Police Bhavan Kalaburagi

Police Bhavan Kalaburagi

Monday, February 11, 2019

BIDAR DISTRICT DAILY CRIME UPDATE 11-02-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-02-2019

ಮುಡಬಿ ಪೊಲೀಸ ಠಾಣೆ ಅಪರಾಧ ಸಂ. 15/2019, ಕಲಂ. 498(ಎ), 304(ಬಿ) ಐಪಿಸಿ ಜೊತೆ 3 & 4 ಡಿ.ಪಿ ಕಾಯ್ದೆ :-
ಫಿರ್ಯಾದಿ ವಿಠಲ ತಂದೆ ಶರಣಪ್ಪಾ ವಯ: 58 ವರ್ಷ, ಜಾತಿ: ಕುರುಬ, ಸಾ: ಮರಗುತ್ತಿ, ತಾ: & ಜಿ: ಕಲಬುರಗಿ ರವರ ಮಗಳಾದ ಹೇಮಾವತಿ ಇವಳ ಮದುವೆಯು ಪಂಡರಗೇರಾ ಗ್ರಾಮದ ರಾಮಣ್ಣಾ ಇವರ ಮಗನಾದ ಕಮಲಾಕರ @ ಖೊಂಡೊಬಾ ಇತನೊಂದಿಗೆ ಸುಮಾರು 6 ವರ್ಷಗಳ ಹಿಂದೆ ತಮ್ಮೂರಿನ ಮಹಾದೇವ ಮಂದಿರದಲ್ಲಿ ತಮ್ಮ ಸಂಪ್ರದಾಯದಂತೆ 21 ಸಾವಿರು ರೂಪಾಯಿ ಮತ್ತು ಒಂದುವರಿ ತೋಲೆ ಬಂಗಾರ ಹಾಗೂ ಮನೆಗೆ ಬಳಸುವ ಸಾಮಾನುಗಳು ಉಡುಗರೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಮದುವೆ ಮಾಡಿಕೊಟ್ಟ ನಂತರ ಸುಮಾರು 6 ತಿಂಗಳವರೆಗೆ ಚೆನ್ನಾಗಿ ಇಟ್ಟುಕೊಂಡು ನಂತರ ಅವಳ ಗಂಡನಾದ ಕಮಲಾಕರ @ ಖೊಂಡೊಬಾ ಇತನು ದಿನಾಲೂ ಸರಾಯಿ ಕುಡಿದು ಬಂದು ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ, ಗಂಡನಿಗೆ ಚನ್ನಾಗಿ ನೋಡಿಕೊಳ್ಳಲು ಆಗುವುದಿಲ್ಲಾ, ನಿನ್ನ ತಂದೆ ತಾಯಿ ಮದುವೆ ಸಮಯದಲ್ಲಿ ಕೇವಲ 21 ಸಾವಿರು ರೂಪಾಯಿ ಮತ್ತು ಒಂದುವರಿ ತೋಲೆ ಬಂಗಾರ ಕೊಟ್ಟಿದಾರೆ ಅಂತ ಮೇಲಿಂದ ಮೇಲೆ ಹೊಡೆ ಬಡೆಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಟ್ಟಿದ್ದು, ದಿನಾಂಕ 04-01-2019 ರಂದು ತಮ್ಮೂರಿನ ಲಕ್ಷ್ಮೀ ಕಾರ್ಯಕ್ಕೆ ಮಗಳಿಗೆ ಮನೆಗೆ ಕರೆಸಿದಾಗ ಅವಳು ಬಂದು ತಿಳಿಸಿದೆನೆಂದರೆ ನನ್ನ ಗಂಡ ಕಮಲಾಕರ @ ಖೊಂಡೊಬಾ ಇತನು ನನಗೆ ಸುಮಾರು ದಿವಸಗಳಿಂದ ನಿನ್ನ ತವರು ಮನೆಯಿಂದ ಇನ್ನೂ 10 ಸಾವಿರ ರೂಪಾಯಿ ತೇಗೆದುಕೊಂಡು ಬಾ  ಅಂತ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಈ ಲಕ್ಷ್ಮೀ ಕಾರ್ಯಕ್ಕೆ ನಾನು ಊರಿಗೆ ಬರುವಾಗ ತವರು ಮನೆಯಿಂದ 10 ಸಾವಿರ ರೂಪಾಯಿ ತೆಗೆದುಕೊಂಡು ಬಾ ನನಗೆ ಮೋಟಾರ ಸೈಕಲ  ತೆಗೆದುಕೊಳ್ಳುವದಿದೆ ಇಲ್ಲಾ ಅಂದರೆ ನಿನೂ ನನ್ನ ಮನೆಗೆ ಬರಬೆಡ ಅಂತಾ ಹೇಳಿರುತ್ತಾನೆಂದು ಮಗಳು ತಿಳಿಸಿದಾಗ ಮಗಳಿಗೆ ಫಿರ್ಯಾದಿಯು ಸಮಧಾನ ಪಡಿಸಿ ನಮ್ಮ ಹತ್ತಿರ ಸದ್ಯಕ್ಕೆ ದುಡ್ಡಿಲ್ಲಾ, ದುಡ್ಡು ಬಂದಾಗ ನಾವೆ ಖುದ್ದಾಗಿ ತೇಗೆದುಕೊಂಡು ಬಂದು ಕೊಡುತ್ತೆವೆ ಅಂತ ಹೇಳಿ ಲಕ್ಷ್ಮೀ ಕಾರ್ಯ ಮುಗಿದ ಮೇಲೆ ಮಗಳಿಗೆ ಮರಳಿ ತನ್ನ ಗಂಡನ ಮನೆಗೆ ಕಳಿಸಿಕೊಟ್ಟಿದ್ದು, ನಂತರ ಹಣ ಜಮಾಯಿಸದೆ ಇದ್ದಾಗ ತನ್ನ ಅಳಿಯನಿಗೆ ಬುದ್ದಿವಾದ ಹೇಳಿ ಬರೋಣ ಅಂತ ದಿನಾಂಕ 08-02-2019 ರಂದು ಫಿರ್ಯಾದಿಯು ತನ್ನ ಹೆಂಡತಿ ಈರಮ್ಮಾ ಇಬ್ಬರೂ ಕೂಡಿಕೊಂಡು ತಮ್ಮ ಅಳಿಯನ ಮನೆಗೆ ಬಂದಾಗ ಮಗಳು ಹೇಳಿದ್ದೆನೆಂದರೆ ನಾನು ಲಕ್ಷ್ಮೀ ಕಾರ್ಯ ಮುಗಿಸಿ ಊರಿಂದ ಬಂದಿನಿಂದಲೂ ಗಂಡ  ದಿನರಾತ್ರಿ ಹಣ ತರಲಿಲ್ಲ ಅಂತಾ ಕಿರುಕುಳ ಮಾಡುತ್ತಿದ್ದಾನೆ, ನನಗೆ ಸಾಕಾಗಿದೆ ಅಂದಾಗ ಅಳಿಯನಿಗೆ ನಾವು ಹೇಳುತ್ತೇವೆ ನೀನು ತಲೆ ಕೇಡಿಸಿಕೊಳ್ಳಬೇಡ ಅಂತಾ ಹೇಳಿ ಅಳಿಯನಿಗೆ ನಾವು ಸದ್ಯಕ್ಕೆ ನಮ್ಮ ಹತ್ತಿರ ಅಷ್ಟೊಂದು ಹಣವಿಲ್ಲ, ಒಂದು ತಿಂಗಳಲ್ಲಿ ಹೇಗಾದರು ಮಾಡಿ ಹಣ ಜಮಾ ಮಾಡಿಕೊಂಡು ಬಂದು ಕೊಡುತ್ತೆವೆ ಅಂತ ಹೇಳಿ ಮರಳಿ ಊರಿಗೆ ಬಂದಿದ್ದು, ನಂತರ ಫಿರ್ಯಾದಿಯವರ ಮಗಳು ತನ್ನ ಗಂಡ ಕಮಲಾಕರ @ ಖೊಂಡೊಬಾ ಇತನು ತನ್ನ ತವರು ಮನೆಯಿಂದ 10 ಸಾವಿರ ರೂಪಾಯಿ ತೆಗೆದುಕೊಂಡು ಬಾ ಅಂತ ಹೊಡೆ ಬಡೆಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಟ್ಟಿದ್ದರಿಂದ ಅವನ ಕಿರುಕುಳ ತಾಳಲಾರದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೋವು ತಾಳಲಾರದೆ ಸುಮಾರು ಎರಡು ದಿವಸಗಳ ಹಿಂದೆ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 13/2019, ಕಲಂ. 498(ಎ), 323, 504 ಐಪಿಸಿ :-
ದಿನಾಂಕ 10-02-2019 ರಂದು ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ಕಛರು ಜಮಾದಾರ ವಯ: 35 ವರ್ಷ, ಜಾತಿ: ಕೊಳಿ, ಸಾ: ತೋರಣಾ ರವರ ತಂದೆ ತಾಯಿ ಈಗ 17 ವರ್ಷಗಳ ಹಿಂದೆ ತಂದೆಯಾದ ಚಂದ್ರಪ್ಪಾ ತಂದೆ ಶೆರಣಪ್ಪಾ ಬಿರಾದಾರ ವಯ: 72 ವರ್ಷ, ಸಾ: ಎಣಕೂರ ಇವರು ತೋರಣಾ ಗ್ರಾಮದ ಕಛರು ತಂದೆ ನಾರಾಯಣ ಜಮಾದಾರ ಇತನಿಗೆ ಕೊಟ್ಟು ಸಂಪ್ರದಾಯದಂತೆ ಮದುವೆ ಮಾಡಿದ್ದು ಇರುತ್ತದೆ, ಫಿರ್ಯಾದಿಗೆ ಗಂಡ ಒಂದು ವರ್ಷ ಚೆನ್ನಾಗಿ ಇಟ್ಟುಕೊಂಡಿದ್ದು ನಂತರದ ದಿವಸಗಳಲ್ಲಿ ದಿನಾಲು ಮನೆಗೆ ಬಂದು ಹೊಡೆಯುವುದು, ಅವಾಚ್ಯವಾಗಿ ಬೈಯುವುದು ಮಾಡುತ್ತಾ ಬಂದಿದ್ದು, ಅಲ್ಲದೆ ನಿನಗೆ ಅಡುಗೆ ಮಾಡಲು ಸರಿಯಾಗಿ ಬರುವುದಿಲ್ಲಾ, ನೀನು ನೋಡಲು ಸರಿಯಾಗಿಲ್ಲಾ ಅಂತಾ ಅನ್ನುವುದು ಮಾಡುತ್ತಾ ಬಂದಿರುತ್ತಾರೆ, ಅಲ್ಲದೆ ಅತ್ತೆ ಶಾಂತಾಬಾಯಿ ಗಂಡ ನಾರಾಯಣ ಜಮಾದಾರ ವಯ: 65 ವರ್ಷ, ಮಾವ ನಾರಾಯಣ ತಂದೆ ಲಕ್ಷ್ಮೀಣ ಜಮಾದಾರ ಇವರಿಗೆ ದಿನಾಲು ಸರಾಯಿ ಕುಡಿಯಲು ಹಣ ಕೊಡು ಅಂತಾ ಕೇಳಿ ಹಣ ಕೊಡದೆ ಇದ್ದಾಗ ಅವರಿಗೂ ಹೊಡೆಯುವುದು ಅವಾಚ್ಯವಾಗಿ ಬೈಯುವುದು ಮಾಡುತ್ತಿದ್ದಾರೆ, ಹೀಗಿರುವಾಗ ದಿನಾಂಕ 03-02-2019 ರಂದು ಗಂಡ ಫಿರ್ಯಾದಿಯ ಎಡಗಾಲ ತೊಡೆಗೆ, ತಲೆಗೆ ಕೈಯಿಂದ ಹೊಡೆದಿರುತ್ತಾನೆ ಹಾಗೂ ಗಂಡ ದಿನೇ ದಿನೇ ಫಿರ್ಯಾದಿಗೆ ಹಾಗು ಅತ್ತೆ ಮಾವಂದಿರಿಗೆ ಹೊಡೆಯುವುದು ಜಾಸ್ತಿ ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 10-02-2019 ರಂದು ಗಂಡ ಸರಾಯಿ ಕುಡಿದು ಬಂದು ಎಲ್ಲರಿಗೆ ಹೊಡೆದು ಅವಾಚ್ಯವಾಗಿ ಬೈದು, ಮಾನಸಿಕ ಹಾಗು ದೈಹಿಕ ಕಿರುಕುಳ ಕೊಟ್ಟು ಮನೆಯಿಂದ ಹೊರಗೆ ಹಾಕಿ, ಮನೆಗೆ ಬೀಗ ಹಾಕಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 33/2019, PÀ®A. 379 L¦¹ :-
¢£ÁAPÀ 09-02-2019 gÀAzÀÄ 1015 UÀAmɬÄAzÀ 1030 UÀAmÉAiÀÄ ªÀÄzsÀåzÀ CªÀ¢üAiÀÄ°è ¦üAiÀiÁ𢠫£ÉÆÃzÀPÀĪÀiÁgÀ vÀAzÉ ªÀÄ£ÉÆúÀgÀ ¥ÁAZÁ¼À, ªÀAiÀÄ: 29 ªÀµÀð, eÁw: ¥ÁAZÁ¼À, ¸Á: CªÀįÁ¥ÀÄgÀ, vÁ: f¯Éè: ©ÃzÀgÀ gÀªÀgÀ ºÉZï.J¥sï r®Pïì ªÉÆÃmÁgÀ ¸ÉÊPÀ® £ÀA. PÉJ-38/AiÀÄÄ-1909 £ÉÃzÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ¸ÀzÀj ªÉÆÃmÁgÀ ¸ÉÊPÀ®£ÀÄß J¯Áè PÀqÉ ºÀÄqÀÄPÁrzÀgÀÄ ¹QÌgÀĪÀÅ¢®è, PÀ¼ÀĪÁzÀ ªÁºÀ£ÀzÀ «ªÀgÀ 1) ºÉZï.J¥sï r®Pïì ªÉÆÃmÁgÀ ¸ÉÊPÀ® £ÀA. PÉJ-38/AiÀÄÄ-1909, 2) ZÁ¹¸ï £ÀA. JªÀiï.©.J¯ï.ºÉZï.J.11.J.J¯ï.E.9.JªÀiï.15880, 3) EAf£ï £ÀA. ºÉZï.J.11.E.eÉ.E.9.JªÀiï.08540, 4) C.Q 20,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 10-02-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥Éưøï oÁuÉ C¥ÀgÀzsÀ ¸ÀA. 10/2019, PÀ®A. 87 PÉ.¦ PÁAiÉÄÝ :-
ದಿನಾಂಕ 10-02-2019 ರಂದು ಸಂಗಮ ಗ್ರಾಮದ ಅಂತೆಪ್ಪಾ ರವರ ಹೊಟೆಲ್ ಮುಂದುಗಡೆ ಇರುವ ಸಾರ್ವಜನಿಕ ಕಟ್ಟೆಯ ಮೇಲೆ ಕೆಲವು ವ್ಯಕ್ತಿಗಳು ಹಣ ಪಣಕ್ಕೆ ಕಟ್ಟಿ ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ವಿ.ಬಿ. ಯಾದವಾಡ ಪಿಎಸ್ಐ ಕುಶನೂರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಮಾಡುವ ಕುರಿತು ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಂಗಮ ಗ್ರಾಮಕ್ಕೆ ಹೋಗಿ ಪೊಸ್ಟ್ ಆಫೀಸ್ ಹತ್ತಿರ ಮರೆಯಾಗಿ ನಿಂತು ನೋಡಲು ಅಂತಪ್ಪಾ ರವರ ಹೊಟೆಲ್ ಮುಂದುಗಡೆ ಇರುವ ಸಾರ್ವಜನಿಕ ಕಟ್ಟೆಯ ಮೇಲೆ ಆರೋಪಿತರಾದ 1) ಉಮಾಕಾಂತ ತಂದೆ ರೆವಣಪ್ಪಾ ಮಾನೆ ವಯ: 38 ವರ್ಷ, ಜಾತಿ: ಎಸ್.ಸಿ ದಲಿತ, 2) ಸಂಗಮೇಶ ತಂದೆ ಭಾವರಾವ ಜಾಧವ ವಯ: 32 ವರ್ಷ, ಜಾತಿ: ಎಸ್.ಸಿ ದಲಿತ, 3) ನಾಗೂರಾವ ತಂದೆ ಭೀಮರಾವ ಸಿಂಧೆ ವಯ: 40 ವರ್ಷ, ಜಾತಿ: ಎಸ್.ಸಿ ದಲಿತ ಮೂವರು ಸಾ: ಸಂಗಮ, 4) ದಯಾಸಾಗರ ತಂದೆ ಪ್ರಭುರಾವ ಖಂಡೆ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಮುಧೋಳ(ಬಿ) ಹಾಗೂ 5) ರಾಚಪ್ಪಾ ತಂದೆ ಮಲ್ಲಿಕಾರ್ಜುನ  ಬುಟ್ಟೆ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ಹಿಪ್ಪಳಗಾಂವ ಗ್ರಾಮ ಇವರೆಲ್ಲರೂ ಗುಂಪಾಗಿ ಕುಳಿತು ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಅವರ ಮೇಲೆ ದಾಳಿ ಮಾಡಿ ಜೂಜಾಟ ಆಡುತ್ತಿದ್ದ 5 ಜನ ಆರೋಪಿತರನ್ನು ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 5680/- ರೂ. ಹಾಗು 52 ಇಸ್ಪಿಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.