Police Bhavan Kalaburagi

Police Bhavan Kalaburagi

Friday, August 18, 2017

BIDAR DISTRICT DAILY CRIME UPDATE 18-08-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-08-2017

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 198/2017, PÀ®A. 279, 337, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 17-08-2017 gÀAzÀÄ ¦üAiÀiÁð¢ fêÀ£À vÀAzÉ ¥ÀæPÁ±À ²ÃAzsÉ ªÀAiÀÄ: 22 ªÀµÀð, eÁw: Qæ±ÀÑ£À, ¸Á: PÀgÀrAiÀiÁ¼À gÀªÀgÀÄ vÀ£Àß vÁ¬Ä PÀªÀļÁ¨Á¬Ä, ºÉAqÀw ¨sÁUÀå²æ, ªÀÄUÀ ¸ÀÄzÀ±Àð£À gÀªÀgÀÄ ¨sÁ°ÌAiÀÄ EA¢ÃgÁ £ÀUÀgÀzÀ°è EgÀĪÀ vÀ£Àß CtÚ ¹ÃªÀÄ£À ºÀwÛgÀ §AzÀÄ ªÀÄgÀ½ PÀgÀrAiÀiÁ¼À UÁæªÀÄPÉÌ ºÉÆÃUÀĪÀ PÀÄjvÀÄ ¨sÁ°ÌAiÀÄ UÁA¢ü ZËPÀ ºÀwÛgÀ §AzÀÄ QgÁuÁ ¸ÁªÀiÁ£ÀÄ Rj¢ ªÀiÁrPÉÆAqÀÄ J®ègÀÄ PÀÆr ªÁºÀ£ÀzÀ zÁj PÁAiÀÄÄvÁÛ UÁA¢ü ZËPÀ ºÀwÛgÀ ¤AvÁUÀ ¸ÉÆêÀÄ£ÁxÀ vÀAzÉ PÀ®è¥Áà ®zÉÝ ¸Á: PÀgÀrAiÀiÁ¼À EvÀ£ÀÄ vÀ£Àß lA.lA DmÉÆà £ÀA. PÉ.J-39/8951 £ÉzÀ£ÀÄß vÉUÉzÀÄPÉÆAqÀÄ PÀgÀrAiÀiÁ¼ÀPÉÌ ºÉÆÃUÀĪÀ PÀÄjvÀÄ §AzÀÄ ¤AvÁUÀ J®ègÀÄ ¸ÀzÀj DmÉÆÃzÀ°è PÀĽvÀÄPÉÆAqÀ £ÀAvÀgÀ PÀgÀrAiÀiÁ¼À UÁæªÀÄzÀ ºÀtªÀÄAvÀ vÀAzÉ gÁdPÀĪÀiÁgÀ, CºÀªÀÄzÁ¨ÁzÀ UÁæªÀÄzÀ zÉêÉAzÀæ vÀAzÉ zÀ±ÀgÀxÀ PÉÃgÀÆgÉ, vÀ¼ÀªÁqÀ UÁæªÀÄzÀ zsÉÆÃAr¨Á vÀAzÉ ªÉÊf£ÁxÀ ¯ÉÆúÁgÀ, PÀzÀ¯Á¨ÁzÀ UÁæªÀÄzÀ NAPÁgÀ vÀAzÉ ±ÁAvÀ¥Áà PÀÆqÁ §AzÀÄ CmÉÆÃzÀ°è PÀĽvÀÄPÉÆAqÁUÀ ¸ÀzÀj lA.lA ZÁ®PÀ£ÀÄ ¨sÁ°Ì ©ÃzÀgÀ gÉÆÃr£À ªÀÄÄSÁAvÀgÀ DmÉÆà vÉUÉzÀÄPÉÆAqÀÄ PÀgÀrAiÀiÁ¼À PÀqÉUÉ ºÉÆÃUÀĪÁUÀ zsÁgÀdªÁr ²ªÁgÀzÀ D£É ºÀ¼ÀîzÀ ºÀwÛgÀ ºÉÆÃzÁUÀ JzÀÄj¤AzÀ PÀgÀrAiÀiÁ¼À UÀÄgÀÄPÀÄ® ±Á¯ÉAiÀÄ §¸ïì £ÀA PÉ.J-22/©-8154 £ÉÃzÀÝgÀ ZÁ®PÀ£ÁzÀ DgÉÆæAiÀÄÄ vÀ£Àß §¸ïì£ÀÄß Cw ªÉÃUÀ ºÁUÀÆ ¤µÁ̼ÀfvÀ£À¢AzÀ Nr¹PÉÆAqÀÄ §AzÀÄ ¦üAiÀiÁð¢AiÀÄÄ PÀĽvÀÄPÉÆAqÀÄ ºÉÆÃUÀÄwzÀÝ DmÉÆÃUÉ rQÌ ªÀiÁr vÀ£Àß §¸ïì ¸ÀܼÀzÀ¯Éè ©lÄÖ Nr ºÉÆÃVgÀÄvÁÛ£É, ¸ÀzÀj WÀl£ÉAiÀÄ°è ¦üAiÀiÁð¢AiÀÄ JqÀ zÀªÀqÉAiÀÄ°è, JqÀ ¨sÀÄdPÉÌ, §®UÉÊUÉ, §® gÉÆArAiÀÄ°è gÀPÀÛ ªÀÄvÀÄÛ UÀÄ¥ÀÛUÁAiÀĪÁVgÀÄvÀÛzÉ, ¦üAiÀiÁð¢AiÀÄ vÁ¬Ä PÀªÀļÁ¨Á¬ÄUÉ §® zÀªÀqÉAiÀÄ°è ¨sÁj UÀÄ¥ÀÛUÁAiÀÄ, vÀ¯ÉAiÀÄ°è gÀPÀÛUÁAiÀÄ, §® ªÉÆüÀPÁ°UÉ UÀÄ¥ÀÛUÁAiÀÄ, ¦üAiÀiÁð¢AiÀÄ ºÉAqÀw ¨sÁUÀå²æà EªÀ¼À ªÀÄÆVUÉ gÀPÀÛUÁAiÀĪÀVgÀÄvÀÛzÉ ºÁUÀÆ ¸ÉÆêÀÄ£ÁxÀ¤UÉ §®UÀtÂÚ£À ºÀwÛgÀ, JqÀ ªÉÆüÀPÁ°UÉ, §®UÉÊ ªÀÄÄAUÉÊUÉ gÀPÀÛ ªÀÄvÀÄÛ UÀÄ¥ÀÛUÁAiÀÄUÀ¼ÀÄ, NAPÁgÀ¤UÉ £ÀqÀÄ vÀ¯ÉAiÀÄ°è ¨sÁj gÀPÀÛUÁAiÀÄ, ºÀtªÀÄAvÀ ºÀqÀ¥ÀzÀ EªÀ£À §®UÉÊ PÀmÁÖVzÀÄÝ §® ªÉÆüÀPÁ®Ä ªÀÄjzÀÄ PÀÄwÛUÉUÉ ¨sÁj gÀPÀÛUÁAiÀĪÁV ¸ÀܼÀzÀ¯Éè ªÀÄÈvÀ¥ÀnÖgÀÄvÁÛ£É, £ÁUÀ£ÁxÀ£À C½AiÀÄ zÉêÉÃAzÀæ EªÀ£À vÀ¯É MqÉzÀÄ ªÉÄÃzÀļÀÄ ¥ÀÆwð ºÉÆgÀ ZÉ°èzÀÄÝ §®UÁ® dfÓ ªÀĪÀiÁðAUÀPÉÌ ¨sÁjUÁAiÀĪÁV CªÀ£ÀÄ PÀÆqÀ ¸ÀܼÀzÀ¯Éè ªÀÄÈvÀ¥ÀnÖgÀÄvÁÛ£É ªÀÄvÀÄÛ vÀ¼ÀªÁqÀ UÁæªÀÄzÀ zsÉÆÃAr¨Á EªÀ¤UÉ vÀ¯ÉAiÀÄ°è ¨sÁj gÀPÀÛUÁAiÀÄ JzÉAiÀÄ°è ¨sÁj UÀÄ¥ÀÛUÁAiÀĪÁV CªÀ£ÀÄ PÀÆqÁ ¸ÀܼÀzÀ¯Éè ªÀÄÈvÀ¥ÀnÖgÀÄvÁÛ£É, ¦üAiÀiÁð¢AiÀÄ ªÀÄUÀ ¸ÀÄzÀ±Àð£À EªÀ¤UÉ AiÀiÁªÀzÉ UÁAiÀÄ DVgÀĪÀ¢¯Áè CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

ಬೇಮಳಖೇಡಾ ಪೊಲೀಸ್ ಠಾಣೆ ಗುನ್ನೆ ನಂ. 101/2017, ಕಲಂ. 498(ಎ), 323, 504, 506 ಜೊತೆ 149 ಐಪಿಸಿ :-
ಫಿರ್ಯಾದಿ ಜಗದೇವಿ ಗಂಡ ಸಂತೋಷ ಯಾದವ ಸಾ: ವಿಠಲಪೂರ ರವರ ಮದುವೆಯು ದಿನಾಂಕ 03-06-2009 ರಂದು ವಿಠಲಪೂರ ಪಂಚಲಿಂಗೇಶ್ಚರ ದೇವಸ್ಥಾನದಲ್ಲಿ ಸಂಪ್ರದಾಯ ಪ್ರಕಾರವಾಗಿ ಸಂತೋಷ ಎಂಬುವವನೊಂದಿಗೆ ಮದುವೆಯಾಗಿದ್ದು ಇರುತ್ತದೆ, ಮದುವೆಯ ಸಮಯದಲ್ಲಿ ಫಿರ್ಯಾದಿಯ ತಂದೆ ತಾಯಿ ಹಣ ವರದಕ್ಷಣೆಗೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿದರೂ ಸಹ ವರದಕ್ಷಣೆ ಇನ್ನು ತೆಗೆದುಕೊಂಡು ಬಾ ಅಂತ ಆರೋಪಿತರಾದ 1) ಸಂತೊಷ ತಂ ದೆ ಮಾಣಿಕರಾವ ಯಾಧವ ವಯ: 30 ವರ್ಷ, ಸಾ: ಜಿ.ಆರ್. ನಗರ ಕಲಬುರಗಿ (ಗಂಡ), 2) ಕಲಾವತಿ ಗಂಡ ಮಾಣಿಕರಾವ ಯಾಧವ ವಯ: 50 ವರ್ಷ, ಸಾ: ಕಲಬುರಗಿ (ಅತ್ತೆ), 3) ನಾಗರಾಜ ತಂದೆ ಮಾಣಿಕರಾವ ಯಾಧವ ವಯ: 32 ವರ್ಷ, ಸಾ: ಕಲಬುರಗಿ (ಭಾವ), 4) ಶ್ರೀನಿವಾಸ  ತಂದೆ ಮಾಣಿಕರಾವ ಯಾಧವ ವಯ: 27 ವರ್ಷ, ಸಾ: ಕಲಬುರಗಿ (ಮೈದುನ) 5) ಸುನೀತಾ ಗಂಡ ರಮೇಶ ಯಾಧವ ವಯ: 24 ವರ್ಷ, ಸಾ: ಕಲಬುರಗಿ (ನಾದಣಿ) ಇವರೆಲ್ಲರೂ ಫಿರ್ಯಾದಿಗೆ ಮಾನಸಿಕ ತೊಂದರೆ ನೀಡುತ್ತಾ ಬಂದಿದ್ದು, ಆರೋಪಿ ನಂ 1 ಸಂತೋಷ ಇತನು ಕುಡಿಯುವುದು ಜೂಜಾಟ ಆಟಡುವುದು ಮಾಡುತ್ತಿದ್ದು, ಫಿರ್ಯಾದಿಯನ್ನು ತವರು ಮನೆಗೆ ಕಳುಹಿಸಿದ್ದು ಇರುತ್ತದೆ, ಮಾನಸಿಕಾವಾಗಿ ನೊಂದ ಫಿರ್ಯಾದಿಯು ಸಿವಿಲ್ ನ್ಯಾಯಾಲಯದಲ್ಲಿ 40/2017 ನೇದರಲ್ಲಿ ದಾವೆ ಹುಡಿದ್ದು ಇರುತ್ತದೆ, ಇದನ್ನು ತಿಳಿದ ಸದರಿ ಆರೋಪಿತರೆಲ್ಲರು ಸೇರಿ ಫಿರ್ಯಾದಿಯ ತಂದೆ ಮನೆಗೆ ದಿನಾಂಕ  19-07-2017 ರಂದು ಬಂದು ವರದಕ್ಷಣೆ ತೆಗೆದುಕೊಂಡು ಬಾ ಅಂತ ಹೊಡೆದು ಯಾಕೆ? ಸಿವಿಲ್ ನ್ಯಾಯಾಲಯದಲ್ಲಿ ದಾವೆ ಮಾಡಿದಿಯಾ ಅಂತ ಕೇಳಿ ನೀನು ಅಸಭ್ಯಾಗಿ ನಮಗೆ ನ್ಯಾಯಾಲಯಕ್ಕೆ ಕರೆದು ಮಾನ ಮಾರ್ಯಾದೆ ತೆಗೆದಿದಿಯಾ ನಿನಗೆ ಜೀವ ಸಹಿತ ಬಿಡವುದಿಲ್ಲ ಅಂತ  ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 17-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 88/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 16-08-2017 ರಂದು ಫಿರ್ಯಾದಿ ಅಮರ ತಂದೆ ಸಂಗ್ರಾಮಪ್ಪಾ ತರನಳ್ಳಿ, ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಹೊನ್ನಡ್ಡಿ ರವರು ತನ್ನ ಗೆಳೆಯನಾದ ರಾಜಕುಮಾರ ತಂದೆ ಲಾಲಪ್ಪ ಶೇಂಬೆಳ್ಳಿ ಸಾ: ಮಾಳೆಗಾಂವ ಇಬ್ಬರೂ ಮೋಟಾರ ಸೈಕಲ ನಂ. ಕೆಎ-38/ಆರ್-4677 ನೇದ್ದರ ಮೇಲೆ ಬೀದರ ಡಾ. ಅಂಬೇಡ್ಕರ ವೃತ್ತದ ಕಡೆಯಿಂದ ಲಾಡಗೇರಿ ಕಡೆಗೆ ಹೋಗುತ್ತಿರುವಾಗ ಫಿರ್ಯಾದಿಯು ಮೋಟಾರ ಸೈಕಲ ಚಲಾಯಿಸುತ್ತಿದ್ದು, ಇಬ್ಬರು ಮಹಾವೀರ ವೃತ್ತ-ಬಸವೇಶ್ವರ ವೃತ್ತ ರಸ್ತೆಯಲ್ಲಿ ಡಿ.ಸಿ.ಸಿ ಬ್ಯಾಂಕ ಡಿವೈಡರ್ ಗ್ಯಾಪ್ ಹತ್ತಿರ ಬಂದಾಗ ಡಿ.ಸಿ.ಸಿ ಬ್ಯಾಂಕ ಪಕ್ಕದ ಕಚ್ಚಾ ರಸ್ತೆಯಾದ ಕ್ರಾಂತಿ ಗಣೇಶ ರಸ್ತೆ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-38/ಜೆ-3580 ನೇದ್ದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು  ಫಿರ್ಯಾದಿ ನಡೆಸುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲ ಪಾದದ ನಾಲ್ಕು ಬೆರಳುಗಳಿಗೆ ಭಾರಿ ಗುಪ್ತಗಾಯವಾಗಿರುತ್ತದೆ,  ರಾಜಕುಮಾರ ಇತನಿಗೆ ಯಾವುದೇ ಗಾಯಗಳು ಆಗಿರುವದಿಲ್ಲ, ನಂತರ ಫಿರ್ಯಾದಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 97/2017, ಕಲಂ. 279, 337, 338 ಐಪಿಸಿ :-
ದಿನಾಂಕ 15-08-2017 ರಂದು ಬಸಕಲ್ಯಾಣ ಕಮಲಾಪೂರ ರಸ್ತೆಯ ಮೆಲೆ ಕಲ್ಲಖೊರಾ ಗ್ರಾಮದ ಹತ್ತಿರ ರೋಡಿನ ಮೇಲೆ ಆರೋಪಿತರಾದ 1) ಅಂಬಾರಾಯ ತಂದೆ ಶಿವರಾಯ ಬಿರಾದಾರ ವಯ: 50 ವರ್ಷ, ಸಾ: ಕಲ್ಲಖೋರಾ, 2) ಅರುಣ ತಂದೆ ವಿಜಯರಾಜ ರಾಜೇಶ್ವರ ಸಾ: ಕಮಲಾಪೂರ ಇವರಿಬ್ಬರು ತಮ್ಮ ತಮ್ಮ ಮೋಟಾರ ಸೈಕಲ್ ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿಕೊಂಡಿದ್ದರಿಂದ ಇಬ್ಬರಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಹಾಗು ಇಬ್ಬರ ಮೊಟಾರ ಸೈಕಲಗಳು ಜಖಂ ಆಗಿರುತ್ತವೆ ಅಂತ ಫಿರ್ಯಾದಿ ಮಲ್ಲಿಕಾರ್ಜುನ ಸಿಹೆಚಸಿ -759 ಮುಡಬಿ ಪೊಲೀಸ್ ಠಾಣೆ ರವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 17-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 163/2017, ಕಲಂ. 279, 338 ಐಪಿಸಿ :-
ದಿನಾಂಕ 17-08-2017 ರಂದು ಫಿರ್ಯಾದಿ ಬಾಲಾಜಿ ತಂದೆ ತಾನಾಜಿರಾವ ಕದಂ ವಯ: 40 ವರ್ಷ, ಜಾತಿ: ಮರಾಠಾ, ಸಾ: ಹೊಳಸಮುದ್ರ ರವರು ತಮ್ಮೂರಿಂದ ಕಮಲನಗರಕ್ಕೆ ಹೊಗುತ್ತಿದ್ದಾಗ ಹಿಂದಿನಿಂದ ಟವೇರಾ ವಾಹನ ಸಂ. ಕೆಎ-28/ಪಿ-2981 ನೇದ್ದರ ಚಾಲಕನಾದ ಆರೋಪಿ ಶೆಶಿಧರ ತಂದೆ ಅಮರಯ್ಯಾ ಹಿರೇಮಠ ವಯ: 32 ವರ್ಷ, ಜಾತಿ: ಸ್ವಾಮಿ, ಸಾ: ಕೊರವಾರ, ತಾ: ಸಿಂಧಗಿ, ಜಿ: ವಿಜಯಪೂರ ಇತನು ತನ್ನ ವಾಹನ ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಅವನ ಮುಂದೆ ಹೊಗುತ್ತಿದ್ದ ಮೋಟಾರ್ ಸೈಕಲ್ ನಂ. ಕೆಎ-39/ಕೆ-1527 ನೇದ್ದರ ಮೇಲಿದ್ದ ಕಾಶಿನಾಥ ತಂದೆ ಧೂಳಪ್ಪಾ ನೂದನೂರೆ ಸಾ: ಹೊಳಸಮುದ್ರ ಇತನ ವಾಹನಕ್ಕೆ ಡಿಕ್ಕಿ ಮಾಡಿದಾಗ ಕಾಶಿನಾಥ ಇತನ ತಲೆಗೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ, ಗಾಯಗೊಂಡ ಕಾಶಿನಾಥ ಇತನಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.   

ªÀÄAoÁ¼À ¥ÉưøÀ oÁuÉ UÀÄ£Éß £ÀA. 116/2017, PÀ®A. 384 L¦¹ :- 
¢£ÁAPÀ 09-08-2017 gÀAzÀÄ 1000 UÀAmÉUÉ ¦üAiÀiÁ𢠤îªÀiÁä UÀAqÀ ¥ÀævÁ¥À ªÀiÁqÉÆý ¸Á: PÉÆû£ÀÆgÀ vÀªÀÄä ºÉÆ®PÉÌ ºÉÆÃV ºÉÆ®zÀ°è PÉ®¸À ªÀiÁqÀÄwÛgÀĪÁUÀ 1500 UÀAmÉAiÀÄ ¸ÀĪÀiÁjUÉ DgÉÆæ ¸ÉʧuÁÚ vÀAzÉ FgÀuÁÚ dªÀiÁzÁgÀ (¹UÁð¥ÀÆgÀ) ¸Á: PÉÆû£ÀÆgÀªÁr UUÁæªÀÄ EvÀ£ÀÄ vÀªÀÄä ºÉÆ®zÀ°è §AzÀÄ ¦üAiÀiÁð¢UÉ MAzÀÄ ZÁPÀÄ vÉÆj¹ ¤£Àß PÉÆgÀ¼À°è£À vÁ½ vÉUÀzÀÄPÉÆqÀÄ E®è¢zÀÝgÉ ZÁPÀÄ«£ÀAzÀ ¤£ÀUÉ PÉÆ¯É ªÀiÁqÀÄvÉÛãÉAzÀÄ fêÀzÀ ¨ÉzÀjPÉ ºÁQzÁUÀ ¦üAiÀiÁð¢AiÀÄÄ vÀ£Àß PÉÆgÀ¼À°è£À §AUÁgÀzÀ ªÀÄtÂUÀ¼ÀÄ EgÀĪÀ vÁ½ vÉUÉzÀÄ CªÀ¤UÉ PÉÆnÖgÀÄvÁÛgÉ, CªÀ£ÀÄ ¸ÀzÀj vÁ½ vÉUÉzÀÄPÉÆAqÀÄ PÉÆû£ÀÆgÀªÁr UÁæªÀÄzÀ PÀqÉUÉ Nr ºÉÆÃzÀ£ÀÄ, ¸ÀzÀj DgÉÆæAiÀÄÄ ¦üAiÀiÁð¢AiÀÄÄ ºÉÆ®zÀ°è M§â¼É EgÀĪÀÅzÀ£ÀÄß PÀAqÀÄ ZÁPÀÄ vÉÆÃj¹ PÉÆ¯É ªÀiÁqÀÄvÉÛãÉAzÀÄ ºÉzÀj¹ ¨ÉzÀj¹ MAzÀÄ vÉÆ¯É CAzÁdÄ 22,000/- gÀÆ¥Á¬Ä ¨É¯É ¨Á¼ÀĪÀ §AUÁgÀzÀ vÁ½ §¯ÁzÀÎçºÀt ªÀiÁrPÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÀA±ÀzÀ ªÉÄÃgÉUÉ ¢£ÁAPÀ 17-08-2017 gÀAzÀÄ ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉƼÀî¯ÁVzÉ.

KALABURAGI DISTRICT REPORTED CRIMES

ಮಟಕಾ ಜೂಜಾಟ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 17-08-2017 ರಂದು ಶ್ರೀ ಮಾರುತಿ ಎಎಸ್ಐ ಮತ್ತು  ಮಾಶಾಳ ಗ್ರಾಮದ ಬೀಟ್ ಕರ್ತವ್ಯದ ಪಿಸಿ-ಶರಣಪ್ಪ ರವರು ಮಾಶಾಳ ಗ್ರಾಮದ ಚವಡೇಶ್ವರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಯಿಸಿ ಸಿಪಿಐ ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಚಂದಪ್ಪ ತಂದೆ ರಮೇಶ ಕೋಳಿಗೇರಿ ಸಾ|| ಇಬ್ಬರು ಅಫಜಲಪೂರ ರವರನ್ನು ಬರಮಾಡಿಕೊಂಡು ಅವರೊಂದಿಗೆ ಸಿಬ್ಬಂದಿಯವರಾದ ಶರಣಪ್ಪ ಪಿಸಿ, ಸಿದ್ದರಾಮ ಪಿಸಿ , ಇನಿಯುಸ್ ಪಿಸಿ ರವರೊಂದಿಗೆ ದಾಳಿ ಮಾಡಿ ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚೀಟಿಗಳು ಕೊಡುತ್ತಿದ್ದ ಮಡೇಪ್ಪ ತಂದೆ ಯಲ್ಲಪ್ಪ ಕುಂಬಾರ ಸಾ|| ಮಾಶಾಳ ಈತನಿವೆ ವಶಕ್ಕೆ ಪಡೆದು ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 640/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡ ಸದರಿಯವನ ವಿರುದ್ದ ಆಪಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ :  ದಿನಾಂಕ 17.08.2017 ರಂದು ಶ್ರೀ ವಿಜಯಕುಮಾರ ಸ್ಥಾವರ ಮಠ ಸಾಃ ಜೇವರಗಿ ಹಾಜರಾಗಿ ನಾನು  ಈಗ  8 ದಿನಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಅಕ್ಕ  ಶ್ವೇತಾ ಇವಳು ಅಕಾಲಿಕವಾಗಿ ಮರಣ ಹೊಂದಿದ್ದರಿಂದ  ಜಾಗ ಬದಲಾಯಿಸಿದಂತೆ ಆಗುತ್ತದೆ ಅಂತಾ  ನಾನು ,ನನ್ನ  ನನ್ನ ತಂದೆ ತಾಯಿಗಳು  ಎಲ್ಲರೂ  ಕಲಬುರಗಿ ನಗದರಲ್ಲಿರುವ  ನಮ್ಮ ಸಂಬಂದಿಕರ ಮನೆಗೆ  ಹೋಗಿ ಅಲ್ಲಿಯೇ ಇದ್ದೇವೆ.  ಮೊನ್ನೆ ದಿನಾಂಕ  15/08/2017 ರಂದು ನನ್ನ ತಂದೆ  ಮಧುವೀರಯ್ಯಾ ಇವರು  ತಮ್ಮ ಕರ್ತವ್ಯಕ್ಕೆ ಜೇವರಗಿಗೆ ಬಂದು  ಕರ್ತವ್ಯ ಮುಸಿಕೊಂಡು  ಸಾಯಂಕಾಲ ಮರಳಿ ಕಲಬುರಗಿಗೆ ಬಂದಿರುತ್ತಾರೆ.  ಮರು ದಿನ ದಿನಾಂಕ  16/08/2017 ರಂದು  ರಂದು ಮದ್ಯಾನ್ಹ  ನನ್ನ ತಂದೆ  ಜೇವರಗಿಗೆ ಬಂದು ನಮ್ಮ ಮನೆಗೆ ಹೊಗಿ  ನೋಡಲಾಗಿ  ನಮ್ಮ ಮನೆಯ ಮುಖ್ಯಬಾಗಿಲ ಕೀಲಿ ಕೊಂಡಿ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ  ಅಲಮಾರಿಯ ಕೊಂಡಿ ಸಹಿತ ಮುರಿದಿದ್ದನ್ನು ನೋಡಿ ಈ ವಿಷಯ ನಮ್ಮ ತಂದೆ ನಮಗೆ ತಿಳಿಸಿದ್ದರಿಂದ ನಾನು  ಮತ್ತು ನನ್ನ ತಾಯಿ  ಸುನಂದಾ ಇಬ್ಬರೂ ಗಾಬರಿಗೊಂಡು ಕೂಡಲೆ ಜೇವರಗಿಗೆ ಬಂದು ನಮ್ಮ ಮನೆಯ ಅಲಮಾರಿಯಲ್ಲಿ ಇಟ್ಟಿರುವ  ಹಣ ಮತ್ತು ಬಂಗಾರದ ಸಾಮಾನುಗಳು  ನೋಡಲಾಗಿ ಅಲಮಾರಿಯಲ್ಲಿ ಇಟ್ಟಿರುವ  ನಗದು ಹಣ 75000/-  ಮತ್ತು  4 ತೋಲೆಯ ಬಂಗಾರದ ಕೊರಳ ಚೈನ ಅ//ಕಿ// 112000/- , 2 ಗ್ರಾಂನ ಚಿಕ್ಕ ಮಕ್ಕಳ 5 ಉಂಗುರ  ಅ//ಕಿ// 28000/-, 1 ಗ್ರಾಂನ ಚಿಕ್ಕಮಕ್ಕಳ 5 ಉಂಗುರ ಅ//ಕಿ// 14000/-  ಮತ್ತು ಎರಡು ತೊಲೆಯ ಚಿಕ್ಕ ಮಕ್ಕಳ 6 ಬೆಳ್ಳಿಯ  ಕಾಲ ಚೈನ  ಅ//ಕಿ// 4800/-  ಹೀಗೆ ನಗದು ಹಣ ಸೇರಿ  ಒಟ್ಟು 2,33,800/_ ಮೌಲ್ಯದ  ಬಂಗಾರದ  ಮತ್ತು ಬೇಳಿಯ ಆರಣಗಳನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು  ಹೋಗಿದ್ದು ಪತ್ತೆ ಹಚ್ಚುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಚೌಕ್ ಪೊಲೀಸ್ ಠಾಣೆ: ದಿನಾಂಕ: 17.08.2017 ರಂದು ಶ್ರೀ ಮಾಶಪ್ಪಾ ತಂದೆ ರಾಮಣ್ಣಾ ಕುಂಚಿಕೊರವೆರ ಇವರು ಹಲ್ಲೆಗೆ ಒಳಗಾದ ಬಗ್ಗೆ ಮಾಹಿತಿ ಬಂದ ಮೇರೆಗೆ ಜಿಲ್ಲಾ  ಸರಕಾರಿ ಆಸ್ಪತ್ರೆಗೆ  ಭೇಟಿ ನಿಡಿ ಹಲ್ಲೆಗೆ ಒಳಗಾದ ಗಾಯಾಳು ಶ್ರೀ ಮಾಶಪ್ಪಾ ಸಾಃ ಎಸ್.ಬಿ ಕಾಲೇಜ್ ಹತ್ತಿರ ರಾಮ ನಗರ ಕಲಬುರಗಿ ಇವರ ಹೇಳಿಕೆಯನ್ನು ಪಡೆಯಲಾಗಿ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೆನೆಂದರೆ, ತಾನು ಪ್ಲಾಸ್ಟೀಕ್ ಸಾಮಾನು, ಚಾಪೆಗಳನ್ನು ಮಾರಾಟ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು . ನಮ್ಮ ಬಡಾವಣೆಯಲ್ಲಿಯೆ ವಾಸವಾಗಿರುವ ಗಂಗಾರಾಮ ತಂದೆ ಮರೆಪ್ಪಾ ಕುಂಚಿಕೊರವೆರ ಹಾಗೂ ಭೀಮಾ , ಯಲ್ಲಪ್ಪಾ & ಶಿವರಾಜ್ ಕುಂಚಿಕೊರವೆರ, ಹಾಗೂ ತಿರುಮಲ್. ಇವರೊಂದಿಗೆ ಕಳೆದ 10-12 ದಿವಸಗಳ ಹಿಂದೆ ನಮ್ಮ ಓಣಿಯಲ್ಲಿ ನನ್ನ ತಮ್ಮ ಧನ್ನಪ್ಪಾನಿಗೆ ಮದುವೆ ಮಾಡುವ ವಿಚಾರದಲ್ಲಿ ನನ್ನ ಮಗ ಪ್ರಶಾಂತನೊಂದಿಗೆ ತಕರಾರು ಆಗಿದ್ದು, ಅಲ್ಲದೆ ಇವರೇಲ್ಲರು ನಮ್ಮ ಮೇಲೆ ದ್ವೇಷ ಸಾಧಿಸುತ್ತಾ ಅಂದು ಭೀಮಾ & ತಿರುಮಲ್, ಶಿವರಾಜ್ ಇವರು ನನಗೆ ಈ ಒಣಿಯಲ್ಲಿ ನೀನು ಹೇಗೆ ಜೀವನ ಮಾಡುತ್ತಿ ನಿನಗೆ ನೋಡಿಕೋಳ್ಳುತ್ತೆವೆ ಅಂತಾ ಜೀವ ಬೆದರಿಕೆ ಹಾಕಿದ್ದು, ಭೀಮಾ ಈತನು ಈ ಒಣಿಯಲ್ಲಿ ನಿನಾದರೂ ಇರಬೇಕು, ನಾನಾದರೂ ಇರಬೇಕು ಅಂತಾ ನನಗೆ ಧಮಕಿ ಸಹಃ ಹಾಕಿರುತ್ತಾನೆ.ಗಿದ್ದು ಇಂದು ದಿಃ 17.08.2017 ರಂದು ನಾನು & ನನ್ನ ಹೆಂಡತಿ ರೇಣುಕಾ ಹಾಗೂ ನನ್ನ ಅತ್ತೆ ಬಸಮ್ಮಾ ಮೂವರು ಕೂಡಿಕೊಂಡು ಪ್ಲಾಸ್ಟೀಕ ಸಾಮಾನು ಖರೀದಿ ಮಾಡುವ ಕುರಿತು ಮಾರ್ಕೆಟಗೆ ಬಂದು ಮಾಹಾದೇವ ಪ್ರಿಂಟರ್ಸ ಅಂಗಡಿಯ ಎದುರು ಬರುತ್ತಿದ್ದಾಗ, ನನ್ನ ಹಿಂದುಗಡೆಯಿಂದ ಒಂದು ಬೈಕಿನಲ್ಲಿ ಇಬ್ಬರು ಕುಳಿತುಕೊಂಡು ಬಂದವರೆ ತಮ್ಮ ಕೈಯಲ್ಲಿದ್ದ ಚಾಕುವಿನಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಬೇನ್ನಿನಲ್ಲಿ ಮೇಲೆ ಜೋರಾಗಿ ಹೊಡೆದಿದ್ದು , ನಾನು ಚೀರುತ್ತಾ ಕೆಳಗೆ ಬಿಳಲು, ನನ್ನ ಹೆಂಡತಿ & ಅತ್ತೆ ಹಿಂದಿನಿಂದ  ಓಡುತ್ತಾ ಬರುತ್ತಿದ್ದನ್ನು ನೋಡಿ ಆ ಹುಡುಗರು ತಮ್ಮ ಕೈಯಲ್ಲಿದ್ದ ಚಾಕುವನ್ನು ಅಲ್ಲಿಯೆ ಬಿಸಾಕಿ ತಾವು ತಂದಿದ್ದ ಬೈಕನಲ್ಲಿ ಅಲ್ಲಿಂದ ಓಡಿ ಹೋಗಿರುತ್ತಾರೆ. ನನ್ನೊಂದಿಗೆ ಈ ಹಿಂದೆ 10-12 ದಿವಸಗಳ ಹಿಂದೆ ಜಗಳ ಮಾಡಿಕೊಂಡಿದ್ದ ನಮ್ಮ ಒಣಿಯ 1) ಗಂಗಾರಾಮ 2) ಭೀಮಾ 3) ಶಿವರಾಜ್ 4) ತಿರುಮಲ್ ಈ ನಾಲ್ಕು ಜನರೆ ಹಳೆಯ ವೈಮನಸ್ಸಿನಿಂದಲೆ, ನನಗೆ ಕೊಲೆ ಮಾಡಲು ಕಳುಹಿಸಿ ನನ್ನ ಮೇಲೆ ಈ ರೀತಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿಸಿದ್ದು . ಚಾಕುವಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿದ ಅಪರಿಚಿತ ಇಬ್ಬರು ವ್ಯಕ್ತಿಗಳ ವಿರುದ್ದ ಹಾಗೂ ನಮ್ಮ ಒಣಿಯ ನಮ್ಮ ಸಂಬಂಧಿಕರೆ ಆದ 1) ಗಂಗಾರಾಮ 2) ಭೀಮಾ 3) ಶಿವರಾಜ್ 4) ತಿರುಮಲ್ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:  ದಿನಾಂಕ 17-08-2017 ರಂದು ಶ್ರೀ ನೀಲಕಂಠ ತಂದೆ ಶಿವರಾಯ ಪಿಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ, ಸಾ: ಹೂಡಾ(ಕೆ), ಇವರು ಠಾಣೆಗೆ ಹಾಜರಾಗಿ ತಾನು ಒಂದುವರೆ ವರ್ಷಗಳಿಂದ ಮಳಖೇಡ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (ಸೊಸೈಟಿ) ಕಾರ್ಯದರ್ಶಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ಸದರಿ ಸಂಘದ ಅಧ್ಯಕ್ಷರು ಗುರಣ್ಣ ತಳಕಿನ್, ಉಪಾಧ್ಯಕ್ಷರು ಖಾಜಾಮಿಯ್ಯಾ ಬಳಗಾರ, ನಿರ್ದೇಶಕರು ಶರಣಯ್ಯಾ ಸ್ವಾಮಿ ಹಾಗು ಇತರೆ ನಿರ್ದೇಶಕರು ಇರುತ್ತಾರೆ, ನಮ್ಮ ಸಹಕಾರ ಸಂಘದಲ್ಲಿ ರೈತರು ಸದಸ್ಯರಿರುತ್ತಾರೆ. ಮತ್ತು ಮಳಖೇಡ ಗ್ರಾಮದ ಹಾಗು ಇತರೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 36 ಮಹಿಳಾ ಸ್ವ –ಸಹಾಯ ಸಂಘಗಳು ನೊಂದಣಿ ಆಗಿದ್ದು, ಅವರ ತಮ್ಮ ಸಂಘದ ಹಣಕಾಸಿನ ವ್ಯವಹಾರವನ್ನು ನಮ್ಮ (ಸೊಸೈಟಿ) ಸಂಘದೊಂದಿಗೆ  ಮಾಡುತ್ತಿರುತ್ತಾರೆ, ಅಲ್ಲದೆ ಯಶಸ್ವಿನಿ ಆರೋಗ್ಯ ವಿಮೆಯ ಹಣ ಕೂಡ ನಮ್ಮ ಹತ್ತಿರ ಜಮಾ ಇದ್ದು, ಎಲ್ಲಾ ಸಂಘಗಳ ಹಣಕಾಸಿನ ವ್ಯವಹಾರ ಇದ್ದು. ಸ್ವ-ಸಹಾಯ ಸಂಘಗಳು ನಮ್ಮ ಸಂಘದಲ್ಲಿ ಹಣ ತುಂಬಿ ಜಮಾ ಮಾಡಿದ ನಗದು ಹಣ, ಮತ್ತು  ದಿ: 26-07-2017 ರಂದು ಸೇಡಂ ಡಿಸಿಸಿ ಬ್ಯಾಂಕ ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ಬಂದ ಹಣ ಹೀಗೆ ಒಟ್ಟು ನಮ್ಮ ಸಂಘದಲ್ಲಿ 1,60,000/- ರೂ ನಗದು ಹಣ ನಮ್ಮ ಸಂಘದಲ್ಲಿ ಇದ್ದವು. ಪ್ರತಿ ನಿತ್ಯದಂತೆ ದಿನಾಂಕ 16-08-2017 ರಂದು ಬೆಳಿಗ್ಗೆ ಯಿಂದ ಸಾಯಂಕಾಲದವರೆಗೆ ಕೆಲಸ ನಿರ್ವಹಿಸಿ 1,60,000/- ರೂನಗದು ಟೇಬಲ್ ಡ್ರಾದಲ್ಲಿ ಇಟ್ಟು ಚಾವಿ ಹಾಕಿ ನಾನು ಮತ್ತು ನಮ್ಮ ಸಿಪಾಯಿ ಚೌಡಯ್ಯ ಇಬ್ಬರು ಕೂಡಿ ನಮ್ಮ ಸಂಘದ ಶೆಟರ್ ಮುಚ್ಚಿ ಕೀಲಿ ಹಾಕಿ ಮನೆಗೆ ಹೋಗಿದ್ದು .ದಿನಾಂಕ 17-08-2017 ರಂದು ಬೆಳಿಗ್ಗೆ ಸಂಘದ ಕಿಟಕಿಯ ರಾಡುಗಳು ಕಿತ್ತಿ ಹಾಕಿದ ಬಗ್ಗೆ ತಿಳಿಸಿದ್ದು. ನಾನು ಗಾಬರಿಗೊಂಡು ನಮ್ಮೂರಿಂದ ಮಳಖೇಡ ಗ್ರಾಮದ ಪತ್ತಿನ ಸಹಕಾರ ಸಂಘಕ್ಕೆ ಬಂದು ನೋಡಲಾಗೆ ನಾನು ಕುಳಿತು ಕೆಲಸ ಮಾಡುವ ಟೇಬಲ್ ನ ಡ್ರಾ ಮುರಿದಿದ್ದು ನಾನು ಅದರಲ್ಲಿ ಇಟ್ಟಿದ್ದ ನಗದು ರೂ 1,60,000/- ಇರಲಿಲ್ಲ ಹಾಗೂ ಆಲಮೇರಾದ ಕೀಲಿ ಮುರಿದಿ್ದು ಅದರಲ್ಲಿ ಇಟ್ಟಿದ್ದ ಸಾಮಾನುಗಳಿ ಚಲ್ಲಾ ಪಿಲ್ಲಿಯಾಗಿದ್ದು, ದಿನಾಂಕ 16-08-2017 ರಂದು ರಾತ್ರಿ ಯಾರೀ ಕಳ್ಳರು ನಮ್ಮ ಸಹಕಾರ ಸಂಘದ ಕಿಟಕು ರಾಡಗಳನ್ನು ಕಿತ್ತು ಹಾಕಿ  ಇಳಗಡೆ ಪ್ರವೇಶ ಮಾಡಿ ಅಲ್ಲಿದ್ದ ನಗದು ಕಳವು ಮಾಡಿದ್ದು ಈ ಬಗ್ಗೆ ಕಾನೂನು ಕ್ರಮ ಜರುದಿಸುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಮಳಖೇದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಕೊಳ್ಳಲಾಗಿದೆ.