Police Bhavan Kalaburagi

Police Bhavan Kalaburagi

Friday, August 21, 2015

Raichur District Reported Crimes


¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

       

PÀ¼ÀÄ«£À ¥ÀæPÀgÀtzÀ ªÀiÁ»w:-

              ¢£ÁAPÀ 9/8/15 jAzÀ ¢£ÁAPÀ 16/8/15 gÀAzÀÄ ¨É¼ÀV£À CªÀ¢üAiÀÄ°è  AiÀiÁgÉÆà PÀ¼ÀîgÀÄ ªÉÊn¦J¸ï£À PÀA¥À¤AiÀÄ BHEL ISG ¥ÁæeÉÃPïÖ£À ¸ÉÆÖÃgï AiÀiÁqÀð£À°è Special Cables Pvt. Ltd. PÀA¥À¤AiÀÄ PÁ¥Àgï PÉç¯ïUÀ¼À£ÀÄß ¥ÀævÉåÃPÀ qÀæAUÀ½UÉ C¼ÀªÀr¹ ¸ÉÆÖÃgï AiÀiÁqïð£À°è ¸ÉÆÖÃgÀ ªÀiÁrzÀÄÝ CzÀgÀ°è CAzÁdÄ 1759 «ÄÃlgï GzÀÞzÀ PÁ¥Àgï PÉç¯ï CA.Q.gÀÆ.6,36,000/- ¨É¯É ¨Á¼ÀĪÀÅzÀ£ÀÄß CªÀÅUÀ¼À qÀæAUÀ½AzÀ ©aÑ PÀmï ªÀiÁr PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ ±ÀAPÀgÀ vÀAzÉ J¸ï. £ÀAd¥ÀàAiÀÄå GM & gɹqÉAmï ªÀiÁå£ÉÃdgï  BHEL- ISG, YTPS, ¸Á:ªÉÊ.n.¦.J¸ï. aPÀ̸ÀUÀÆgÀÄ gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt  oÁuÉ UÀÄ£Éß £ÀA.  200/15  PÀ®A 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-

             ದಿನಾಂಕ 20-08-2015 ರಂದು ಮದ್ಯರಾತ್ರಿ 02-00 ಗಂಟೆಯಿಂದ 04-00 ಗಂಟೆಯ ಅವದಿಯಲ್ಲಿ ಮೇಲೆ AiÀiÁgÉÆà PÀ¼ÀîgÀÄ ಮಟಮಾರಿ ಗ್ರಾಮದಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಶೆಲ್ಟರ ಲಾಕ ಮತ್ತು  ಗ್ರಿಲ ಲಾಕ ಮುರಿದು ಒಳಗಡೆ ಪ್ರವೇಶ ಮಾಡಿ ಬ್ಯಾಂಕಿನಲ್ಲಿರುವ ಹಣ ಬಂಗಾರ ಇಡುವ ಸುರಕ್ಷಿತ ರೂಮಿನ ಹತ್ತಿರ ಅಲಾರ್ಮ ವೈರನ್ನು ಕಟ್ಟ ಮಾಡಿದಾಗ ಅದು ಶಬ್ದ ಮಾಡುತ್ತಿರುವಾಗ್ಗೆ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ, ಕಾರಣ ಕಳವು ಮಾಡಲು ಪ್ರಯತ್ನಿಸಿದ ಅರೋಪಿತರನ್ನು ಪತ್ತೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲು  ವಿನಂತಿ ಅಂತಾ ಮುಂತಾಗಿದ್ದ  ಶ್ರೀ ಚಕ್ರವರ್ತಿ ಎಂ.ಕೆ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ  ಮಟಮಾರಿ ತಾ:ಜಿ: ರಾಯಚೂರು gÀªÀgÀÄ PÉÆlÖ zÀÆj£À ªÉÄðAzÀ ಯರಗೇರಾ ಪೊಲೀಸ ಠಾಣೆ       UÀÄ£Éß £ÀA: UÀÄ£Éß £ÀA. 196/2015. PÀ®A  457.380,511  ಐ.ಪಿ.ಸಿ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

                ಮೃತ ಗುಡದಪ್ಪ ಈತನು ಪಿರ್ಯಾದಿ ²æÃzÉë UÀAqÀ UÀÄqÀzÀ¥Àà ªÀAiÀÄ 25 ªÀµÀð,eÁ- PÀÄgÀħgÀÄ   G:ºÉÆ®ªÀÄ£ÉPÉ®¸À ¸Á:eÁ°ºÁ UÁæªÀÄ, vÁ:¹AzsÀ£ÀÆgÀ.EªÀ¼À ಗಂಡನಿದ್ದುಈಗ್ಗೆ 2ವರ್ಷಗಳ ಹಿಂದೆ ಕೆ,ಬಸಾಪುರ ಸೀಮಾಂತರದಲ್ಲಿರುವ ತನ್ನ ತಂದೆಯ ಹೆಸರಿನಲ್ಲಿರುವ ಜಮೀನು ಸರ್ವೆ ನ0 143 ರಲ್ಲಿ 4ಎಕರೆ ಹೊಲದಲ್ಲಿ ಭತ್ತದ ಬೆಳೆ ಹಾಕಿದ್ದು ಇದಕ್ಕೆ ಪಿಜಿಬಿ ಬ್ಯಾಂಕ ಗಾಂಧಿ ನಗರದಲ್ಲಿ 50 ಸಾವಿರ ಮತ್ತು 3ಲಕ್ಷ ಕೈ ಸಾಲಮಾಡಿ ಹೊಲಕ್ಕೆ ಉಪಯೊಗಿಸಿದ್ದು ಮಳೆ ಬಂದುಬೆಳೆ ನಾಶ ವಾಗಿದ್ದರಿಂದ ಬ್ಯಾಂಕಿನಲ್ಲಿ ಮಾಡಿದ ಸಾಲ ಮತ್ತು ಹೊರಗಡೆ ಮಾಡಿದ ಸಾಲವನ್ನು ಈಗೆ ಕಟ್ಟಬೇಕೆಂತ ಜಿವನದಲ್ಲಿ ಜಿಗುಪ್ಸೆ ಗೊಂಡು ಕ್ರಿಮಿನಾಶಕ ವಿಷ ಕುಡಿದು ಮನೆಗೆ ಬಂದು ಹೆಂಡತಿಗೆ ತಿಳಿಸಿ ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಯಾಗಿ ಗುಣಮುಖ ವಾಗದೆ ಸಾಯಂಕಾಲ 4-30 ಪಿ ಎಮ್ ಕ್ಕೆ ಸತ್ತಿರತ್ತಾನೆ  ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ. ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಲಿಖಿತ ದೂರಿನ  ಸಾರಾಂಶದ ಮೇಲಿಂದ vÀÄgÀÄ«ºÁ¼À ಠಾಣೆ ಯುಡಿಆರ್ ಸಂ.17/2015 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.

C¥ÀºÀgÀt ¥ÀæPÀgÀtzÀ ªÀiÁ»w:-

     ದಿನಾಂಕ 20/08/2015 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ UÀÄgÀĪÀÄÆwð vÀAzÉ gÁªÀÄ°AUÀAiÀÄå ¸Áé«Ä ªÀAiÀÄ: 45 «ÃgÀ±ÉʪÀ dAUÀªÀÄ ªÁå¥ÁgÀ ¸Á: ªÀÄ£É.£ÀA. 10-07-15 ªÀÄPÀÛ¯ï ¥ÉÃmÉ gÁAiÀÄZÀÆgÀÄ gÀªÀgÀÄ PÉÆlÖ ಲಿಖಿತ ದೂರು ಹಾಜರಪಡಿಸಿದ್ದು ಅದರ ಸಾರಾಂಶವೆನೇಂದರೆ, ಪಿರ್ಯಾದಿಯ ಮಗಳು ಕುಮಾರಿ ಕೀರ್ತಿ ತಂದೆ ಗುರುಮೂರ್ತಿ ವಯ: 15 ವರ್ಷ,ದಿನಾಂಕ 19-08-15 ರಂದು ಸಂಜೆ  4-30 ಗಂಟೆಗೆ ಮಕ್ತಲ್ ಪೇಟೆಯಲ್ಲಿ ಟೂಷನ್ ಗೆ ಹೋಗಿ ಸಂಜೆ 6-30 ಗಂಟೆ ಆದರೂ ಮನೆಗೆ ವಾಪಸ್ ಬರಲಿಲ್ಲ ರಾತ್ರಿಯಿಂದ ನಮ್ಮ ಸಂಬಂದಿಕರಲ್ಲಿ ಮತ್ತು ಸ್ನೇಹಿತರಲ್ಲಿ ಮಗಳು ಬಂದಿರುವ ಬಗ್ಗೆ ವಿಚಾರಿಸಿದ್ದು, ಇಲ್ಲಿಯವರೆಗೂ ಎಲ್ಲ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ನಮ್ಮ ಮಗಳನ್ನು ಆಟೋ ಡ್ರೈವರ ಅನಿಲ ತಂದೆ ಮಲ್ಲಿಕಾರ್ಜು ಸಿಯಾತಲಾಬ ರಾಯಚೂರು ಇವನು ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಎಂದು ಸಂಶಯ ವಿರುತ್ತದೆ. ಅಪಹರಣಗೊಂಡ ನನ್ನ ಮಗಳನ್ನು ಹುಡಿಕಿ ಕೊಡಿ ಅಂತಾ ಲಿಖಿತ ದೂರು ನೀಡದ ಸಾರಾಂಶದ ಮೇಲಿಂದ £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ. 90/2015 ಕಲಂ. 366() ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ಫಿರ್ಯಾದಿ ಅಮರೇಶ ತಂದೆ ಕತಾಲಪ್ಪ ವಯಾ|| 45 ವರ್ಷ, ಜಾತಿ|| ನಾಯಕ || ಒಕ್ಕಲುತನ ಸಾ|| ಸರ್ಜಾಪೂರ FvÀನು ದಿ|| 20-08-15 ರಂದು 08-00 ಗಂಟೆ ಸುಮಾರಿಗೆ ಚಂದ್ರಬಂಡಾ ದಾಟಿ ರಾಯಚೂರು ಬುರ್ದಿಪಾಡ ರೋಡಿನ ಮೇಲೆ ಕೆ..ಬಿ ಸಬ್ ಸ್ಟೇಷನ ಹತ್ತಿರ ತನ್ನ ಮೋಟಾರ ಸೈಕಲ್ ನಂ. ಕೆ.ಎ.36/ ಯು-2392 ನೇದ್ದರ ಮೇಲೆ ಹೋಗುವಾಗ  ಎದುರುಗಡೆಯಿಂದ ಆರೋಪಿತನು ತನ್ನ ಮೋಟಾರ ಸೈಕಲ್ ನಂ. ಕೆ.ಎ.36/ಯು-1361 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರನು ಮೋಟಾರ ಸೈಕಲಗೆ ಟಕ್ಕರ ಕೊಡಲು ಅವನು  ಮೋಟಾರ ಸೈಕಲ ಸಮೇತ ಕೆಳಗೆ ಬಿಳಲು  ಫಿರ್ಯಾದಿದಾರನಿಗೆ   ತಲೆಗೆ, ನೆತ್ತಿಯ ಮೇಲೆ, ಬಲಗಡೆ ಕಣ್ಣಿನ ಮೇಲೆ, ಎಡಗಡೆ ಕಣ್ಣಿನ ಕೆಳಗೆ ರಕ್ತಗಾಯವಾಗಿದ್ದು ಮತ್ತು ಬಲಗಡೆ ಮೊಣ ಕೈ ಕೆಳಗೆ, ಮುಂಗೈಗೆ, ಎಡಗಡೆ ರಟ್ಟೆಗೆ, ಬಲಗಡೆ ಮೋಣಕಾಲಿಗೆ ತೆರಚಿದ ಗಾಯಗಳಾಗಿರುತ್ತವೆAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£É £ÀA:85/2015 PÀ®A: 279 337 L.¦.¹. CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 

 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.08.2015 gÀAzÀÄ 136 ¥ÀææPÀgÀtUÀ¼À£ÀÄß ¥ÀvÉÛ ªÀiÁr   19,100 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


 

 

Kalaburagi District Reported Crimes.

ಗ್ರಾಮೀಣ ಠಾಣೆ : ದಿನಾಂಕ: 20/08/2015ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯಾದಿ ತನಗೆ  ಬರಬೇಕಾದ ಪೇಮೆಂಟ ಹಣ 5000 ರೂ. ಮತ್ತು ನನ್ನ ಹತ್ತಿರ ಇದ್ದ 3200 ರೂ. ಹಣ ತನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡು ಕಂಪನಿಯಿಂದ ಊಟ ಮಾಡಲು ಹುಮನಾಬಾದ ರಿಂಗರೋಡ ಹತ್ತಿರ ಬಂದು ಊಟ ಮಾಡಿಕೊಂಡಿದ್ದರಿಂದ ಮತ್ತು ಸಣ್ಣ ಪುಟ್ಟ ಸಾಮಾನುಗಳು ಖರೀದಿಸಿದ್ದರಿಂದ ಆ ಹಣದಲ್ಲಿ 200 ರೂ. ಖರ್ಚಾಗಿದ್ದು,  ನಿನ್ನೆ  ರಾತ್ರಿ 8-00 ಗಂಟೆ  ಸುಮಾರಿಗೆ ಕಂಪನಿಗೆ ಕಡೆಗೆ ನಡೆದುಕೊಂಡು ಹುಮನಾಬಾದ ರಿಂಗ ರೋಡಿನ  ಹೊಸ ಬಸ್ ಸ್ಟಾಪ ಹತ್ತಿರದಿಂದ ಫೋನನಲ್ಲಿ ಮಾತನಾಡುತ್ತಾ  ಹೋಗುತ್ತಿದ್ದಾಗ ಫಿರ್ಯಾದಿ ಹಿಂದಿನಿಂದ 3 ಜನರು ಒಂದು ಬಿಳಿ ಬಣ್ಣದ ಮೆಸ್ಟ್ರೋ ಮೋಟಾರ ಸೈಕಲ ಮೇಲೆ ಕುಳಿತುಕೊಂಡು  ಬಂದವರೇ ಫಿರ್ಯಾದಿ  ಎದುರು ಮೋಟಾರ ಸೈಕಲ ಅಡ್ಡಗಟ್ಟಿ ನಿಲ್ಲಿಸಿ ಮೂರು ಜನರೂ ಮೋಟಾರ ಸೈಕಲನಿಂದ ಕೆಳಗೆ ಇಳಿದು ಫಿರ್ಯಾದಿಗೆ ತಡೆದು ನಿಲ್ಲಿಸಿ  ಅವರಲ್ಲಿ ಒಬ್ಬನು ಫಿರ್ಯಾದಿಯ ನೋಕಿಯಾ ಮೋಬೈಲ್ ಜಬರದಸ್ತಿಯಿಂದ ಕಸಿದುಕೊಂಡನು. ಮತ್ತೊಬ್ಬನು ಫಿರ್ಯಾದಿ  ಕುತ್ತಿಗೆಗೆ ಚಾಕು ಹಚ್ಚಿ ತೇರೆ ಪಾಸ ಕಿತನಾ ಪೈಸಾ ಹೈ ನಿಕಾಲೋ ಅಂತ ಅಂದನು. ಅದಕ್ಕೆ ಅವರಿಗೆ ತನ್ನ ಹತ್ತಿರ ಹಣ  ಇಲ್ಲಾ  ಅಂತಾ ಅಂದಿದ್ದಕ್ಕೆ ಇಬ್ಬರು ಫಿರ್ಯಾದಿ ಕೀಸೆ ಚೆಕ್ ಮಾಡಿ ಎಡಗಡೆ ಪ್ಯಾಂಟನ ಕೀಸೆಯಲ್ಲಿದ್ದ 8000/-ರೂ ಜಬರದಸ್ತಿಯಿಂದ ಕಸಿದುಕೊಂಡರು. ನಂತರ   ನೂಕಿಸಿಕೊಟ್ಟು ತಾವು ತಂದಿದ್ದ ಮೋಟರ ಸೈಕಲ ಮೇಲೆ ಮೂರು ಜನರು ಕುಳಿತುಕೊಂಡು ಸಿಟಿ ಕಡೆ ಓಡಿ ಹೋದರು. ಗಾಬರಿಯಲ್ಲಿ ಗಾಡಿ ನಂಬರ ನೋಡಲು ಆಗಿರುವುದಿಲ್ಲಾ. ಸದರಿ ಮೂವರು ಅಂದಾಜು 20 ರಿಂದ 25 ವರ್ಷ ವಯಸ್ಸಿನವರಿದ್ದು ಮೂವರು ಪ್ಯಾಂಟ ಶರ್ಟ ಧರಿಸಿದ್ದು, ಹಿಂದಿ ಭಾಷೆ ಮಾತಾಡುತ್ತಿದ್ದು ಮೂವರು ಎದುರು ಬಂದಲ್ಲಿ ಮತ್ತು ಮೆಸ್ಟ್ರೋ ಮೋಟರ ಸೈಕಲ ನೋಡಿದಲ್ಲಿ ಗುರುತಿಸುತ್ತೇನೆ. ಜಬರದಸ್ತಿಯಿಂದ ಹಣ ಮತ್ತು ಮೋಬಾಯಿಲ್ ಕಸಿದುಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ನನ್ನ ಹಣ ಮತ್ತು ಮೋಬೈಲ್ ವಾಪಸ್ಸು ಕೊಡಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು  ಎಂದು ಕೊಟ್ಟ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 330/15 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಅಫಜಲಪೂರ ಠಾಣೆ:  ದಿನಾಂಕ 20-08-2015 ರಂದು 06:40 ಪಿ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಶಿವಪೂರ ಬನ್ನಟ್ಟಿ ಗ್ರಾಮದ ಕಡೆಯಿಂದ  ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣಾ ಸಿಬ್ಬಂದಿ ಜನರಾದ ಸುರೇಶ ಪಿಸಿ-801,ಆನಂದ ಪಿಸಿ-1258, ರವರಿಗೆ ವಿಷಯ ತಿಳಿಸಿ ಪಂಚರಾದ 1) ಚಂದಪ್ಪ ತಂದೆ ರಮೇಶ ಕೊಳಗೇರಿ 2) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೆವಾಡ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ದಾಳಿ ವಿಷಯವನ್ನು ತಿಳಿಸಿ, ಪಂಚರಾಗಲು ಒಪ್ಪಿಕೊಂಡ ನಂತರ ಪಂಚರೊಂದಿಗೆ ನಾನು ಹಾಗೂ ನಮ್ಮ ಸಿಬ್ಬಂದಿಯವರು ಕೂಡಿಕೊಂಡು ಠಾಣೆಯ  ಜಿಪಿನಲ್ಲಿ 06:50 ಪಿ.ಎಮ್ ಕ್ಕೆ ಹೊರಟು 06:55 ಪಿ ಎಮ್ ಕ್ಕೆ ಅಫಜಲಪೂರದ ಘತ್ತರಗಾ ರೋಡ ಲಕ್ಷ್ಮಿ ಗುಡಿ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಎರಡು ಟ್ಯಾಕ್ಟರಗಳು ಬರುತ್ತಿದ್ದವು. ಸದರಿ ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟ್ಯಾಕ್ಟರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಎರಡು ಟ್ಯಾಕ್ಟರಗಳಿದ್ದು, ಅವುಗಳನ್ನು ಚೆಕ್ ಮಾಡಿ ನೋಡಲು ಸದರಿ ಟ್ಯಾಕ್ಟರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1)JOHN DEERE ಕಂಪನಿಯ ಟ್ಯಾಕ್ಟರ ಇದ್ದು Chassis No- 1PY5050ECFA013268 Engine No-PY3029T230704 2) JOHN DEERE ಕಪಂನಿಯ ಟ್ಯಾಕ್ಟರ ಇದ್ದು  ನಂ KA-28 TB-8371 ರೀತಿ ಇರುತ್ತವೆ. ಸದರಿ ಟ್ಯಾಕ್ಟರಗಳಲ್ಲಿನ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 6,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟ್ಯಾಕ್ಟರರಗಳನ್ನು ಪಂಚರ ಸಮಕ್ಷಮ 07:00 ಪಿ ಎಮ್ ದಿಂದ 07:40 ಪಿ ಎಮ್ ವರೆಗೆ ನಮ್ಮ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಎರಡು ಟ್ಯಾಕ್ಟರಗಳನ್ನು  ನಮ್ಮ ಸಿಬ್ಬಂದಿಯವರ ಸಹಾಯದಿಂದ ಮರಳಿ ಠಾಣೆಗೆ 07:50 ಪಿ ಎಮ್ ಕ್ಕೆ ಬಂದು ಸದರಿ ಮರಳು ತುಂಬಿದ ಎರಡು ಟ್ಯಾಕ್ಟರ ಹಾಗೂ ಟ್ಯಾಕ್ಟರ ಚಾಲಕರ ಮೇಲೆ ಕಾನೂನು ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.