Police Bhavan Kalaburagi

Police Bhavan Kalaburagi

Thursday, October 25, 2018

BIDAR DISTRICT DAILY CRIME UPDATE 25-10-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-10-2018

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 267/2018, PÀ®A. 365, 498(J) eÉÆvÉ 34 L¦¹ ªÀÄvÀÄÛ PÀ®A. 3 & 4 r.¦ PÁAiÉÄÝ :-
¦üAiÀiÁ𢠸ÀgÉÆÃeï vÀAzÉ ªÀĺÉñÀ ¥ÀAqÀgÀUÉÃgÉ ¸Á: WÁl¨ÉÆÃgÀ¼À gÀªÀgÀ vÀªÀgÀÄ ªÀÄ£É JPÀ®ÆgÀ UÁæªÀÄ vÁ: §¸ÀªÀPÀ¯Áåt gÀªÀgÀ vÀAzÉ vÁ¬ÄAiÀĪÀgÀÄ WÁl¨ÉÆÃgÀ¼À UÁæªÀÄzÀ ªÀĺÁzÉêÀ ¥ÀAqÀgÀUÉÃgÁ gÀªÀgÀ ªÀÄUÀ£ÁzÀ ªÀĺÉñÀ EªÀ£ÉÆA¢UÉ ªÀÄzÀÄªÉ ¤±ÀÑvÁðxÀ ªÀiÁr vÀªÀgÀÄ ªÀÄ£ÉAiÀÄ°è gÉêÀt¹zÀÝ¥Áà vÀAzÉ ±ÀgÀt¥Áà ªÀiÁ¼ÀUÉ ªÀÄvÀÄÛ AiÀıÀªÀAvÀ vÀAzÉ ¯Á¯Á¥Áà ¹AzsÉ EªÀgÀÄ ¸Á: JPÀ®ÆgÀ ºÁUÀÆ WÁl¨ÉÆÃgÀ¼À UÁæªÀÄzÀ EvÀgÀgÀÄ PÀĽvÀÄ ªÀiÁvÁr ªÀÄzÀÄªÉ UÀAqÀ£À ªÀÄ£ÉAiÀĪÀgÀ PÀqÉ CAvÁ ªÀiÁvÁr ¢£ÁAPÀ 31-05-2015 gÀAzÀÄ WÁl¨ÉÆÃgÀ¼À UÁæªÀÄzÀ UÀAqÀ ªÀÄ£ÉAiÀÄ ªÀÄÄAzÉ vÀªÀÄä eÁwAiÀÄ ¸ÀA¥ÁæAiÀÄzÀAvÉ ªÀÄzÀÄªÉ ªÀiÁrPÉÆArzÀÄÝ EgÀÄvÀÛzÉ, ªÀÄzÀĪÉAiÀÄ PÁ®PÉÌ AiÀiÁªÀÅzÉà ªÀgÀzÀPÀëuÉ ªÀUÉÊgÉ PÉÆnÖgÀĪÀÅ¢®è, UÀAqÀ£À ªÀÄ£ÉAiÀĪÀgÀÄ J®ègÀÄ ªÀÄÄA¨ÉÊAiÀÄ°èzÀÄÝ, UÀAqÀ SÁ¸ÀV PÀA¥À¤AiÀÄ°è PÉ®¸À ªÀiÁrPÉÆArgÀĪÀÅzÀjAzÀ C¯Éè ªÀÄ£É ªÀiÁrPÉÆAqÀÄ ªÁ¸ÀªÁVzÀÄÝ, ¦üAiÀiÁð¢AiÀÄ eÉÆvÉUÉ ªÉÄÊzÀÄ£À, CvÉÛ, ªÀÄvÀÄÛ UÀAqÀ£À zÉÆqÀØ¥Àà£À ªÀÄUÀ PÀÆqÀ eÉÆvÉAiÀįÉèà ªÁ¸À«gÀÄvÁÛgÉ, £ÀAvÀgÀ CªÀgÉ®ègÀÆ ¦üAiÀiÁ¢üUÉ ¸Àé®à ¢ªÀ¸À ZÉ£ÁßV £ÉÆÃrPÉÆAqÀÄ £ÀAvÀgÀ ¦üAiÀiÁð¢üUÉ ¤Ã£ÀÄ £ÉÆÃqÀ®Ä ZÉ£ÁßV®è, ¤£ÀUÉ CqÀÄUÉ ¸ÀjAiÀiÁV ªÀiÁqÀ®Ä §gÀĪÀÅ¢®è CAvÁ ªÀiÁ£À¹PÀ ºÁUÀÆ zÉÊ»PÀ QgÀÄPÀļÀ PÉÆlÄÖ FUÀ MAzÀÄ ªÀµÀð¢AzÀ vÀªÀgÀÄ ªÀÄ£ÉAiÀiÁzÀ JPÀ®ÆgÀ UÁæªÀÄPÉÌ vÀAzÀÄ ©lÄÖ ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀÄ vÀAzÉ vÁ¬ÄAiÀĪÀgÀÄ §AzÀÄ PÀgÉzÀÄPÉÆAqÀÄ ºÉÆÃUÀÄ CAvÁ ºÉýzÁUÀ DgÉÆævÀgÁzÀ UÀAqÀ ªÀĺÉñÀ, CvÉÛ ZÀAzÀæPÀ¯Á ªÀÄvÀÄÛ UÀuÉñÀ EªÀgÀÄ vÀªÀgÀÄ ªÀÄ£ÉUÉ §AzÀÄ PÀgÉzÀÄPÉÆAqÀÄ ºÉÆÃUÀÄvÉÛÃªÉ CAvÁ ºÉý ¦üAiÀiÁð¢UÉ WÁl¨ÉÆÃgÀ¼À UÁæªÀÄzÀ ªÀÄ£ÉAiÀÄ°è vÀAzÀÄ ©lÄÖ ¤£Àß vÀªÀgÀÄ ªÀģɬÄAzÀ ªÀÄzÀÄªÉ PÁ®PÉÌ K£ÀÄ ºÀÄAqÀ vÀA¢¯Áè FUÀ 2 ®PÀë gÀÆ¥Á¬Ä ªÀgÀzÀPÀëuÉ vÉUÀzÀÄPÉÆAqÀÄ ¨Á CAvÁ ºÉýzÀgÉ ¤Ã£ÀÄ vÀgÀÄwÛ¯Áè CAvÁ ªÀiÁ£À¹PÀ ºÁUÀÆ zÉÊ»PÀ vÉÆAzÀgÉ PÉÆlÄÖ ªÀÄUÀÄ«UÉ WÁl¨ÉÆÃgÀ¼À UÁæªÀÄzÀ¯Éèà ©lÄÖ CªÀgÉ®ègÀÆ ªÀÄÄA¨ÉÊUÉ ºÉÆÃVgÀÄvÁÛgÉ, £ÀAvÀgÀ ¢£ÁAPÀ 23-10-2018 gÀAzÀÄ ¦üAiÀiÁð¢üAiÀÄÄ WÁl¨ÉÆÃgÀ¼À UÁæªÀÄzÀ vÀ£Àß ªÀÄ£ÉAiÀÄ°èzÁÝUÀ ¸ÀzÀj DgÉÆævÀgÉ®ègÀÆ §AzÀÄ ªÀÄzÀÄªÉ PÁ®PÉÌ K£ÀÄ vÀA¢¯Áè EUÀ ¤£Àß vÀªÀgÀÄ ªÀģɬÄAzÀ 2 ®PÀë ªÀgÀzÀPÀëuÉ vÉUÀzÀÄPÉÆAqÀÄ ¨Á CAvÁ ºÉý PÀ½¸ÀzÀgÉ ¤Ã£ÀÄ E¯Éè PÀĽw¢Ý CAvÁ PÉʬÄAzÀ ºÉÆqɧqÉ ªÀiÁr PÀÆzÀ®Ä »rPÉÆAqÀÄ CªÀgÀÄ vÀAzÀ ªÁºÀ£À ¸ÀA. JA.JZÀ-43/©f-1066 £ÉÃzÀÝgÀ°è ºÁQPÉÆAqÀÄ ºÉÆÃUÀĪÁUÀ J°èUÉ CAvÁ PɽzÀgÀÆ CªÀgÀÄ AiÀiÁgÀÄ K£ÀÄ ºÉý°®è £ÀAvÀgÀ ¦üAiÀiÁð¢AiÀÄÄ ajzÁUÀ CªÀgÀÄ ¦üAiÀiÁð¢AiÀÄ ¨Á¬Ä MwÛ »rzÀÄ ºÀÄt¸ÀUÉÃgÁ UÁæªÀÄPÉÌ §AzÀÄ ªÁºÀ£ÀzÀ°è ¦üAiÀiÁð¢AiÀÄ ªÀÄUÀÄ«UÉ ºÁQ J¯Áè qÀÆgÀ ¯ÁPï ªÀiÁr CAPÀıÀ EªÀ£ÀÄ MAzÀÄ PÁå£ÀzÀ°è ¹ÃªÉÄJuÉÚ ªÀÄvÀÄÛ §rUÉUÀ¼ÀÄ vÀAzÀÄ UÁrAiÀÄ rQÌAiÀÄ°è ºÁQ ªÁºÀ£À vÉUÉzÀÄPÉÆAqÀÄ ºÉÆÃUÀĪÁUÀ UÀAqÀ£À ªÉÆèÉÊ®UÉ ¦üAiÀiÁð¢AiÀÄ aPÀÌ¥Áà gÁeÉÃAzÀæPÀĪÀiÁgÀ ¹AzsÉ gÀªÀgÀÄ PÀgÉ ªÀiÁrzÁUÀ aPÀÌ¥Áà ªÀiÁvÁqÀĪÀ zsÀé¤AiÀÄ£ÀÄß ¦üAiÀiÁð¢AiÀÄÄ PÉý¹PÉÆAqÀÄ CªÀjUÉ ªÁºÀ£ÀzÀ°è ºÁQPÉÆAqÀÄ ºÉÆÃUÀĪÀ «µÀAiÀÄ UÉÆÃvÁÛVzÉ CAvÁ w½zÀÄ ¸ÀzÀj ªÁºÀ£À ZÀ¯Á¬Ä¸ÀÄwÛzÀÝ UÀAqÀ¤UÉ CªÀjUÉ «µÀAiÀÄ UÉÆÃvÁÛVzÉ KPÀ®ÆgÀPÉÌ £ÀqÉ CAvÁ CA¢PÉÌ CªÀgÀÄ ªÁºÀ£À JPÀ®ÆgÀ UÁæªÀÄPÉÌ vÀA¢gÀÄvÁÛgÉ, C°è ¸ÀzÀj DgÉÆævÀgÉ®ègÀÆ ºÁUÀÆ ¦üAiÀiÁð¢AiÀÄ aPÀÌ¥Áà gÁeÉÃAzÀæ, vÁ¬Ä, vÀAzÉ gÀªÀgÀ ªÀÄzsÀå ªÁzÀªÁVzÀÄÝ, F §UÉÎ ªÀÄÄqÀÄ© ¥ÉưøÀ oÁuÉAiÀÄ°è ¥ÀæPÀgÀt zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 24-10-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 21/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ವಾಮನರಾವ ತಂದೆ ಮಾಣಿಕರಾವ ಹುಲ್ಲಾಜಿ ಪಾಟೀಲ ವಯ: 65 ವರ್ಷ, ಸಾ: ಹಲಬರ್ಗಾ ರವರು ತನ್ನ ಮಗಳಾದ ರೇಖಾ ಇವಳಿಗೆ ಅಂದಾಜು 26 ವರ್ಷಗಳ ಹಿಂದೆ ಕದಲಾಬಾದ ಗ್ರಾಮದ ನರಸಿಂಗ ತಂದೆ ಮಾರುತಿರಾವ ಅವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಅವಳ ಮದುವೆಯಾದ ಒಂದು ವರ್ಷದ ನಂತರ ಗರ್ಭಿಣಿಯಾಗಿದ್ದು  ಅವಳಿಗೆ ಸಾಯಿನಾಥ ಎಂಬ ಗಂಡು ಮಗುವಿನ ಜನ್ಮವಾಗಿರುತ್ತದೆ, ರೇಖಾ ಇವಳ ಗಂಡ ನರಸಿಂಗ ಇವನು ಮಗಳಿಗೆ ಬಿಟ್ಟುಕೊಟ್ಟು ಬೇರೆ ಮದುವೆ ಮಾಡಿಕೊಂಡಿರುತ್ತಾನೆ, ರೇಖಾ ಹಾಗು ಅವಳ ಮಗ ಇಬ್ಬರಿಗೆ ಫಿರ್ಯಾದಿಯು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದು, ಇಗ ಫಿರ್ಯಾಧಿಯ ವಯಸ್ಸಾದ ಪ್ರಯುಕ್ತ ಒಕ್ಕಲುತನ ಕೆಲಸ ಮಾಡಲು ಆಗದ ಕಾರಣ 5-6 ವರ್ಷಗಳಿಂದ ತನ್ನ ಹೆಸರಿನಲ್ಲಿದ್ದ ಗ್ರಾಮದ ಹೊಲ ಸರ್ವೆ ಸಂ. 276, 284 ಇದರಲ್ಲಿ ಒಟ್ಟು 6 ಎಕ್ಕರೆ 34 ಗುಂಟೆ ಹೊಲವನ್ನು ಮೊಮ್ಮಗ (ಮಗಳ ಮಗ) ಸಾಯಿನಾಥ ತಂದೆ ನರಸಿಂಗ ವಯ: 24 ವರ್ಷ ಇವನು ಸಾಗುವಳಿ ಮಾಡಿಕೊಂಡಿರುತ್ತಾನೆ, ಇಗ 3-4 ವರ್ಷಗಳ ಹಿಂದೆ ಸಾಯಿನಾಥ ಇವನು ಒಕ್ಕಲುತನ ಕೆಲಸಕ್ಕೆ ಇಂಡಿಯನ ಬ್ಯಾಂಕ ಬೀದರದಲ್ಲಿ ಅಂದಾಜು 3 ಲಕ್ಷ, ಪಿ,ಕೆ,ಪಿ,ಎಸ ಹಲಬರ್ಗಾದಿಂದ 32,000/- ರೂ. ಹಾಗು ಕ್ರಿಷ್ಣಾ ಗ್ರಾಮೀಣ ಬ್ಯಾಂಕ ಸಿದ್ದೇಶ್ವರದಿಂದ 30,000/- ಸಾಲ ಮಾಡಿರುತ್ತಾನೆ, ಇವಾಗ 2 ವರ್ಷಗಳಿಂದ ಸರಿಯಾಗಿ ಬೆಳೆಯಾಗದ ಪ್ರಯುಕ್ತ ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡ ಸಾಲವನ್ನು ಮರುಪಾವತಿ ಮಾಡಲು ಆಗದೆ ಅದೆ ಚಿಂತೆಯಲ್ಲಿ ಇರುತ್ತಿದ್ದನು, ಹಾಗು ಈ ವರ್ಷ ಸರಿಯಾಗಿ ಸೊಯಾ ಬೆಳೆಯಾಗದೆ ಮತ್ತು ಮಳೆ ಬೀಳದ ಪ್ರಯುಕ್ತ ಹೊಲದಲ್ಲಿದ್ದ ತೊಗರಿ ಬೆಳೆಯನ್ನು ಒಣಗಿಹೊಗಿದ್ದು, ಅದೆ ಚಿಂತೆಯಲ್ಲಿ ಇರುತ್ತಿದ್ದನು, ಹೀಗಿರುವಲ್ಲಿ ದಿನಾಂಕ 23-10-2018 ರಂದು ಫಿರ್ಯಾದಿ ಹಾಗೂ ಸಾಯಿನಾಥ ಮತ್ತು ಮನೆಯವರು ಎಲ್ಲರೂ ಊಟ ಮಾಡಿ, ನಂತರ ರಾತ್ರಿ ತಮ್ಮ ಮನೆಯ ಒಂದನೇ ಮಹಡಿಯಲ್ಲಿ ಮಲಗಿಕೊಂಡಿದ್ದು, ನಂತರ ದಿನಾಂಕ 24-10-2018 ರಂದು 0200 ಗಂಟೆಗೆ ಮೂತ್ರ ವಿಸರ್ಜನೆ ಎದ್ದಾಗ ಮೊಮ್ಮಗ ಸಾಯಿನಾಥ ಇವನು ತಗಡದ ದಂಟೆಗೆ ವಾಯರಿನ ಹಗ್ಗದಿಂದ ನೇಣು ಹಾಕಿಕೊಂಡಿದ್ದು ನೊಡಿ ಕೂಡಲೇ ಇಳಿಸಿದ್ದು ಇರುತ್ತದೆ, ಕಾರಣ ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡ ಸಾಲ ಮರಳಿ ತೀರಿಸಲಾಗದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನೇಣು ಹಾಕಿಕೊಂಡ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 199/2018, PÀ®A. 379 L¦¹ :-
¢£ÁAPÀ 20-10-2018 gÀ gÁwæ 12 UÀAmɬÄAzÀ ¢£ÁAPÀ 21-10-2018 gÀ ¨É¼ÀV£À eÁªÀ 0430 UÀAmÉAiÀÄ ªÀÄzsÀåzÀ CªÀ¢üAiÀÄ°è  ¦üAiÀiÁð¢ C«ÄÃvÀPÀĪÀiÁgÀ vÀAzÉ PÉÃzÁgÀ gÀeÁPï, ªÀAiÀÄ: 38 ªÀµÀð, eÁw: zsÉÆé, ¸Á: ¥À£Áí¸ï, ¥ÉƸÀÖ ¸ÀÄ»zÀð £ÀUÀgÀ, vÁ: ¸ÀÄ»zÀð £ÀUÀgÀ, f¯Áè: ¨ÉÃUÀĸÀgÁ¬Ä (©ºÁgÀ), ¸ÀzÀå: »gÁ ¤ªÁ¸À £ÀA¢ PÁ¯ÉÆä, qÁ: ¸ÀAfêÀ vÀ¼À¥À½îPÀgÀ D¸ÀàvÉæ ºÀwÛgÀ ©ÃzÀgÀ gÀªÀgÀ ªÉÆÃmÁgï ¸ÉÊPÀ® £ÀA. PÉJ-38/AiÀÄÄ-7218 £ÉÃzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀîvÀ£ÀªÁzÀ ªÉÆÃmÁgï ¸ÉÊPÀ¯ï «ªÀgÀ 1) ºÉÆAqÁ JQÖªÁ ªÉÆÃlgÀ ¸ÉÊPÀ® £ÀA. PÉJ-38/AiÀÄÄ-7218,  2) ZÁ¹¸ï £ÀA. JªÀiï.E.4.eÉ.J¥sï.507.PÉ.ºÉZï.n.67709, 3) EAf£À £ÀA. eÉ.J¥sï.50.E.n.5697880, 4) ªÀiÁqÀ¯ï: 2017, 5) §tÚ: UÉæà ºÁUÀÆ C.Q 42,000/- gÀÆ DVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 24-10-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ, ©ÃzÀgÀ C¥ÀgÁzsÀ ¸ÀA. 198/2018, PÀ®A. 78(3) PÉ.¦ PÁAiÉÄÝ :-
¢£ÁAPÀ 24-10-2018 gÀAzÀÄ ©ÃzÀgÀ £ÀUÀgÀ ¸ÀgÁ¥sÀ §eÁgÀ ºÀwÛgÀ M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ¨ÁA¨É ªÀÄmÁÌ JA§ £À¹Ã©£À ªÀÄmÁÌ aÃn §gÉzÀÄPÉÆqÀÄwÛzÁÝ£ÉAzÀÄ AiÀįÁè°AUÀ PÀÄ£ÀÄßgÀ ¦.J¸ï.L £ÀÆvÀ£À £ÀUÀgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀgÁ¥sÀ §eÁgÀ ºÀwÛgÀ vÀ®Ä¦ ¥Àæ¨sÀÄ ªÉÄrPÀ¯ï ªÀÄÄAzÉ ªÁºÀ£À ¤°è¹ ¢UÁé® §AUÁgÀzÀ CAUÀrAiÀÄ §½ ªÀÄgÉAiÀiÁV ¤AvÀÄ £ÉÆÃqÀ¯ÁV C°è MAzÀÄ ZÀºÁ ºÉÆmÉî ªÀÄÄAzÉ  ¸ÁªÀðd¤PÀ ¸ÀܼÀzÀ°è DgÉÆæ ¥Àæ¨sÀÄ vÀAzÉ ¦AlAiÀiÁå G¥ÁgÀ, ªÀAiÀÄ: 32 ªÀµÀð, eÁw: G¥ÁgÀ, ¸Á: ¯Éçgï PÁ¯ÉÆä, ºÉƸÀ ZÀZÀð JzÀÄgÀÄUÀqÉ ©ÃzÀgÀ EvÀ£ÀÄ ¸ÁªÀðd¤PÀjUÉ ªÀÄmÁÌ £À¹Ã©£À dÆeÁl 01 gÀÆ. UÉ 08 CAvÀ®Æ ªÀÄvÀÄÛ 10 gÀÆ. UÉ 80 gÀÆ. CAvÁ ºÉüÀÄvÁÛ ¸ÁªÀðd¤PÀjAzÀ zÀÄqÀÄØ ¥ÀqÉzÀÄPÉƼÀÄîvÁÛ CªÀjUÉ ªÀÄmÁÌ aÃn §gÉzÀÄPÉÆqÀÄwÛzÀÝ£ÀÄß £ÉÆÃr RavÀ¥Àr¹PÉÆAqÀÄ ¦J¸ïL gÀªÀgÀÄ ¹§âA¢AiÀĪÀgÀ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆæUÉ »rzÀÄ DvÀ£À CAUÀ gÀhÄrÛ ªÀiÁqÀ¯ÁV CªÀ£À ºÀwÛgÀ MlÄÖ 7030/-gÀÆ. £ÀUÀzÀÄ ºÀt, 5 ªÀÄmÁÌ aÃnUÀ¼ÀÄ ªÀÄvÀÄÛ MAzÀÄ ¨Á¯ï ¥É£ï zÉÆgÀQzÀÄÝ, CªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 24.10.2018 ರಂದು ರಾತ್ರಿ ಮೃತ ಮಗದೂಮ ಅಲಿ ಇತನು ತನ್ನ ಮೋ/ಸೈಕಲ್ ನಂ: ಕೆಎ-33/ಜೆ-103 ನೇದ್ದನ್ನು ಕಾಮತ ಹೊಟೆಲ ಕಡೆಯಿಂದ ಜಗತ ಸರ್ಕಲ ಕಡೆಗೆ ಹೋಗುವ ಕುರಿತು ರೋಡ ಡಿವೈಡರ ಹತ್ತೀರ ಬಂದು ಮೋಟಾರ ಸೈಕಲ ತಿರುಗಿಸಿಕೊಂಡು ಜಗತ ಸರ್ಕಲ ಕಡೆಗೆ ಹೋಗುವಾಗ ದೇವಾನಂದ ಅಂಗಡಿ ಮತ್ತು ಓರಿಯಂಟಲ ಬ್ಯಾಂಕ ಆಫ್ ಕಾಮರ್ಸ ಎದುರು ರೋಡ ಮೇಲೆ ಟ್ಯಾಂಕರ ಲಾರಿ ನಂ ಕೆಎ-33-7809 ನೇದ್ದರ ಚಾಲಕ ಜೈ ಭೀಮ ಇತನು ಚೌಕ ಸರ್ಕಲ ಕಡೆಯಿಂದ ಜಗತ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಗದೂಮ ಅಲಿ ಇವರ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಮಗದೂಮ ಅಲಿ ಇವರು ಕೆಳಗಡೆ ಬಿದ್ದಾಗ ಚಾಲಕನು ಅವರ ಮೇಲೆ ಲಾರಿಯ ಗಾಲಿಯನ್ನು ಹಾಯಿಸಿ ಅವರಿಗೆ ಭಾರಿಗಾಯಗೊಳಿಸಿದ್ದರಿಂದ ಮಗದೂಮ ಅಲಿ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀ ವಾಹೀದಮಿಯಾ ತಂದೆ ಮಗದೂಮ ಅಲಿ  ಸಾ: ಶಹಾ ಜಿಲಾನಿ ಹೈಸ್ಕೂಲ ಹಿಂದುಗಡೆ ದಿಲದಾರ ಕಾಲೋನಿ  ಎಮ್.ಎಸ್.ಕೆ ಮಿಲ್ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 21-10-2018 ರಂದು ಮದ್ಯಾಹ್ನ ನಾನು ನನ್ನ ವಯಕ್ತಿಕ ಕೆಲಸಕ್ಕಾಗಿ ಅಫಜಲಪೂರಕ್ಕೆ ಬಂದಿದ್ದೆನು. ನನ್ನ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಬೇಕು ಅಂತಾ ಅಫಜಲಪೂರ – ಉಡಚಣ ಬಸ್ಸಿನಲ್ಲಿ ಬಾಗಿಲು ಎದುರಿನ ಸೀಟಿನಲ್ಲಿ ಕುಳಿತಿದ್ದೆನು. ಆಗ ನನ್ನ ತಂಗಿಯ ಗಂಡನಾದ ಶೇಖರ ತಂದೆ ಬಸಪ್ಪ ಹೊನ್ನಕೇರಿ ಸಾ|| ಭೋಸಗಾ ಹಾ|| ವ|| ಸೋಲ್ಲಾಪೂರ  ಈತನು ಸಹ ಕರಜಗಿಯ ಅಶೋಕ ನಗರಕ್ಕೆ ಹೋಗಲು ಅದೆ ಬಸ್ಸಿನಲ್ಲಿ ಬಂದು ನನ್ನ ಪಕ್ಕದಲ್ಲಿ ಕುಳಿತುಕೊಂಡನು. ಇಬ್ಬರು ಮಾತಾಡುತ್ತಾ ಕರಜಗಿ ಕಡೆಗೆ ಹೊರಟೆವು. ನಮ್ಮಂತೆ ಬಸ್ಸಿನಲ್ಲಿ ಇನ್ನು ಅನೇಕ ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಮ್ಮೂರಿನವರಾದ ಕಾಶೀನಾಥ ಯಾದವ, ರಾಮಣ್ಣ ಹಲಸಂಗಿ, ಮಹಾಧೇವ ಸಿರನಾಳ ಇವರು ಸಹ ಸದರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ಸಿನ ಕಂಡೆಕ್ಟರನು ಬಾಗಿಲು ಮುಚ್ಚದೆ ಹಾಗೆ ಕುಳಿತಿದ್ದನು. ಬಸ್ಸು ಅಶೋಕ ನಗರದ ಸಮೀಪ ಹೋಗುತ್ತಿದ್ದಂತೆ ಸದರಿ ಬಸ್ಸಿನ ಚಾಲಕನು ಬಸ್ಸನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೇಲೆ ಕಟ್ ಹೊಡೆದಿದ್ದರಿಂದ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ತಂಗಿಯ ಗಂಡನಾದ ಶೇಖರನು ಬಾಗಿಲಿನಿಂದ ಹೊರಗೆ ಬಿದ್ದನು. ಆಗ ನಾನು ಮತ್ತು ಬಸ್ಸಿನಲ್ಲಿದ್ದವರು ಕೂಗಿದ್ದರಿಂದ ಬಸ್ಸಿನ ಚಾಲಕನು ಸ್ವಲ್ಪ ಮುಂದೆ ಹೋದ ನಂತರ ಬಸ್ಸ ನಿಲ್ಲಿಸಿದನು. ನಾವು ಕೆಳಗೆ ಇಳಿದು ನೊಡಲು ನನ್ನ ತಂಗಿಯ ಗಂಡನ ತಲೆಯ ಹಿಂಬಾಗದಲ್ಲಿ ಭಾರಿ ಒಳಪೆಟ್ಟು ಮತ್ತು ರಕ್ತಗಾಯಗಳಾಗಿ ಪ್ರಜ್ಞೆ ಹೀನ ಸ್ಥಿತಿಯಲ್ಲಿದ್ದನು. ಸದರಿ ಬಸ್ ನಂ ಕೆಎ-32 ಎಫ್-1920 ಇದ್ದು. ಚಾಲಕ ಮತ್ತು ಕಂಡೆಕ್ಟರ ರವರಿಗೆ ಅವರ ಹೆಸರು ವಿಚಾರಿಸಲು ಚಾಲಕನು ತನ್ನ ಹೆಸರು ರಾವುತಪ್ಪ ತಂದೆ ಯಲ್ಲಪ್ಪ ಗಂಗನಳ್ಳಿ ಅಂತ ಮತ್ತು ಕಂಡೆಕ್ಟರನು ತನ್ನ ಹೆಸರು ಕಾಮಣ್ಣ ತಂದೆ ಜಟ್ಟೆಪ್ಪ ಕತನಳ್ಳಿ ಅಂತ ತಿಳಿಸಿದನು. ಸದರಿ ಬಸ್ಸು ಅಫಜಲಪೂರ ಡಿಪೊದು ಇರುತ್ತದೆ. ನಂತರ ನಾನು ಮತ್ತು ಬಸ್ಸಿನ ಡ್ರೈವರ-ಕಂಡೆಕ್ಟರ್ ಹಾಗೂ  ಬಸ್ಸಿನಲ್ಲಿದ್ದ ನಮ್ಮೂರಿನ ಕಾಶೀನಾಥ ಯಾದವ, ರಾಮಣ್ಣ ಹಲಸಂಗಿ, ಮಹಾಧೇವ ಸಿರನಾಳ ರವರೆಲ್ಲರೂ  ನನ್ನ ತಂಗಿಯ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ನನ್ನ ತಂಗಿಯ ಗಂಡನಿಗೆ ಚಿಕಿತ್ಸೆಗಾಗಿ ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯ ಸಿರವಾಳ ಹತ್ತಿರ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಪಾಂಡುರಂಗ ತಂದೆ ಪ್ರಲ್ಹಾದ ಸಿರನಾಳ ಸಾ|| ಶೇಷಗಿರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಮೇಹರಬಾನು ಗಂಡ ಅಹಮದ್ ಹುಸೇನ್ ಮನಸೂರ ಸಾ|| ಮನೆ ನಂ; 11-1410/34/ಎಫ್3 ಗಾಲಿಭ ಕಾಲೋನಿ 2 ನೇ ಕ್ರಾಸ್ ಮಹ್ಮದಿ ಚೌಕ್ ಜಿಲಾನಾಬಾದ ಕಲಬುರಗಿ ರವರ ಗಂಡ ಅಹಮದ್ ಹುಸೇನ್ ಮನಸೂರ ಇತನು ಗಾಜೀಪೂರ ಮಾರ್ಕೇಟನಲ್ಲಿ ಮ್ಯಾಟ್ರೇಡಸ್ ಚಪ್ಪಲ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. ನಮ್ಮದು ಸರದಾರ ಪಟೇಲ್ ವೃತ್ತದ್ದಲಿ ಎರಡು ಸೆಟರ್ ಅಂಗಡಿಗಳು ಇದ್ದು ಅವುಗಳು ನಮಗೆ ಪರಿಚಯದವನಾದ ಮುಷ್ತಾಫ@ಬಾಬಾ ತಂದೆ ನಜೀರ ಸಹಮದ್ ಸಾ|| ಬಸವೇಶ್ವರ ಕಾಲೋನಿ ಕಲಬುರಗಿ ಇತನಿಗೆ ಆ ಎರಡು ಸೆಟರ್ ಅಂಗಡಿಗಳು 5 ವರ್ಷಗಳ ಹಿಂದೆ 20 ಲಕ್ಷಕ್ಕೆ ಮಾರಾಟ ಮಾಡಿದ್ದು. ಅದರಲ್ಲಿ 10 ಲಕ್ಷ ಆತನು ನಮಗೆ ಕೊಟ್ಟಿದ್ದು ನಂತರ ಕೆಲವೆ ದಿನಗಳಲ್ಲಿ ಆ ಸೆಟರ್ ಅಂಗಡಿಗಳು ಮಾಸ್ಟರ್ ಪ್ಲಾನನಲ್ಲಿ ಕಾರ್ಪೊರೆಷನನವರು ಒಡೆದು ಹಾಕಿದ್ದು ಇರುತ್ತದೆ. ಆಗ ಮುಷ್ತಾಫ@ಬಾಬಾ ಇತನು ನಮಗೆ ಮರಳಿ ಹಣ ಕೊಡುವಂತೆ ಕೆಳಿದ್ದು ಅದಕ್ಕಾಗಿ ನಾವು ಮರಳಿ 5 ಲಕ್ಷ ಕೊಟ್ಟಿದ್ದು ಇನ್ನೂ 5 ಲಕ್ಷ ಕೊಡುವದು ಬಾಕಿ ಇರುತ್ತದೆ ಆದರೆ ಮುಷ್ತಾಫ@ಬಾಬಾ ಇತನು ದಿನಾಲು ನಮ್ಮ ಮನೆಗೆ ಹಾಗು ನಮ್ಮ ಚಪ್ಪಲ್ ಅಂಗಡಿಗೆ ಹೋಗಿ ನಮ್ಮ ಪತಿ ಹಾಗು ಮಕ್ಕಳಿಗೆ  ಹಣ ಕೊಡುವಂತೆ ಕೇಳುವದು ಜಗಳ ಮಾಡುವದು ಮಾಡುತ್ತಾ ಬಂದಿರುತ್ತಾನೆ. ಹಿಗಿದ್ದು ಇಂದು ದಿನಾಂಕ; 23/10/2018 ರಂದು 2 ಪಿಎಮ್ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮುಷ್ತಾಫ@ಬಾಬಾ ಇತನು ನಮ್ಮ ಮನೆಯ ಮುಂದೆ ರಸ್ತೆಯಲ್ಲಿ ಬಂದು ನನ್ನ ಗಂಡನ ಹೆಸರು ಒದರಿದನು ಆಗ ನಾನು ಹೊರಗಡೆ ಹೊದಾಗ ಮುಷ್ತಾಫ@ಬಾಬಾ ಇತನು ಅಹಮದ್ ಹುಸೇನ್ ಎಲ್ಲಿದ್ದಾನೆ ಅಂತಾ ಕೇಳಿದನು ಆಗ ನಾನು ಅವರು ಮನೆಯಲ್ಲಿ ಇಲ್ಲ ಅಂತಾ ಅಂದಾಗ ನನಗೆ ಕೊಡಬೇಕಾದ  5 ಲಕ್ಷ ರೂಪಾಯಿ ನನಗೆ ಬೇಕು ಅಂತಾ ಅಂದನು ಆಗ ನಾನು ಸದ್ಯ ನಮ್ಮಲ್ಲಿ ಹಣ ಇಲ್ಲ ನಮ್ಮ ಮನೆ ಮಾರಿ ಹಣ ಕೊಡುತ್ತೇವೆ ಅಂತಾ ಹೇಳಿದೇನು ಆಗ ಆತನು ನಿನ್ನ ಗಂಡ ನನಗೆ ಕೊಡಬೇಕಾದ ಹಣ ಕೊಡದಿದ್ದರೆ ಭೋಸಡಿ ಮಕ್ಕಳೆ ನಿಮಗೆ ಜೀವಸಹಿತ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ನನಗೆ ದಬ್ಬಿಸಿಕೊಟ್ಟನು ಆಗ ಅಲ್ಲೆ ಇದ್ದ ಸುರಯಾ ಬೆಗಂ ಗಂಡ ಅಬ್ದುಲ್ ನಬಿ ಹಾಗು ನಮ್ಮ ಮಗ ಮಿಸ್ಫರ್ ಹುಸೇನ ಇವರು ಹೆಣ್ಣಮಗಳ ಜೊತೆ ಯಾಕೆ ಜಗಳಮಾಡುತ್ತಿರಿ ಅಂತಾ ಅಂದಾಗ ನನ್ನೊಂದಿಗೆ ಜಗಳ ಮಡುವದು ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ