Police Bhavan Kalaburagi

Police Bhavan Kalaburagi

Thursday, June 18, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
        ದಿನಾಂಕ  17/06/15 ರಂದು ಮಾನವಿ – ಮಲ್ಲಿನಮಡಗು ಬಂಡಿ ರಸ್ತೆಯಲ್ಲಿ ಇರುವ ಕುಂಟ ಖಾಸೀಂ ಇವರ ಹೊಲದಲ್ಲಿ ಇರುವ ಭಾವಿ ಹತ್ತಿರದ  ಸಾರ್ವಜನಿಕ ಸ್ಥಳದಲ್ಲಿ PÉ®ªÀÅ d£ÀgÀÄ PÀÆr ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ   ಪಿ.ಎಸ್.ಐ. (ಕಾ.ಸು) ªÀiÁ£À« ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ 1545 ಗಂಟೆಯ ಸುಮಾರಿಗೆ ದಾಳಿ ಮಾಡಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 11,700/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ವಾಪಾಸ 1] ನಾಗರಾಜ ತಂದೆ ರಾಮಣ್ಣ ಕೋರೆ, 28 ವರ್ಷ, ಕುರುಬರ, ಕೂಲಿ ಸಾ: ಬೊಮ್ಮನಾಳ    2] ವೆಂಕಟೇಶ ತಂದೆ ರಂಗಪ್ಪ, 28 ವರ್ಷ, ದಾಸರ್, ಒಕ್ಕಲುತನ ಸಾ: ನೀರಮಾನವಿ ಕ್ಯಾಂಪ್   3] ಆಂಜಿನೇಯ ತಂದೆ ನರಸಿಂಹಲು, 27 ವರ್ಷ, ಹಡಪದ್, ಕಟಿಂಗ್ ಕೆಲಸ ಸಾ:ರೆಹಮತ್ ನಗರ ಐ.ಬಿ ಕ್ರಾಸ ಮಾನವಿ            
4] ಶಂಕರಕುಮಾರ ತಂದೆ ಅಪ್ಪಣ್ಣ ಕೊರಚರ್, 28 ವರ್ಷ, ಕೂಲಿ ಸಾ: ಆದಾಪೂರ ಪೇಟೆ ಮಾನವಿ                               
5] ಮೌನೇಶ ತಂದೆ ಯಲ್ಲಯ್ಯ , 29 ವರ್ಷ, ನಾಯಕ,  ಒಕ್ಕಲುತನ, ಸಾ: ಬಾಲನಗರ ಮಾನವಿ                                     
6] ಬಸವರಾಜ ತಂದೆ ವೆಂಕಟಪ್ಪ ಗೌಡ, 32 ವರ್ಷ, ಲಿಂಗಾಯತ, ಫೋಟೋಗ್ರಾಫರ್  ಪೊಲೀಸ್ ಠಾಣೆ ಹತ್ತಿರ ಸಿರವಾರ         

7] ಮಹಿಬೂಬ ಪಾಶಾ ತಂದೆ ದಸ್ತಗಿರಿಸಾಬ್ , 28 ವರ್ಷ, ಮುಸ್ಲಿಂ, ಹಣ್ಣಿನ ವ್ಯಾಪಾರ ಸಾ: ಫರಾ ಕಾಲೋನಿ ಮಾನವಿ  UÀ¼ÉÆAದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 180/15 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.  
   ದಿನಾಂಕ 17-06-15 ರಂದು 16-10 ಗಂಟೆಗೆ ಶ್ರೀ ಸತ್ಯನಾರಾಯಣರಾವ್ ಎಂ,ಜಿ ಸಿ,ಪಿ,ಐ ಮಸ್ಕಿ ರವರು ಮರಳು ದಾಳಿ ಪಂಚನಾಮೆಯಿಂದ  ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು 1] ನಂಬರ  ಇಲ್ಲದ ಸ್ವರಾಜ ಕಂಪನಿಯ ಇಂಜನ್ ನಂ DJRJP12364 ಮತ್ತು ಟ್ರಾಲಿ ಕೆಂಪು ಬಣ್ಣದಿದ್ದು ನಂಬರ ಇಲ್ಲದ್ದು 2] ಸ್ವಿಲ್ವರ್ ಕಲರ್ EICHER ಕಂಪನಿಯ ಕೆ, 53 ಟಿ- 1076 ಮತ್ತು ಅದರ ಟ್ರಾಲಿ ನಂ ಕೆ, 36 ಟಿ 7238 ನೇದ್ದವುಗಳನ್ನು ಹಾಜರಪಡಿಸಿ ಸದರಿ ಟ್ರ್ಯಾಕ್ಟರಿನ ಚಾಲಕರು ತಮ್ಮ ತಮ್ಮ ಟ್ರ್ಯಾಕ್ಟರಗಳಲ್ಲಿ ಸರಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ, ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದು ಆತನ ವಿರುದ್ದ ಕ್ರಮ ಜರುಗಿಸುವಂತೆ ಸೂಚಿಸಿದ ಮೇರೆಗೆ ªÀÄ¹Ì ಠಾಣಾ ಗುನ್ನೆ ನಂಬರ 84/2015 ಕಲಂ 4 (1), (), 21 ಎಮ್.ಎಮ್.ಆರ್ ಡಿ ACT ಮತ್ತು 379   ಐಪಿಸಿ. ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ. 
             ದಿನಾಂಕ.17-06-2015 ರಂದು ಸಾಯಂಕಾಲ 5-00 ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಐಶರ್ 368 ಕಂಪೆನಿಯ ಟ್ರ್ಯಾಕ್ಟರ್ ನಂ.ಕೆ 53 ಟಿ 1851 ಮತ್ತು ಅದರ ಜೊತೆಯಲ್ಲಿದ್ದ ಟ್ರ್ಯಾಲಿಗೆ ಯಾವುದೇ ನಂಬರ್ ಇಲ್ಲದ್ದನ್ನು ಪರೀಶಿಲಿಸಿ ನೋಡಲು ಟ್ಯಾಕ್ಟರ್ ನಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ನ್ನು  ¦.J¸ï.L. eÁ®ºÀ½î ¥Éưøï oÁuÉ gÀªÀgÀÄ  ತಂದು ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ ಗುನ್ನೆ ನಂ.80/15 ಕಲಂ.4(1),21 ಎಂ.ಎಂ.ಡಿ.ಆರ್ ಮತ್ತು 379 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                       
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-     
           ದಿನಾಂಕ: 17-06-2015 ರಂದು 3-30 ಪಿ.ಎಮ್ ಸುಮಾರಿಗೆ. ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ ವಡೆಹಳ್ಳದ ಹತ್ತಿರ ಫಿರ್ಯಾದಿ ಬುಡ್ಡಪ್ಪ ನಾಯಕ್ ತಂದೆ ಚಂದ್ರಪ್ಪ ತಳವಾರ ವಯ: 29 ವರ್ಷ ಜಾ: ನಾಯಕ್ ಉ: ಒಕ್ಕಲುತನ ಸಾ: ಗೋರೆಬಾಳ್ ತಾ: ಸಿಂಧನೂರು EªÀgÀÄ vÀ£Àß ಮೋಟಾರ್ ಸೈಕಲ್ ನಂ KA-36 R-9044 ನೇದ್ದನ್ನು ನಡೆಸಿಕೊಂಡು ಸಿಂಧನೂರು ಕಡೆಯಿಂದ ಗೋರೆಬಾಳ್ ಕಡೆಗೆ ಹೊರಟು ವಡೆಹಳ್ಳದ ಹತ್ತಿರ ಲ್ಯಾಟ್ರೀನ್ ಗೆ ಹೋಗಲು ಬಲಕ್ಕೆ ಕೈ ತೋರಿಸಿ ಟರ್ನ್ ಮಾಡಿಕೊಂಡು ಹೋಗುವಾಗ ಹಿಂದುಗಡೆಯಿಂದ ಆರೋಪಿತ£ÁzÀ ಮೌನೇಶ ಮೋಟಾರ್ ಸೈಕಲ್ ನಂ KA-36 EG-5383 ನೇದ್ದರ ಸವಾರ ಸಾ: ಆರ್.ಹೆಚ್ ಕ್ಯಾಂಪ ನಂ-01 ತಾ: ಸಿಂಧನೂರು FvÀ£ÀÄ ತನ್ನ ಮೋಟಾರ್ ಸೈಕಲ್ ನಂ KA-36 EG-5383 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಫಿರ್ಯಾದಿಯ ಮೋಟಾರ್ ಸೈಕಲ್ ಗೆ ಗುದ್ದಿದ್ದರಿಂದ ಫಿರ್ಯಾದಿ ಮತ್ತು ಆರೋಪಿ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಫಿರ್ಯಾದಿಗೆ ಹಿಂದೆಲೆಗೆ ಎಡಕ್ಕೆ ರಕ್ತಗಾಯ, ಒಳಪೆಟ್ಟಾಗಿದ್ದು, ಬಲಗಾಲು ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು, ಆರೋಪಿತನಿಗೆ ಗಲ್ಲಕ್ಕೆ, ಮೇಲ್ತುಟಿಗೆ ಮತ್ತು ಹಣೆಗೆ ರಕ್ತಗಾಯವಾಗಿದ್ದು, ಮತ್ತು ಕೈ ಕಾಲಿಗೆ ತರಚಿದ ಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 99/2015 ಕಲಂ 279, 337 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.06.2015 gÀAzÀÄ  76 ¥ÀææPÀgÀtUÀ¼À£ÀÄß ¥ÀvÉÛ ªÀiÁr  14,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            




BIDAR DISTRICT DAILY CRIME UPDATE 18-06-2015



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-06-2015

§¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß £ÀA. 86/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :- ಫಿರ್ಯಾದಿ ನರೆಂದ್ರಸಿಂಗ್ ತಂದೆ ಮೊಹನಸಿಂಗ ಚೌಹಾಣ ವಯ: 25 ವರ್ಷ, ಜಾತಿ: ರಜಪುತ, ಸಾ: ಯುನಿವರ್ಸಿಟಿ ರೋಡ ಉದಯಪೂರ ರವರ ಸಂಬಂಧಿ ದಿಲೀಪಸಿಂಗ ತಂದೆ ನವಲಸಿಂಗ ಚುಂಡಾವತ ವಯ: 30 ವರ್ಷ, ಜಾತಿ: ರಜಪೂತ, ಸಾ: ಪ್ರೇಮನಗರ ರೋಡ ನಾಗದ ರೆಸ್ಟೊರೆಂಟ ಉದಯಪೂರ, ರಾಜಸ್ಥಾನ ರಾಜ್ಯ ಇತನ ಜೊತೆಯಲ್ಲಿ ಹೈದ್ರಾಬಾದದಿಂದ ಟಾಟಾ ಟೆಂಪು ನಂ. ಆರ್.ಜೆ-19-ಜಿಡಿ-2066 ನೇದರಲ್ಲಿ ವಾಷಿಂಗ ಮಸೀನ ಲೋಡ ಮಾಡಿಕೊಂಡು ಅಹಮದಾಬಾದ ಕಡೆಗೆ ರಾ.ಹೆ ನಂ. 9 ರ ಮುಖಾಂತರ ಹೊಗುತ್ತಿರುವಾಗ ದಿನಾಂಕ 17-06-2015 ರಂದು ರಾತ್ರಿ ಮಾಡಿ ವಿಶ್ರಾಂತಿ ಮಾಡುವ ಕುರಿತು ರಾ.ಹೆ ನಂ. 9 ರ ಮೇಲೆ ಇರುವ ಗುರುದೀಪ ದಾಬಾದ ಹತ್ತಿರ ವಾಹನ ನಿಲ್ಲಿಸಿ ಧಾಬಾದಲ್ಲಿ ಊಟ ಮಾಡಿಕೊಂಡು ಸದರಿ ವಾಹನದಲ್ಲಿಯೇ ಮಲಗಿಕೊಂಡಿದ್ದು, ದಿನಾಂಕ 18-06-2015 ರಂದು ಬೆಳಗಿನ ಜಾವ 0500 ಗಂಟೆಯ ಸುಮಾರಿಗೆ ದಿಲೀಪಸಿಂಗನು ಇತನು ಸಂಡಾಸಕ್ಕೆ ರಾ.ಹೆ ನಂ. 9 ರ ಪಕ್ಕದಿಂದ ಹೋಗುತ್ತಿರುವಾಗ ಯಾವುದೋ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ದಿಲೀಪಸಿಂಗ್ ಇತನಿಗೆ ಡಿಕ್ಕಿ ಮಾಡಿದ್ದರಿಂದ ದಿಲೀಪಸಿಂಗ್ ಇತನ ತಲೆ, ಮುಖ ಪೂರ್ತಿ ಓಡೆದು ಜಜ್ಜಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾನೆ, ಡಿಕ್ಕಿ ಮಾಡಿದ ವಾಹನ ಚಾಲಕನು ತನ್ನ ವಾಹನದ ಸಮೇತ ಓಡಿ ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 96/2015, PÀ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 17-06-2015 gÀAzÀÄ ©ÃzÀgÀ £ÀUÀgÀzÀ ¥Éưøï ZËPÀ ºÀwÛgÀ JgÀqÀÄ d£ÀgÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄlPÁ aÃn §gÉzÀÄ PÉÆqÀÄwÛzÁÝgÉAzÀÄ ¥ÀgÀ¸À¥Àà ªÀ£ÀAdPÀgÀ ¦.J¸ï.L (PÁ.¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ §AzÀ RavÀ ¨Áwä ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¥Éưøï ZËPÀ ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV DgÉÆævÀgÁzÀ 1) gÀ« vÀAzÉ ¸ÀAUÀ¥Áà ªÀAiÀÄ: 32 ªÀµÀð, eÁw: °AUÁAiÀÄvÀ, ¸Á: ªÀĪÀÄzÁ¥ÀÆgÀ ªÁr UÁæªÀÄ ©ÃzÀgÀ, 2) ¸ÀĤî vÀAzÉ ªÀÄ°èPÁdÄð£À ªÀAiÀÄ: 26 ªÀµÀð, eÁw: °AUÁAiÀÄvÀ, ¸Á: E¸Áè£À¥ÀÆgÀ UÁæªÀÄ EªÀj§âgÀÄ ºÉÆAqÁ ±ÉÆÃgÀÆA ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°è MAzÀÄ gÀÆ¥Á¬ÄUÉ 80 gÀÆ¥Á¬Ä EzÀÄ ªÀÄÄA¨Á¬Ä ªÀÄlPÁ CAvÁ PÀÄUÀÄvÁÛ ¸ÁªÀðd¤PÀjAzÀ ºÀt ¥ÀqÀzÀÄ ªÀÄlPÁ aÃn §gÉzÀÄ ªÉÆøÀ ªÀiÁqÀĪÀzÀ£ÀÄß RavÀ ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ ¦J¸ïL gÀªÀgÀÄ ¹§âA¢AiÀĪÀgÀ ¸ÀºÁAiÀÄ¢AzÀ ¸ÀzÀj DgÉÆævÀgÀ ªÉÄÃ¯É zÁ½ ªÀiÁr CªÀgÀ CAUÀ gÀhÄrÛ ªÀiÁqÀ¯ÁV ªÀÄlPÁ dÆeÁlPÉÌ ¸ÀA§A¢ü¹zÀ 1) £ÀUÀzÀÄ ºÀt 19,340/- gÀÆ. 2) ªÀÄÆgÀÄ ªÀÄlPÁ aÃnUÀ¼ÀÄ, 3) 2 ¨Á® ¥É£ï, 4) MAzÀÄ ¸ÀtÚ qÉÊj ºÁUÀÆ 5) 3 ªÉƨÉʯUÀ¼ÀÄ C) ¯ÁªÁ ªÉƨÉʯï C.Q 800/- gÀÆ., D) £ÉÆÃQAiÀiÁ ªÉƨÉʯï C.Q 500/- gÀÆ., ºÁUÀÆ E) MAzÀÄ ªÉÄÊPÉÆæªÀiÁåPïì ªÉƨÉʯï C.Q 500 gÀÆ. ¹QÌgÀÄvÀÛzÉ, £ÀAvÀgÀ ¥ÀAZÀgÀ ¸ÀªÀÄPÀëªÀÄ dÆeÁlPÉÌ ¸ÀA§A¢ü¹zÀ J®èªÀ£ÀÄß d¦Û ªÀiÁrPÉÆAqÀÄ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 36/2015, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 17-06-2015 gÀAzÀÄ ¦üAiÀiÁ𢠸ÀAdÄPÀĪÀiÁgÀ vÀAzÉ £ÀgÀ¸À¥Áà CA©UÀgÀ ªÀAiÀÄ: 25 ªÀµÀð, eÁw: PÀ§â°UÀ, ¸Á: ªÀÄgÀPÀÄAzÁ, vÁ: & f: ©ÃzÀgÀ gÀªÀgÀ vÁ¬Ä ZÀAzÀæªÀiÁä UÀAqÀ £ÀgÀ¸À¥Áà CA©UÀgÀ ªÀAiÀÄ: 70 ªÀµÀð, eÁw: PÀ§â°UÀ, ¸Á: ªÀÄgÀPÀÄAzÁ gÀªÀgÀÄ ªÀÄvÀÄÛ ¦üAiÀiÁð¢AiÀĪÀgÀ aPÀÌ¥Áà E§âgÀÄ ºÉÆ®PÉÌ ºÉÆÃV PÉ®¸À ªÀÄÄV¹PÉÆAqÀÄ ªÀÄ£ÉUÉ §gÀĪÁUÀ gÁ.ºÉ £ÀA. 9 gÀ ªÀÄgÀPÀÄAzÁ UÁæªÀÄzÀ «ÃgÁgÉrØ ªÀiÁ°Ã ¥Ánî gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É CmÉÆà £ÀA. PÉJ-39/9187 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀĪÀgÀ vÁ¬ÄUÉ rQÌ ªÀiÁrzÀÝjAzÀ ¦üAiÀiÁð¢AiÀĪÀgÀ vÁ¬ÄAiÀÄ vÀ¯ÉAiÀÄ »A¨sÁUÀPÉÌ ¨sÁj gÀPÀÛUÁAiÀÄ ºÁUÀÆ ¸ÉÆAlPÉÌ UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ 108 CA§Ä¯ÉãÀìUÉ PÀgÉ ªÀiÁr CzÀgÀ°è vÁ¬ÄUÉ PÀÆr¹PÉÆAqÀÄ ªÀÄ£ÁßJSÉÃ½î ¸ÀgÀPÁj D¸ÀàvÉæUÉ vÀAzÀÄ ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.