Police Bhavan Kalaburagi

Police Bhavan Kalaburagi

Sunday, April 30, 2017

BIDAR DISTRICT DAILY CRIME UPDATE 30-04-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-04-2017

ªÀÄ£Àß½î ¥Éưøï oÁuÉ UÀÄ£Éß £ÀA. 39/2017, PÀ®A. 279, 337, 338 L¦¹ eÉÆvÉ 187 LJªÀiï« PÁAiÉÄÝ :-
¢£ÁAPÀ 29-04-2017 gÀAzÀÄ ¦üAiÀiÁð¢ CQëvÀ vÀAzÉ ²ªÁf ¥ÀªÁgÀ ¸Á: ¹AzÉÆ® vÁAqÀ, f: ©ÃzÀgÀ gÀªÀgÀÄ vÀªÀÄä vÁAqÉAiÀÄ ¸ÀwõÀ vÀAzÉ ¤Ã®PÀAoÀ ¥ÀªÁgÀ E§âgÀÄ SÁ¸ÀV PÉ®¸ÀzÀ ¸À®ÄªÁV ªÉÆmÁgÀ ¸ÉÊPÀ® £ÀA. PÉJ-38/J¸ï-9636 £ÉÃzÀgÀ ªÉÄÃ¯É ¹AzÉÆ® vÀAqɬÄAzÀ ZÁAUÀ¯ÉÃgÁPÉÌ ºÉÆUÀÄwÛzÀÄÝ ªÉÆmÁgÀ ¸ÉÊPÀ® ¦üAiÀiÁð¢ ZÀ¯Á¬Ä¸ÀÄwÛgÀĪÁUÀ gÁdVÃgÁ UÀÄA¥ÁzÀ ºÀwÛgÀ ¨sÀAUÀÆgÀ gÀ¸ÉÛAiÀÄ ªÉÄÃ¯É JzÀÄj¤AzÀ MAzÀÄ ªÉÆmÁgÀ ¸ÉÊPÀ® £ÉÃzÀgÀ ZÁ®PÀ£ÀÄ vÀ£Àß ªÉÆmÁgÀ ¸ÉÊPÀ® CwêÉÃUÀ ªÀÄvÀÄÛ ¤µÁÌÌ®f¬ÄAzÀ ZÁ®¬Ä¹PÉÆAqÀÄ §AzÀÄ ¦üAiÀiÁð¢AiÀÄ ªÉÆmÁgÀ ¸ÉÊPÀ®UÉ C¥ÀWÁvÀ ¥Àr¹ vÀ£Àß ªÉÆÃmÁgÀ ¸ÉÊPÀ® ¤°è¸ÀzÉà Nr ºÉÆVgÀÄvÁÛ£É, ¸ÀzÀj C¥ÀWÁvÀ¢AzÀ ¦üAiÀiÁð¢AiÀÄ ªÀÄÄRPÉÌ, §® ¨sÀPÁ½UÉ gÀPÀÛUÁAiÀĪÁVgÀÄvÀÛzÉ ªÀÄvÀÄÛ ¦üAiÀiÁð¢AiÀÄ »AzÉ ªÉÆÃmÁgÀ ¸ÉÊPÀ® ªÉÄÃ¯É PÀĽwÛzÀÝ ¸ÀAwõÀ EvÀ£À ªÀÄÄRPÉÌ, vÀ¯ÉUÉ ¨sÁj gÀPÀÛUÁAiÀÄ ªÀÄvÀÄÛ UÀ¥ÀÛUÁAiÀĪÁVgÀÄvÀÛzÉ, PÀÆqÀ¯É WÀl£É £ÉÆÃrzÀ ¦üAiÀiÁð¢AiÀÄ ¸ÀA§A¢ü §¸ÀªÀgÁd vÀAzÉ ºÀj¹AUÀ gÀªÀgÀÄ 108 CA§Ä¯ÉãÉìUÉ PÀgÉ ªÀiÁr E§âjUÀÆ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÀæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁ𢠺ÉýPÉAiÀÄ ¸ÁgÁA±ÀzÀ ªÉÄÃgÉUÉ UÀÄ£Àß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 50/2017, ಕಲಂ. 279, 304(ಎ) ಐಪಿಸಿ :-
ದಿನಾಂಕ 30-04-2017 ರಂದು ಫಿರ್ಯಾದಿ ರಾಜೇಂದ್ರ ತಂದೆ ಬಾಬುರಾವ ಕಾರಬಾರಿ ವಯ: 30 ವರ್ಷ, ಜಾತಿ: ಮರಾಠಾ, ಸಾ: ಚಿತ್ತಕೋಟಾ (ಬಿ), ತಾ: ಬಸವಕಲ್ಯಾಣ ರವರ ಅಣ್ಣನಾದ ಜಗನ್ನಾಥ ತಂದೆ ಬಾಬುರಾವ ಕಾರಬಾರಿ, ವಯ: 35 ವರ್ಷ, ಜಾತಿ: ಮರಾಠಾ, ಉ: ಲಾರಿ ಚಾಲಕ, ಸಾ: ಚಿತ್ತಕೋಟಾ (ಬಿ),  ತಾ: ಬಸವಕಲ್ಯಾಣ ಇವರು ಜೀತು ಧಾಬಾ ಎದುರು ರಸ್ತೆ ದಾಟುವಾಗ ಹೈದ್ರಾಬಾದ ಕಡೆಯಿಂದ ಮುಂಬೈ ಕಡೆಗೆ ಹೋಗುತ್ತಿರುವ ವೊಲ್ವೋ ಬಸ್ಸ ನಂ. ಎಆರ್-11/ಎ-5550 ನೇದ್ದರ ಚಾಲಕನಾದ ಆರೋಪಿ ಸೈಯದ ಸಲೀಮ ತಂದೆ ಸೈಯದ ಪಾಶಾ ಸಾ: ಆಚಿರೆಡ್ಡಿ ನಗರ, ಮೊಹಮ್ಮದಿಯಾ ಕಾಲೊನಿ, ರಾಜೇಂದ್ರ ನಗರ ರಂಗಾರೆಡ್ಡಿ (ಎಪಿ) ಇತನು ತನ್ನ ಬಸ್ಸನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಫಿರ್ಯಾದಿಯ ಅಣ್ಣನಿಗೆ ಡಿಕ್ಕಿ ಮಾಡಿದ್ದರಿಂದ ಅವರ ಎಡಗಾಲ ಮತ್ತು ಬಲಗಾಲು ಪಾದಕ್ಕೆ ರಕ್ತಗಾಯ, ಬಲಭುಜಕ್ಕೆ ರಕ್ತಗಾಯ ಹಾಗು ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ ಠಾಣೆ : ದಿನಾಂಕ: 29/04/17 ರಂದು ಶ್ರೀಮತಿ ಅಶ್ವಿತಾ ಗಂಡ ಅಮೀತ ಕುಮಾರ ಸಾ: ನವಜೀವನ ನಗರ ಪಿ.&.ಟಿ ಕ್ವಾರ್ಟಸ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನಗೆ 2 ವರ್ಷದ ಹಿಂದೆ ಕಲಬುರಗಿಯ ಅಮೀತ ಕುಮಾರ ಇತನೊಂದಿಗೆ ಮದುವೆಯಾಗಿದ್ದು ಮದುವೆ ವರನಿಗೆ ಮದುವೆಯಲ್ಲಿ 15 ಲಕ್ಷ ರೂಪಾಯಿ 20 ತೊಲೆ ಬಂಗಾರ 1 ಕೆ.ಜಿ ಬೆಳ್ಳಿ ಕೊಟ್ಟಿದ್ದು. ಸದ್ಯ ನನಗೆ ಈಗ ಒಂದು ಗಂಡು ಮಗುವಿದ್ದು.  ನನ್ನ ಗಂಡ ಅಮೀತ ಕುಮಾರ ಫೈನಾನ್ಸ ವ್ಯವಹಾರ ಮಾಡಿಕೊಂಡಿದ್ದು ಮದುವೆಯಾದ 1 ತಿಂಗಳ ನಂತರ ನನ್ನ ಗಂಡ ಅಮಿತಕುಮಾರ , ಅತ್ತೆ ಜಯಶ್ರೀ,  ನಾದಿನಿ ಅಮೃತಾ ಇವರು ನನಗೆ ಇನ್ನು 5 ಲಕ್ಷ ರೂಪಾಯಿ 10 ತೊಲೆ ಬಂಗಾರ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಾ ಸಣ್ಣ ಪುಣ್ಣ ವಿಷಯಕ್ಕೆ ಜಗಳ ತೆಗೆದು ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದು ಈ ವಿಷಯವನ್ನು ನಾನು ನಮ್ಮ ತಂದೆ ತಾಯಿಗೆ ತಿಳಿಸಿದಾಗ ಅವರು ಅನುಕೂಲವಾದಾಗ ಉಳಿದ ವರದಕ್ಷಿಣೆ ಹಣ ಬಂಗಾರ ತಂದು ಕೊಡುತ್ತೇವೆ ಅಂತಾ ಹೇಳಿರುತ್ತಾರೆ ಆದರೋ ನನ್ನ ಗಂಡ ಅತ್ತೆ , ನಾದಿ ಇವರು ನನಗೆ ಒಂದು ಗತಿ ಕಾಣುಸುತ್ತೇವೆ ನಿನ್ನ ಜೀವ ತೆಗೆದು ಇನ್ನೊಂದು ಮದುವೆ ಮಾಡುತ್ತೆವೆ ಅಂತಾ ಹೆದರಿಸಿರುತ್ತಾ. ದಿನಾಂಕ: 28/04/2017 ರಂದು  ನನ್ನ ಗಂಡ, ಅತ್ತೆ, ನಾದಿನಿ ಜಗಳ ಮಾಡಿ ಕೈಯಿಂದ ಹೊಡೆ ಬಡೆ ಮಾಡಿ ಊಟ ಕೊಡದೆ ಮನೆಯಿಂದ ಹೊರಗೆ ಹಾಕಿದ್ದು ನಾನು ಈ ಬಗ್ಗೆ ನಮ್ಮ ತಂದೆ ತಾಯಿಗೆ ತಿಳಿಸಲು ಅವರು ದಿನಾಂಕ: 29/04/2017 ರಂದು ನಮ್ಮ ಮನೆಗೆ ಬಂದು ನನ್ನ ಗಂಡ ಅತ್ತೆ ನಾದಿನಿಯವರಿಗೆ ಅನುಕೂಲವಾದಾಗ ನಿಮ್ಮ ವರದಕ್ಷಿಣೆ ಹಣ ತಂದು ಕೊಡುತ್ತೇವೆ ಅಂತಾ ಹೇಳಲು ಹೊದಾಗ ಈ ಮೂರು ಜನರು ಕೂಡಿ ನಮ್ಮ ತಂದೆ ತಾಯಿಯವರಿಗೆ ಹೊಡೆ ಬಡೆ ಮಾಡಿ ಕಾಲಿನಿಂದ ಒದ್ದು ಗುಪ್ತ ಪೆಟ್ಟುಪಡಿಸಿರುತ್ತಾರೆ ನಮ್ಮ ತಂದೆ ತಾಯಿಯೊಂದಿಗೆ ಬಂದವರು ಜಗಳವನ್ನು ಬಿಡಿಸಿರುತ್ತಾರೆ. ವರದಕ್ಷಿಣೆ ಹಣ ಬಂಗಾರ ಕೊಟ್ಟರೆ ಸರಿ ಇಲ್ಲವಾದರೆ ನಿಮ್ಮ ಮಗಳಿಗೆ ಕರೆದುಕೊಂಡು ಹೋಗಿ ಇಲ್ಲದ್ದಿದರೆ ಕೊಲೆ ಮಾಡುವುದಾಗ ಜೀವದ ಬೆದರಿಕೆ ಹಾಕರಿತ್ತಾರೆ. ಕಾರಣ ನನ್ನ ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ಹೊಡೆ ಬಡೆ ಮಾಡಿ ಕಿರುಕುಳ ನೀಡುತ್ತಿರುವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ