ಶ್ರೀಮತಿ ಸುಮಂಗಲಾ ಗಂಡ ಮಲ್ಲಿಕಾರ್ಜುನ ನಾಗಶಟ್ಟಿ ಸಾ:ವಿದ್ಯಾನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ:10/03/2015 ರಂದು ಸಾಯಂಕಾಲ 6.30 ಗಂಟೆಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ರಥೋತ್ಸವ ಇದ್ದ ಪ್ರಯುಕ್ತ ದೇವರ ದರ್ಶನ ಕುರಿತು ಬಂದಿದ್ದು ಸಾಯಂಕಾಲ 6.45 ಗಂಟೆ ಸುಮಾರಿಗೆ ರಥದ ಹತ್ತಿರ ದರ್ಶನ ಮಾಡುವಾಗ ಜನ ದಟ್ಟಣೆಯಲ್ಲಿ ನನ್ನ ಕೊರಳಲಿದ್ದ 50 ಗ್ರಾಂ ಬಂಗಾರದ ಮಂಗಳಸೂತ್ರ ಅ.ಕಿ.1,30,000/-ರೂ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:  ದಿನಾಂಕ 11-03-2015 ರಂದು ರಾತ್ರಿ 8-30 ಗಂಟೆಗೆ ಶಿವಶಂಕರ ತಂದೆ ಬಾಬುರಾವರವರು  ರಾಮ ಮಂದಿರ ಹತ್ತಿರ ಮೋ/ಸೈಕಲ ನಂಬರ ಕೆಎ-32 ಇಡಿ-9381 ನೇದ್ದನ್ನು ರಾಮ ಮಂದಿರ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಕರುಣೇಶ್ವರ ನಗರ ಕ್ರಾಸ ಹತ್ತಿರ ಓಮಿನಿ ವ್ಯಾನ ನಂಬರ ಕೆಎ-22 ಎಮ್-5282 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ಮೋ/ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಪಡಿಸಿದ್ದು  ನನಗೆ ತಲೆಯ ಮೇಲೆ ರಕ್ತಗಾಯ, ಬಲ ಮೆಲಕಿಗೆ ರಕ್ತಗಾಯ, ಹಾಗು ಬಲಗಾಲಿನ ಕಿರುಬೆರಳಿಗೆ ರಕ್ತಗಾಯಗಳಾಗಿದ್ದು. ಓಮಿನಿ ವ್ಯಾನ ಚಾಲಕ ವ್ಯಾನನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಆತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ ಠಾಣೆ: ದಿನಾಂಕ:-12/03/2015 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಶ್ರೀ ಸೈಯ್ಯದ ಆರೀಫ್ ಪಾಶಾ ತಂದೆ ಸೈಯ್ಯದ  ಅಮಿನೋದ್ದಿನ್ ಸಾ|| ಯದುಲ್ಲಾ ಕಾಲೋನಿ ಕಲಬುರಗಿ ತನ್ನ ಮೋಟಾರ್ ಸೈಕಲ್ ಹಿರೋಹೊಂಡಾ ಫ್ಯಾಶನ್ ನಂ- ಕೆಎ-32-ಯು-758 ನೇದ್ದರ ಮೇಲೆ ತನ್ನ ಮಗನಾದ ಸೈಯ್ಯದ ಕಮ್ರಾನ್ ಪಾಶಾ ಈತನಿಗೆ  ಹಿಂದೆ ಕೂಡಿಸಿಕೊಂಡು ತಮ್ಮೂರಾದ ನಾಗೂರಕ್ಕೆ ಹೋಗುವಾಗ ಕಲಬುರಗಿ ಹುಮ್ನಾಬಾದ ರೋಡಿನ ಉಪಳಾಂವ ಕ್ರಾಸ್ ಹತ್ತಿರ ಎದರುಗಡೆಯಿಂದ ಬರುತ್ತಿದ್ದ ಟೀಪ್ಪರ ನಂ: ಕೆಎ-32-ಬಿ-2807 ನೇದ್ದರ ಚಾಲಕನು ಅತಿ ವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿ ಅಪಘಾತಪಡಿಸಿದ್ದರಿಂದ ತನಗೆ ಗಾಯಗಳಾಗಿದ್ದು ತನ್ನ ಮಗನಾದ ಕಮ್ರಾನ್ ಪಾಶಾ ಈತನಿಗೆ ತಲೆಯ ಹಿಂದೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಎಡ ಕಿವಿಯಿಂದ ರಕ್ತ ಬಂದು ಬಲ ತೊಡೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 48/2015 ಕಲಂ. 376, 379, 506, 344, 364 ಐ.ಪಿ.ಸಿ:.  
ದಿ:04-03-2015 ರಂದು ಆರೋಪಿತನು ತನ್ನ ಮೇಲೆ ಮೊದಲು ದಾಖಲಾಗಿರುವ ಕೇಸಿನಲ್ಲಿ ಸಾಕ್ಷಿ ಹೇಳುವ ಕುರಿತು ಫಿರ್ಯಾದಿದಾರಳಿಗೆ ಕೊಪ್ಪಳ ಕೋರ್ಟಿಗೆ ಕರೆದುಕೊಂಡು ಬಂದು ಕೊಪ್ಪಳದ ಕೋರ್ಟ ಆವರಣದಲ್ಲಿ ಆರೋಪಿತನು ತನ್ನ ವಕೀಲರಾದ ಪ್ರಭು ಕೊಪ್ಪದ ಹಾಗೂ ಉಮೇಶ ಮಾಳೆಕೊಪ್ಪ ಇವರು ಫಿರ್ಯಾದಿದಾರಳಿಗೆ ಕೋರ್ಟಿನಲ್ಲಿನನಗೆ 22 ವರ್ಷ ಆಗಿವೆ ಮತ್ತು ಇಲ್ಲಿಯವರೆಗೂ ನನ್ನ ತಂದೆ ಮನೆಯಲ್ಲಿ ಇದ್ದೇ ಹಾಗೂ ಆರೋಪಿ ಯಾರು ಗೊತ್ತಿಲ್ಲಾ. ನನ್ನನ್ನು ಎಲ್ಲಿ ಕರೆದುಕೊಂಡು ಹೋಗಿಲ್ಲಾ.” ಅಂತಾ ಸುಳ್ಳು ಸಾಕ್ಷಿ ಹೇಳಿಸಿರುತ್ತಾರೆ. ನಂತರ ಅಂದೇ ದಿ:04-03-2015 ರಂದು ರಾತ್ರಿ ಆರೋಪಿತನು ಫಿರ್ಯಾದಿದಾರಳಿಗೆ ಕುಷ್ಟಗಿಗೆ ಕರೆದುಕೊಂಡು ಹೋಗಿ ಬಸ್ ನಿಲ್ದಾಣದ ಡಿಪೋ ಕಡೆ ಇರುವ ಗಿಡಗಳ ಮರೆಯಲ್ಲಿ ಬಲತ್ಕಾರ ಮಾಡಿರುತ್ತಾನೆ. ಕಾರಣ ಸದರಿ ಹನುಮಂತ ತಂದೆ ಯಮನಪ್ಪ ಗೋಪಾಲಿ ವಯ: 30 ವರ್ಷ, ಜಾ: ಹರಿಜನ, ಸಾ: ಕಂದಕೂರ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ:48/2015. ಕಲಂ: 376,379,506,344,364 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 29/2015 ಕಲಂ. 279, 304(ಎ)  ಐ.ಪಿ.ಸಿ:.
¢£ÁAPÀ: 11-03-2015 gÀAzÀÄ ¨É¼ÀUÉÎ 7-30 UÀAmÉUÉ ¦üAiÀiÁð¢zÁgÀgÁzÀ ²æà ¥ÀgÀ±ÀÄgÁªÀÄ vÀAzÉ ¨sÀgÀªÀÄ¥Àà qÀA§¼À ¸Á: ©¸ÀgÀ½î EªÀgÀÄ oÁuÉUÉ ºÁdgÁV MAzÀÄ PÀ£ÀßqÀzÀ°è §gÉzÀ ¦üAiÀiÁð¢AiÀÄ£ÀÄß ¤ÃrzÀÄÝ CzÀgÀ ¸ÁgÁA±ÀzÀªÉãÉAzÀgÉ, ¦ügÁå¢üzÁgÀgÀ ºÉÆ®ªÀÅ ©¸ÀgÀ½î ¹ÃªÀiÁzÀ°èzÀÄÝ ¸ÀzÀj ºÉÆ®PÉÌ ZÀªÀ¼ÉPÁ¬Ä ¨É¼ÉAiÀÄ£ÀÄß ºÁQzÀÄÝ EgÀÄvÀÛzÉ. ¤£Éß ¢£ÁAPÀ: 10-03-2015 gÀAzÀÄ ¸ÀzÀj ZÀªÀ¼ÉPÁ¬ÄAiÀÄ£ÀÄß ºÀjzÀÄPÉÆAqÀÄ §gÀ®Ä ¦ügÁå¢üAiÀÄ vÀAzÉ ªÀÄÈvÀ ¨sÀgÀªÀÄ¥Àà qÀA§¼À EvÀ£ÀÄ D¼ÀÄUÀ¼À£ÀÄß PÀgÉzÀÄPÉÆAqÀÄ ºÉÆÃV ZÀªÀ¼ÉPÁ¬Ä ºÀj¢zÀÄÝ, £ÀAvÀgÀ ¸ÁAiÀÄAPÁ® 5-30 UÀAmÉUÉ ºÀjzÀ ZÀªÀ¼ÉPÁ¬ÄUÀ¼À£ÀÄß MAzÀÄ mÁmÁA. ªÁºÀ£À £ÀA. PÉ.J.37 J-5356 £ÉÃzÀÝgÀ°è ºÁQPÉÆAqÀÄ §gÀÄwÛgÀĪÁUÀ §¸ÀªÀgÁd WÀAn EªÀgÀ ºÉÆ®zÀ ºÀwÛgÀ §gÀÄwÛzÀÝAvÉ mÁmÁA. ªÁºÀ£À ZÁ®PÀ£ÁzÀ ¸À°ÃA vÀAzÉ eÁ¥ÀgÀ¸Á§ ªÀĤAiÀiÁgÀ EvÀ£ÀÄ CwêÉÃUÀ ºÁUÀÆ C®PÀëvÀ£À¢AzÀ £ÀqɬĹ ªÉÃUÀzÀ ¤AiÀÄAvÀæt ªÀiÁqÀzÉà MªÉÄäÃ¯É mÁAmÁA ¥À°Ö ªÀiÁrzÀÝjAzÀ mÁA mÁA ªÁºÀ£ÀzÀ°è PÀĽwzÀÝ ¦ügÁå¢ü vÀAzÉ ¨sÀgÀªÀÄ¥Àà qÀA§¼À ªÀAiÀÄ: 60 ªÀµÀð EvÀ£ÀÄ PɼÀUÉ ©zÀÄÝ JqÀ¨sÁUÀzÀ JzÉ, ¨sÀdÄzÀ ºÀwÛgÀ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ ¸ÀzÀj ªÁºÀ£ÀzÀ »AzÉ ¸ÉÊPÀ¯ï ªÉÄÃ¯É §gÀÄwÛzÀÄÝ ¦ügÁå¢ü vÀªÀÄä ªÉAPÀmÉñÀ EvÀ£ÀÄ ¸ÀzÀj WÀl£ÉAiÀÄ£ÀÄß £ÉÆÃr ¨sÀgÀªÀÄ¥Àà£À£ÀÄß MAzÀÄ ªÁºÀ£ÀzÀ°è HjUÉ PÀgÉzÀÄPÉÆAqÀÄ §A¢zÀÄÝ £ÀAvÀgÀ 108 ªÁºÀ£ÀPÉÌ ¥ÉÆÃ£ï ªÀiÁr PÀgɬĹ aQvÉì PÀÄjvÀÄ PÉÆ¥Àà¼À ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ £ÀAvÀgÀ aQvÉì ¥sÀ®PÁjAiÀiÁUÀzÉ gÁwæ 11-00 UÀAmÉ ¸ÀĪÀiÁjUÉ ªÀÄÈvÀ ¥ÀnÖzÀÄÝ EgÀÄvÀÛzÉ. PÁgÀt ¸ÀzÀj C¥ÀWÁvÀ ¥Àr¹ vÀÀªÀÄä vÀAzÉ ¨sÀgÀªÀÄ¥Àà EvÀ£À ¸Á«UÉ PÁgÀt£ÁzÀ ¸À°ÃA vÀAzÉ eÁ¥ÀgÀ¸Á§ ªÀĤAiÀiÁgÀ EvÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 29/2015 PÀ®A. 279, 304 (J) L.¦.¹. ºÁUÀÆ 187 L.JA.«. PÁAiÉÄÝ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 29/2015 ಕಲಂ. 41(ಡಿ) ಸಹಿತ 102 ಸಿ.ಆರ್.ಪಿ.ಸಿ:.
ದಿನಾಂಕ 11-03-2015 ರಂಧು ಬೆಳಿಗ್ಗೆ 11-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೇಗೆ ಹಾಜರಾಗಿ ಒಂದು ವರದಿ ಮತ್ತು ಪಂಚನಾಮೆ ಹಾಗೂ ಒಬ್ಬ ಆರೋಪಿ ಮತ್ತು ಒಂದು ಎಕ್ಸೆಲ್ ಸುಪರ್ ವಾಹನ ನಂ ಕೆಎ 35/ಯು-2551 ನೇದ್ದನ್ನು ಹಾಜರು ಪಡಿಸಿದ್ದರ ಸಾರಾಂಶ ವೆನೆಂದರೆ ಇಂದು ಬೆಳಿಗ್ಗೆ  9-30 ಗಂಟೆಗೆ ತಾವು  ಮತ್ತು ಪಿ.ಸಿ 332,381 ರವರನ್ನು ಕರೆದುಕೊಂಡು ಸರಕಾರಿ ಜೀಪಿನಲ್ಲಿ  ನಗರದಲ್ಲಿ ಪೆಟ್ರೊಲಿಂಗ್ ಕುರಿತು ಹೋಗಿದ್ದು ಪೆಟ್ರೊಲಿಂಗ್ ಮಾಡುತ್ತಾ ಕುಷ್ಟಗಿ ತಾವರಗೇರಾ ರಸ್ತೆಯ ಮಾರುತಿ ಡಾಬಾದ ಹತ್ತಿರ ಬೆಳಿಗ್ಗೆ 10-00 ಗಂಟೆಗೆ ಬಂದಾಗ ಅಲ್ಲಿ  ಒಬ್ಬ ವ್ಯಕ್ತಿ ಒಂದು ಎಕ್ಸೆಲ್ ಸೂಪರ ಮೋ.ಸೈ ನಂ ಕೆಎ 35/ಯು-2551 ನೇದ್ದು ಅಂ.ಕಿ 12,000=00 ರೂ ಬೆಲೆ ಬಾಳುವ ವಾಹನವನ್ನು ದಬ್ಬಿಕೊಂಡು ಹೊರಟಿದ್ದು ತಮ್ಮ ಜೀಪನ್ನು ನೋಡಿ ವಾಹನವನ್ನು ಅಲ್ಲಿಯೇ ನಿಲ್ಲಿಸಿ ಹೋಗುತ್ತಿದ್ದಾಗ ತಾವು  ಆತನಿಗೆ ಹಿಡಿದು ವಿಚಾರಿಸಿದಾಗ  ತೊದಲುತ್ತಾ ಮಾತನಾಡುತ್ತಾ ಸರಿಯಾಗಿ ಮಾಹಿತಿ ಕೊಡದೆ ಇದ್ದು ಪುನಃ ವಿಚಾರಿಸಿದಾಗ ತನ್ನ ಹೆಸರು ಬಸವರಾಜ ತಂದೆ ದೇವಿಂದ್ರಪ್ಪ ಹಡಪದ ವಯ: 23 ಜಾ: ಹಡಪದ ಸಾ: ಜೇರಬಂಡಿ ತಾ: ದೇವದುರ್ಗ ಅಂತಾ ತಿಳಿಸಿದ್ದು ಈ ವಾಹನದ ಬಗ್ಗೆ ದಾಖಲಾತಿ ಕೇಳಿದಾಗ ತನ್ನಲ್ಲಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಈ ವಾಹನವನ್ನು ಇಲ್ಲಿಯೇ ಮಾರುತಿ ನಗರದಿಂದ ದಬ್ಬಿಕೊಂಡು ಬಂದಿದ್ದು ಅಂತಾ ತಿಳಿಸಿದ್ದು ಸದರಿಯವನು ತನ್ನದಲ್ಲದ ವಾಹನವನ್ನು ವಶಕ್ಕೆ ತೆಗೆದುಕೊಂಡು ಯವುದೋ ದುರುದ್ದೆದಿಂದ ತೆಗೆದುಕೊಂಡು ಹೊರಟಿದ್ದು ಅಂತಾ ಪರಿಗಣಿಸಿ ಇಬ್ಬರು ಪಂಚಾರದ ಸಂಗಮೇಶ ತಂದೆ ಬಸಪ್ಪ ಸಿರಮ್ಮನ್ನವರ ವಯ: 21 ಜಾ: ಕುರುಬರ ಉ: ಒಕ್ಕಲುತನ ಸಾ: ಹಿರೇಬನ್ನಿಗೋಳ ಮತ್ತು ಮಹಾಂತೇಶ ತಂದೆ ಬಸಪ್ಪ ಸಿರಮ್ಮನ್ನವರ  ವಯ: 23 ಜಾ: ಕುರುಬರ ಉ: ಒಕ್ಕಲುತನ ಸಾ: ಹಿರೇಬನ್ನಿಗೋಳ ರವರ ಸಮಕ್ಷಮದಲ್ಲಿ ಬೆಳಿಗ್ಗೆ 10-15 ಗಂಟೆಯಿಂದ 11-00 ಗಂಟೆಯವರೆಗೆ ಪೂರೈಸಿಕೊಂಡು ವಾಹನವನ್ನು ಮತ್ತು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ವಾಪಾಸ್ ಈಗ ಠಾಣೆಗೆ ಬೆಳಿಗ್ಗೆ  11-30 ಗಂಟೆಗೆ ಬಂದು ಸದರಿಯವನ ವಿರುದ್ದ ಗುನ್ನೆ ದಾಖಲು ಮಾಡಿಕೊಳ್ಳಲು ಸೂಚಿಸಿದ್ದು ಅಂತಾ ವಗೈರೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 47/2015 ಕಲಂ. 297, 295, 295(ಎ), 297, 425, 441, 268  ಐ.ಪಿ.ಸಿ:.
ದಿ: 11-03-2015 ರಂದು ಮಾನ್ಯ ಜೆ.ಎಂ.ಎಂ.ಎಫ್. ನ್ಯಾಯಾಲಯ ಕೊಪ್ಪಳ ರವರ ಪಿ.ಸಿ. ನಂ: 76/2015 ದಿ: 06-03-2015 ನೇದ್ದನ್ನು ಪಿಸಿ-414 ರವರು ಹಾಜರುಪಡಿಸಿದ್ದು, ಸದರಿ ದೂರನ ಸಾರಾಂಶವೇನೆಂದರೆ, ಕೊಪ್ಪಳ ನಗರದ ಹಸನ್ ರಸ್ತೆಯ ಬಾಜೂ ಇರುವ ಖಬರಸ್ಥಾನದಲ್ಲಿ ಗೋರಿಗಳಲ್ಲಿ ಫಿರ್ಯಾದಿದಾರ SÁzÀgÀ¸Á§ ¯Á®¸Á§ PÀÄzÀjªÉÆÃw, ªÀAiÀÄ: 60 ªÀµÀð, eÁ: ªÀÄĹèA, G: ºÉÆmÉïï PÉ®¸À, ¸Á: ¸ÀzÁðgÀ UÀ°è PÉÆ¥Àà¼À. ತಂದೆ ತಾಯಿಯವರ ಗೋರಿಗಳಿದ್ದು, ಅವುಗಳ ಹತ್ತಿರ ಆರೋಪಿತನಾದ 1] C§ÄÝ® ªÀÄfÃzÀ ºÀĸÉãÀ ¸À°ÃA¸Á§ vÀAzÉ ºÀAiÀiÁvÀ¦üÃgÀ ¸Á: PÉÆ¥Àà¼À ಟ್ರಾಕ್ಟರ್ ಸಹಾಯದಿಂದ ಗೋರಿಗಳ ಮೇಲೆ ಮಣ್ಣನ್ನು ಹಾಕಿ ಗೋರಿಗಳನ್ನು ಧ್ವಂಸ ಮಾಡಿರುತ್ತಾನೆ. ಇದರಿಂದ ಫಿರ್ಯಾದಿದಾರರ ಮನಸ್ಸಿಗೆ ನೋವುಂಟು ಮಾಡಿ ಭಾವನೆಗೆ ಧಕ್ಕೆ ಉಂಟು ಮಾಡಿ ತನ್ನ ಪೈಶಾಚಿಕ ಕೃತ್ಯವನ್ನುಂಟು ಮಾಡಿರುತ್ತಾನೆ ಅಂತಾ ಇರುವ ದೂರಿನ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 33/2015 ಕಲಂ. 431,427 ಸಹಿತ 34 ಐಪಿಸಿ ಹಾಗೂ 2(ಎ)(ಬಿ) ದ ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಫ್ ಪ್ರಾಪರ್ಟಿ ಅಕ್ಟ್ 1981.

ದಿನಾಂಕ:11-03-2015 ರಂದು 9-30 ಎಎಂಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ., ಕುಕನೂರ ಠಾಣೆರವರು ಠಾಣೆಗೆ ಬಂದು ತಮ್ಮದೊಂದು ಗಣಕೀಕರಣ ಮಾಡಿದ ವರದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ವರದಿದಾರರು ದಿನಾಂಕ:10-03-2015 ರಂದು ರಾತ್ರಿ 11-00 ಗಂಟೆಗೆ ಠಾಣೆಯಿಂದ ಸಂಗಡ ಪಿಸಿ-345 ಮತ್ತು ಜೀಪ್ ಚಾಲಕ ಎಪಿಸಿ-25 ಇವರೊಂದಿಗೆ ಸರ್ಕಾರೀ ಜೀಪ್ ನಂ:ಕೆಎ;37 ಜಿ;265 ನೇದ್ದರಲ್ಲಿ ಠಾಣಾ ಹದ್ದಿಯಲ್ಲಿ ರಾತ್ರಿ ಗಸ್ತು ಚಕ್ಕಿಂಗ್ ಮತ್ತು ರಾತ್ರಿ ಗಸ್ತು ಉಸ್ತುವಾರಿ ಕುರಿತು ಹೋಗಿ, ದ್ಯಾಂಪೂರ ಕ್ರಾಸ್, ಭಟಪನಹಳ್ಳಿ, ಕೋಳಿಪೇಟೆ, ಅಂಬೇಡ್ಕರ ಸರ್ಕಲ್ ಮುಖಾಂತರ ಕರ್ತವ್ಯ ನಿರ್ವಹಿಸುತ್ತಾ ಬಸ್ ನಿಲ್ದಾಣದ ಹತ್ತಿರ ಬಂದಾಗ ಆರೋಪಿತರು ಕುಕನೂರ ಬಸ್ ನಿಲ್ದಾಣದ ಕಡೆಯಿಂದ ಜವಳದ ಕಾಲೋನಿಗೆ ಹೋಗುವ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಜೆ.ಸಿ.ಬಿ. ಯಂತ್ರ ಸಂ:ಕೆಎ-13 ಎಂ-5715 ನೇದ್ದರಿಂದ ರಸ್ತೆಯ ಎರಡು ಕಡೆಗೆ 2  ಫೀಟ್ ಆಳವಾಗಿ ಅಡ್ಡವಾಗಿ ತಗ್ಗು ತೆಗೆದು ಮಣ್ಣು ಕುಪ್ಪೆ ಹಾಕಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತಿರುಗಾಡದಂತೆ ಮಾಡಿದ್ದು ಈ ಬಗ್ಗೆ ವರದಿದಾರರು ಆರೋಪಿ ಶರಣಪ್ಪ ಬಣ್ಣದಬಾವಿ ಇವರಿಗೆ ಹೀಗೇಕೆ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಅಗೆದು ಸಾರ್ವಜನಿಕರಿಗೆ ತೊಂದರೆ ನೀಡಿ, ಹಾನಿ ಮಾಡುತ್ತೀರಿ? ಅಂತಾ ವಿಚಾರಿಸಿದ್ದಕ್ಕೆ ಸದರಿಯವರು ಈ ರಸ್ತೆಯು ತಮ್ಮ ಜಮೀನದಲ್ಲಿ ಬರುತ್ತದೆ.  ಅದಕ್ಕೆ ಇದರಲ್ಲಿ ಯಾರೂ ತಿರುಗಾಡದಂತೆ ತಗ್ಗು ತೆಗೆಯಿಸಿದ್ದೇನೆ ಅಂತಾ ಅನ್ನುತ್ತಾ ತಾನು ಹಾಗೂ ಜೆ.ಸಿ.ಬಿ. ಯಂತ್ರದೊಂದಿಗೆ ಅಲ್ಲಿಂದ ಹೋದನು.  ಕಾರಣ, ಸದರಿ ಆರೋಪಿತರು ಜೆ.ಸಿ.ಬಿ. ಯಂತ್ರ ಸಂ:ಕೆಎ-13 ಎಂ-5715 ನೇದ್ದರಿಂದ ಜವಳದ ಕಾಲೋನಿಗೆ ಹೋಗುವ ಸರ್ಕಾರೀ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಅಗೆದು ಲುಕ್ಷಾನ್ ಮಾಡಿ, ಸಾರ್ವಜನಿಕರಿಗೆ ತಿರುಗಾಡಲು ಹಾಗೂ ವಾಹನ ಸಂಚಾರಕ್ಕೆ ಅಡೆ-ತಡೆ ಉಂಟು ಮಾಡಿರುತ್ತಾರೆ.  ಈ ಘಟನೆಯ ಬಗ್ಗೆ ತಾನು ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ, ನಾನೇ ಸರ್ಕಾರೀ ತರ್ಫೆ ಈ ದೂರನ್ನು ಸಲ್ಲಿಸಿರುತ್ತೇನೆ.  ಕಾರಣ, ಸದರಿ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:33/15 ಕಲಂ: 431,427 ಸಹಿತ 34 ಐಪಿಸಿ ಹಾಗೂ 2(ಎ)(ಬಿ) ದ ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಫ್ ಪ್ರಾಪರ್ಟಿ ಅಕ್ಟ್ 1981. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.