Police Bhavan Kalaburagi

Police Bhavan Kalaburagi

Friday, February 1, 2019

BIDAR DISTRICT DAILY CRIME UPDATE 01-02-2019



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-02-2019


ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 19/19 ಕಲಂ 279, 304() ಐಪಿಸಿ ಜೊತೆ 187 .ಎಮ್.ವಿ ಕಾಯ್ದೆ :-


ದಿನಾಂಕ 31/01/2019 ರಂದು 1730 ಗಂಟೆಗೆ ಫಿರ್ಯಾದಿ ಶ್ರೀ ವಿಜಯಕುಮಾರ ತಂದೆ ಮಾದಪ್ಪಾ ಬಿರಾದಾರ ವಯ 31 ವರ್ಷ ಜಾತಿ ಲಿಂಗಾಯತ ಉ; ಕೂಲಿ ಕೆಲಸ ಸಾ; ತೆಗಂಪೂರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಗೆ  1) ಕಾವೇರಿ 2) ಸಿದ್ದೇಶ್ವರಿ ಅಂತ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ, ಫಿರ್ಯಾದಿ ಮತ್ತು ಹೆಂಡತಿ ಪಾರ್ವತಿ ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು  ಈ ವರ್ಷ ನೀರಿನ ಸಮಸ್ಯೆ ಇರುವದರಿಂದ ಜಿಲ್ಲಾ ಪಂಚಾಯತ ವತಿಯಿಂದ ಟ್ಯಾಂಕರ ಮುಖಾಂತರ ನೀರಿನ ಸರಬರಾಜು ಮಾಡುತ್ತಿದ್ದಾರೆ,   ಹೀಗಿರುವಲ್ಲಿ  ದಿನಾಂಕ 31/01/2019 ರಂದು ಬೆಳೆಗ್ಗೆ ಕೂಲಿ ಕೆಲಸಕ್ಕಾಗಿ ಮನೆಯಿಂದ ಹೋಗಿದ್ದು ಇವರ ಮಗಳಾದ ಸಿದ್ದೇಶ್ವರಿ ಇವಳು ಆಡುವಾಗ ನೀರಿನ ಟ್ಯಾಂಕರ ಚಾಲಕ ಒಮ್ಮೇಲೆ ನಿಸ್ಕಾಳಜಿಯಿಂದ ಟ್ಯಾಂಕರ ಚಲಾಯಿಸಿ ಸಿದ್ದೇಶ್ವರಿ ಇವಳಿಗೆ ಡಿಕ್ಕಿ ಮಾಡಿದರಿಂದ ಅವಳು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾಳೆ. ನೀರು ಖಾಲಿಯಾದ ನಂತರ ಟ್ಯಾಂಕರ ಚಾಲಕ ಟ್ಯಾಂಕರ ಚಲಾಯಿಸಿಕೊಂಡು ಹೊಗುವಾಗ ತನ್ನ ಟ್ಯಾಂಕರ ನಿಸ್ಕಾಳಜಿಯಿಂದ ಚಲಾಯಿಸಿ ಸಿದ್ದೇಶ್ವರಿ ಇವಳಿಗೆ ಡಿಕ್ಕಿ ಮಾಡಿ ತನ್ನ ಟ್ಯಾಂಕರ ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾನೆ. ಇದರಿಂದ ಸಿದ್ದೇಶ್ವರಿ ವಯ 6 ವರ್ಷ  ಇವಳಿಗೆ ತಲೆಯಲ್ಲಿ. ಬಲಗಾಲಕ್ಕೆ ಭಾರಿ ರಕ್ತಗಾಯವಾಗಿ ಅವಳು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾಳೆ. ಅಂತಾ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ oÁuÉ. C¥ÀgÁzsÀ ¸ÀASÉå 20/19 PÀ®A 379 L¦¹ :-

¢£ÁAPÀ 31/01/2019 gÀAzÀÄ 2100 UÀAmÉUÉ ¦üAiÀiÁð¢ JªÀiï.±ÀæªÀtPÀĪÀiÁgÀ vÀAzÉ JªÀiï.£ÀgÀ¹AºÀ®Ä ªÀAiÀÄ:22 ªÀµÀð eÁw ªÀÄÄ¢gÁdÄ G:PÁgÀ ZÁ®PÀ ¸Á/ £ÀªÁ§¥ÉÃl  f¯Áè ªÀĺɧƧ£ÀUÀgÀ vÉ®AUÁ£Á gÁdå gÀªÀgÀÄ ¥ÉưøÀ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ,   2016 £Éà ¸Á°£À°è MAzÀÄ ªÀiÁgÀÄw ¹à¥ïÖ reÉÊgÀ PÁgÀ Rjâ ªÀiÁrzÀÄÝ CzÀ£ÀÄß £ÀªÀÄä vÁ¬ÄAiÀiÁAiÀÄzÀ ªÉAPÀlªÀiÁä gÀªÀgÀ ºÉ¸Àj£À°è £ÉÆAzÀt ªÀiÁr¹zÀÄÝ CzÀgÀ £ÀA TS-06/EM-6143  EgÀÄvÀÛzÉ. ¸ÀzÀj PÁgÀ£ÀÄß ¦üAiÀiÁð¢AiÀÄÄ ¸ÀévÀB ZÀ¯Á¬Ä¹PÉÆAqÀÄ G¥Àfë¸ÀÄwÛzÀÄÝ  »ÃVgÀĪÁUÀ ¢£ÁAPÀ 30/01/2019 gÀAzÀÄ ©ÃzÀgÀ £ÀUÀgÀzÀ zÉêÀ¸ÁÜ£ÀPÉÌ ºÉÆÃV zÀ±Àð£À ¥ÀqÉzÀÄPÉÆAqÀÄ §gÉÆÃuÁ CAvÀ £ÀªÀÄä f¯Áè ªÀĺÉçƧ£ÀUÀgÀ £ÀUÀgÀ¢AzÀ ©ÃzÀgÀ PÀqÉUÉ   §gÀĪÁUÀ ªÀĺÀ§Æ§£ÀUÀgÀ §¸ï ¤¯ÁÝtzÀ ºÀwÛgÀ M§â C¥ÀjavÀ ªÉåQÛ   PÉÊ ¸À£Éß ªÀiÁrzÀÄÝ ¦üAiÀiÁð¢üAiÀÄÄ PÁgÀ£ÀÄß ¤°è¹zÁUÀ ¸ÀzÀjAiÀĪÀ£ÀÄ J°èUÉ ºÉÆÃUÀÄwÛ¢Ýj CAvÀ PÉüÀ¯ÁV,   ©ÃzÀgÀ £ÀUÀgÀPÉÌ ºÉÆÃUÀÄwÛzÀÝ §UÉÎ w½¹zÁUÀ £À£ÀUÉ PÀÆqÁ ©ÃzÀgÀ £ÀUÀgÀPÉÌ §gÀĪÀÅzÀÄ EgÀÄvÀÛzÉ. CAvÀ ºÉýzÁUÀ   CzÀPÉÌ M¦à  £Á£ÀÄ ªÀÄvÀÄÛ ¸ÀzÀj C¥ÀjavÀ ªÉåQÛ E§âgÀÄ PÀÆrPÉÆAqÀÄ ªÀĺɧƧ£ÀUÀgÀ¢AzÀ 1500 UÀAmÉUÉ ©lÄÖ ©ÃzÀgÀ £ÀUÀgÀPÉÌ  2030 UÀAmÉUÉ  §AzÀÄ ©ÃzÀgÀ £ÀUÀgÀzÀ°ègÀĪÀ UÀÄgÀÄ£Á£ÀPÀ ªÀÄA¢gÀPÉÌ ºÉÆÃV zÀ±Àð£À ªÀiÁrPÉÆArzÀÄÝ, PÀvÀÛ¯ÁzÀ PÁgÀt C°èAzÀ 2100 UÀAmÉUÉ ©ÃzÀgÀ §¸ï ¤¯ÁÝtzÀ ºÀwÛgÀzÀ «PÀæªÀÄ ¯ÁqÀÓUÉ §AzÀÄ PÁgÀ£ÀÄß ¥ÁQðAUÀ eÁUÀzÀ°è ¤°è¹ ¯ÁqÀÓ£À PÉÆÃuÉ ¸ÀA. 16 £ÉÃzÀÝgÀ°è CªÀ£Éà ¨ÁrUɬÄAzÀ PÉÆÃuÉ ¥ÀqÉzÀÄPÉÆArzÀÄÝ £ÁªÀÅ CzÀgÀ°è G½zÀÄPÉÆArgÀÄvÉÛªÉ. £ÀAvÀgÀ   Hl ªÀiÁr gÁwæ 2200 UÀAmÉAiÀÄ ¸ÀĪÀiÁjUÉ ªÀÄ®VPÉÆAqɪÀÅ.  ¦üAiÀiÁð¢AiÀÄÄ ¨É¼ÀUÉÎ 0600 UÀAmÉUÉ   JZÀÑgÀªÁVzÁUÀ ¸ÀzÀj C¥ÀjavÀ ªÉåQÛAiÀÄÄ PÉÆÃuÉAiÀÄ°è E¢Ý¯Áè DUÀ ¦üAiÀiÁð¢üAiÀÄÄ UÁ§jUÉÆAqÀÄ    PɼÀUÀqÉ ºÉÆÃV £ÉÆÃqÀ¯ÁV £À£Àß PÁgÀÄ ªÁºÀ£À ¤®ÄUÀqÉ ¸ÀܼÀzÀ°è PÁt¹gÀĪÀÅ¢¯Áè.   ¢£ÁAPÀ 30/01/2019 gÀAzÀÄ gÁwæ £Á«§âgÀÆ ¯ÁrÓ£À gÀÆ«Ä£À°è ªÀÄ®VPÉÆArzÁÝUÀ ¸ÀzÀj C¥ÀjavÀ ªÀåQÛAiÀÄÄ gÁwæ AiÀiÁªÁUÀ¯ÉÆà JzÀÄÝ gÀÆ«Ä£À°è EnÖzÀÝ £À£Àß PÁj£À QÃAiÀÄ£ÀÄß vÉUÉzÀÄPÉÆAqÀÄ   «PÀæªÀÄ ¯ÁqÀÓ ¥ÁQðAUÀ eÁUÀzÀ°è ¤°è¹zÀ £À£Àß ªÀiÁgÀÄw ¹é¥sÀÖ reÉÊgÀ PÁgÀ £ÀA TS-06/EM-6143   £ÉÃzÀ£ÀÄß  PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ PÀ¼ÀîvÀ£ÀªÁzÀ £À£Àß  PÁgÀ «ªÀgÀ ªÁºÀ£À £ÀA. TS-06/EM-6143     2) ZÁ.£ÀA. MA3FJEB1S00A00509JG , EA. £ÀA.D13A2908511  ªÀiÁqÀ¯ï: 2016,  §tÚ: MET MAGMA GRAY (PÀAzÀÄ §Æ¢ §t)Ú EzÀÄÝ CAzÁdÄ QªÀÄävÀÄÛ gÀÆ- CAzÁdÄ 5,00000/- (LzÀÄ ®PÀë) gÀÆ DVgÀÄvÀÛzÉ. CAvÀ PÉÆlÖ ¦üAiÀiÁð¢AiÀÄ °TvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಖಟಕ ಚಿಂಚೊಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 20/19 ಕಲಂ 457, 380 ಐಪಿಸಿ :-

ದಿನಾಂಕ-31/01/2019 ರಂದು 1130 ಗಂಟೆಗೆ ಶ್ರೀಮತಿ ಬಡಿಮಾ ತಂದೆ ಉಸ್ಮಾನಸಾಬ ಶೇಖ ವಯ-62 ವರ್ಷ ಜಾ-ಮುಸ್ಲಿಂ ಉ-ಮನೆ ಕೆಲಸ ಸಾ-ಉಚ್ಚಾ ಇವರು ಠಾಣೆಗೆ ಹಾಜರಾಗಿ ತನ್ನ ಮೌಖಿಕ ಹೇಳಿಕೆ ನೀಡಿದರ ಸಾರಂಶವೆನೆಂದರೆ  ಫಿರ್ಯಾದಿಗೆ  1] ಮೈನೋದ್ದಿನ 2] ಮಿರಾಜ್ 3] ಇಮಾಮ್ 4] ಹುಸೇನ್ ಹೀಗೆ 4 ಜನ ಗಂಡು ಮಕ್ಕಳು ಇರುತ್ತಾರೆ   ಮೈನೊದ್ದಿನ ಮಿರಾಜ್ ಹಾಗೂ ಇಮಾಮ್ ರವರು ತಮ್ಮ ತಮ್ಮ ಹೆಂಡತಿಯರೊಂದಿಗೆ ಕೂಲಿ ಕೆಲಸ ಮಾಡಲು ಮಾಹಾರಾಷ್ಟ್ರದ ಪರಳಿ ಕಡೆಗೆ ಹೋಗಿರುತ್ತಾರೆ ಮತ್ತು ಹುಸೇನ ಇತನು ತನ್ನ ಹೆಂಡತಿಯೊಂದಿಗೆ ಬೇರೆ ಮನೆಯಲ್ಲಿ ವಾಸವಾಗಿರುತ್ತಾನೆ ಫಿರ್ಯದಿ ಮತ್ತು ನನ್ನ ಮೋಕ್ಕಳಾದ ಸೊಹೆಲ್, ಅಸ್ಲಂ, ಆಶಾ, ತಸ್ಲಿಂ ಎಲ್ಲರೂ ಕೂಡಿ ಮೈನೊದ್ದಿನ್ ಮಿರಾಜ್ ಹಾಗೂ ಇಮಾಮ್ ರವರ ಪಾಲಿಗೆ ಬಂದ ಮನೆಯಲ್ಲಿ ವಾಸವಾಗಿರುತ್ತಾನೆ ಹೀಗಿರುವಾಗ  ದಿನಾಂಕ-30/01/2019 ರಂದು ರಾತ್ರಿ 9 ಪಿ.ಎಮ್ ಗಂಟೆಗೆ  ಮನೆಯಲ್ಲಿ ಊಟ ಮಾಡಿ ಮೊಮ್ಮಕ್ಕಳೋಂದಿಗೆ ಮಲಗುವ ಸಲುವಾಗಿ  ಮಗ ಹುಸೇನ್ ಇತನ ಮನೆಗೆ ಹೋಗಿ ಅಲ್ಲಿ ರಾತ್ರಿ ಮಲಗಿದ್ದು ನಂತರ ದಿನಾಂಕ-31/01/2019 ರಂದು ಮುಂಜಾನೆ 7 .ಎಮ್ ಗಂಟೆಗೆ   ಎದ್ದು ಹುಸೇನ್ ಇತನ ಮೆನಯಿಂದ ತಮ್ಮ ಮನೆಯ ಕಡೆಗೆ ಬಂದು ನೋಡಿದಾಗ ಅಲ್ಲಿ ನಮ್ಮ ಮನೆ 4 ಬಾಗಿಲುಗಳು ತೆರೆದಿದ್ದು   ಅಲಮಾರಿಯಲ್ಲಿದ್ದ  ಕಾಲಿನ ಬೆಳ್ಳಿಯ 30 ತೋಲೆ ಚೈನ್   ಮತ್ತು ಸ್ಟೀಲ್ ಡಬ್ಬಿಯಲ್ಲಿ 10000/- ರೂಪಾಯಿ ಇಟ್ಟಿದ್ದು  ಕಳವುವಾಗಿರುತದೆ, ದಿನಾಂಕ-30/01/2019 ರಂದು ರಾತ್ರಿ 9 ಪಿ.ಎಮ್ ಗಂಟೆಯಿಂದ ದಿನಾಂಕ-31/01/2019 7 ..ಎಮ್ ಗಂಟೆಯ ಮಧ್ಯವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು  ಮನೆಯ ಕೀಲಿ ಒಡೆದು  30 ತೋಲೆ ಬೆಳ್ಳಿಯ ಚೈನ್ ಮತ್ತು ನಗದು ಹಣ 10,000/- ರೂಪಾಯಿ ನಗದು ಕಳುವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈಗೋಳ್ಳಲಾಗಿದೆ.

ಬೇಮಳೇಡಾ ಠಾಣೆ ಅಪರಾಧ ಸಂಖ್ಯೆ 09/19 ಕಲಂ 78(3) ಕೆಪಿ ಕಾಯ್ದೆ :-

ದಿನಾಂಕ 31-01-2019 ರಂದು  13:30 ಗಂಟೆಗೆ ಚಾಂಗಲೇರಾ ಗ್ರಾಮದ ವಿರಭದ್ರೇಶ್ವರ ಮಂದಿರ ಹತ್ತಿರ  ವೀರಪ್ಪಾ ತಂದೆ ಶಿವರಾಜ ಬೇಡರ ಸಾಃ ಚಾಂಗಲೇರಾ ಇತನು ತನ್ನ ಹೋಟೆಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಜನರಿಂದ ಹಣ ಪಡೆದುಕೊಂಡು ಮಟ್ಕಾ  ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದರಿಂದ ಸಿಬ್ಬಂದಿಯೊಂದಿಗೆ   ಗ್ರಾಮದ ವೀರಭದ್ರೇಶ್ವರ ಮಂದಿರದ ಕಮಾನ ಹತ್ತಿರ ಹೋಗಿ ನೋಡಿದಾಗಿ  ಒಬ್ಬ ವ್ಯಕ್ತಿ ವೀರಪ್ಪಾ ಬೇಡರನ ಹೋಟೆಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ನಿಂತುಕೊಂಡು 1 ರೂ.ಗೆ 90/-ರೂ.ಗಳು ಕೊಡುತ್ತೆನೆ ಅಂತಾ ಹೇಳುತ್ತಾ ಜನರಿಂದ ಹಣ ಪಡೆದು ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದನು ಇತನ ಸುತ್ತ-ಮುತ್ತ 3-4 ಜನರು ನಿಂತಿದ್ದರು ಇದನ್ನು ಖಚಿತ ಪಡೆದುಕೊಂಡು ದಾಳಿ ಮಾಡಿ ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡಿದ್ದು ಇತನ ಸುತ್ತ ಮುತ್ತ ಇದ್ದ ಜನರು ಓಡಿ ಹೋಗಿರುತ್ತಾರೆ. ಹಿಡಿದುಕೊಂಡ ವ್ಯಕ್ತಿಯ ಹೆಸರು ವಿಚಾರಿಸಿದ್ದು ವೀರಪ್ಪಾ ತಂದೆ ಶಿವರಾಜ ಬೇಡರ ವಯಃ 33 ವರ್ಷ ಜಾಃ ಬೇಡರ ಉಃ ಹೋಟೆಲ ಕೆಲಸ ಸಾಃ ಚಾಂಗಲೇರಾ  ಇವನಿಂದ ಮಟ್ಕಾಕ್ಕೆ ಉಪಯೋಗಿಸಿದ 1) 980/-ರೂ 2)  ಮಟ್ಕಾ ಅಂಕಿ ಸಂಖ್ಯೆಗಳು ಬರೆದ ಒಂದು ಮಟ್ಕಾ ಚೀಟಿ 3) ಒಂದು ಬಾಲ ಪೆನ್ನು ಜಪ್ತಿ  ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.