Police Bhavan Kalaburagi

Police Bhavan Kalaburagi

Monday, July 6, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
ಫಿರ್ಯಾದಿ ಲಕ್ಷ್ಮೀ ಗಂಡ ನನ್ನೆಪ್ಪ, ವಯಾ: 35 ವರ್ಷ, ಜಾ: ಕುರುಬರ, ಉ: ಹೊಲಮನೆಗೆಲಸ ಸಾ: ಸಿಂಗಾಫುರು ತಾ:ಸಿಂಧನೂರು FPÉAiÀÄ  ಗಂಡನು ಮದುವೆಯ ನಂತರದಲ್ಲಿ ಕುಡಿಯುವ ಚಟಕ್ಕೆ ಬಿದ್ದು ಸಂಸಾರಕ್ಕೆ ತಂದು ಹಾಕದೇ ನಿರ್ಲಕ್ಷ ಮಾಡಿ ವಿನಾಕಾರಣ ಅನುಮಾನ ಮಾಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರುಕುಳ ಕೊಡುತ್ತಾ ಬಂದಿದ್ದು, ಆರೋಪಿ ನಂ.2 ಮೂಕಮ್ಮ ಗಂಡ ಮರಿಯಪ್ಪ, ವಯಾ: 55 ವರ್ಷ, ಜಾ: ಕುರುಬರ, ಉ: ಮನೆಗೆಲಸ, ಸಾ: ಸಿಂಗಾಪೂರು ತಾ:ಸಿಂಧನೂರು ಈಕೆಯು ಫಿರ್ಯಾದಿದಾರಳಿಗೆ ಈ ದರಿದ್ರ ಮುಂಡೇನ ಮಾಡಿಕೊಂಡೀವಿ ಅಂತಾ ಅವಾಚ್ಯವಾಗಿ ಬೈದಾಡುತ್ತಾ ಕೂದಲು ಹಿಡಿದು ಹೊಡೆಬಡೆ ಮಾಡುತ್ತಾ ಮತ್ತು ತನ್ನ ಮಗನಿಗೆ ಇಲ್ಲಸಲ್ಲದ್ದನ್ನು ಹೇಳಿ ಸಂಸಾರ ಮಾಡದಂತೆ ಪ್ರತಿ ದಿವಸ ಕಿರಿಕಿರಿ ಕೊಡುತ್ತಾ ಬಂದಿದ್ದಳು. ಅಲ್ಲದೇ ದಿನಾಂಕ 05-07-2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರಿಬ್ಬರು ಕುಡಿದು ಬಂದು ಎಲೇ ಸೂಳೇ, ನೀನು ಡೈವರ್ಸ ಕೊಡು, ಇನ್ನೊಂದು ಮದುವೆ ಮಾಡಿಕೊಳ್ಳುತ್ತೇವೆ, ಎಲ್ಲಿಯಾದರೂ ಬಿದ್ದು ಸಾಯಿ ಅಂತಾ ಇಬ್ಬರು ಸೇರಿ ಫಿರ್ಯಾದಿದಾರಳ ಕೂದಲು ಹಿಡಿದು ಎಳೆದು, ಹೊಡೆಬಡೆ ಮಾಡಿ ಮನೆಯಿಂದ ಹೊರಗಡೆ ಹಾಕಿ ಎಲ್ಲಿಯಾದರೂ ಸಾಯಿ, ಮನೆಗೆ ವಾಪಸ್ ಬಂದರೆ ಸಾಯಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ  ¹AzsÀ£ÀÆgÀ UÁæ«ÄÃt ¥Éưøï oÁuÉ ಗುನ್ನೆ ನಂ. 181/2015 ಕಲಂ 498 (ಎ), 504, 323, 506 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
±ÀgÀt§¸ÀªÀ vÀAzÉ ¸ÉÆêÀÄ£ÀUËqÀ ªÀ: 38 ªÀµÀð, eÁw: °AUÁAiÀÄvÀ, G: ¦æ¤ì¥Á®, ¸Á: ªÀÄ£É £ÀA.1-11-153/136 ¨É®èA PÁ¯ÉÆä gÁAiÀÄZÀÆgÀÄ. FvÀ£À ಹಂಡತಿಯ ಅಣ್ಣನಾದ ಮೃತ ಶಶಿಕಾಂತ ತಂದೆ ಬಸನಗೌಡ ವ: 38 ವರ್ಷ, ಈತನಿಗೆ ಬಹಳ ವರ್ಷಗಳಿಂದ ಕುಡಿಯುವ ಚಟವಿದ್ದು,ಇದರಿಂದ ಲೀವರ ಮತ್ತು ಕಿಡ್ನಿಗೆ ತೊಂದರೆಯಾಗಿದ್ದು, ಚಿಕಿತ್ಸೆ ಕೊಡಿಸಿದ್ದರೂ ಸಹ ವಿಪರೀತ ಕುಡಿಯುವತ್ತಿದ್ದು, ದಿನಾಂಕ 06.07.2015 ರಂದು ಬೆಳಿಗ್ಗೆ ಮೃತನಿಗೆ ರಕ್ತ ವಾಂತಿ ಮಾಡಿಕೊಂಡಿದ್ದರಿಂದ ಮೃತನಿಗೆ ರೀಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದಾನೆ ಅಂತಾ ತಿಳಿಸಿದ್ದು, ಮೃತನ ಸಾವಿನಲ್ಲಿ ಯಾರ ಮೇಲೂ ಯಾವುದೇ ದೂರುವಿರುವದಿಲ್ಲ ಅಂತಾ ಮುಂತಾಗಿ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ AiÀÄÄ.r.Dgï. £ÀA.08/2015 PÀ®A.174 ¹.Dgï.¦.¹ CEAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಖೆ ಕೈಗೊಂಡಿದ್ದು ಇರುತ್ತದೆ.
        ಮೃತ §¸Àì¥Àà vÀAzÉ ZÀAzÀæ¥Àà ²½î, 39 ªÀµÀð, eÁ:UÁtÂUÉÃgï, G:MPÀÌ®ÄvÀ£À, ¸Á: PÉ. §¸Á¥ÀÄgÀ UÁæªÀÄ. vÁ:¹AzsÀ£ÀÆgÀ FvÀ£ÀÄ ಪಿರ್ಯಾದಿ ²æêÀÄw. PÀªÀÄ®ªÀÄä UÀAqÀ §¸Àì¥Àà, 34 ªÀµÀð, eÁ:UÁtÂUÉÃgï, G:UÀȺÀtÂ, ¸Á: PÉ. §¸Á¥ÀÄgÀ UÁæªÀÄ. vÁ:¹AzsÀ£ÀÆgÀ FPÉAiÀÄ ಗಂಡನಿದ್ದು, ಮೃತನು ತನ್ನ ಹೆಂಡತಿಯಾದ ಕಮಲಮ್ಮ ಈಕೆಯ ಹೆಸರಿನಲ್ಲಿ ಗಂಗಾವತಿ ತಾಲೂಕಿನ ಬೇವಿನಾಳ ಸೀಮಾಂತರದಲ್ಲಿ ಸರ್ವೆ ನಂ.176  ನೇದ್ದರಲ್ಲಿ 5 ಎಕರೆ  ಜಮೀನು ಹೊಂದಿದ್ದು, ಈ ಜಮೀನಿಗೆ ಐಸಿಐಸಿಐ ಬ್ಯಾಂಕ್ ಹಂಚಿನಾಳ ಕ್ಯಾಂಪ್ (ಶಾಂತಿನಗರ) ನಲ್ಲಿ ಖಾತೆ ಸಂ. 310101500104 ರಲ್ಲಿ ರೂ. 3 ಲಕ್ಷ ಸಾಲ ಮಾಡಿ ಹೊಲಕ್ಕೆ ಉಪಯೋಗಿಸಿದ್ದು, ಬೆಳೆ ನಷ್ಟವಾಗಿದ್ದರಿಂದ ಬ್ಯಾಂಕ್ ನಲ್ಲಿ ಪಡೆದ ಸಾಲವನ್ನು ಹೇಗೆ ಕಟ್ಟಬೇಕು ಅಂತಾ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ:05-07-2015 ರಂದು ರಾತ್ರಿ ವೇಳೆಯಲ್ಲಿ ಕೆ. ಬಸಾಪುರ ಗ್ರಾಮದ ತನ್ನ ಮನೆಯಲ್ಲಿನ ಬೆಳಕಿಂಡಿಗೆ ಪ್ಲಾಸ್ಟಿಕ್ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಸತ್ತಿರುತ್ತಾನೆ. ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ದೂರು ಇರುವುದಿಲ್ಲಾ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄ«ðºÁ¼À ಠಾಣೆ ಯುಡಿಆರ್ ಸಂ.11/2015 ಕಲಂ.174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.
         
¥Éưøï zÁ½ ¥ÀæPÀgÀtzÀ ªÀiÁ»w:-
           ದಿನಾಂಕ:6/7/2015ರಂದು 05-30ಗಂಟೆಗೆ ಖಚಿತ ಬಾತ್ಮೀ ಮೇರೆಗೆ ಕವಿತಾಳ ಪೊಲೀಸ್‌‌ ಠಾಣಾವ್ಯಾಪ್ತಿಯ  ತಡಕಲ್‌‌ ಗ್ರಾಮಕ್ಕೆ 07-00ಗಂಟೆ  ಶ್ರೀ ಸಂಗನಗೌಡ  ಎ ಎಸ್‌ಐ ಕವಿತಾಳ ಪೊಲೀಸ್ ಠಾಣೆ gÀªÀgÀÄ ಸಿಬ್ಬಂದಿಯೊಂದಿಗೆ ಹೋಗಿ ನಿಂತುಕೊಂಡಿದ್ದಾಗ ಒಬ್ಬನು ತನ್ನ ಟ್ರಾಕ್ಟರನ ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ಬರುವುದನ್ನು ನೋಡಿ  ತಡೆದು ನಿಲ್ಲಿಸಿ ವಿಚಾರಣೆ ಮಾಡಲಾಗಿ  ತನ್ನ ಹೆಸರು ನಾಗಪ್ಪ ತಂದೆ ಲಿಂಗಪ್ಪ ಸಾ: ಬ್ಯಾಗವಾಟ  ಅಂತಾ ತಿಳಿಸಿ, ತಾನು  ಮರಳನ್ನು  ತಡಕಲ್‌‌ ಹಳ್ಳದಿಂದ ತಂದಿರುವುದಾಗಿ  ತಿಳಿಸಿದ್ದು, ವಿಚಾರಿಸಲಾಗಿ ತಾನು ಮರಳ ಸಾಗಾಟ ಮಾಡಲು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ಧೇಶದಿಂದ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿ ಅಲ್ಲಿಂದ ಓಡಿ ಹೋಗದ್ದು ಸಿಬ್ಬಂದಿಯವರು ಹಿಡಿಯಲು ಹೋದರು ಆತನು ತಪ್ಪಿಸಿಕೊಂಡು ಹೋಗಿದ್ದು ಇರುತ್ತದೆ. ವಾಹನ ನಂಬರ್‌ ಪರಿಶೀಲಿಸಲಾಗಿ ಸ್ವರಾಜ್‌‌ 843 ಎಕ್ಸ್‌ಎಂ ಕಂಪನಿಯ ನೀಲಿ ಬಣ್ಣದ ಟ್ರಾಕ್ಟರ್‌ ಇದ್ದು ಅದರ ನಂ: & ಟ್ರಾಲಿ ನಂ: ಇರಲಿಲ್ಲ. ಟ್ರಾಕ್ಟರ್‌‌ ಇಂಜೀನ್‌‌ ನಂ:3RS10271 & ಚೆಸ್ಸಿ ನಂ:WRTH76619110380 ಇದ್ದು  ಹಾಗೂ ಟ್ರಾಲಿಯಲ್ಲಿದ್ದ 2.5  ಘನ ಮೀಟರ್ ಮರಳು ಅ.ಕಿ.ರೂ. 1750/- ಬೆಲೆಬಾಳುವುದು ಪಂಚರ ಸಮಕ್ಷಮದಲ್ಲಿಇ ಜಪ್ತಿ ಪಡಿಸಿಕೊಂqÀÄ oÁuÉUÉ ಕರೆದುಕೊಂಡು ಬಂದು, ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 75/2015, PÀ®A 3, 42, 43, PÉ.JªÀiï.JªÀiï.¹gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379L¦¹ & ಕಲಂ: 192 ಐಎಂವಿಯಾಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿನಾಂಕ- 05-07-2015 5.15 ಗಂಟೆಗೆ ನಾನು ಠಾಣೆಯಲ್ಲಿ ಇರುವಾಗ್ಗೆ  ರಾಯಚೂರು ನಗರದ ಮುತ್ಯಾಲಮ್ಮ ಗುಡಿಯ  ಹತ್ತಿರ  ..ಸಿಗೆ ಹೋಗುವ ದಾರಿಯಲ್ಲಿ ಕಂಪೌಂಡ ಹತ್ತಿರ  ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ªÉÄÃgÉUÉ ²æà ®PÀÌ¥Àà  ©.CVß ¦.J¸ï.L ¥À²ÑªÀÄ ¥Éưøï oÁuÉ. gÀªÀgÀÄ ಮತ್ತು ಪಂಚರು, ಹಾಗೂ ಸಿಬ್ಬಂದಿಯವರು  ಪೊಲೀಸ್ ಜೀಪ್ ನಂ ಕೆಎ-36/ಜಿ-129 ನೇದ್ದರಿಲ್ಲಿ ಕುಳಿತು ಜೀಪನ್ನು  ಮುತ್ಯಾಲಮ್ಮ ಗುಡಿಯ ಮುಂದೆ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಎಲ್ಲಾರೂ ಜೀಪಿನಿಂದ ಇಳಿದು ನಡೆದುಕೊಂಡು ಮರೆಯಲ್ಲಿ ನಿಂತು ನೋಡಲು ಐ..ಸಿಗೆ ಹೋಗುವ ದಾರಿಯಲ್ಲಿ ಕಂಪೌಂಡ ಹತ್ತಿರ,ನೆಲದ ಮೇಲೆ ಚಾದರವನ್ನು ಹಾಕಿ 6 ಜನರು ದುಂಡಾಗಿ ಕುಳಿತುಕೊಂಡು, ಅವರ ಮುಂದೆ ಇಸ್ಪೇಟ್ ಜೂಜಾಟ್ ಎಲೆಗಳು ಹಾಕುತ್ತಾ, ನಶಿಬಿನ ಅಂದರ್ ಬಹರ್ ಆಟವನ್ನು ಆಡುತ್ತಾ, ಒಳಗೆ ಬಂದರೇ, ನನಗೆ , ಹೊರಗೆ ಬಂದರೆ ನಿಮಗೆ ಅನ್ನುತ್ತಾ ಇಸ್ಪೇಟ್ ಎಲೆಗಳ ಮೇಲೆ ಹಣವನ್ನು ಇಟ್ಟು ನಶಿಬಿನ ಪಂದ್ಯ ಆಟವಾಡುತ್ತಿರುವಾಗ, ನಾವು ಹೋಗಿ ದಾಳಿ   ªÀiÁrzÁUÀ 1] ±ÁAvÀPÀĪÀiÁgï vÀAzÉ © ¥Àæ¸Ázï 2] gÀ« vÀAzÉ dAiÀÄgÁeï 3] ªÀÄzsÀÄ vÀAzÉ ®PÀëöät 4]PÀȵÀÚ vÀAzÉ ºÀ£ÀĪÀÄAvÀ 5] «gÉñÀ vÀAzÉ ªÉAPÀmÉñÀ 6]¸ÀÄgÉñÀ vÀAzsÉ J¸ï ¨Á§Ä.EªÀgÀÄUÀ¼ÀÄ ¹QÌ©¢zÀÄÝ CªÀgÀ£ÀÄß   ದಸ್ತಗಿರಿ ಮಾಡಿ ಒಟ್ಟು ರೂ 3540/- ಗಳು, 52 ಇಸ್ಪೇಟ್,ಎಲೆಗಳು, ಒಂದು ಚಾದರ್ ಇವುಗಳನ್ನು ಮತ್ತು ಆರೋಪಿತರನ್ನು   ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕ್ರಮ ಕುರಿತು  ಜ್ಞಾಪನಾ ಪತ್ರ ನೀಡಿದ್ದರ ಮೇಲಿಂದ  gÁAiÀÄZÀÆgÀÄ ¥À²ÑªÀÄ ¥Éưøï oÁuÉ UÀÄ£Éß £ÀA: 137/2015. PÀ®A-87 Pɦ AiÀiÁPïÖ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು
               ದಿನಾಂಕ 05-07-15 ರಂದು ಮದ್ಯಾಹ್ನ 14.30 ಗಂಟೆಗೆ ಶೀವಶಂಕರಪ್ಪ ತಂದೆ ಹನುಮಂತಪ್ಪ ಕೆಲಸ ನಿರೀಕ್ಷಕರು ಲೋಕೊಪಯೋಗಿ ಇಲಾಖೆ ಸಿಂಧನೂರು  ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ದಾಳಿ ಪಂಚನಾಮೆ ಮತ್ತು 1] ಮಹೆಂದ್ರ ಕಂಪನಿಯ 575 ಗಾಡಿ ನಂಬರ ಕೆ, 36 ಟಿ,ಬಿ 4367 ಮತ್ತು ಅದರ ಟ್ರಾಲಿ ನಂಬರ ಕೆ, 36 ಟಿ,ಬಿ 7793   ,ಕೀ,ರೂ 3,00,000/-
2]
ಸ್ವರಾಜ್ ಗಾಡಿ ನಂಬರ 843 ಗಾಡಿ ನಂಬರ ಕೆ, 36 ಟಿ,ಬಿ 9522 ಕೆಂಪು ಬಣ್ಣದ ನಂಬರ ಇಲ್ಲದ ಟ್ರಾಲಿ ,ಕೀ,ರೂ 3,00,000/- 3] ಮಹೆಂದ್ರ ಕಂಪನಿಯ 575 ಕೆಂಪು ಬಣ್ಣದ ನಂಬರ ಇಲ್ಲದ್ದು ಇಂಜನ್ ನಂ zkbco4298  ಮತ್ತು ಕೆಂಪು ಬಣ್ಣದ ನಂಬರಇಲ್ಲದ್ದುಅ,ಕೀ,ರೂ3,00,000/-  4] ಮಹೆಂದ್ರ ಕಂಪನಿಯ 575 ಕೆಂಪು ಬಣ್ಣದ ಕೆ, 36 - 3471 ಮತ್ತು ಟ್ರಾಲಿ ನಂ ಕೆ, 36 ಟಿ, 8110   ,ಕೀ,ರೂ 3,00,000/- ಮರಳು ತುಂಬಿದ ಟ್ರ್ಯಾಕ್ಟರನ್ನು ಹಾಜರಪಡಿಸಿ 1] ವೆಂಕಟೇಶ ತಂದೆ ಹಿರೇಮುದಕಪ್ಪ ವಡ್ಡರ್ 40 ವರ್ಷ ಸಾ. ಸಂತೆಕಲ್ಲೂರು 2] ತಾಯಪ್ಪ ತಂದೆ ಹನುಮಂತಪ್ಪಯರದಾಳವಡ್ಡರ್33ವರ್ಷ   ಸಾ, ಸಂತೆಕಲ್ಲೂರು 3] ಶರಣಬಸವ ತಂದೆ ವೀರನಗೌಡ ಗುಡಿಹಾಳ 30 ವರ್ಷ ಲಿಂಗಾಯತ ಸಾ, ಮುಸ್ಲಿಕಾರಲಕುಂಟಿ  4] ಚಂದ್ರಶೆಖರ ತಂದೆ ಬಸವರಾಜ ತೆಕ್ಕಲಕೊಟೆ 35 ವರ್ಷ ಲಿಂಗಾಯತ ಸಾ, ಮುಸ್ಲಿಕಾರಲಕುಂಟಿ EªÀgÀ£ÀÄß ಪಂಚನಾಮೆಯಲ್ಲಿ ನಮೂದಿಸಿದ ಟ್ರ್ಯಾಕ್ಟರಿನಲ್ಲಿ ಸರಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ, ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದು ಅವರ ವಿರುದ್ದ ಕ್ರಮ ಜರುಗಿಸುವಂತೆ ಪಿರ್ಯಾದಿಯನ್ನು ಸಲ್ಲಿಸಿದ ಆದಾರದ ಮೆಲಿಂದ ªÀÄ¹Ì ಠಾಣಾ ಗುನ್ನೆ ನಂಬರ 97/2015 ಕಲಂ 4 (1), (), 21 ಎಮ್.ಎಮ್.ಆರ್ ಡಿ ACT ಮತ್ತು 379   ಐಪಿಸಿ. ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.07.2015 gÀAzÀÄ 177 ¥ÀææPÀgÀtUÀ¼À£ÀÄß ¥ÀvÉÛ ªÀiÁr  27,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.