Police Bhavan Kalaburagi

Police Bhavan Kalaburagi

Sunday, December 7, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
AiÀÄÄ.r.Dgï. ¥ÀæPÀgÀtzÀ ªÀiÁ»w:-
                 ¦üAiÀiÁ𢠪ÉĺÀ§Æ¨ï vÀAzÉ ºÀĸÉãÀ¨ÁµÁ ºÀtV,ªÀAiÀÄ:20ªÀ, eÁ:ªÀÄĹèA, G:mÁmÁ J¹E qÉæöʪÀgï, ¸Á:zÉêÀgÁeï ªÀiÁPÉðl ºÀwÛgÀ ªÉĺÀ§Æ¨ï PÁ¯ÉÆä ¹AzsÀ£ÀÆgÀÄ FvÀÀ£À vÁ¬ÄAiÀiÁzÀ D®A©Ã FPÉUÉ 21 ªÀµÀðUÀ¼À »AzÉ ªÀÄzÀĪÉAiÀiÁVzÀÄÝ, ªÀÄÆgÀÄ d£À ªÀÄPÀ̽zÀÄÝ, ¢£ÁAPÀ:03-12-2014 gÀAzÀÄ ¨É¼ÀV£À 05-00 UÀAmÉ ¸ÀĪÀiÁjUÉ ªÀÄ£ÉAiÀÄ°è ZÀºÁ ªÀiÁqÀ¯ÉAzÀÄ ¸ËÖªï ¥ÀA¥ï ºÉÆqÉzÀÄ ¸ËÖªï ºÀaÑzÁUÀ MªÉÄäÃ¯É DPÀ¹äPÀªÁV ¸ÀmËªï §¸ïÖ DV ¹ÃªÉÄ JuÉÚ ¹ÃgÉ PÀÄ¥Àà¸ÀPÉÌ ¹rzÀÄ JgÀqÀÄ PÉÊUÀ¼ÀÄ, §®¨sÀÄd, JzÉ, PÁ®ÄUÀ¼ÀÄ ¸ÀÄnÖzÀÄÝ, ¹AzsÀ£ÀÆgÀÄ ¸ÀgÀPÁj D¸ÀàvÉæAiÀÄ°è G¥ÀZÁgÀ PÉÆr¹ £ÀAvÀgÀ ºÉaÑ£À G¥ÀZÁgÀ PÀÄjvÀÄ §¼Áîj «ªÀiïì D¸ÀàvÉæUÉ ¸ÉÃjPÉ ªÀiÁrzÀÄÝ C°è ZÉÃvÀj¹PÉƼÀîzÉà ¢£ÁAPÀ: 06-12-2014 gÀAzÀÄ gÁwæ 9-40 UÀAmÉ ¸ÀªÀÄAiÀÄzÀ°è ªÀÄÈvÀ¥ÀnÖzÀÄÝ, ªÀÄÈvÀ¼À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è Dj¸À®Ä ºÉÆÃzÀ gÁeÁ¨sÀPÀë FvÀ¤UÉ ¸ÀºÀ §®UÉÊ ¸ÀÄnÖzÀÄÝ EgÀÄvÀÛzÉ CAvÁ EzÀÝ ºÉýPÉ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ AiÀÄÄrDgï £ÀA.17/2014, PÀ®A. 174 ¹Dg惡 CrAiÀÄ°è zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 6/12/14 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಕಪಗಲ್ ದಿಂದ ವೀರೇಶ ತಂದೆ ರಾಘಪ್ಪ , ನಾಯಕ, 19 ವರ್ಷ, ಒಕ್ಕಲುತನ ಸಾ: ಕಪಗಲ್  ಈತನು ತನ್ನ ಹೊಲಕ್ಕೆ ಎತ್ತಿನ ಬಂಡಿಯನ್ನು ಹೊಡೆದುಕೊಂಡು ಹೊರಟಾಗ ಎದುರುಗಡೆಯಿಂದ ಮಂಜುನಾಥ ತಂದೆ ಚನ್ನಬಸಪ್ಪ, ಪ್ರೈವೇಟ್ ಅಂಬುಲೆನ್ಸ ನಂ ಕೆ.ಎ.25/ಡಿ-5890 ನೇದ್ದರ ಚಾಲಕ ಸಾ: ವಿದ್ಯಾನಗರ ಕೆ.ಎಮ್.ಸಿ. ಹುಬ್ಬಳ್ಳಿ ಈತನು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ವೀರೇಶನ ಎತ್ತಿನ ಬಂಡಿಗೆ ಢಿಕ್ಕಿ ಕೊಟ್ಟಿದ್ದಕ್ಕೆ ಬಂಡಿಯು ಚಿತ್ತಾಗಿ ಬಿದ್ದು ವೀರೇಶನು ಅದರಲ್ಲಿಂದ ಕೆಳಗೆ ಬಿದ್ದು ಬಂಡಿಯಲ್ಲಿ ಸಿಕ್ಕಿ ಹಾಕಿಕೊಂಡು ಗಾಯಗೊಂಡಿದ್ದು ಅಲ್ಲದೇ ಒಂದು ಎತ್ತಿಗೆ ಹೊಟ್ಟೆಗೆ ರಕ್ತಗಾಯವಾಗಿರುತ್ತದೆ ಮತ್ತು ಬಂಡಿಯು ಜಖಂಗೊಂಡಿರುತ್ತದೆ ಕಾರಣ ಆರೋಪಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ  ಗುನ್ನೆ ನಂ   319/14 ಕಲಂ 279,337 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
               ¢£ÁAPÀ : 07/12/14 gÀAzÀÄ ¨É½UÉÎ 0910 UÀAmÉUÉ ಫಿರ್ಯಾದಿ ²æêÀÄw ®Qëöä UÀAqÀ gÁªÀÄÄ zÀAqÉÆÃgï, 28 ªÀµÀð, £ÁAiÀÄPÀ, PÀÆ° PÉ®¸À ¸Á: ¤ÃgÀªÀiÁ£À« «ÄnÖ ªÉÄð£À PÁåA¥ï  vÁ: ªÀiÁ£À« FPÉAiÀÄÄ ಹಾಗೂ EvÀgÉ  7 ಜನ ಗಾಯಾಳುಗಳು ಕೂಡಿ ಆಟೋ ನಂ ಕೆ.ಎ.36/ಎ-9307 ನೇದ್ದರಲ್ಲಿ ನೀರಮಾನವಿಯಿಂದ ಕಲ್ಲೂರಿಗೆ ಕೂಲಿ ಕೆಲಸಕ್ಕೆ ಹೊರಟಾಗ AiÀÄ®èªÀÄä zÉëAiÀÄ UÀÄr zÁn ªÀÄ®èAiÀÄå ¥ÀÆeÁgÀ EªÀgÀ ªÀÄ£ÉAiÀÄ ªÀÄÄA¢£À gÀ¸ÉÛAiÀÄ°è ಆರೋಪಿ ಚಾಲಕ ಯಲ್ಲಪ್ಪನು ಆಟೋವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೋಗಿ ನಿಯಂತ್ರಣಗೊಳಿಸಲಾಗದೇ ಎದುರಿಗೆ ಬರುತ್ತಿದ್ದ ಎತ್ತಿನ ಬಂಡಿಗೆ ಢಿಕ್ಕಿ ಕೊಟ್ಟಿದ್ದರಿಂದ ಆಟೋದಲ್ಲಿದ್ದ 8 ಜನರು ಸಾದಾ ಸ್ವರೂಪದ ಗಾಯಗೊಂಡಿದ್ದು ಇರುತ್ತದೆ. ಕಾರಣ ಕಾರಣ ಆರೋಪಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ  ಗುನ್ನೆ ನಂ   321ಸ/14 ಕಲಂ 279,337 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ನಸ್ರೀನ್ ಬೇಗಂ ಗಂಡ ಮೌಲಾಲಿ ಈಕೆಗೆ ಮದುವೆಯಾಗಿ 12 ವರ್ಷಗಳಾಗಿದ್ದು, ಈಗ್ಗ 3 ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ಅಲ್ಲದೇ ಮಾನಸಿಕ ಅಸ್ವಸ್ಥಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದಾಗ ಕಡಿಯಮೆಯಾಗುತ್ತ ಪುನಃ ಹೊಟ್ಟೆ ನೋವು ಬರುತ್ತಿತ್ತು.  ದಿನಾಂಕ 06-12-2014 ರಂದು ರಾತ್ರಿ ನಸ್ರೀನ್‌ಬೇಗಂ ಈಕೆಗೆ ಹೊಟ್ಟೆ ನೋವು ಬಂದಿದ್ದು, ಎಷ್ಟು ತೋರಸಿದರೂ ಮತ್ತೆ ಮತ್ತೆ ಬರುತ್ತದೆ ಜೀವಂತ ಇರಬಾರದೆಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07-12-2014 ರಂದು 5-30 ಪಿ.ಎಂ. ಸುಮಾರಿಗೆ ತನ್ನ ಗಂಡನ ವಾಸದ ಮನೆಯಲ್ಲಿ ನೆಲ್ಲಿನ ಗದ್ದೆಗೆ ಹಾಕುವ ಪೊರೇಟ ಕ್ರೀಮಿನಾಶಕ ಗುಳಿಗೆಗಳನ್ನು ನುಂಗಿದ್ದು, ಸಿಂಧನೂರು ಸರಕಾರಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆ ಕುರಿತು ಇಂದೇ ಗಂಗಾವತಿಗೆ ಕರೆದುಕೊಂಡು ಹೋಗುವಾಗ  ಬೆಳಿಗ್ಗೆ 9-00 ಗಂಟೆ ಸುಮಾರು ದಾರಿಯಲ್ಲಿ ಮೃತಪಟ್ಟಿದ್ದು, ಇರುತ್ತದೆ. CAvÁ  ರಾಜಾಸಾಬ ತಂದೆ ಖಾಜಾಹುಸೇನಿ ಮೂಕಿ 55ವರ್ಷ, ಮುಸ್ಲಿಂ, ಒಕ್ಕಲುತನ                  ಸಾಃ ಹಟ್ಟಿ ತಾಃ ಸಿಂಧನೂರು. gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï £ÀA. 52/2014 ಕಲಂ. 174 ಸಿ.ಆರ.ಪಿ.ಸಿ.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.12.2014 gÀAzÀÄ  86 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.