Police Bhavan Kalaburagi

Police Bhavan Kalaburagi

Thursday, March 7, 2019

BIDAR DISTRICT DAILY CRIME UPDATE 07-03-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-03-2019

ಬಗದಲ ಪೊಲೀಸ್ ಠಾಣೆ ಯು.ಡಿ.ಆರ್ ನಂ. 05/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸುಭಾಷ ತಂದೆ ಚಂದ್ರಪ್ಪಾ ಶೇರಿಕಾರ ವಯ: 38 ವರ್ಷ, ಜಾತಿ:ಎಸ್.ಸಿ ಹೊಲಿಯಾ, ಸಾ: ಹೊನ್ನಡಿ, ತಾ: ಜಿ: ಬೀದರ ರವರ ಹೆಂಡತಿಯಾದ ಪದ್ಮಾವತಿ ವಯ: 35 ವರ್ಷ ಇವಳಿಗೆ ಹೊಟ್ಟೆ ಬೇನೆ ಇದ್ದು, ಹೊಟ್ಟೆ ಬೇನೆ ಪ್ರತಿ ದಿನ ಹೆಚ್ಚಾಗುತ್ತಿದ್ದರಿಂದ ಅವಳಿಗೆ ಗಿಡಮೂಲಿಕೆ ಔಷಧಿ ಸಾಕಷ್ಟು ಸಲ ಹಾಕಿಸಿದರೂ ಸಹ ಕಡಿಮೆಯಾಗಿರುವುದಿಲ್ಲ, ಹೊಟ್ಟೆ ಬೇನೆ ಕಡಿಮೆ ಆಗದ ಕಾರಣ ಫಿರ್ಯಾದಿಯವರ ಹೆಂಡತಿಯು ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 06-03-2019 ರಂದು ತೊಗರಿ ಬೆಳೆಗೆ ಹೊಡೆಯುವ ಔಷಧಿ ಕುಡಿದ ಪ್ರಯುಕ್ತ ಆಕೆಗೆ ಚಿಕಿತ್ಸೆ ಕುರಿತು ದು ಬಗದಲ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತರುತ್ತಿದ್ದಾಗ ದಾರಿಯಲ್ಲಿಯೇ ಕಮಠಾಣಾ ಹತ್ತಿರ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 25/2019, ಕಲಂ. 363 ಐಪಿಸಿ :-
ದಿನಾಂಕ 18-02-2019 ರಂದು ಫಿರ್ಯಾದಿ ಗೋಪಿನಾಥ ತಂದೆ ನಾಗೋರಾವ ಭೆಂಡೆ ಸಾ: ಕೊರ್ಯಾಳ, ತಾ: ಔರಾದ (ಬಿ) ರವರು ತನ್ನ ಮಗ ರೊಹೀತ ಈತನಿಗೆ ತಮ್ಮ ಸಂಭಂಧಿ ನಿಲೇಶ ತಂದೆ ಬಾಲಾಜಿ ಸಾ: ಕೊರ್ಯಾಳ ಈತನೊಂದಿಗೆ ಕರಡ್ಯಾಳ ಗುರುಕುಲ ಶಾಲೆಯಲ್ಲಿ ಬಿಟ್ಟು ಬರಲು ಕಳುಹಿಸಿದ್ದು, ನಂತರ ದಿನಾಂಕ 19-02-2019 ರಂದು ಕರಡ್ಯಾಳ ಗುರಕುಲ್ ಕಾಲೇಜಿನಿಂದ ಮುಖ್ಯಗುರುಗಳು ಕರೆ ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ಮಗ ಕುಮಾರ ರೊಹೀತ ಈತನು ಕಾಲೇಜನಲ್ಲಿ ಹಾಗೂ ವಸತಿ ಶಾಲೆಯಲ್ಲಿ ಸಹ ಇರುವುದಿಲ್ಲಾ ಅಂತ ತಿಳಿಸಿದ್ದರಿಂದ ಕೂಡಲೇ ಫಿರ್ಯಾದಿಯು ತಮ್ಮ ಸಂಬಂಧಿ ನಿಲೇಶ ರವರೊಂದಿಗೆ ಕರಡ್ಯಾಳ ಗುರುಕುಲ್ ಕಾಲೇಜಗೆ ಹೊಗಿ ಮುಖ್ಯಗುರುಗಳ ಜೊತೆ ಚರ್ಚೆ ಮಾಡಿ ನಂತರ ಮಗ ರೊಹೀತ ಈತನಿಗೆ ಹುಡಕಾಡುತ್ತಾ ತಮ್ಮ ಸಂಬಂಧಿಕರ ಗ್ರಾಮಗಳಿಗೆ ಹೋಗಿ ಹುಡುಕಾಡಿ ವಿಚಾರಿಸಲು ಯಾವುದೆ ಮಾಹಿತಿ ಸಿಗಲಿಲ್ಲಾ, ಮಗ ಕಾಣೆಯಾಗಿರುತ್ತಾನೆ ಅಥವಾ ಆತನಿಗೆ ಯಾರೋ ಅಪಹರಣ ಮಾಡಿಕೊಂಡು ಹೊಗಿರುತ್ತಾರೆ, ಮಗನ ಚಹರೆಪಟ್ಟಿ 1) ಹೆಸರು: ರೊಹೀತ ವಯ: 17 ವರ್ಷ, 2) ಬಣ್ಣ: ಗೋಧಿ ಬಣ್ಣ, 3) ಎತ್ತರ: 5.4 ಫೀಟ, 4) ಭಾಷೆ: ಕನ್ನಡ, ಮರಾಠಿ, ಹಿಂದಿ, 5) ಬಟ್ಟೆ: ನೀಲಿ ಗೆರೆವುಳ್ಳ ಬೀಳಿ ಶರ್ಟ, ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 06-03-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 22/2019, ಕಲಂ. 498(ಎ), 504, 323, 506 ಜೋತೆ 34 .ಪಿ.ಸಿ :-  
ಫಿರ್ಯಾದಿ ಜಬೀನ್ ಗಂಡ ಸೈಯದ ಸತ್ತಾರ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಸೈಯದ ಗಲ್ಲಿ ಬಸವಕಲ್ಯಾಣ, ಸದ್ಯ: ಬಬ್ಬರಬಾಗ ಬಸವಕಲ್ಯಾಣ ರವರ ಮದುವೆ ದಿನಾಂಕ 16-09-2012 ರಂದು ಬಸವಕಲ್ಯಾಣ ನಗರದ ತಾರಿಕತ್ತ ಫಂಕ್ಷನ ಹಾಲದಲ್ಲಿ ತಮ್ಮ ಜಾತಿ ಸಂಪ್ರದಾಯದಂತೆ ಸೈಯದ ಗಲ್ಲಿ ನಿವಾಸಿ ಸೈಯದ ಸತ್ತಾರ ಇತನೊಂದಿಗೆ  ಆಗಿರುತ್ತದೆ, ಗಂಡ ಮದುವೆಯಾದ ನಂತರ 1 ವರ್ಷ ಸರಿಯಾಗಿ ಇಟ್ಟುಕೊಂಡು ನಂತರ ನೀನು ಸರಿಯಾಗಿಲ್ಲ, ನಿನಗೆ ಅಡುಗೆ ಮಾಡಲು ಸರಿಯಾಗಿ ಬರುವುದಿಲ್ಲ, ನಾನು ಬೇರೆ ಮದುವೆ ಆಗುತ್ತೆನೆದು ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರಕುಳ ಕೋಡುವುದನ್ನು ತಾಳಿಕೊಂಡು ನ್ನ ಗಂಡನ ಜೊತೆ ಸಂಸಾರ ಮಾಡಿದ್ದು, 2014 ನೇ ಸಾಲಿನಲ್ಲಿ ತಸರೀದ ಎಂಬ ಹೆಸರಿನ ಹುಡುಗಿ ಹುಟ್ಟಿದಳು ಮತ್ತು 2015 ನೇ ಸಾಲಿನಲ್ಲಿ ಅಮಿರೋದ್ದಿನ್ ಎಂಬ ಹೆಸರಿನ ಹುಡುಗ ಹುಟ್ಟಿರುತ್ತಾನೆ, ನಂತರ ಆರೋಪಿತರಾದ ಗಂಡ ಸೈಯದ ಸತ್ತಾರ ವಯ: 37 ವರ್ಷ ಮತ್ತು ಮಾವ ಸೈಯದ ಬಿಕ್ಕು ವಯ: 65 ವರ್ಷ, ಅತ್ತೆ ಮಸ್ತಾನಬೀ ವಯ: 60 ವರ್ಷ ಮತ್ತು ಭಾವ ಸೈಯದ ಗಫರ ವಯ: 40 ವರ್ಷ ಇವರೆಲ್ಲರೂ ಫಿರ್ಯಾದಿಗೆ ನೀನು ಸರಿಯಾಗಿಲ್ಲ, ಕೆಲಸ ಮಾಡಲು ಬರುವುದಿಲ್ಲ, ನೀನು ನಿನ್ನ ತವರ ಮನೆಗೆ ಹೋಗು ಅಂತ ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬೆನ್ನಿನ ಮೇಲೆ, ಹೊಟ್ಟೆಯಲ್ಲಿ ಹೊಡದಿರುತ್ತಾರೆ,  ನಂತರ ದಿನಾಂಕ 30-03-2018 ರಂದು ಸದರಿ ಆರೋಪಿತರೆಲ್ಲರೂ ಕೂಡಿಕೊಂಡು ವಿನಾಃ ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಮನೆಯಿಂದ ಹೊರಗೆ ಹಾಕಿದ್ದರಿಂದ ಫಿರ್ಯಾದಿಯು ಅಳುತ್ತಾ ನ್ನ ಎರಡು ಮಕ್ಕಳಿಗೆ ತೆಗೆದುಕೊಂಡು ಬಬ್ಬರಬಾಗ್ದಲ್ಲಿರುವ ನ್ನ ತವರು ಮನೆಗೆ ಹೋಗಿದ್ದು, ನಂತರ ಫಿರ್ಯಾದಿಗೆ ಗಂಡ ಕರೆಯಲು ಬರದೆ ಇರುವುದರಿಂದ ದಿನಾಂಕ 25-02-2019 ರಂದು ತನ್ನ ತಂದೆಗೆ ಕರೆದುಕೊಂಡು ಗಂಡನ ಮನೆಗೆ ಹೋದಾಗ ಗಂಡ ಫಿರ್ಯಾದಿಗೆ ನೋಡಿ ಮತ್ತೆ ಯಾಕೆ ಬಂದಿರುವೆ ಎಂದು ಬೈದು ಕೈಯಿಂದ ಹೊಟ್ಟೆಯಲ್ಲಿ ಹೊಡೆಯುವಾಗ ಅತ್ತೆ ಮತ್ತು ಮಾವ ಹಾಗು ಭಾವ ಇವರು ಸಹ ಬಂದು ಒಂದು ವರ್ಷವಾಯಿತು ಗಂಡನಿಗೆ ಬಿಟ್ಟು ಹೋಗಿ ಇವಾಗ ಏಕೆ ಬಂದಿದಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೈಯಿಂದ ಬೆನ್ನಿನ ಮೇಲೆ ಹೊಟ್ಟೆಯಲ್ಲಿ ಹೊಡೆದು ಗುಪ್ತಗಾಯಪಡಿಸಿ ಇಲ್ಲಿಂದ ಮೊದಲು ಹೊಗು ಇಲ್ಲದಿದ್ದರೆ ನಿನಗೆ ಜೀವದಿಂದ ಕೊಲ್ಲುತ್ತೇವೆಂದು ಜೀವದ ಬೇದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-03-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 27/2019, PÀ®A. 15(J), 32(3) PÉ.E PÁAiÉÄÝ :-
¢£ÁAPÀ 06-03-2019 gÀAzÀÄ ¸ÉÆîzÁ§PÁ UÁæªÀÄzÀ°è ¸ÀĨsÁ±À ZËPÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆæ zsÀ£ÀgÁd vÀAzÉ JPÀ£ÁxÀ ¥ÀªÁgÀ ªÀAiÀÄ: 27 ªÀµÀð, eÁw: ªÀÄgÁoÀ, ¸Á: ¸ÉÆîzÁ¥ÀPÁ, vÁ: §¸ÀªÀPÀ¯Áåt EvÀ£ÀÄ vÀ£Àß C¢üãÀ°è ¸ÁgÁ¬Ä ¨Ál® ElÄÖPÉÆAqÀÄ ¸ÉêÀ£É ªÀiÁqÀĪÀªÀjUÉ ªÀiÁgÁl ªÀiÁqÀÄwÛzÀjAzÀ UËvÀªÀÄ ¦J¸ï.L ºÀÄ®¸ÀÆgÀ ¥Éưøï oÁuÉ gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É PÀÆrPÉÆAqÀÄ ¸ÀzÀj DgÉÆævÀ£À ªÉÄÃ¯É zÁ½ ªÀiÁr ¥ÀAZÀgÀ ¸ÀªÀÄPÀëªÀÄ ¥Àj²Ã°¹ £ÉÆÃqÀ®Ä ¸ÀzÀjAiÀĪÀ£À ºÀwÛgÀ JgÀqÀÄ 90 JªÀiï.J¯ï £À NgÀf£À¯ï ZÁ¬Ä¸À ¸ÁgÁ¬ÄAiÀÄ ¥ÀÄlÖzÀ ¨Ál®UÀ¼ÀÄ EzÀÄÝ CzÀgÀ°è MAzÀÄ MqÉ¢gÀĪÀ 60 JªÀiï.J¯ï £À NgÀf£À¯ï ZÁ¬Ä¸À ¸ÁgÁ¬Ä EgÀĪÀ ¥ÀÄlÖzÀ ¨Ál® vÀ£Àß C¢ü£ÀzÀ°èlÄÖPÉÆArzÀÄÝ, ªÀiÁgÁl ªÀiÁqÀ®Ä C£ÀĪÀÄw/CAUÀrAiÀÄ gÀ²Ã¢ PÉüÀ¯ÁV vÀ£Àß ºÀwÛgÀ ¸ÀgÁ¬Ä ªÀiÁgÀ®Ä ¯ÉʸÀ£ïì E®èzÉ a®ègÉAiÀiÁV ªÀiÁgÁl ªÀiÁr PÀÄrAiÀÄ®Ä C£ÀĪÀÅ ªÀiÁqÀÄwÛgÀĪÀzÁV M¦àPÉÆAqÀ£ÀÄ, £ÀAvÀgÀ ¥ÀAZÀgÀ ¸ÀªÀÄPÀëªÀÄzÀ°è ¸ÀzÀj ¸ÁgÁ¬ÄAiÀÄ ¥ÀÄlÖzÀ ¨Ál® C.Q 30.32 gÀÆ¥Á¬ÄUÀ¼ÀÄ ºÁUÀÄ MAzÀÄ 90 JA.J¯ï ¥ÀÄlÖzÀ ¨Ál®£À°è 60 JA.J® £ÀµÀÄÖ a®ègÉ ¸ÀgÁ¬Ä ªÀÄvÀÄÛ 1 ¥Áè¹ÖPï UÁè¸ï ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.